<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-6509802376326088997</id><updated>2011-12-09T08:18:46.536-06:00</updated><category term='ದಾವಣಗೆರೆ'/><category term='ಶಾಮನುರ್'/><title type='text'>ಅಮೇರಿಕೆಯಿಂದ ಅವಲೋಕಿಸುತ್ತ...</title><subtitle type='html'>ಕನ್ನಡದ ಎಲ್ಲ ದಡ್ಡ-ದಡ್ಡಿಯರಿಗೆ, ಪ್ರತಿ ಭಾನುವಾರಕ್ಕೊಮ್ಮೆ ಬುದ್ಧಿಗೆ ಗ್ರಾಸವಾಗುವಂತಹ ಕರಿಬೇವಿನ ಕಹಿ ಮೇವು. 
         (Kannada Thoughts from Lincoln's Land!)</subtitle><link rel='http://schemas.google.com/g/2005#feed' type='application/atom+xml' href='http://kannadathinktank.blogspot.com/feeds/posts/default'/><link rel='self' type='application/atom+xml' href='http://www.blogger.com/feeds/6509802376326088997/posts/default?max-results=100'/><link rel='alternate' type='text/html' href='http://kannadathinktank.blogspot.com/'/><link rel='hub' href='http://pubsubhubbub.appspot.com/'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>51</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-6509802376326088997.post-2910506795810149693</id><published>2009-06-11T07:17:00.000-05:00</published><updated>2009-06-11T07:18:06.767-05:00</updated><title type='text'>ಆಸ್ಟ್ರೇಲಿಯಾದ ಜನಾಂಗೀಯ ಅವಹೇಳನ, ಹೀಗೊಂದು ಅವಲೋಕನ</title><content type='html'>ಈಗ ಭಾರತದ ಸುದ್ದಿ ಮಾಧ್ಯಮಗಳಲ್ಲಿ ಭಾರೀ ಸುದ್ದಿ ಮಾಡುತ್ತಿರುವುದು ಅಸ್ಟ್ರೇಲಿಯಾದಲ್ಲಿ ನಡೆದಿದೆ/ನಡೆಯುತ್ತಿದೆ ಎನ್ನಲಾದ ಭಾರತೀಯ ಜನಾಂಗದ ಅವಹೇಳನ. ಸಿಡ್ನಿಯ ಕಿಂಗ್ಸ್ ಕ್ರಾಸ್ ನಲ್ಲಿ ಸುತ್ತಾಡಿ, ಅಲ್ಲಿಯ ಸುಂದರಿಯರೊಂದಿಗೆ ಸರಸ ಸಲ್ಲಾಪದ ಅನುಭವವಿರುವ ನನಗೆ ಈ ಸುದ್ದಿಗಳನ್ನು ಓದಿ ’ಛೇ, ಹೀಗೂ ಉಂಟೆ ಆಸ್ಟ್ರ್‍ಏಲಿಯಾದಲ್ಲಿ!’ ಎಂದು ಪಿಚ್ಚೆನ್ನಿಸಿತು.&lt;br /&gt;&lt;br /&gt;ಒಮ್ಮೆ ನಾನೂ ನನ್ನ ಸಹೋದ್ಯೋಗಿ ಬ್ರೆಟ್ ಎರಡು ವಾರಗಳ ಮಟ್ಟಿಗೆ ನಮ್ಮ ಆಸ್ಟ್ರ್‍ಏಲಿಯಾ ಕಛೇರಿಗೆ ಕಾರ್ಯನಿಮಿತ್ತವಾಗಿ ಕೆಲವಾರು ತಿಂಗಳುಗಳ ಹಿಂದೆ ಭೇಟಿಸಿದ್ದೆವು. ಹದಿನಾರಕ್ಕೇ ತಂದೆಯಾಗಿ, ಮೂವತ್ತೆಂಟಕ್ಕೇ ತಾತನಾಗಿರುವ ಬ್ರೆಟ್ ಹಲವಾರು ವರ್ಷ ಸಿಡ್ನಿಯಲ್ಲೇ ವಾಸವಿದ್ದು ಅಮೇರಿಕೆಗೆ ಹಿಂದಿರುಗಿದ್ದ. ಸಿಡ್ನಿಯ ಕಿಂಗ್ಸ್ ಕ್ರಾಸಿನ ಬಗ್ಗೆ ರಸಿಕ ಕುತೂಹಲವನ್ನು ಹೊಂದಿದ್ದ ನನಗೆ, ಅಲ್ಲಿಗೆ ಕರೆದುಕೊಂಡು ಹೋಗುವುದಾಗಿ ಬ್ರೆಟ್ ಆಶ್ವಾಸಿದ್ದನು. ಸರಿ, ಒಂದು ಸಂಜೆ ಕಿಂಗ್ಸ್ ಕ್ರಾಸಿಗೆ ಸವಾರಿಸಿದೆವು. ಎಲ್ಲೆಲ್ಲೂ ಜಗಮಗಿಸುವ ಸ್ಟ್ರಿಪ್ ಕ್ಲಬ್ಬುಗಳು, ತೆರೆದೆದೆಯ ವೇಟ್ರೆಸ್ಸುಗಳು, ಕ್ರಾಸಿನುದ್ದಕ್ಕೂ ಪ್ರೇಮಪ್ರವೀಣ ಕಾಮಿನಿಯರು! ಅದರಲ್ಲೂ ವಿವಿಧ ತೆರನಾದ ಮಾನಿನಿಯರು - ತುಂಬಿದೆದೆ, ಸಪೂರ್‍ಅ, ಪರಿಪೂರ್ಣ, ಬಿಳಿ, ಕಪ್ಪು, ಕಂದು, ಸಮ್ಮಿಳಿತ....ನಿಮಗೆ ಹೇಗೆ ಬೇಕೋ, ಯಾವ ರೀತಿಯ ಸೇವೆ ಬೇಕೋ ಅದೆಲ್ಲವೂ ಸಿಗುತ್ತದೆ. ದಟ್ಸ್ ಕಿಂಗ್ಸ್ ಕ್ರಾಸ್!&lt;br /&gt;&lt;br /&gt;ಇಂತಹ ಕಿಂಗ್ಸ್ ಕ್ರಾಸಿನಲ್ಲಿ ಸಾಕಷ್ಟು ಭಾರತೀಯರೂ ಕಾಣಸಿಗುತ್ತಾರೆ, "ಗ್ರಾಹಕರಾಗಿ"! ಎಷ್ಟೇ ಆಗಲೀ ಕಾಮಸೂತ್ರದ ನಾಡಿನವರಲ್ಲವೇ? ಈ ಜಾತ್ರೆಯಲ್ಲಿ ಸಾಗಿ ಒಂದು ಸ್ಟ್ರಿಪ್ ಕ್ಲಬ್ಬಿನೊಳಗೆ ಬ್ರೆಟ್ ಮತ್ತು ನಾನು ನುಗ್ಗಿ ಆಸ್ಥಾನ ನೃತ್ಯವನ್ನು ಆಸ್ವಾದಿಸುತ್ತ ಕುಳಿತೆವು. ಒಂದು ಮಿಂಚುಳ್ಳಿ ಚೆಲುವೆ ನಮ್ಮ ಟೇಬಲ್ಲಿಗೆ ಬಂದು "ಭಾರತೀಯರಿಗೆ ಏನು ಇಷ್ಟ ಎಂಬುದನ್ನು ನಾನು ಬಲ್ಲೆ. ಖಾಸಗಿ ರೂಮಿಗೆ ಹೋಗೋಣವೆ?" ಎಂದು ಕೇಳಿತು. ಈ ಮಾರುಕಟ್ಟೆಯಲ್ಲಿ ಭಾರತೀಯರಿಗೆ ಏನಿಷ್ಟವೆಂದು ಸುಲಭವಾಗಿ ಊಹಿಸಬಲ್ಲೆನಾದರೂ ಪ್ರಶ್ನಾರ್ಥಕವಾಗಿ ಹುಬ್ಬು ಜೋಡಿಸಿದೆನು. "ಕಮಾನ್ ಹನಿ, ಎವ್ರಿಬಡೀ ನೋಸ್ ಇಂಡಿಯನ್ಸ್ ಲೈಕ್ಸ್ ಟು ಬಿ ಕ್ಲಿಂಟನ್!" ಎಂದಳು. &lt;br /&gt;&lt;br /&gt;ಇರಲಿ, ಇಲ್ಲೆಲ್ಲೂ ಕಾಣದ ರೇಸಿಸಮ್ಮು ಅದು ಹೇಗೆ ವಿದ್ಯಾರ್ಥೀ ವಲಯದಲ್ಲಿ ನುಸುಳಿತೋ ಕಾಣೆ! ಆದರೆ ಈ ರೇಸಿಸ್ಟ್ ಎಂಬಲಾದ ಘಟನೆಗಳನ್ನು ಗಮನಿಸಿ ನೋಡಿದಾಗ ನನಗೆ ಅನಿಸಿದ್ದು ಇವು ಮಗ್ಗಿಂಗ್/ರ್‍ಯಾಗಿಂಗ್ ಕೇಸುಗಳು ಎಂದು. ಇನ್ನೂ ಕೂಲಂಕುಷವಾಗಿ ಅವಲೋಕಿಸಿದಾಗ ಇವುಗಳೆಲ್ಲವೂ ವಿದ್ಯಾರ್ಥೀ ವಲಯದಲ್ಲಿ ನಡೆದಿರುವ ಘಟನೆಗಳು. ಇವು ವಿದ್ಯಾರ್ಥಿ ಗುಂಪುಗಾರಿಕೆ ಹಿನ್ನೆಲೆಯಲ್ಲಿ ನಡೆದ ಘಟನೆಗಳಿರಬಹುದು. ಹೊಸದಾಗಿ ವಿದೇಶಕ್ಕೆ ಬಂದ ಭಾರತೀಯ ವಿದ್ಯಾರ್ಥಿಗಳಿಗೆ ಅನೇಕ ಸಮಸ್ಯೆಗಳಿರುತ್ತವೆ. ತಮಗೆ ಅರಿವಿಲ್ಲದೆಯೋ/ಅರಿತಿದ್ದೂ ಕೆಲವೊಂದು ಆಚಾರ/ವಿಚಾರಗಳ ಅಪಚಾರಗಳು ನಡೆದಿರುತ್ತವೆ. ಉದಾಹರಣೆಗೆ ಒಬ್ಬ ಸಸ್ಯಹಾರಿ ವಿದ್ಯಾರ್ಥಿ ಮಾಂಸಹಾರವನ್ನು ಅಸಹ್ಯವೆಂಬಂತೆ ಜುಗುಪ್ಸಿಸುವುದು. ತನ್ನ ಸಂಸ್ಕೃತಿ ಸರ್ವಶ್ರೇಷ್ಟವೆಂಬಂತೆ ಚಿತ್ರಿಸುವುದು....ಈ ರೀತಿಯ ವಿದ್ಯಾರ್ಥಿದೆಸೆಯಲ್ಲಿ ನಡೆಯಬಹುದಾದ ಘಟನೆಗಳ ಹಿನ್ನೆಲೆ ಇರಬಹುದು. ಈ ರೀತಿಯ ಘಟನೆಗಳು ಯಾವುದೇ ದೇಶದ ಯಾವ ಕಾಲೇಜುಗಳಲ್ಲಿಯಾದರೂ ನಡೆಯುತ್ತಿರುತ್ತವೆ. ಅದಕ್ಕೆ ತಕ್ಕನಾಗಿ ಹೊಸ ವಿದ್ಯಾರ್ಥಿಗಳನ್ನು ತಹಬದಿಯಲ್ಲಿಡಲು (?) ರ್‍ಯಾಗಿಂಗ್ ನಡೆಯುತ್ತಿರುತ್ತದೆ. ಹಾಗಾಗಿಯೇ ಈ ಘಟನೆಗಳು ವಿದ್ಯಾರ್ಥಿವಲಯದಲ್ಲೇ ಹೆಚ್ಚಾಗಿ ನಡೆದಿವೆಯೆನಿಸುತ್ತದೆ.&lt;br /&gt;&lt;br /&gt;ಇನ್ನು ಮಗ್ಗಿಂಗ್ (ಸುಲಿಗೆ)ಗೆ ಭಾರತೀಯರಿಗಿಂತ ಉತ್ತಮ ಮಿಕ ಇನ್ನೊಂದಿಲ್ಲವೆನಿಸುತ್ತದೆ. ಏನಿಲ್ಲವೆಂದರೂ ಜೇಬು ಭರ್ತಿ ಕ್ಯಾಷು, ಕನಿಷ್ಟ ಒಂದು ಇಪ್ಪತ್ತೆರಡು ಕ್ಯಾರೆಟ್ಟಿನ ಚೈನು ಗ್ಯಾರಂಟಿಯಾಗಿ ಸಿಗುತ್ತದೆ. ಆದರೆ ಇವುಗಳು ರೇಸಿಸ್ಟ್ ಘಟನೆಗಳೇ? ಇದನ್ನು ಅವಲೋಕಿಸಿ ಬರೆಯಬೇಕಾದ್ದು ನಮ್ಮ ಭಾರತೀಯ ಮಾಧ್ಯಮ. &lt;br /&gt;&lt;br /&gt;ಒಮ್ಮೆ ಬೆಂಗಳೂರಿನ ಎಮ್.ಜಿ. ರಸ್ತೆಯ ಪ್ರಜಾವಾಣಿ ಕಛೇರಿಯ ಎದುರಿನಲ್ಲಿ ಸಾಗಿಬರುತ್ತಿದ್ದೆ. ನನ್ನ ಪಕ್ಕದಲ್ಲೇ ಒಬ್ಬ ಆಫ಼್ರಿಕನ್ ಯುವತಿ ನಡೆದು ಸಾಗುತ್ತಿದ್ದಳು. ಬಹುಶಃ ನೈಜೀರಿಯಾ/ಸೂಡಾನ್ ನಿಂದ ಬಂದ ವಿದ್ಯಾರ್ಥಿನಿ ಇರಬಹುದು. ಆಗ ಒಬ್ಬ ’ಅರೇ ನೀಗ್ರೋ ಹುಡುಗಿ!’ ಎಂದು ಆ ಯುವತಿಯ ಉಬ್ಬಿದ ಪೃಷ್ಠವನ್ನು ಗಟ್ಟಿಯಾಗಿ ಚಿವುಟಿ ಓಡಿದ. ಇದು ರೇಸಿಸ್ಟ್ ಧೋರಣೆಯೇ? ಹಾಗೆಯೇ ಭಾರತದ ಹಲವಾರು ಹಳ್ಳಿಗಳ ಜನ ಯಾವುದೇ ಬಿಳಿಯರನ್ನು ಕಂಡರೂ ಗಾಂಧೀ ತಾತನ ಕಾಲದ ಬ್ರ್‍ಇಟಿಷರೆಂದೇ ಬಗೆದು ಚೆನ್ನಾಗಿ ಥಳಿಸಿದ ಅದೆಷ್ಟು ಸುದ್ದಿಗಳನ್ನು ನಮ್ಮ ಭಾರತೀಯ ಮಾಧ್ಯಮವೇ ಸುದ್ದಿಸಿಲ್ಲ? ವಿದೇಶೀಯರ ಮೇಲೆ ನಡೆಯುವ ಅತ್ಯಾಚಾರ, ಸುಲಿಗೆ ಇವುಗಳನ್ನೆಲ್ಲಾ ರೇಸಿಸಮ್ ಎನ್ನಲಾಗುವುದೇ?&lt;br /&gt;&lt;br /&gt;ಆಸ್ಟ್ರೇಲಿಯಾದ ಪೊಲೀಸರು ಒಬ್ಬ ಭಾರತೀಯ ಅಪಾದಿತನನ್ನು ವಿಚಾರಿಸಿದ್ದನ್ನೇ ರೇಸಿಸ್ಟ್ ವಿಚಾರವಾಗಿಸಿ, ಭಾರತೀಯ ಮಾಧ್ಯಮಗಳು ಸಾಮಾನ್ಯ ಹನೀಫನನ್ನು ಮಹಾತ್ಮನನ್ನಾಗಿಸಿದ್ದವು. ಭಾರತೀಯ ಪೊಲೀಸರು ತಮ್ಮ ಕಸ್ಟಡಿಯಲ್ಲಿರುವವರ ಬಾಯಿ ಬಿಡಿಸಲು ಉಪಯೋಗಿಸುವ ಎಲ್ಲಾ ತಂತ್ರಗಳಿಗೂ ಮೀರಿದ ಹಿಂಸೆಯನ್ನು, ಆಸ್ಟ್ರ್‍ಏಲಿಯಾ ಪೊಲೀಸರು ಉಪಯೋಗಿಸುತ್ತಾರೆಂಬಂತೆ ಚಿತ್ರಿಸಿದ್ದರು. ಇಂದಿನ ವಿದ್ಯುನ್ಮಾನ ಯುಗದಲ್ಲಿ ವಿದೇಶೀ ಪೊಲೀಸರು ಯಾವ ರೀತಿಯ ತಂತ್ರಗಳನ್ನು ಬಳಸುತ್ತಾರೆಂಬುದನ್ನು ಕಂಡುಕೊಳ್ಳಲು ಸಾಕಷ್ಟು ಮಾಹಿತೀಮಾರ್ಗಗಳಿದ್ದರೂ ಅದನ್ನು ಕೇವಲ ಪೋರ್ನೋ ನೋಡಲು ಮಾತ್ರ ಸೀಮಿತಗೊಳಿಸಿ, ಇಂದಿಗೂ ನಮ್ಮ ಸುದ್ದಿ ಮಾಧ್ಯಮಗಳು ಈ ರೀತಿಯ ಸಾಮಾನ್ಯ ಘಟನೆಗಳನ್ನು ಮಹಾತ್ಮ ಗಾಂಧಿಯವರ ಪ್ರಿಟೋರಿಯಾ ಘಟನೆಗಳಂತೆ ಬಿಂಬಿಸುತ್ತಿದ್ದಾರೆ. ಈ ರೀತಿಯ ಹೊಣೆಗೇಡೀ ಪ್ರವೃತ್ತಿ ಸಮಾಜದಲ್ಲಿ ಯಾವ ರೀತಿಯ ದುಷ್ಪರಿಣಾಮಗಳನ್ನು ಬೀರುತ್ತದೆಂಬುವ ಕಲ್ಪನೆ ಅವರಿಗಿದೆಯೋ ಅಥವಾ ಕಲ್ಪನೆಯಿದ್ದೂ ಮಾಡುತ್ತಿರುವ ಕುಚೋದ್ಯವೋ ತಿಳಿಯದಾಗಿದೆ. ಒಟ್ಟಾರೆ ಪ್ರತಿಸುದ್ದಿಯನ್ನೂ ರಂಜನೀಯವಾಗಿ ಟ್ಯಾಬ್ಲಾಯ್ಡ್ ಮಾಡುವತ್ತ ಸ್ಪರ್ಧಾತ್ಮಕವಾಗಿ ದಾಂಗುಡಿಯಿಡುತ್ತಿದ್ದಾರೆ.&lt;br /&gt;&lt;br /&gt;ಇರಲಿ ಆದರೆ ನಾನು ಗಮನಿಸಿದಂತೆ ನಮ್ಮ ಭಾರತೀಯ ಸರ್ಕಾರವೇ ಅತ್ಯಂತ ಸಾರ್ವತ್ರಿಕವಾಗಿ ಒಂದು ರೇಸಿಸ್ಟ್ ಎನ್ನಬಹುದಾದಂತಹ ಪಾಲಿಸಿಯನ್ನು ಪಾಲಿಸುತ್ತಿದೆ. ನೀವುಗಳು ಯಾವುದಾದರೂ ಭಾರತೀಯ ಐತಿಹಾಸಿಕ ಸ್ಥಳಗಳಿಗೆ ಹೋಗಿ ನೋಡಿ, ಭಾರತೀಯರಿಗೆ ದರ ಹತ್ತು ರೂ ಎಂದೂ, ವಿದೇಶೀಯರಿಗೆ ದರ ನೂರು ರೂ ಎಂದೂ ಪ್ರವೇಶ ದರ ನಿಗದಿಯಾಗಿರುತ್ತದೆ. ಈ ದರಗಳ ಪಟ್ಟಿಯನ್ನು ಮಾರ್ಗದರ್ಶನವಾಗಿಸಿ, ಈ ಸ್ಥಳಗಳ ಎದುರಿನಲ್ಲಿ ಎಳನೀರು, ಆಟಿಕೆ ಇನ್ನಿತರೆ ಮಾರುವ ಮಾರ್‍ಆಟಗಾರರೂ ತಮ್ಮ ತಮ್ಮ ಛಾತಿಗೆ ತಕ್ಕಂತೆ ವಿದೇಶೀಯರನ್ನು ಸುಲಿಯುತ್ತಾರೆ. ಇದು ನಮ್ಮದೇ ಸರ್ಕಾರ ಪಾಲಿಸುತ್ತಿರುವ ರೇಸಿಸ್ಟ್ ಧೋರಣೆಯೆಂದು ವಿದೇಶೀಯರೇಕೆ ಭಾವಿಸಬಾರದು? ಟೂರಿಸಂನಿಂದ ಆದಾಯವನ್ನು ಹೆಚ್ಚಿಸಿಕೊಳ್ಳಲು ವೀಸಾ ಶುಲ್ಕ ಮತ್ತಿತರೆ ಮಾರ್ಗಗಳಿರುವಾಗ ಈ ರೀತಿಯ ಭೇಧ ದಂಡವನ್ನು ಉಪಯೋಗಿಸುವುದು ಉಚಿತವೇ? ಸರ್ಕಾರ ತನ್ನ ಈ ಪಾಲಿಸಿಯಿಂದ ತನಗರಿವಿಲ್ಲದಂತೆಯೇ ರೇಸಿಸಮ್ ಅನ್ನು ಪ್ರಸರಿಸುತ್ತಿದೆ. ಬಹುಶಃ ಮೀಸಲಾತಿಯಿಂದ ಪ್ರಭಾವಿತಗೊಂಡ ಪಾಲಿಸಿ ಇದಾಗಿರಬಹುದು. &lt;br /&gt;&lt;br /&gt;ಮುದಾಹದಡಿಯ ಮಾಣಿ ಸಾಫ್ಟ್ವೇರ್ ಇಂಜಿನಿಯರ್ ಆಗಿ, ಮಾರೇನಹಳ್ಳಿ, ತಿಮ್ಮೇನಹಳ್ಳಿಗಳ ಜಮೀನುಗಳ ಬೆಲೆ ಸಿಲಿಕಾನ್ ವ್ಯಾಲೀ ಬೆಲೆಗಳಾಗಿ, ಬೆಂಗಳೂರು ಸಿಂಗಾಪುರವಾದಂದಿನಿಂದ ನಮ್ಮ ಪತ್ರಕರ್ತರೆಲ್ಲರೂ ಭಾರತೀಯ ಸುದ್ದಿಯನ್ನು ಬಿಟ್ಟು ವಿದೇಶೀ ಸುದ್ದಿಗೇ ಮುಗಿಬಿದ್ದಿದ್ದಾರೆ. ಇವರಿಗೆ ಒಬಾಮಾನ ಕುಟುಂಬದಲ್ಲಿ ಬಿರುಕುಂಟಾಗಿದ್ದೂ, ಹಿಲರಿ ಕುಳಿತುಕೊಳ್ಳುವಾಗ ಕಂಡ ಅವಳ ಚೆಡ್ಡಿಯ ಬಣ್ಣ ಕೆಂಪೆಂಬುದೂ ಪ್ರಮುಖ ಸುದ್ದಿಯಾಗಿ ಕಾಣಿಸುತ್ತದೆ (ಬಹುಶಃ ಡೆಮಾಕ್ರೆಟಿಕ್ ಆದ ಅವಳು, ರಿಪಬ್ಲಿಕನ್ನರ ಬಣ್ಣದ ಚೆಡ್ಡಿಯನ್ನು ಹಾಕಿಕೊಳ್ಳಬಾರದೆಂಬ ವಿತಂಡ ತರ್ಕ ನಮ್ಮ ಪತ್ರಕರ್ತರದೆನ್ನಿಸುತ್ತದೆ). &lt;br /&gt;&lt;br /&gt;ಗಣಕ ಯುಗದ ಎಲ್ಲಾ ತಂತ್ರಗಳನ್ನೂ ಅಳವಡಿಸಿಕೊಂಡು ಆದಷ್ಟು ಶೀಘ್ರವಾಗಿ ಭಾರತ ದಾಪುಗಾಲಿಡುತ್ತಿದೆ ರಿವರ್ಸ್ ಗಿಯರಿನಲ್ಲಿ ಎನಿಸುತ್ತಿದೆ :(&lt;br /&gt;&lt;br /&gt;ಏಕೋ ಕಿಂಗ್ಸ್ ಕ್ರಾಸಿನ ಚೆಲುವೆ ಹೇಳಿದ ಭಾರತೀಯರಿಗೆ ಕ್ಲಿಂಟನ್ ಆಗುವಾಸೆ ಎಂಬುದು ಅತ್ಯಂತ ಕ್ಲೀಷೆಯಾಗಿದೆ ಅನಿಸುತ್ತಿದೆ! &lt;br /&gt;&lt;br /&gt;ಅಣಕ:&lt;br /&gt;&lt;br /&gt;ಕಿಂಗ್ಸ್ ಕ್ರಾಸಿನಲ್ಲಿ ಕ್ವೀನ್ ಗಳಿಗೇನು ಕೆಲಸ, ಗೊತ್ತೆ?&lt;br /&gt;.&lt;br /&gt;.&lt;br /&gt;.&lt;br /&gt;&lt;br /&gt;ಕ್ರಾಸ್ ಮಾಡಿಸುವುದು!&lt;br /&gt;&lt;br /&gt;ಧನ್ಯವಾದಗಳು...ಮತ್ತೆ ಸಿಗೋಣ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-2910506795810149693?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/2910506795810149693/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=2910506795810149693' title='3 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/2910506795810149693'/><link rel='self' type='application/atom+xml' href='http://www.blogger.com/feeds/6509802376326088997/posts/default/2910506795810149693'/><link rel='alternate' type='text/html' href='http://kannadathinktank.blogspot.com/2009/06/blog-post.html' title='ಆಸ್ಟ್ರೇಲಿಯಾದ ಜನಾಂಗೀಯ ಅವಹೇಳನ, ಹೀಗೊಂದು ಅವಲೋಕನ'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-6509802376326088997.post-2789511327965140460</id><published>2009-01-09T09:32:00.003-06:00</published><updated>2009-01-10T06:35:14.077-06:00</updated><title type='text'>ಸತ್ಯ ಮೇವ ಜಯತೇ!</title><content type='html'>ಅಂತೂ ಭಾರತದ ಒಂದು ಐ.ಟಿ. ಕಂಪೆನಿಯ ಪರಿಣಿತಿ ಹೊರಹೊಮ್ಮಿದೆ. ಈ ವ್ಯವಹಾರವನ್ನು ಒಬ್ಬ ಐ.ಟಿ. ಉದ್ಯೋಗಿಯಾಗಿ ತುಲನೆ ಮಾಡುವುದಕ್ಕಿಂತಲೂ ಒಬ್ಬ ಸಾಮಾನ್ಯ ಭಾರತೀಯನಾಗಿ ನಾವೆಲ್ಲರೂ ಸ್ವಯಂ ತುಲನೆ ಮಾಡಿಕೊಂಡಾಗ ನಾವೆಲ್ಲರೂ ಸತ್ಯಂ ರಾಜು ಆಗಿಯೂ, ಸತ್ಯಂ ರಾಜುರವರು ನಾವಾಗಿಯೂ ಕಾಣುತ್ತೇವೆ. ಏಕೆಂದರೆ ನಾವೆಲ್ಲರೂ ಒಂದೇ ಬಳ್ಳಿಯ ಹೂವುಗಳು!&lt;br /&gt;&lt;br /&gt;ಈಗ ಸತ್ಯಂ ಮಾಡಿರುವ ಅಪರಾಧವನ್ನು ಸರಳೀಕರಿಸಿ ನೋಡೋಣ. ತಮ್ಮ ಕಂಪೆನಿಯ ನಿಜ ಲಾಭಾಂಶವನ್ನು ಮುಚ್ಚಿಟ್ಟು ಹೆಚ್ಚೆಚ್ಚು ಲಾಭ ಗಳಿಸಿದ್ದಾಗಿ ತಮ್ಮ ಲೆಕ್ಕಪತ್ರವನ್ನು ತೋರಿಸಿ ತಮ್ಮ ಕಂಪೆನಿಯ ಸ್ಟಾಕ್ ವ್ಯಾಲ್ಯೂ ಲಾಭದ ಅನುಗುಣವಾಗಿ ಮೇಲೇರುವಂತೆ ನೋಡಿಕೊಂಡಿರುವುದು. ಸಾಮಾನ್ಯವಾಗಿ ಅನೇಕ ಐ.ಟಿ. ಕಂಪೆನಿಗಳು ’ರೆವೆನ್ಯೂ ಬುಕಿಂಗ್’ ಎಂಬ ತತ್ವವನ್ನು ಆಳವಡಿಸಿಕೊಂಡಿರುತ್ತವೆ. ಮುಂದಿನ ಕ್ವಾರ್ಟರ್ ನಲ್ಲಿ ಬರಬಹುದಾದ ಪ್ರಾಜೆಕ್ಟೊಂದರ ಲಾಭವನ್ನು, ಆ ಪ್ರಾಜೆಕ್ಟ್ ಈ ಕ್ವಾರ್ಟರ್ ನಲ್ಲಿ ಸೇಲ್ ಆಗಿರುವುದರಿಂದ ಅದನ್ನು ಈ ಕ್ವಾರ್ಟರ್ರಿನ ಲಾಭವೆಂದು ಪರಿಗಣಿಸುವುದು, ಇಲ್ಲಾ ಈ ಕ್ವಾರ್ಟರ್ರಿನ ಲಾಭವನ್ನು ಮುಂದಿನ ಕ್ವಾರ್ಟರ್ರಿಗೆ ವರ್ಗಾಯಿಸಿಕೊಳ್ಳುವುದನ್ನು ತಮ್ಮ ಲಾಭಾಂಶದ ಟಾರ್ಗೆಟ್ಟುಗಳಿಗನುಗುಣವಾಗಿ, ಬ್ರೋಕರೇಜ್ ಫರ್ಮುಗಳ ಎಕ್ಸ್ಪೆಕ್ಟೇಷನ್ನಿಗೆ ತಕ್ಕಂತೆ ಬಳಸಿಕೊಳ್ಳುತ್ತವೆ. ಆದರೆ ಇಲ್ಲಿ ಎಡವಟ್ಟಾಗಿದ್ದು ಸತತ ಆರ್ಥಿಕತೆಯ ಹಿಂಜರಿಕೆ. ಇದು ಇನ್ನೂ ಅದೆಷ್ಟು ಐ.ಟಿ. ಕಂಪೆನಿಗಳನ್ನು ಬಾಧಿಸಲಿದೆಯೋ! &lt;br /&gt;&lt;br /&gt;ಇರಲಿ, ಇಲ್ಲಿ ಮೂರ್ಖರಾಗಿದ್ದು ಷೇರುದಾರರು. ಅವರು ಮೂರ್ಖರಾಗಿದ್ದುದರಿಂದಲೇ ಇಂದು ಈ ರೀತಿಯ ಬಾಡಿಶಾಪುಗಳ ಸ್ಟಾಕುಗಳ ಬೆಲೆ ಈ ಪಾಟಿ ಏರಿರುವುದು. ಈ ಮೂರ್ಖತನ ಕೇವಲ ಈ ಕಂಪೆನಿಗಳಲ್ಲಿ ಬಂಡವಾಳ ಹೂಡಿದ ಷೇರುದಾರರದಷ್ಟೇ ಅಲ್ಲ, ಇಡೀ ಭಾರತೀಯ ವ್ಯವಸ್ಥೆ ಕೂಡಾ. ಕೇವಲ ಭಾರತದ ಮೂರು ಪರ್ಸೆಂಟ್ ಕೂಡಾ ಇಲ್ಲದ ಐ.ಟಿ. ಬೆಳವಣಿಗೆಯನ್ನು ಭಾರತದ ಬೆಳವಣಿಗೆಯೆಂದು ಪರಿಗಣಿಸಿ ಅಲ್ಲೋಲಕಲ್ಲೋಲವಾಗಿಸಿರುವುದು ಕೇವಲ ಸತ್ಯಂ ಸುಳ್ಳೆನಿಸುತ್ತದೆಯೇ? &lt;br /&gt;&lt;br /&gt;ಇನ್ನು ಈ ಭಾರತೀಯ ಐ.ಟಿ. ಕಂಪೆನಿಗಳ ಮೂಲ ಬ್ಯುಸಿನೆಸ್ ಪ್ಲ್ಯಾನ್ ಆದರೂ ಏನು? ನೂರು ಪ್ರೋಗ್ರ್ಯಾಮರ್ರುಗಳು ಬೇಕೆಂದರೆ ನೂರು ಪ್ರೋಗ್ರ್ಯಾಮರ್ರುಗಳನ್ನು ಸಪ್ಲೈಸುವುದು. ಕಾಫೀ ಪ್ಲಾಂಟರ್ರುಗಳಿಗೆ ಲೇಬರ್ ಸಪ್ಲೈ ಮಾಡುವವರಂತೆ. ಆ ಕೂಲಿಗಳಿಗೆ ಕೊಡಮಾಡುವ ಕೂಲಿಯಲ್ಲಿ ತಮ್ಮ ಕಮೀಷನ್ನನ್ನು ಉಳಿಸಿಕೊಳ್ಳುವುದು. ಸೊಫಿಸ್ಟಿಕೇಟೆಡ್ ಕಾರ್ಪೋರೇಟ್ ಕಲ್ಚರ್ರಿನಲ್ಲಿ ಎಂಪ್ಲಾಯೀ, ಎಂಪ್ಲಾಯೀ ಬೆನೆಫಿಟ್ಸ್....ಎನ್ನುವ ರಂಗಿನ ಕೂಲಿಯೊಂದಿಗೆ. ಹೆಚ್ಚೆಚ್ಚು ಕೂಲಿಗಳಿದ್ದರೆ ಹೆಚ್ಚೆಚ್ಚು ಕಮೀಷನ್! ಇವುಗಳೇನಾದರೂ ತಮ್ಮದೇ ಆದ ಸಾಫ್ಟ್ವೇರ್ ಪ್ರಾಡಕ್ಟುಗಳನ್ನು ಹೊಂದಿದ್ದರೆ, ಆಗ ಇವುಗಳನ್ನು ಲಾಭದಾಯಕ ಕಂಪೆನಿಗಳು ಎನ್ನಬಹುದು. ಇಂತಹ ಕಮೀಷನ್ ಏಜೆಂಟರನ್ನೇ ಭವ್ಯ ಭಾರತದ ಆರ್ಥಿಕತೆಯ ಪೈಯೋನೀಯರ್ರುಗಳೆಂದು ಅರ್ಥೈಸಿದ್ದು ಖಂಡಿತಾ ಭಾರತದ ವಿಪರ್ಯಾಸವಲ್ಲ! ಏಕೆಂದರೆ ಸ್ವತಂತ್ರ್ಯ ಭಾರತದಲ್ಲಿ ಕಮೀಷನ್ ಏಜೆಂಟರುಗಳದೇ ದರ್ಬಾರು. ಇದು ಬಡರೈತನ ವ್ಯವಸಾಯೋತ್ಪನ್ನಗಳ ಮಾರುಕಟ್ಟೆಯಿರಬಹುದು, ಮುಂಬೈಯ ಕೆಂಪುದೀಪದ ಕಮಂಗಿಗಳಿರಬಹುದು, ಅಥವಾ ಸೈನ್ಯದ ಬೋಫೋರ್ಸ್ ಶಸ್ತ್ರಗಳಿಂದ ಸೈನಿಕರ ಶವಪೆಟ್ಟಿಗೆಗಳಾಗಿರಬಹುದು, ಒಟ್ಟಾರೆ ಕಮೀಷನ್.&lt;br /&gt;&lt;br /&gt;ಇನ್ನು ಜನಸಾಮಾನ್ಯರುಗಳನ್ನೇ ತೆಗೆದುಕೊಳ್ಳಿ. ಪೋಷಕರು ತಮ್ಮ ಮಕ್ಕಳು ಅವರುಗಳ ಶಾಲೆಯಲ್ಲೇ ನಂಬರ್ ಒನ್ ಎಂದೂ, ಹುಡುಗ ಫೇಲಾಗಿದ್ದರೂ ಬಿ.ಇ. ಫಸ್ಟ್ ಕ್ಲಾಸೆಂದು ಮದುವೆಯಾಗುವುದರೊಂದಿಗೇ ಭಾರೀ ವರದಕ್ಷಿಣೆಯನ್ನು ಡಿಮ್ಯಾಂಡಿಸುವುದು (ಇದಕ್ಕೆ ನಮ್ಮ ಭಾರತೀಯ ತತ್ವವೇ ಪ್ರೋತ್ಸಾಹಿಸುತ್ತದೆ, ಸಾವಿರ ಸುಳ್ಳು ಹೇಳಿ ಒಂದು ಲಗ್ನ ಮಾಡಿಸು ಎಂದು)...ನೀವೇ ನಿಮ್ಮ ಸುತ್ತಮುತ್ತ ಯೋಚಿಸಿ, ರಾಜು ತರಹ ನಾವುಗಳೇ ಅದೆಷ್ಟು ಸುಳ್ಳು ಹೇಳಿದ್ದೇವೆಂದು. ಈ ನಮ್ಮ ಹುಟ್ಟುಗುಣ ಯಾರನ್ನೂ ಬಿಟ್ಟಿಲ್ಲ. ಅದು ನಮ್ಮ ಸಮಾಜಮುಖಿಗಳಾದ ಅನೇಕ ವರ್ಗದವರೇ ಇರಬಹುದು. ರಾಜಕಾರ್‍ಅಣಿಗಳಾದರೆ ಭರವಸೆಯ ಮಹಾಪೂರವನ್ನೇ ಹರಿಸುತ್ತಾರೆ. ಪತ್ರಿಕಾವಲಯವಾದರೆ ಗಾಳಿಸುದ್ದಿಗಳೇ ಪ್ರಮುಖ ಸುದ್ದಿಗಳಾಗುತ್ತವೆ. ಬುದ್ಧಿಜೀವಿಗಳಾದರೆ ಭಾರತದ ಅಲ್ಪಸಂಖ್ಯಾತರು ಹಿಟ್ಲರನ ಕಾಲದ ಯಹೂದಿಗಳಿಗಿಂತಲೂ ಕಡುಕಷ್ಟದಲ್ಲಿದ್ದಾರೆಂದು ಬೊಬ್ಬಿಡುತ್ತಾರೆ. ಇನ್ನುಳಿದಂತೆ ನಿಮ್ಮ ನಿಮ್ಮ ಚಿತ್ತಗಳಿಗೇ ಬಿಡುತ್ತೇನೆ.&lt;br /&gt;&lt;br /&gt;ಇನ್ನು ಪ್ರತಿಯೊಂದು ಐ.ಟಿ. ಕಂಪೆನಿಗಳೂ ತಮ್ಮ ಉದ್ಯೋಗಿಯ ಕನಿಷ್ಟ ಹತ್ತು ವಿಧವಾದ ರೆಸ್ಯೂಮೆಗಳನ್ನು ಮಾಡಿಟ್ಟುಕೊಂಡಿರುತ್ತವೆ. ಸತ್ಯವಾನನ ರೆಸ್ಯೂಮೆ ಹತ್ತು ವರ್ಷ ಜಾವಾ ಎಕ್ಸ್ಪರ್ಟ್ ಎಂದು ಜಾವಾ ಬೇಕಾದವನ ಬಳಿ ಹೋದರೆ, ಅದೇ ಸತ್ಯವಾನ ಹತ್ತು ವರ್ಷ ಡಾಟ್ ನೆಟ್ ಎಕ್ಸ್ಪರ್ಟ್ ಆಗಿ ಇನ್ನೊಂದು ಕಂಪೆನಿಯಲ್ಲಿ ಕಂಗೊಳಿಸುತ್ತಿರುತ್ತಾನೆ. ಇದು ಉದ್ಯೋಗ ಬಯಸಿ ಯಾವುದೇ ವೈಯುಕ್ತಿಕ ವ್ಯಕ್ತಿ ಮಾಡುತ್ತಿರುವುದಲ್ಲ, ನಮ್ಮ ಮಹಾನ್ ಐ.ಟಿ. ಕಂಪೆನಿಗಳೇ ಮಾಡುತ್ತಿವೆ. ಇನ್ನು ಈ ಕಂಪೆನಿಗಳ ಉದ್ಯೋಗಿಗಳು ಅದೆಷ್ಟು ಪ್ರಾಮಾಣಿಕರಾಗಿರುತ್ತಾರೆ ಎಂಬುದು....! &lt;br /&gt;&lt;br /&gt;ಇನ್ನು ರಾಷ್ಟ್ರ್‍ಅಪತಿ ಸ್ಥಾನಕ್ಕೆ ಪ್ರತಿಸ್ಪರ್ಧಿಯೆಂದು ಗಾಳಿಸುದ್ದಿಯಿದ್ದ ಪಿತಾಮಹರು ತಮ್ಮ ಕಂಪೆನಿಗೆ ಎಸ್ಸೆಸ್ಸೆಲ್ಸಿಯಿಂದ ಡಿಗ್ರಿವರೆಗೂ ಡಿಸ್ಟಿಂಕ್ಷನ್ನಿನಲ್ಲಿ ಪಾಸಾಗಿ, ಕಾಂಪೆಟೆಟಿವ್ ಟೆಸ್ಟುಗಳನ್ನು ಪಾಸಾದವರಿಗೆ ಮಾತ್ರ ಉದ್ಯೋಗಕ್ಕೆ ತೆಗೆದುಕೊಳ್ಳುತ್ತಾರೆ. ಆದರೆ ಈ ಅಪರಿಮಿತ ಬುದ್ಧಿಮತ್ತೆಯ ಯುವಜನತೆ ಮಾಡುತ್ತಿರುವ ಕೆಲಸವಾದರೂ ಏನು? ಐ.ಟಿ ಗುಮಾಸ್ತಿಕೆ. ಐ.ಟಿ ಅಲ್ಲದವರಿಗೆ ಮನವರಿಕೆಯಾಗುವಂತೆ ಹೇಳುವುದಾದರೆ ನಲ್ಲಿಯವ ದಿನನಿತ್ಯ ವಾಲ್ವ್ ತಿರುಗಿಸಿ ನೀರು ಬಿಡುವುದು, ಕಡತಗಳ ಹುಡುಕಿ ರಿಪೋರ್ಟ್ ಸಿದ್ಧಪಡಿಸುವುದು....ಈ ರೀತಿಯ ಮೇಂಟೇನೆನ್ಸ್ ಕೆಲಸ. ಈ ರೀತಿಯ ಮೇಂಟೇನೆನ್ಸ್ ಕೆಲಸಗಳಿಗೆ ಈ ರೀತಿಯ ಬುದ್ದಿಮತ್ತೆ ಬೇಕೇ? ಆರ್.ಇ.ಸಿ., ಐ.ಐ.ಟಿ, ಐ. ಐ.ಎಮ್...ನಂತಹ ಪ್ರತಿಷ್ಟಿತ ಶಾಲೆಗಳಲ್ಲಿ ಕಲಿತವರ ಪ್ರತಿಭೆಯನ್ನು ಹಾಗೆಯೇ ಚಿವುಟಿ ಐ.ಟಿ. ಕೂಲಿಗಳನ್ನಾಗಿ ಮಾಡಿರುವುದು ಒಂದು ಸಾಧನೆಯೇ? ಈ ಪ್ರತಿಭೆಯನ್ನು ಉಪಯೋಗಿಸಿಕೊಂಡು ಭಾರತದಿಂದ ಈವರೆಗೂ ಒಂದಾದರೂ ಗೂಗಲ್, ಯಾಹೂ, ಮೈಕ್ರೋಸಾಫ್ಟ್ ತರಹದ ಪ್ರಾಡಕ್ಟುಗಳು ಮಾರುಕಟ್ಟೆಯಲ್ಲಿ ಇವೆಯೆ?&lt;br /&gt;&lt;br /&gt;ಅಂದಹಾಗೆ ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್, ಒರ್‍ಯಾಕಲ್ ನ ಲ್ಯಾರಿ ಎಲ್ಲಿಸನ್ ನಿಂದ ರಿಲೈಯನ್ಸ್ ನ ಧೀರೂಬಾಯಿ ಅಂಬಾನಿಯವರ್‍ಯಾರೂ ಕಾಲೇಜು ಡಿಗ್ರಿದಾರರಾಗಿರಲಿಲ್ಲ! ಕಾಲೇಜು ಡಿಗ್ರಿ ಇರದ ಧೀರೂಬಾಯಿ ಅಂಬಾನಿ ಕಟ್ಟಿದ ಸಾಮ್ರಾಜ್ಯವನ್ನು ಐ.ಐ.ಎಮ್ ಪದವೀಧರರು ಇಭ್ಭಾಗವಾಗಿಸಿದ್ದು ನಮ್ಮ ಶಿಕ್ಷಣ ಪದವಿಗಳ ವಿಪರ್ಯಾಸ.&lt;br /&gt;&lt;br /&gt;ಈ ರೀತಿಯ ಸುಳ್ಳು ರೆಸ್ಯೂಮೆಗಳ ಬುನಾದಿಯ ಮೇಲೆ ನಿಂತು, ಬಡ ಭಾರತದ ಆರ್ಥಿಕತೆಯ ದಿವ್ಯಶಕ್ತಿಗಳೆನಿಸಿರುವ ಈ ಕಮೀಷನ್ ಏಜೆಂಟರುಗಳ ಬಂಡವಾಳವನ್ನು ಜನ ಅದೆಂದು ಅರ್ಥೈಸಿಕೊಳ್ಳುವರೋ! ಹಾಂ, ನ್ಯೂಯಾರ್ಕನ್ನೂ ಮೀರಿಸಿರುವ ಬೆಂಗಳೂರಿನ ರಿಯಲ್ ಎಸ್ಟೇಟ್ ಬೆಲೆ, ಹತ್ತಿರ ಹತ್ತಿರ ಸಿಂಗಪೂರ್ ಸಂಬಳ, ಅದೆಲ್ಲಕ್ಕಿಂತಲೂ ಪ್ರಾಮಾಣಿಕತೆ, ಬದ್ಧತೆಯಿರದ ರೆಸ್ಯೂಮೆಗಳು ಅದೆಷ್ಟು ದಿನ ತಮ್ಮ ವಿದೇಶೀ ಗ್ರಾಹಕರನ್ನು ಸಂತುಷ್ಟಿಯಾಗಿರಿಸುವವೋ? ಏಕೆಂದರೆ ಈ ರೀತಿಯ ಹಲವಾರು ವಿದೇಶೀ ಕಂಪೆನಿಗಳಿಗೆ ಹಂಗರಿ, ಪೋಲೆಂಡ್ ಮುಂತಾದ ಯುರೋಪಿಯನ್ ರಾಷ್ಟ್ರ್‍ಅಗಳು ಹೊರಗುತ್ತಿಗೆಯ ಗಾಳ ಹಾಕುತ್ತಿವೆ. ಈ ಉದ್ದೇಶವಾಗಿ ನಾನೇ ಹಲವು ಫೀಸಿಬಿಲಿಟಿ ಸ್ಟಡಿಗಳನ್ನು ಮಾಡಿದ್ದೇನೆ. &lt;br /&gt;&lt;br /&gt;ನಮ್ಮ ಅರೆನಗ್ನ ಮಹಾತ್ಮರು ’ಸತ್ಯ ಮೇವ ಜಯತೇ’ ಎನ್ನುತ್ತಾ ಗಳಿಸಿಕೊಟ್ಟ ಸ್ವತಂತ್ರ ಭಾರತದಲ್ಲಿ, ನಾವುಗಳು ವಸ್ತ್ರಾಭರಣಭೂಷಿತರಾಗಿಯೂ ನಗ್ನರಾಗಿದ್ದೇವೆಯೇನೋ ಎನಿಸುತ್ತದೆ. ಬಹುಶಃ ನಗ್ನಸತ್ಯ ಹೀಗಿರುತ್ತದೆಯೇನೋ! &lt;br /&gt;&lt;br /&gt;ಅಣಕ:&lt;br /&gt;&lt;br /&gt;ಬೆಂಗಳೂರಿಗೆ ನ್ಯೂಯಾರ್ಕ್ ಬೆಲೆ ಹೇಗೆ ಬಂತು ಗೊತ್ತೆ?&lt;br /&gt;&lt;br /&gt;ಒಬ್ಬ ಮಾಮೂಲಿ ಮನೆ ಬ್ರೋಕರ್ ನ ಬಳಿ ಒಬ್ಬ ಬಾಂಬೆವಾಲಾ ಬಂದು, ಒಂದು ನಿವೇಶನ ಬೇಕೆಂದು ಕೇಳಿದ. &lt;br /&gt;&lt;br /&gt;ಸರಿ, ಬ್ರೋಕರ್ ಒಂದು ನಿವೇಶನ ತೋರಿಸಿ ತನ್ನ ಹರಕು-ಮುರುಕು ಹಿಂದಿಯಲ್ಲಿ ಐನೂರು ರುಪಾಯಿ ಚದರಡಿ ಎಂಬುದಕ್ಕೆ "ಪಾಂಚ್ ಹಜಾರ್" ಎಂದ. &lt;br /&gt;&lt;br /&gt;ಬಾಂಬೆವಾಲಾ ಕೂಡ ತನ್ನ ಪ್ರತಿಷ್ಟೆಯನ್ನು ಮೆರೆಸುತ್ತ ತನ್ನ ಹರಕು-ಮುರುಕು ಇಂಗ್ಲಿಷ್ ನಲ್ಲಿ "ಓನ್ಲೀ ಫೋರ್ ಥೌಸಂಡ್ ಫೈವ್ ಹಂಡ್ರೆಡ್" ಎಂದ. &lt;br /&gt;&lt;br /&gt;ಅದನ್ನರಿತ ಬ್ರೋಕರ್ ಒಳಗೆ ಖುಷಿಯಾಗಿ ವ್ಯವಹಾರ ಮುಗಿಸಿದ. &lt;br /&gt;&lt;br /&gt;ಅಂದಿನಿಂದ ಬೆಂಗಳೂರಿನ ಆ ಏರಿಯಾಕ್ಕೆ ೪೫೦೦/ಚದರಡಿ ಫಿಕ್ಸ್ ಆಯಿತು. ಅಷ್ಟೇ ಅಲ್ಲದೆ ಇಡೀ ಬೆಂಗಳೂರಿನ ಬ್ರೋಕರ್ ಮಂಡಳಿಗೆ ಈ ಬೆಲೆ ಮಾದರಿಯಾಯಿತು.&lt;br /&gt;&lt;br /&gt;ಇಷ್ಟು ಸರಳವಾದ ಇಕನಾಮಿಕ್ಸ್ ಗೆ ಪಾಶ್ಚಿಮಾತ್ಯರು ಅದೇಕೆ ಇನಫ್ಲೇಶನ್, ಡಿಫ್ಲೇಶನ್, ರಿಸೆಷನ್ ಅಂತ ತಲೆ ಕೆರೆದುಕೊಳ್ಳುವರೋ? ಗೊತ್ತೆ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-2789511327965140460?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/2789511327965140460/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=2789511327965140460' title='4 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/2789511327965140460'/><link rel='self' type='application/atom+xml' href='http://www.blogger.com/feeds/6509802376326088997/posts/default/2789511327965140460'/><link rel='alternate' type='text/html' href='http://kannadathinktank.blogspot.com/2009/01/blog-post.html' title='ಸತ್ಯ ಮೇವ ಜಯತೇ!'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-6509802376326088997.post-8499227616646939027</id><published>2008-12-03T13:05:00.000-06:00</published><updated>2008-12-03T13:07:27.129-06:00</updated><title type='text'>ಮುಂಬೈ ಬರ್ನಿಂಗ್!</title><content type='html'>ಅಂತೂ ಒಂದು ಮಹಾಯುದ್ಧದ ಮುನ್ನುಡಿ ಮುಂಬೈಯಿಂದ ಶುರುವಾಗಿದೆ. ಈವರೆಗೂ ಎಲ್ಲೋ ಕಾಶ್ಮೀರದ ಕಣಿವೆಯಿಂದಲೋ, ಯಾರೂ ಅರಿಯದ ಕತ್ತಲ ಕೋಣೆಗಳಿಂದಲೋ ಆಕ್ರಮಿಸಿ ಬಾಂಬುಗಳನ್ನು ಹುಗಿದಿಟ್ಟು ಮುಗ್ಧರನ್ನು ಕೊಲ್ಲುತ್ತಿದ್ದ ಭಯೋತ್ಪಾದಕರು ಇಂದು ಮುಂಬಾಗಿಲಾದ ’ಗೇಟ್ ವೇ ಆಫ್ ಇಂಡಿಯಾ’ದಿಂದಲೇ ಆಡಿಯಿಟ್ಟು ಮುಂಬೈಯ ಮುಡಿಯೇರಿದ್ದಾರೆ. ಮುಖ್ಯ ನಮ್ಮಲ್ಲಿ ಸರಿಯಾದ ಕಾನೂನುಗಳೇ ಇಲ್ಲದಿರುವುದು. ಇದ್ದರೂ ಅವುಗಳ ಅನುಷ್ಟಾನ........?&lt;br /&gt;&lt;br /&gt;ನಮ್ಮಲ್ಲಿ ಎಂತಹ ದ್ವಂದ್ವಗಳಿವೆಯೆಂದರೆ, ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಸಂವಿಧಾನವನ್ನು ಭೋಧಿಸುತ್ತ, ಅಪರಾಧೀ ಹಿನ್ನೆಲೆಯಿರುವವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎನ್ನುತ್ತೇವೆ. ಆದರೆ ಇಂದಿನ ಶೇಕಡಾ ೬೦% ನಮ್ಮ ಜನಪ್ರತಿನಿಧಿಗಳು ಅಪರಾಧೀ ಹಿನ್ನೆಲೆಯವರಾಗಿದ್ದಾರೆ. ಅದರಲ್ಲೂ ಅನೇಕರು ಜೈಲಿನಲ್ಲಿ ಕುಳಿತೇ ಚುನಾವಣೆಗಳನ್ನು ಗೆದ್ದಿದ್ದಾರೆ. ಸಂವಿಧಾನದ ಅದ್ಯಾವ ತಿದ್ದುಪಡಿ ಕೊಲೆಗಡುಕರು, ರೌಡಿಗಳು, ಕಳ್ಳರನ್ನೆಲ್ಲಾ ಜನಪ್ರತಿನಿಧಿಗಳಾಗುವಂತೆ ಮಾರ್ಪಾಡಿಸಿತೋ ನಾ ಕಾಣೆ.&lt;br /&gt; &lt;br /&gt;ಮುಂಬೈಯ ದಾಳಿಗೆ ಒಂದು ತಿಂಗಳ ಮುಂಚೆಯೇ ಜಲಮಾರ್ಗವಾಗಿ ಭಾರತದ ಮೇಲೆ ಉಗ್ರರು ದಾಳಿ ಮಾಡಬಹುದೆಂದು ಅಮೇರಿಕಾ ಸೂಚನೆ ನೀಡಿದ್ದರೂ ಅದನ್ನು ’ನಾಸ್ಟ್ರಡಾಮಸ್’ನ ಭವಿಷ್ಯವಾಣಿಯೆಂಬಂತೆ ಹಗುರವಾಗಿ ಪರಿಗಣಿಸಿದ್ದುದು, ದಾಳಿಯ ನಂತರವೂ ಪಾಕಿಸ್ತಾನದ ಐ.ಎಸ್.ಐ. ಮುಖ್ಯಸ್ಥನನ್ನು ಬಂದು ನೋಡೆಂದು ಕೇಳಿಕೊಳ್ಳುವುದು, ಸಹಾಯ ಮಾಡಲು ಬಂದ ಅಮೇರಿಕಾದ ಎಫ್.ಬಿ.ಐ.ಯನ್ನು ವಿಮಾನನಿಲ್ದಾಣದಲ್ಲೇ ಕಾಯಿಸಿದ್ದುದು ಭಾರತದ ಘನ ಸರ್ಕಾರದ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆಯೋ ಅಥವಾ ಈ ಘಟನೆಯನ್ನೂ ಕೂಡಾ ಓಲೈಕೆಗೋ, ಮತರಾಜಕೀಯಕ್ಕೋ ಅನ್ವಯಿಸಲು ಸೂತ್ರವನ್ನು ಹುಡುಕುವ ವ್ಯವಧಾನವಾಗಿದೆಯೋ ಅರಿಯೆ. ಒಂದೆಡೆ ಭ್ರಷ್ಟ ಅಧಿಕಾರೀಶಾಹಿಗಳು ದೇಶವನ್ನು ಹಿಂಡಿ ಕೋಟಿ ಕೋಟಿ ದೋಚುತ್ತಿದ್ದರೆ, ನಮ್ಮ ಅಗ್ನಿಶಾಮಕದಳದವರು ಬೂಟುಗಳಿಲ್ಲದೇ ಚಪ್ಪಲಿ ತೊಟ್ಟೇ ಬೆಂಕಿಯೊಂದಿಗೆ ಹೋರ್‍ಆಡುತ್ತಿದ್ದಾರೆ. &lt;br /&gt;&lt;br /&gt;ನೀವು ಗಮನಿಸಿದ್ದೀರೋ ಇಲ್ಲವೋ ಅಮೇರಿಕಾದ ಮೇಲೆ ೯೧೧ ದಾಳಿಯ ನಂತರ ಇದುವರೆಗೂ ಒಂದೇ ಒಂದು ಉಗ್ರರ ದಾಳಿ ನಡೆದಿಲ್ಲ. ಆ ಒಂದು ಉಗ್ರರ ದಾಳಿಯಿಂದಾಗಿ ಅಫ್ಘಾನಿಸ್ತಾನವು ಇಂದು ಸ್ಮಶಾನವಾಗಿದೆ. ಅದೇ ಪಾಕಿಸ್ತಾನವು ಹಲವಾರು ದಶಕಗಳಿಂದಲೂ ಭಾರತದ ನೆಲದ ಮೇಲೆ ಸತತ ಉಗ್ರರ ದಾಳಿಯನ್ನು ನಡೆಸುತ್ತಿದೆ. ಇದನ್ನು ಹತ್ತಿಕ್ಕುವುದಿರಲಿ, ಈ ದಾಳಿಯನ್ನು ಕೇವಲ ಕಾಶ್ಮೀರದ ಅಂಚಿಗೆ ಸೀಮಿತಗೊಳಿಸಲು ಕೂಡಾ ಭಾರತ ಹೆಣಗುತ್ತಿದೆ. ಎಲ್ಲಿಯ ಕಾಶ್ಮೀರ ಎಲ್ಲಿಯ ಕಲಘಟಗಿ? ಕಲಘಟಗಿಯಲ್ಲಿಯೂ ಉಗ್ರರನ್ನು ಬಂಧಿಸುವಂತಾಗಿದೆ ಇಂದು. ಭಾರತ ಅದ್ಯಾವ ದಿಕ್ಕಿನಲ್ಲಿ ಮುಂದುವರಿಯುತ್ತಿದೆಯೋ! ಒಂದೆಡೆ ಭಯೋತ್ಪಾದನೆ, ತೀವ್ರ ಹಣದುಬ್ಬರ, ಐ.ಟಿ. ಬೆಳವಣಿಗೆಯನ್ನೇ ಭಾರತದ ಬೆಳವಣಿಗೆಯೆಂಬಂತೆ ತೋರಿಸುತ್ತ, ಕೇವಲ ಬೆಂಗಳೂರೊಂದರಿಂದಲೇ ರಿಯಲ್ ಎಸ್ಟೇಟ್ ರೌಡಿಗಳು ಬಿಲಿಯನ್ ಡಾಲರ್ ಟರ್ನೋವರ್ ಮಾಡುತ್ತಾ ಬುಲೆಟ್ ಪ್ರೂಫ್ ಕಾರುಗಳಲ್ಲಿ ತಿರುಗುತ್ತಿದ್ದರೆ, ಸಿಯಾಚೆನ್ ನಲ್ಲಿ ನಮ್ಮ ಯೋಧರು ಚಳಿಗೆ ಸರಿಯಾಗಿ ಹೊದಿಕೆ ಇಲ್ಲದೇ ದೇಶ ಕಾಯುವಂತಾಗಿದೆ. &lt;br /&gt;&lt;br /&gt;ಇಂದು ಸ್ವೇಚ್ಚಾಚಾರೀ ರಾಜಕಾರಣಿಗಳಿಗೆ ಬೇಕಾದ್ದು ಏನು ಎಂಬುದು ನಮ್ಮ ಸರ್ಕಾರೀಯಂತ್ರಕ್ಕೆ ಚೆನ್ನಾಗಿ ತಿಳಿದಿದೆ. ಹಾಗಾಗಿ ಯಾವ ರಾಜಕಾರಣಿ/ಪಕ್ಷಗಳು ಅಧಿಕಾರಕ್ಕೆ ಬಂದರೇನು? ಸರ್ಕಾರೀ ಅಧಿಕಾರಿಗಳ ಸ್ಥಾನ ಖಾಯಂ ತಾನೆ? ಹಾಗಾಗಿ ಭಾರತಕ್ಕೆ ಸರಿ ಅರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿಯೇ ಇಲ್ಲವೆನ್ನಬಹುದು, ಸಿಕ್ಕಿರುವುದು "ಭಾರತೀಯ ಆಡಳಿತಶಾಹೀ ಸ್ವಾತಂತ್ರ್ಯ" ಯಾವುದೇ ರಂಗವಾದರೂ ಭ್ರಷ್ಟಾಚಾರ ತುಂಬಿ ಎಲ್ಲೆಲ್ಲೂ ಅರಾಜಕತೆ ಮೆರೆಯುತ್ತಿದೆ. ಇದು ಮಾಧ್ಯಮರಂಗವಿರಬಹುದು ಅಥವಾ ರಾಜಕೀಯರಂಗವಿರಬಹುದು. &lt;br /&gt;&lt;br /&gt;ಪಾಪ, ಜನಸಾಮಾನ್ಯರು ಇನ್ನೇನು ಮಾಡಿಯಾರು? ಲಂಗುಲಗಾಮಿಲ್ಲದೆ ಸುದ್ದಿ ಭಿತ್ತರಿಸುವ ಟಿವಿ ಮಾಧ್ಯಮಗಳನ್ನು ನೋಡಿ, ಖಾರಪುರಿ ತಿಂದು, ಲೊಚಗುಟ್ಟುತ್ತ ಮಾತನಾಡಿಕೊಂಡು ಒಂದು ಗಾಳಿಯನ್ನು ತೆಗೆಯುತ್ತಾರೆ. ಅದೇ ರೀತಿ ನಮ್ಮಂಥಹ ಬರಹಗಾರರೂ ಕೂಡ ಒಂದು ಲೇಖನವನ್ನು ಬರೆದು ಶಹಬ್ಬಾಸ್ ಗಿಟ್ಟಿಸಿಕೊಳ್ಳುತ್ತಾರೆ. ಅದೂ ಇಂದಿನ ರಿಸೆಷನ್ ಯುಗದಲ್ಲಿ ಐ.ಟಿ. ಜನಕ್ಕೆ ಇಂಟರ್ನೆಟ್ ಲೇಖನಗಳನ್ನು ಓದಲು ಅವಕಾಶ ಸಿಕ್ಕಿದರೆ, ಇಲ್ಲದಿದ್ದರೆ ನಾವುಗಳು ನಮ್ಮೊಂದು ತೀಟೆಯನ್ನು ತೀರಿಸಿಕೊಂಡೆವೆಂದು ಸಮಾಧಾನಿಸಿಕೊಳ್ಳಬೇಕಾಗುತ್ತದೆ.&lt;br /&gt;&lt;br /&gt;ಇದೆಲ್ಲವನ್ನೂ ಮೀರಿದ ಒಂದು ಎತ್ತರಕ್ಕೆ ಸಾಗುವ ಶಕ್ತಿ ಭಾರತಕ್ಕೆ, ಭಾರತದಲ್ಲಿ ಇದೆಯೇ? ಡೆಮಾಕ್ರಸಿಯಿಂದ ಡಿಕ್ಟೇಟರ್ಶಿಪ್, ಡಿಕ್ಟೇಟರ್ಶಿಪ್ ನಿಂದ ಡೆಮಾಕ್ರಸಿಗಳ ಮಧ್ಯೆ ಹೊಯ್ದಾಡುತ್ತಾ, ತನ್ನ ಹಲವು ಪ್ರಾಂತ್ಯಗಳ ಮೇಲೆ ಅಧಿಕಾರವೇ ಇಲ್ಲದಂತೆ ಅತ್ಯಂತ ಅರಾಜಕತೆಯಿಂದ ಕೂಡಿದ ಒಂದು ಅತಿ ಚಿಕ್ಕ ರಾಷ್ಟ್ರ್‍ಅವಾದ ಪಾಕಿಸ್ತಾನದ ಮೇಲೆ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ್‍ಅವಾದ ಭಾರತ ಕ್ರಮ ಕೈಗೊಳ್ಳಲು ಕಳೆದ ನಾಲ್ಕು ದಶಕಗಳಿಂದಲೂ ಹಿಂಜರಿಯುತ್ತಿದೆ. ನಮ್ಮಲ್ಲಿ ಇದುವರೆಗೂ ನಾಯಕತ್ವದ ಪ್ರಥಮ ಗುಣವೆಂದು ಐ.ಐ.ಎಮ್ ನಿಂದ ಹಿಡಿದು ಬಿ.ಬಿ.ಎಮ್ (ಬೀದಿ ಬದಿಯ ಮಾರಿ)ವರೆಗೂ ಎಲ್ಲರೂ ಒಪ್ಪುವ ಗುಣವಾದ "ಗಟ್ಟಿ ನಿರ್ಧರಿಸುವ (ಸ್ಟ್ರಾಂಗ್ ಡಿಸಿಷನ್ ಮೇಕಿಂಗ್)" ಗುಣವಿರುವ ಯಾವೊಬ್ಬ ನಾಯಕನೂ ದೊರೆಯದಂತಿರುವುದು ನಮ್ಮ ಸ್ವಾತಂತ್ರ್ಯದ ಕ್ರೂರ ಅಣಕ!&lt;br /&gt;&lt;br /&gt;ಹಾಗಾಗಿಯೇ ಇತ್ತೀಚೆಗೆ ಅಂಕಣ ಲೇಖನವನ್ನು ಬರೆಯುತ್ತಿಲ್ಲ. ವರ್ತಮಾನದ ಸಾಮಾಜಿಕ ಘಟನೆಗಳನ್ನೆತ್ತಿಕೊಂಡು ಈ ಹಿಂದೆ ನಾನು ಬರೆದೆಲ್ಲಾ ಲೇಖನಗಳಲ್ಲಿ ಯಾವುದಾದರೂ ಒಂದು ಲೇಖನ ಹೊಸ ಘಟನೆಗೆ ತಾಳೆಯಾಗಿ, ಮತ್ತದನ್ನೇ ಬರೆದು ಬೋರ್ ಹೊಡೆಸಬೇಕೇ ಎನಿಸುತ್ತದಲ್ಲದೇ ಬರೆಯಲೂ ಬೋರ್ ಎನಿಸುತ್ತದೆ. ಹಾಗಾಗಿ ಇತ್ತೀಚೆಗೆ ಅದೇ ಸಮಯವನ್ನು ಒಂದು ಐತಿಹಾಸಿಕ ಅನ್ವೇಷಣೆಯ ಪುಸ್ತಕವನ್ನು ಬರೆಯಲು ವಿನಿಯೋಗಿಸುತ್ತಿದ್ದೇನೆ. ಏಳನೇ ಶತಮಾನದಲ್ಲಿ ಹುಯೆನ್ ತ್ಸಾಂಗನು ನಡೆದ ರೇಶಿಮೆಯ ಹಾದಿಯಲ್ಲಿ ಕಳೆದ ವರ್ಷ ಟ್ರೆಕ್ಕಿಂಗ್ (ಕಾರಿನಲ್ಲಿ) ಮಾಡಿದ್ದುದರ ಬಗ್ಗೆ ಸ್ವಾರಸ್ಯವಾಗಿ ರಸಿಕ ಅನುಭವಗಳನ್ನೆಲ್ಲಾ ಮುಚ್ಚುಮರೆಯಿಲ್ಲದೆ ಒಂದು ಪ್ರವಾಸಕಥನ ಬರೆಯುವಷ್ಟು ಸರಕಿದ್ದರೂ ಅದನ್ನು ಬದಿಗೊತ್ತಿ ನಾನು ಸಂಗ್ರಹಿಸಿದ ಮಾಹಿತಿ, ಪುಸ್ತಕ, ಚಿತ್ರಗಳ ಸಮೇತ ಹುಯೆನ್ ತ್ಸಾಂಗನ ಕುರಿತಾಗಿ, ಅವನು ಕಂಡ ಭಾರತದ ಕುರಿತಾಗಿ, ಅಂದಿನ ಭಾರತದ ಭೌಗೋಳೇತಿಹಾಸಿಕವನ್ನು ಅವನು ಕಂಡಂತೆಯೇ ಬರೆಯುತ್ತಿದ್ದೇನೆ. ಅತ್ಯಂತ ಕುತೂಹಲಕರ ಅಂಶವೆಂದರೆ ಅವನು ಕಂಡ ಅಂದಿನ ಭಾರತಕ್ಕೂ, ನಾವುಗಳು ಕಾಣುತ್ತಿರುವ ಇಂದಿನ ಭಾರತಕ್ಕೂ ಏನೇನೂ ವ್ಯತ್ಯಾಸವಿಲ್ಲವೆಂಬುದು!! ಇದರ ಕುರಿತಾಗಿ ಮತ್ತೊಮ್ಮೆ ಬರೆಯುತ್ತೇನೆ. &lt;br /&gt;&lt;br /&gt;ಅಣಕ:&lt;br /&gt;&lt;br /&gt;ಚಂದ್ರೇಗೌಡರ ’ಕಟ್ಟೇಪುರಾಣ’ದಂತಹ ಪಟ್ಟಣಿಗರ ಗುಂಪೊಂದು ’ಅಡ್ಡೇಪುರಾಣ’ದಲ್ಲಿ ತೊಡಗಿದ್ದಿತು. ಒಬ್ಬೊಬ್ಬರೂ ಒಂದೊಂದು ವಿಧವಾದ ಸಲಹೆಗಳನ್ನು ಭಯೋತ್ಪಾದನೆ ನಿವಾರಣೆಯ ಕುರಿತು ಕೊಡುತ್ತಿದ್ದರು. ಬಿಜೆಪಿ ಪ್ರೇರಿತನೊಬ್ಬ ’ಅಲ್ಲಾ, ಹಿಂದೂ ಸಾಧ್ವಿಯನ್ನು ಅನವಶ್ಯಕವಾಗಿ ಬಂಧಿಸಿದ್ದಕಾಗಿಯೇ, ಕರ್ಕರೆ ತನ್ನ ಬುಲೆಟ್ ಪ್ರೂಫ್ ಜಾಕೆಟ್ ಕುರ್ಕುರೆ ಆಗಿ ಸಾಯುವಂತಾಗಿದ್ದು’ ಎಂದು ಜೆಡಿಎಸ್ ನವರಂತೆ ಶಾಸ್ತ್ರ ಹೇಳಿದ್ದೇ ಅಲ್ಲದೇ ಸಾಧ್ವಿಯ ಶಾಪದ ಭರಕ್ಕೆ ಬುಲೆಟ್ ಪ್ರೂಫ್ ಜಾಕೆಟ್ ಚಿಂದಿಯಾಯಿತೆನ್ನುತ್ತ ಸರ್ಕಾರದ ಕಳಪೆ ಜಾಕೆಟ್ಟಿಗೆ ಜಾಕೆಟ್ ತೊಡಿಸಿದ. ಕಾಂಗ್ರೆಸ್ ಪ್ರೇರಿತನೊಬ್ಬ ’ಬಿಜೆಪಿಗಳು ಅನವಶ್ಯಕವಾಗಿ ಕೆಣಕಿ, ಕೆಣಕಿ, ಭಯೋತ್ಪಾದನೆ ಹೆಚ್ಚಿಕೊಂಡಿದೆ’ ಎಂದ. ಇನ್ನೊಬ್ಬ ಜಾತ್ಯಾತೀತ, ಧರ್ಮಾತೀತ, ಬುದ್ಧಿಜೀವಿಗಳಿಂದೆಲ್ಲಾ ಪ್ರೇರಿತನಾದವ ’ಈ ಭಯೋತ್ಪಾದನೆ ವಿಚಾರಣೆಯಲ್ಲಿ ಮುಗ್ಧರಿಗೆ ಪೊಲೀಸ್ ಬ್ರುಟಾಲಿಟಿ ತಟ್ಟದಂತೆ ಎಚ್ಚರವಹಿಸಬೇಕು’ ಎಂದ. &lt;br /&gt;&lt;br /&gt;ಇದನ್ನೆಲ್ಲಾ ಕೇಳುತ್ತಿದ್ದ ಪ್ಯಾರೇ ಬೇಟಾ ’ಅರೆ ಇದ್ಕೆಲ್ಲಾ ನಮ್ದು ಕಾನೂನೇ ಅಡ್ಡಿ. ಬರೀ ಮದ್ವೆಗೆ ಮುಸ್ಲಿಂ ಕಾನೂನು, ಹಿಂದೂ ಕಾನೂನ್ ಅಂತ ಬೇರೆ ಮಾಡ್ಬಿಟ್ಟಿ, ಬಾಕಿದ್ಕೆಲ್ಲಾ ಒಂದೇ ಕಾನೂನ್ ಮಾಡ್ಬಿಟ್ರೆ ಆಗ್ತದೆ? ಮುಸ್ಲಿಂಗೆ ಎಲ್ಲಾ ಶರಿಯತ್ ಕಾನೂನು ಅಂತ ಮಾಡ್ಬಿಟ್ಟಿ ಕದ್ದೌನಿಗೆ ಕೈ ಕತ್ರಿಸಿ, ಮರ್ಡರ್ ಮಾಡಿದವ್ನಿಗೆ ಕತ್ತು ಕತ್ರಿಸಿ, ಕೈ ಕೊಟ್ಟೌಂಗೆ ಬೆಂಗ್ಳೂರ್‍ಲಿ ಇತ್ತೀಚ್ಗೆ ಒಬ್ಳು ’ಅದ್ನ’ ಕತ್ರಿಸ್ದಂಗೆ ಹಲಾಲ್ ಮಾಡೋ ಹಂಗೆ ಕಾನೂನ್ ಮಾಡ್ಬಿಟ್ರೆ, ಆಗ ಎಲ್ಲಾ ನಿಯತ್ತು ಇರೋ ನಮ್ ಥರ ಮುಸ್ಲಿಂ ಉಳ್ಕೊತಾರೆ, ಇಲ್ದಿರೋರು ಯಾವ್ದು ಧರ್ಮದ್ದು ಕಾನೂನು ಕಡಿಮೆ ಇದೆ ಅದ್ಕೆ ಮತಾಂತರ ಆಗೋಯ್ತರೆ’ ಎಂದು ಭಯೋತ್ಪಾದನೆಗೆ ಕಾನೂನು ಭಯೋತ್ಪಾದನೆಯೇ ಉತ್ತಮವೆಂದು ಸೂಚಿಸಿದ. ಯಾವ್ದು ಸರಿ ಅಂತೀರಾ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-8499227616646939027?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/8499227616646939027/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=8499227616646939027' title='1 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/8499227616646939027'/><link rel='self' type='application/atom+xml' href='http://www.blogger.com/feeds/6509802376326088997/posts/default/8499227616646939027'/><link rel='alternate' type='text/html' href='http://kannadathinktank.blogspot.com/2008/12/blog-post.html' title='ಮುಂಬೈ ಬರ್ನಿಂಗ್!'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-6509802376326088997.post-2347155569911706244</id><published>2008-10-26T08:25:00.001-05:00</published><updated>2008-10-26T08:28:07.999-05:00</updated><title type='text'>ಆರ್ಥಿಕತೆ, ಭೈರಪ್ಪ, ಮತ್ತು ಮಾಲೆಗಾಂವ್!</title><content type='html'>ಈಗ ಎಲ್ಲೆಡೆ ಆರ್ಥಿಕ ಸಂದಿಗ್ದತೆಯ ಬಿಸಿ. ಅಮೇರಿಕಾದಿಂದ ಬೀಸುತ್ತಿರುವ ಈ ಸಂದಿಗ್ಧತೆಯ ಚಂಡಮಾರುತ ಏನೆಲ್ಲಾ ಬದಲಾಯಿಸುವುದೋ! ಈ ಬದಲಾವಣೆಯ ಕಾಣ್ಕಿಯನ್ನು ತೋರುವಂತಹ ಕಳೆದೆರಡು ವಾರಗಳ ಮುಂಚೆಗೆ ನಡೆದ ಎರಡು ಘಟನೆಗಳನ್ನು ಗಮನಿಸಿದ್ದೀರಾ? ನೀವು ಗಮನಿಸಿಯೇ ಇರುತ್ತೀರಿ. ಅದರಲ್ಲಿ ಒಂದು ಇಲ್ಲಿನ ಲಾಸ್ ಏಂಜಲೀಸ್ ನಲ್ಲಿ ಓರ್ವ ಸದ್ಗೃಹಸ್ಥ ತನ್ನಿಡೀ ಸಂಸಾರವನ್ನು ಗುಂಡಿಟ್ಟು ಕೊಂದು ತಾನೂ ಗುಂಡಿಟ್ಟುಕೊಂಡುದು, ಮತ್ತು ಕನ್ನಡನಾಡಿನ "ಮಾದೇಸ" ನಿರ್ಮಾತೃ ಇನ್ನೋರ್ವನನ್ನು ಗುಂಡಿಟ್ಟು ಕೊಂದುದು. &lt;br /&gt;&lt;br /&gt;ಭಾರತ ಮೂಲದ ರಾಜಾರಾಮ್ ಎಂಬ ನಲವತ್ತೈದು ವರ್ಷದ ಎಂ.ಬಿ.ಎ. ಸ್ನಾತಕೋತ್ತರ ಪದವಿ ಪಡೆದು ಹಣಕಾಸು ಚಾಣಾಕ್ಷನೆನಿಸಿದ್ದ ಈತ, ಈಗೆದ್ದಿರುವ ಆರ್ಥಿಕ ಸುನಾಮಿಯಲ್ಲಿ ಕೊಚ್ಚಿ ಹೋಗಿದ್ದಾನೆ. ತನ್ನೆಲ್ಲ ಕಷ್ಟಗಳಿಗೆ ಆತ್ಮಹತ್ಯೆಯೇ ದಾರಿಯೆಂದು ಬಗೆದು ತನ್ನ ಕುಟುಂಬದೊಂದಿಗೆ ಸಮಾಲೋಚಿಸಿದ್ದನಂತೆ. ಆದರೆ ಅನ್ಯೋನ್ಯತೆಯಿಂದಿದ್ದ ತನ್ನ ಹೆಂಡತಿ, ಅತ್ತೆ ಮತ್ತು ಮೂರು ಮಕ್ಕಳುಗಳು ಅವನಿಲ್ಲದೇ ತಾವೂ ಇರುವುದಿಲ್ಲವೆಂದು ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ. ಅದರಂತೆ ರಾಜಾರಾಮ್ ತನ್ನ ಕುಟುಂಬವನ್ನು ಗುಂಡಿಟ್ಟು ಕೊಂದು ತಾನೂ ಸಾವಿಗೆ ಶರಣಾಗಿದ್ದಾನೆ. ಹೀಗಂತ ಇಲ್ಲಿನ ಪೊಲೀಸ್ ವರದಿ ಹೇಳುತ್ತದೆ. &lt;br /&gt;&lt;br /&gt;ದೂರದ ಅಮೇರಿಕಾದ ಈ ಹಣಕಾಸು ಸ್ನಾತಕೋತ್ತರ ಪದವೀಧರ ಗೃಹಸ್ಥನ ಪರಿಸ್ಥಿತಿ ಹೀಗಾದರೆ, ಇದೇ ಅಮೇರಿಕಾದ ಆರ್ಥಿಕತೆಯ ಸುಧಾರಣೆಗೊಳಗಾದ ಬೆಂಗಳೂರಿನಲ್ಲಿ ಈ ಘಟನೆಯ ವ್ಯತಿರಿಕ್ತವಾಗಿ ಮಾದೇಸನ ರಿವಾಲ್ವರ್ ಢಂ ಎಂದಿದೆ. ಅದಕ್ಕೇ ಇರಬಹುದು, ಅಮೇರಿಕಾದಲ್ಲಿ ಬಲಕ್ಕೂ ಭಾರತದಲ್ಲಿ ಎಡಕ್ಕೂ ಚಲಿಸುವ ನಿಯಮಗಳು!&lt;br /&gt;&lt;br /&gt;ಇರಲಿ, ಈ ಆರ್ಥಿಕ ಸಂದಿಗ್ಧತೆಯ ನಡುವೆ ನಮ್ಮ ಬುದ್ದಿಜೀವಿಗಳು ತಮ್ಮಷ್ಟಕ್ಕೆ ತಾವು ಯಥಾಸ್ಥಿತಿಯಾಗಿ ಸೆಕ್ಯುಲರಿಸಂ ಪರ ವಿರೋಧವಾಗಿ ವಾಗ್ಯುದ್ಧಗಳನ್ನು ನಡೆಸುತ್ತಿದ್ದಾರೆ. ಮೊನ್ನೆ ಜನಪ್ರಿಯ ಸಾಹಿತಿ ಭೈರಪ್ಪನವರು ಚರ್ಚುಗಳ ಮೇಲಿನ ದಾಳಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಸೆಕ್ಯುಲರ್ ಬುದ್ಧಿಜೀವಿಗಳ ಕಣ್ಣನ್ನು ಕೆಂಪಾಗಿಸಿದೆ. ಲೆಕ್ಕಾಚಾರ ಹಾಕಿ ಯಾವ ಯಾವ ಪಾತ್ರಗಳು ಏನನ್ನು ಹೇಳಬೇಕೆಂದು ಕರಾರುವಾಕ್ಕಾಗಿ ಬರೆಯುವ ಭೈರಪ್ಪ ಕಾದಂಬರಿಕಾರರೇ ಅಲ್ಲವೆಂದು ಈ ಸಂದರ್ಭ ಸಿಕ್ಕೊಡನೆ ಹಿರಿ ಕಿರಿ ಬುದ್ಧಿಜೀವಿಗಳೆಲ್ಲಾ ಅವರ ಮೇಲೆ ಹರಿಹಾಯ್ದಿದ್ದಾರೆ.&lt;br /&gt;&lt;br /&gt;ಜಗತ್ತಿನ ಯಾವುದೇ ಕಾದಂಬರಿಕಾರನಾಗಲೀ ಒಂದು ಕಥಾವಸ್ತುವನ್ನಿಟ್ಟುಕೊಂಡು, ಮೂಲಪಾತ್ರಗಳನ್ನು ಸೃಷ್ಟಿಸಿಕೊಂಡೇ ಬರೆಯಲಾರಂಭಿಸುತ್ತಾನೆ. ಬರವಣಿಗೆ ಸಾಗಿದಂತೆ ಕಥೆ ವಿಸ್ತೃತಗೊಳ್ಳುವುದು, ಹೆಚ್ಚು ಪಾತ್ರಗಳು ಸೃಷ್ಟಿಯಾಗುವುದು ಮತ್ತು ಮೂಲ ಕಲ್ಪನೆ ಒಂದು ಸ್ಪಷ್ಟ ರೂಪ ಪಡೆಯುತ್ತಾ ಸಾಗುವುದು ಬರವಣಿಗೆಯ ಪ್ರಕ್ರಿಯೆ. ಆದರೆ ಲೆಕ್ಕಾಚಾರ ಹಾಕಿ ಬರೆಯದೆ ಅದು ಹೇಗೆ ಸಾಹಿತ್ಯವನ್ನು ಸೃಷ್ಟಿಸುವರೋ ಈ ಹರಿಹಾಯ್ದ ಲೇಖಕರು ಅರಿಯದಾಗಿದೆ.&lt;br /&gt;&lt;br /&gt;ಜನರಿಗೆ ಹತ್ತಿರವಾದ ಕಥಾವಸ್ತುಗಳನ್ನೆತ್ತಿ ಸಾಮಾಜಿಕ ಚಿತ್ರಣ, ಪಾತ್ರಗಳನ್ನು ಸೃಷ್ಟಿಸಿ ಒಂದು ಯಶಸ್ವೀ ಕಾದಂಬರಿಯನ್ನು ಬರೆಯುವ ಭೈರಪ್ಪನವರು ವೈಯುಕ್ತಿಕವಾಗಿ ನನಗೆ ಅನಿಸುವುದು ಒಬ್ಬ ಪಕ್ಕಾ ಕಮರ್ಷಿಯಲ್ ಕಾದಂಬರಿಕಾರರೆಂದು. ಐತಿಹಾಸಿಕ ಚರಿತ್ರೆಯೂ ಅವರ ಕಥಾವಸ್ತುಗಳಿಗೆ ಸಾಕ್ಷಿಯಾಗಿ ದಾಖಲೆಯನ್ನೊದಗಿಸುವುದು ಅವರ ಅದೃಷ್ಟವೂ ಮತ್ತು ದುರದೃಷ್ಟವೂ ಆಗಿದೆ. ಐತಿಹಾಸಿಕ ಸಾಕ್ಷ್ಯ ಅವರ ಕಾದಂಬರಿಗೆ ಹೆಚ್ಚು ನೈಜತೆಯನ್ನು ತಂದುಕೊಟ್ಟು ಅದೃಷ್ಟವೆನಿಸಿದರೆ, ತಮ್ಮೆಲ್ಲಾ ಬುದ್ಧಿಜೀವಿ ಬಳಗದ ಸೆಕ್ಯುಲರೀಗಳ ತೀವ್ರ ವಿರೋಧ ದುರಾದೃಷ್ಟವೆನಿಸಿದೆ.&lt;br /&gt;&lt;br /&gt;ಹಂಪಿ ಜಗತ್ತಿನ ಒಂದು ಐತಿಹಾಸಿಕ ಪರಂಪರೆಯ ಸ್ಥಾನವೆಂದು ಗುರುತಿಸಲ್ಪಟ್ಟಿದೆ. ಈ ಹಂಪಿ ಇತಿಹಾಸವನ್ನೂ ಮತ್ತು ಸಮಕಾಲೀನ ಸಾಮಾಜಿಕ ಕಥೆಯನ್ನೂ ಸಮ್ಮಿಳನಗೊಳಿಸಿ ಭೈರಪ್ಪನವರು ಸೃಷ್ಟಿಸಿದ ’ಆವರಣ’ ಕಮರ್ಷಿಯಲ್ ಆಗಿ ಭಾರೀ ಯಶಸ್ವಿಯಾಯಿತು. ಆಗ ನಮ್ಮ ಅನೇಕ ಬುದ್ಧಿಜೀವಿಗಳು ಹಂಪಿ ಹಾಳಾದದ್ದು ಶೈವರಿಂದಲೇ ಹೊರತು ಇಸ್ಲಾಂ ದಾಳಿಕೋರರಿಂದ ಅಲ್ಲವೆಂದು ತಮ್ಮ ಸಂಶೋಧನೆಗಳನ್ನು ಮಂಡಿಸಿ ಭಾರೀ ವಿರೋಧವನ್ನು ತೋರಿ ’ಆವರಣ’ಕ್ಕೆ ಪ್ರತಿಯಾಗಿ ’ಅನಾವರಣ’ ಎಂದು ಪ್ರತಿ ಪುಸ್ತಕವನ್ನೂ ಬಿಡುಗಡೆಗೊಳಿಸಿದರು. &lt;br /&gt;&lt;br /&gt;ಇರಲಿ ಇತಿಹಾಸದ ಸತ್ಯಾಸತ್ಯತೆಗಳನ್ನು ಹೇಗೆ ಬೇಕಾದರೂ ಹಾಗೆ ತಮ್ಮ ತಮ್ಮ ವೈಯುಕ್ತಿಕ ಅಭಿಪ್ರಾಯಗಳಿಗನುಗುಣವಾಗಿ ಪೂರ್ವಾಗ್ರಹಪೀಡಿತ ಮನಸ್ಸುಗಳು ತಮ್ಮ ಸಂಶೋಧನೆಗಳನ್ನು ಬೈಯಾಸ್ಡ್ ಆಗಿ ಹೊರಹೊಮ್ಮಿಸಿಬಿಡುತ್ತವೆ. ಆ ರೀತಿಯ ಸಂಶೋಧನೆಯ ಫ಼ಲವೇ ಇಂದು ಬಸವ, ಅಲ್ಲಮರು ತೀವ್ರ ವ್ಯಭಿಚಾರಿಗಳಾಗಿದ್ದು ಅವರುಗಳ ಹೆಸರಿನಲ್ಲಿ ವಿಜಯನಗರದ ಕಾಲದಲ್ಲಿ ಪ್ರಭಾವಶಾಲಿಗಳಾಗಿದ್ದ ವೀರಶೈವರು ಬಸವ/ಅಲ್ಲಮರ ಹೆಸರಿನಲ್ಲಿ ವಚನಗಳನ್ನು ರಚಿಸಿ ವಿಜಯನಗರದ ಅರಸರುಗಳನ್ನು ಶೈವರನ್ನಾಗಿಸುವ ಪ್ರಯತ್ನವನ್ನು ಮಾಡಿದ್ದರೆಂದೂ ಪ್ರತಿಪಾದಿಸುವ ಸಂಶೋಧನೆಗಳಿವೆ. ಆದುದರಿಂದ ವರ್ತಮಾನವನ್ನು ಪರಿಗಣಿಸೋಣ. ಹಂಪಿಯಲ್ಲಿ ಇಂದು ವಿಜಯ ವಿಠಲನ ಮಂದಿರದ ಆವರಣದಲ್ಲಿ ನಮಾಜುಗಳು ನಡೆಯುತ್ತಿವೆ, ಹಸಿರು ಬಾವುಟಗಳು ಎದ್ದಿವೆ ಮತ್ತು ನಿತ್ಯವೂ ಅಲ್ಲಿನ ಐತಿಹಾಸಿಕ ಸ್ಮಾರಕಗಳು ಹಾಳುಗೆಡವಲ್ಪಡುತ್ತಿವೆ. ಈ ಕುರಿತಾಗಿ ನಾವುಗಳೆಲ್ಲಾ ಆಗಾಗ್ಗೆ ದಿನಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಈ ಕುರಿತಾಗಿ ಇದುವರೆಗೂ ಯಾವುದಾದರೂ ಸೋಕಾಲ್ಡ್ ಬುದ್ದಿಜೀವಿಗಳು ಸೊಲ್ಲೆತ್ತಿದ್ದಾರೆಯೆ? ಭೈರಪ್ಪನವರ ಕಾದಂಬರಿಯ ಐತಿಹಾಸಿಕ ಸಾಕ್ಷ್ಯಕ್ಕೆ ಪ್ರತಿಯಾಗಿ ಸಂಶೋಧನೆಯನ್ನು ಚಳುವಳಿಯ ಮಾದರಿ ಹಮ್ಮಿಕೊಂಡು, ಪ್ರತಿಪುಸ್ತಕವನ್ನು ಪ್ರಕಟಿಸುವ ನಮ್ಮ ಸೆಕ್ಯುಲರ್ ಬುದ್ಧಿಜೀವಿಗಳು, ಐತಿಹಾಸಿಕ ಸ್ಮಾರಕಗಳ ಮೇಲೆ ನಡೆಯುತ್ತಿರುವ ವರ್ತಮಾನದ ಅತ್ಯಾಚಾರಗಳನ್ನು ಯಾವತ್ತಾದರೂ ಖಂಡಿಸಿದ್ದಾರೆಯೇ?&lt;br /&gt;&lt;br /&gt;ಇವರ ನಿಜ ಕಾಳಜಿಯಾದರೂ ಏನು?&lt;br /&gt;&lt;br /&gt;ಕಂದಾಚಾರ, ಸಾಮಾಜಿಕ ಅಸಮಾನತೆ, ಊಳಿಗಮಾನ್ಯ ಪದ್ಧತಿಗಳ ವಿರುದ್ಧ ಸಿಡಿದೇಳುವ ಉನ್ನತ ವಿಚಾರಗಳೇ ಹಿಂದೊಮ್ಮೆ ಈ ಬುದ್ಧಿಜೀವಿಗಳನ್ನು ಸೃಷ್ಟಿಸಿದ್ದವು. ಕಂದಾಚಾರಗಳನ್ನು ಅನನ್ಯವಾಗಿ ನಂಬಿರುವ ಒಬ್ಬ ಕಥಾನಾಯಕ (ಬ್ರಾಹ್ಮಣ ಅರ್ಚಕನಾಗಿರಬಹುದು, ಮುಸ್ಲಿಂ ಮಹಿಳೆಯಾಗಿರಬಹುದು) ಜೀವನದ ಕಾರ್ಪಣ್ಯಗಳಿಗೆ ಧಾರ್ಮಿಕತೆ ಅಪ್ರಸ್ತುತವೆನ್ನುವುದನ್ನು ಕಥೆಯ ಒಂದು ತಿರುವಿನಲ್ಲಿ ಅನ್ನಿಸಿ, ಧಾರ್ಮಿಕ ವ್ಯವಸ್ಥೆಯ ವಿರುದ್ಧ ಕ್ರಾಂತಿಯೆನಿಸುವಂತಹ ಕಾರ್ಯವನ್ನು ಕೈಗೊಳ್ಳುತ್ತಾನೆ/ಳೆ. ಇಲ್ಲಿನ ಕಥಾವಸ್ತು ಒಬ್ಬ ವ್ಯಕ್ತಿ ವ್ಯವಸ್ಥೆಯ ವಿರುದ್ಧ ಅವನ ಪರಿಮಿತಿಯಲ್ಲೇ ಹೋರಾಡುವುದು ಓದುಗರಿಗೆ ಅಪ್ಯಾಯಮಾನವೆನಿಸಿಬಿಡುತ್ತದೆ. ಆದರೆ ಈ ಕೃತಿಗಳನೇಕವುಗಳಲ್ಲಿ ಕಾಮವೇ ಕ್ರಾಂತಿಯಾಗಿಬಿಟ್ಟುರುತ್ತದೆ! ಅದರಲ್ಲೂ ವಿವಾಹೇತರ/ವಿವಾಹಪೂರ್ವ ಸಂಬಂಧಗಳು, ಧಾರ್ಮಿಕ ವ್ಯವಸ್ಥೆಯಲ್ಲಿ ’ಹಾದರ’ವೆನಿಸುವಂತಹವು. &lt;br /&gt;&lt;br /&gt;ವ್ಯವಸ್ಥೆಯ ವಿರುದ್ಧ ಹೋರಾಡುವ ಕಥಾವಸ್ತುಗಳು ಹೆಚ್ಚು ಹೆಚ್ಚು ಸಾಮಾಜಿಕ ಕ್ರಾಂತಿಗೆ ಅತ್ಯಂತ ಅವಶ್ಯಕ. ಆದರೆ ಕಾಮವೇ ಕ್ರಾಂತಿಯೆಂದು ಏಕೆ ಪ್ರತಿಪಾದಿಸಬೇಕೋ ನಾನರಿಯೆ. ನೀವು ವಂಶವೃಕ್ಷ, ಸಂಗ್ಯಾ ಬಾಳ್ಯಾ, ಜೋಕುಮಾರ ಸ್ವಾಮಿ, ಕಲ್ಲು ಕರಗುವ ಸಮಯ........ಇನ್ಯಾವ ಕಥೆಗಳನ್ನಾದರೂ ಓದಿ, ಕಾಮವೇ ಕ್ರಾಂತಿ ಅವುಗಳಲ್ಲಿ, ಅದರಲ್ಲೂ ಹಾದರ! ಕ್ರಾಂತಿ ರೋಮಾಂಚನವೆನಿಸುತ್ತದೆ.&lt;br /&gt;&lt;br /&gt;ಇರಲಿ, ಈ ಲೇಖನವು ಭೈರಪ್ಪನವರ ಅಭಿಪ್ರಾಯಗಳನ್ನು ಹೊಗಳಿಯಾಗಲೀ, ಬುದ್ಧಿಜೀವಿಗಳ ವಿಚಾರಗಳನ್ನು ತೆಗಳಿಯಾಗಲೀ ಅಭಿಪ್ರಾಯಿಸುವುದು ಉದ್ದೇಶವಲ್ಲ. ಇಪ್ಪತೊಂದನೇ ಶತಮಾನದ ಭಾರತ ಬುದ್ಧಿಜೀವಿಗಳು ತಮ್ಮ ತಮ್ಮ ವಾದ/ತತ್ವಗಳಿಗೆ ಜೋತುಬಿದ್ದು ಅವುಗಳ ಪರಾಕಾಷ್ಠತೆಗಾಗಿ ಯಾವುದೇ ಮತಾಂಧ ನಿರಕ್ಷರಕುಕ್ಷಿ ಮೂಲಭೂತವಾದೀ ಆಷಾಢಭೂತಿಗಳಿಗಿಂತ ಭಿನ್ನವಿಲ್ಲದೇ ಅಕ್ಷರ ಹೋರಾಟ ನಡೆಸುತ್ತಿರುವುದು ನನ್ನಂಥ ಸಾಮಾನ್ಯಜೀವಿಗಳಲ್ಲಿ ಖೇದವನ್ನುಂಟು ಮಾಡುತ್ತದೆಂಬುದನ್ನು ದಾಖಲಿಸುವುದು ಮಾತ್ರ ಈ ಲೇಖನದ ಉದ್ದೇಶ. ಯಾವ ಕಥೆ/ಕಾದಂಬರಿಗಳು ತಮ್ಮ ಪಾತ್ರಗಳ ಮೂಲಕ ಮಾನವ ಸಹಜ ಕುತೂಹಲವನ್ನು ಕೆದಕುತ್ತ ಜೀವನ ಸಾಕ್ಷಾತ್ಕಾರ, ದರ್ಶನ, ಹುಟ್ಟು ಸಾವುಗಳಿಂದಾಚೆಗೇನಿದೆಯೆಂಬ ಅಲೌಕಿಕತೆಯನ್ನು ಕೆದಕುವಂತೆ ಮಾಡುವವೋ ಅವೇ ಸರ್ವಕಾಲಕ್ಕೂ ಸಲ್ಲುವಂತಹ ಅರ್ಥಪೂರ್ಣ ಸಾಹಿತ್ಯವೆನಿಸುತ್ತವೆ. ಇಲ್ಲದಿದ್ದರೆ ಒಂದಾನೊಂದು ಕಾಲದಲ್ಲಿ ಶ್ರೇಷ್ಟ/ಕ್ರಾಂತಿಕಾರಕವೆನಿಸಿದ್ದ ಕಮ್ಯುನಿಸ್ಟ್ ನಾಯಕರುಗಳ ಬರಹಗಳು ಇಂದಿನ ವರ್ತಮಾನದಲ್ಲಿ ಹೇಗೆ ಹಾಸ್ಯಾಸ್ಪದವೆನಿಸುತ್ತವೆಯೋ ಹಾಗೆಯೇ ಅನಿಸುತ್ತವೆ.&lt;br /&gt;&lt;br /&gt;ಯಾವುದೇ ವ್ಯವಸ್ಥೆಯ ಅಸಮಾನತೆಯ ವಿರುದ್ಧ ಹೋರಾಡುವುದು ಸಮಾಜಮುಖಿ ಮಾನವನ ಸಾಮಾಜಿಕ ಧರ್ಮ. ಅಂದು ಬ್ರಿಟಿಷರ ವಿರುದ್ಧ ಹೋರಾಡಿದ ಗಾಂಧಿ, ಬೋಸ್, ಭಗತ್ ಸಿಂಗ್...........ಎಲ್ಲರೂ ಹೋರಾಡಿದ್ದು ವ್ಯವಸ್ಥೆ/ಸಾಮಾಜಿಕ ಅಸಮಾನ್ಯತೆಯ ವಿರುದ್ಧವೆ. ಕೆಲವರು ತೀವ್ರಗಾಮಿತ್ವವನ್ನು ಹೊಂದಿದ್ದರು, ಕೆಲವರು ಮಂದಗಾಮಿತ್ವದವರಾಗಿದ್ದರು. ಯಾವುದೇ ತತ್ವಕ್ಕೆ ಬದ್ಧರಾಗಿದ್ದರೂ ಹೋರಾಟಗಳು ತೀವ್ರವಾಗುತ್ತಾ ಹೋಗುತ್ತವೆ. ಎಲ್ಲಿಯವರೆಗೆ ಹಿಂದೂ ಮ್ಯಾರೇಜ್ ಆಕ್ಟ್/ಮುಸ್ಲಿಂ ಮ್ಯಾರೇಜ್ ಆಕ್ಟ್/ಕ್ರಿಶ್ಚಿಯನ್ ಮ್ಯಾರೇಜ್ ಆಕ್ಟ್ ಎಂಬ ಧಾರ್ಮಿಕ ಆಧಾರದ ಸೆಕ್ಯುಲರ್ ಕಾನೂನುಗಳಿರುತ್ತವೆಯೋ ಅಲ್ಲಿಯವರೆಗೆ ಸಮಾನತೆಯ ಹೋರಾಟಗಳು ನಡೆಯುತ್ತಲೇ ಇರುತ್ತವೆ. ಅದೇ ರೀತಿ ಇಂದು ಮಾಲೆಗಾಂವ್ ಸ್ಪೋಟಗಳ ಹಿಂದೆ ಹಿಂದೂ ಸಾಧ್ವಿಯ ಕೈವಾಡವಿದ್ದರೆ ಅದು ಅಸಮಾನತೆಯ ವಿರುದ್ಧ ಹೋರಾಡುತ್ತಿರುವ ಹೋರಾಟಗಾರರ ಹತಾಶ ಭಾವನೆಗಳ ಆಸ್ಪೋಟನೆ ಎನಿಸಿ, ಭವಿಷ್ಯದ ಭಾರತದಲ್ಲಿ ಮುಂದೆ ನಡೆಯಬಹುದಾದ ಬೃಹದಾಕಾರದ ಆಸ್ಪೋಟನೆಯ ಮುನ್ಸೂಚನೆಯೇನೋ ಅನಿಸುತ್ತದೆ! &lt;br /&gt;&lt;br /&gt;ಅಣಕ:&lt;br /&gt;&lt;br /&gt;ಇದು ನನ್ನ ಹಳೆಯ ಅಣಕ, ಸಾಂದರ್ಭಿಕವಾಗಿ ಇಂದಿನ ಬುದ್ಧಿಜೀವಿಗಳ ಚಿಂತನೆ ಹೀಗೂ ಇರುತ್ತವೆಯೆಂದು ಮತ್ತೊಮ್ಮೆ ಉಲ್ಲೇಖಿಸಿದ್ದೇನೆ. &lt;br /&gt;&lt;br /&gt;ಒಬ್ಬ ಬುದ್ದಿಜೀವಿ ತನ್ನ ಮಿತ್ರರೊಂದಿಗೆ ಸಂಜೆಯ ಚರ್ಚಾಕೂಟವನ್ನು ಮುಗಿಸಿಕೊಂಡು ಮನೆಗೆ ಬಂದಾಗ ಅಘಾತವೊಂದು ಕಾದಿತ್ತು. ಅವನ ಹೆಂಡತಿ ’ಆಯ್ಯೋ ಈ ದಿನ ಯಾವನೋ ಮನೆಗೆ ನುಗ್ಗಿ ನನ್ನನ್ನು ಹಾಳು ಮಾಡಿಬಿಟ್ಟ’ ಎಂದು ಗೋಳಾಡಿದಳು. ಅದನ್ನು ಕೇಳಿದ ಬುದ್ದಿಜೀವಿ ಕೋಪಗೊಂಡು "ಯಾರವನು? ಹೇಗಿದ್ದ?" ಎಂದು ತನ್ನ ಹೆಂಡತಿಯನ್ನು ಕೇಳಿದ. ಅದಕ್ಕವಳು "ಮುಲ್ಲಾ ತರಹದ ಟೋಪಿ ಮತ್ತು ಕುರ್ತಾ ಹಾಕಿದ್ದ. ಗಡ್ಡ ಬಿಟ್ಟಿದ್ದ. ಸುನ್ನತಿ ಅಂತಾರಲ್ಲ ಅದು ಕೂಡಾ ಆಗಿತ್ತೆನಿಸಿತು. ಬಹುಶಃ ಸಾಬರವನೇನೋ" ಎಂದಳು. ಅದಾಗಲೇ ಅಲ್ಲಿದ್ದ ಪೊಲೀಸರನ್ನು, ಸುದ್ದಿಗಾರರನ್ನು ಗಮನಿಸಿದ್ದ ಬುದ್ದಿಜೀವಿಯ ಬುದ್ದಿ ಜಾಗೃತಗೊಂಡಿತ್ತು! ಕೂಡಲೇ ಬುದ್ದಿಜೀವಿ "ಛೇ, ಛೇ, ನಿತ್ಯವೂ ಗೋಮಾಂಸವನ್ನು ತಿನ್ನುವ ಅವನು ಹಸುವಿನಂತೆಯೇ ಸಾಧುವಾಗಿರುತ್ತಾನೆ. ಬಹುಶಃ ಈ ದಿನ ಅವನು ಹೋರಿಯ ಮಾಂಸವನ್ನು ತಿಂದಿರಬೇಕು. ಆ ಹೋರಿಯ ಮಾಂಸವೇ ಅವನಿಂದ ಈ ಕೃತ್ಯವನ್ನು ಮಾಡಿಸಿದೆ. ನಿಜದಲ್ಲಿ ಅವನು ಮುಗ್ಧ! ಹಾಗಾಗಿ ಈ ಕೃತ್ಯವನ್ನೆಸಗಿದವನನ್ನು ಕ್ಷಮಿಸಿದ್ದೇನೆ. ಅದೇ ಒಬ್ಬ ಪುಳ್ಚಾರೀ ಬ್ರಾಹ್ಮಣ ಈ ಕೃತ್ಯಕ್ಕೆ ಕೈಹಾಕಿದ್ದರೆ ಅದು ಅವನು ಜಾಗೃತ ಮನಸ್ಸಿನಿಂದಲೇ ಮಾಡಿದ ಹೇಯ ಕೃತ್ಯವಾಗಿರುತ್ತದೆ. ಅಂತಹವರು ಘೋರ ಶಿಕ್ಷೆಗೆ ಅರ್ಹರು" ಎನ್ನುತ್ತ ಪೊಲೀಸರಿಗೆ ಕೇಸಿನ ಅಗತ್ಯವಿಲ್ಲವೆಂದೂ ಮತ್ತು ಸುದ್ದಿಗಾರರಿಗೆ ದಯವಿಟ್ಟು ಈ ಸುದ್ದಿಯನ್ನು ಆದಷ್ಟೂ ಮುಂದಿನ ಪುಟಗಳಲ್ಲಿ ಹಾಕಿರೆಂದೂ ಭಿನ್ನವಿಸುತ್ತ ವಿಶಾಲ ಹೃದಯವನ್ನು ಮೆರೆದರು!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-2347155569911706244?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/2347155569911706244/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=2347155569911706244' title='3 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/2347155569911706244'/><link rel='self' type='application/atom+xml' href='http://www.blogger.com/feeds/6509802376326088997/posts/default/2347155569911706244'/><link rel='alternate' type='text/html' href='http://kannadathinktank.blogspot.com/2008/10/blog-post.html' title='ಆರ್ಥಿಕತೆ, ಭೈರಪ್ಪ, ಮತ್ತು ಮಾಲೆಗಾಂವ್!'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-6509802376326088997.post-1202094252585014596</id><published>2008-09-26T15:41:00.002-05:00</published><updated>2008-09-27T06:34:56.842-05:00</updated><title type='text'>ತೇಜಸ್ವಿ ಮತ್ತವರ ಇನ್ಫ್ಲೂಯೆನ್ಸೂ!</title><content type='html'>&lt;a href="http://1.bp.blogspot.com/_EVCwe8699ec/SN4aUZwXE3I/AAAAAAAACeU/-qdwamxsGiQ/s1600-h/BCIWG_Front.JPG"&gt;&lt;img style="float:left; margin:0 10px 10px 0;cursor:pointer; cursor:hand;" src="http://1.bp.blogspot.com/_EVCwe8699ec/SN4aUZwXE3I/AAAAAAAACeU/-qdwamxsGiQ/s400/BCIWG_Front.JPG" border="0" alt=""id="BLOGGER_PHOTO_ID_5250663153374008178" /&gt;&lt;/a&gt;&lt;br /&gt;ನಾನು ಈ ಹಿಂದೆ ತಿಳಿಸಿದಂತೆ ತೇಜಸ್ವಿಯವರ ಪರಿಸರದ ಕತೆ ಮತ್ತಿತರೆ ಕಥೆಗಳ ಇಂಗ್ಲಿಷ್ ಅನುವಾದ ಈಗಷ್ಟೇ ಅಮೇಜಾನ್.ಕಾಮ್ ನಲ್ಲಿ &lt;a href="http://www.amazon.com/Corner-Indian-Western-Ghats/dp/1439206686/ref=sr_1_1?ie=UTF8&amp;s=books&amp;qid=1222459765&amp;sr=8-1"&gt;"By the Corner of Indian Western Ghats"&lt;/a&gt; ಆಗಿ ಪ್ರಕಟಗೊಂಡಿದೆ. &lt;br /&gt;&lt;br /&gt;ನಿಮ್ಮೆಲ್ಲರಂತೆಯೇ ನಾನು ಕೂಡಾ ಕೇವಲ ಒಬ್ಬ ಓದುಗನಾಗಿ ಕನ್ನಡ ಸಾಹಿತ್ಯಾಸಕ್ತನಾಗಿದ್ದೆನು. ನಮ್ಮ ಕನ್ನಡದ ಇತ್ತೀಚಿನ ಅಂಕಣಕಾರರ/ ಪತ್ರಕರ್ತರ ಸೋಗು, ಲಂಪಟತನಗಳ ಬರವಣಿಗೆಯಿಂದ ಬೇಸತ್ತು ನಾನೆ ಏಕೆ ಬರೆಯಬಾರದೆಂದು ಆಲೋಚಿಸಿ ಆರಂಭಿಸಿದ್ದುದು ಈ ಲೇಖನಮಾಲೆಯು. ಹಾಗೆಯೇ ಸದಾ ಕನ್ನಡ ಸಾಹಿತ್ಯದ ಮೇರುತನವನ್ನ ವಿಶ್ವಾದ್ಯಂತವಾಗಿ ಬಿಡಿ, ಭಾರತದಾದ್ಯಂತವೂ ಕೂಡ ಪಸರಿಸಲು ಸಾಧ್ಯವಾಗುವಂತಹ ಸಮರ್ಥ ಅನುವಾದಗಳ ಕೊರತೆ ಇದೆಯೇನೋ ಎನ್ನುವ ಸಂಶಯ ನನ್ನನ್ನು ಕಾಡುತ್ತಿತ್ತು. ಏಕೆಂದರೆ ಅಷ್ಟೊಂದು ಜ್ಞಾನಪೀಠ ಪ್ರಶಸ್ತಿಗಳನ್ನು ನಾವು ಗುಡ್ಡೆ ಹಾಕಿದ್ದರೂ ಕೂಡ ಇಂದು ಕನ್ನಡಕ್ಕಾಗಿ ಹೋರಾಡಬೇಕಾದಂತಹ ಪರಿಸ್ಥಿತಿ ನಮ್ಮ ರಾಜ್ಯದಲ್ಲಿಯೇ ಸೃಷ್ಟಿಯಾಗಿದೆ. ನಾನೊಬ್ಬ ಇಂಗ್ಲಿಷ್ ಪಂಡಿತನಾಗಲೀ, ಕನ್ನಡ ಪಂಡಿತನಾಗಲೀ ಅಲ್ಲದಿದ್ದರೂ, ಕನ್ನಡ ಕೃತಿಗಳ ಇಂಗ್ಲಿಷ್ ಅನುವಾದಗಳನ್ನು ಓದಿದಾಗ ನನಗೆ, ಕನ್ನಡ ಆಡುಭಾಷೆಯಲ್ಲಿರುತ್ತಿದ್ದ ನಮ್ಮ ಅನೇಕ ಕಾದಂಬರಿಗಳನ್ನು ಬಹುಪಾಲು ಅನುವಾದಕರು ಇಂಗ್ಲಿಷ್ ಗೆ ಅನುವಾದಿಸುವಾಗ ಗ್ರಾಂಥಿಕವಾಗಿಸಿದ್ದಾರೆನಿಸುತ್ತಿತ್ತು. ಭಾಷಾಂತರಿಸುವಾಗ ಮೂಲಬರಹಗಾರರ ಅನಿಸಿಕೆ, ಉದ್ದೇಶ, ಭಾವನೆಗಳನ್ನು ಯಥಾವತ್ತಾಗಿ ಸೃಷ್ಟಿಸಬೇಕಾದರೆ ನಮಗೆ ಇಂಗ್ಲಿಷ್ ಅನ್ನೂ ಕೂಡಾ ಒಂದು ಆಡುಭಾಷೆಯಾಗಿ ಬಳಸಿದ ಗಾಢ ಅನುಭವ ಬಹುಮುಖ್ಯವೆಂಬುದನ್ನು ಕಂಡುಕೊಂಡೆನು. ಇಂಗ್ಲಿಷ್ ಅನ್ನು ಒಂದು ಆಡುಭಾಷೆಯಾಗಿ ಸುಲಲಿತವಾಗಿ ಬಳಸಿರದ, ಆದರೆ ಇಂಗ್ಲಿಷ್ ಭಾಷೆಯಲ್ಲಿ ಪ್ರೌಢಿಮೆಯನ್ನು ಹೊಂದಿದ ಈ ಭಾಷಾಂತರಕಾರರ ಸೃಷ್ಟಿ ಮೂಲಕೃತಿಯಷ್ಟು ಆನಂದವನ್ನು, ಭಾವನೆಯನ್ನು ಮೂಡಿಸಲು ವಿಫಲವಾಗಿವೆಯೆನಿಸುತ್ತಿತ್ತು. &lt;br /&gt;&lt;br /&gt;ಹೀಗೆಯೇ ಒಮ್ಮೆ ನನ್ನ ಬರಹಗಾರ ಸ್ನೇಹಿತೆ ಫೀಬೀಯೊಂದಿಗೆ ಹರಟುತ್ತಿರುವಾಗ ಅವಳು ನೀನೇಕೆ ಒಂದು ಕನ್ನಡ ಕೃತಿಯನ್ನು ಅನುವಾದಿಸಬಾರದೆಂದು ಪ್ರಶ್ನಿಸಿ ನಂತರ ನನಗೆ ಸಿಕ್ಕಾಗಲೆಲ್ಲಾ ಆ ವಿಚಾರವಾಗಿ ಕೇಳಲಾರಂಭಿಸಿದಳು. ಹೀಗಿದ್ದಾಗ ಹಠಾತ್ತಾಗಿ ತೇಜಸ್ವಿಯವರ ನಿರ್ಗಮನದ ಸುದ್ದಿಯನ್ನು ಕೇಳಿ ಮ್ಲಾನವದನನಾಗಿ ಫೀಬಿಯ ಸಲಹೆಯನ್ನು ಗಂಭೀರವಾಗಿ ಆಲೋಚಿಸಿದೆನು. &lt;br /&gt;&lt;br /&gt;ಆ ಆಲೋಚನೆಯ ಫಲವೇ ಇಂದು ನನ್ನನ್ನು ಒಬ್ಬ ಅನುವಾದಕನನ್ನಾಗಿಸಿದೆ. ಈ ಕೃತಿಯಲ್ಲಿ ತೇಜಸ್ವಿಯವರ ಸರಳ ಆಡುಭಾಷೆಯ ಮೂಲ ಮಾತುಗಳಿಗೆ ಚ್ಯುತಿ ಬಾರದಂತೆ ಯಥಾವತ್ತಾಗಿ ಇಂಗ್ಲಿಷ್ ಆಡುಭಾಷೆಗೆ ಅನುವಾದಿಸಿದ್ದೇನೆ. ಕೆಲವೊಂದು ವಾಕ್ಯಪ್ರಯೋಗಗಳು ಇಂಗ್ಲಿಷ್ ಪಂಡಿತರಿಗೆ ವಿಚಿತ್ರವೆನಿಸಿದರೂ ಅವುಗಳನ್ನು ಇಲ್ಲಿನ ಇಂಗ್ಲಿಷ್ ಆಡುಭಾಷಿಗರು ಆ ರೀತಿಯಾಗಿಯೇ ಪ್ರಯೋಗಿಸುವುದನ್ನು ಮನದಟ್ಟು ಮಾಡಿಕೊಂಡೇ ಬರೆದಿದ್ದೇನೆ.&lt;br /&gt;&lt;br /&gt;ನನ್ನ ಈ ಹುಂಬ ಉತ್ಸಾಹಕ್ಕೆ, ಪ್ರೌಢಿಮೆಯ ಪ್ರೊ. ಬಿ.ಎನ್. ಶ್ರೀರಾಮ್ ಅವರು ಪ್ರೋತ್ಸಾಹಿಸುತ್ತ ಈ ಕೃತಿಯನ್ನು ನಾನು ಅಮೇಜಾನ್.ಕಾಮ್ ನವರು ಪ್ರಕಟಿಸುವಲ್ಲಿಯವರೆಗೆ ಬೆನ್ನು ತಟ್ಟುತ್ತಾ ಮುಂದಕ್ಕೆ ತಳ್ಳಿದ್ದಾರೆಂದೇ ಹೇಳಬೇಕು. ಬಹುಶಃ, ಹಲವಾರು ವರ್ಷಗಳ ಹಿಂದೆ ತಾವು ತೇಜಸ್ವಿಯವರು ಹೊಡೆದುರುಳಿಸಿದ ಹಂದಿಯನ್ನು ಪಾಲಾಗಿಸಿಕೊಳ್ಳುವುದರಿಂದ ಉಳಿಸಲು ತಾವೇ ಹೊತ್ತು ಓಡಿದ ಸ್ಫೂರ್ತಿಯನ್ನು ನನಗೆ ಧಾರೆಯೆರೆದಿದ್ದಾರೆನಿಸುತ್ತದೆ :)) ಅದೇ ರೀತಿ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರೂ ಕೂಡ ನನ್ನನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ಹಿರಿಯರಿಗೆ ನಾನು ಚಿರರುಣಿ.&lt;br /&gt;&lt;br /&gt;ಇರಲಿ, ಈ ನನ್ನ ಮೊದಲ ಪ್ರಯತ್ನವಾದ &lt;a href="http://www.amazon.com/Corner-Indian-Western-Ghats/dp/1439206686/ref=sr_1_1?ie=UTF8&amp;s=books&amp;qid=1222459765&amp;sr=8-1"&gt;"By the Corner of Indian Western Ghats"&lt;/a&gt; ಕೃತಿಗೆ ಓದುಗ ಮಿತ್ರರಾದ ನೀವು ಬೆಂಬಲಿಸಿ, ನಾನು ಇನ್ನೂ ಹೆಚ್ಚು ಕನ್ನಡ ಕೃತಿಗಳನ್ನು ಗ್ಲೋಬಲ್ ಲೋಕಕ್ಕೆ ಪರಿಚಯಿಸುವುದಕ್ಕೆ ಪ್ರೋತ್ಸಾಹಿಸುವಿರೆಂದು ಆಶಿಸುತ್ತೇನೆ. &lt;br /&gt;&lt;br /&gt;ಅಮೇಜಾನ್.ಕಾಮ್ ನ ನನ್ನ ಪುಸ್ತಕದ ಪುಟಕ್ಕೆ &lt;a href="http://www.amazon.com/Corner-Indian-Western-Ghats/dp/1439206686/ref=sr_1_1?ie=UTF8&amp;s=books&amp;qid=1222459765&amp;sr=8-1"&gt;ಇಲ್ಲಿ&lt;/a&gt; ಕ್ಲಿಕ್ಕಿಸಿ.&lt;br /&gt;&lt;br /&gt;ರವಿ ಹಂಜ್.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-1202094252585014596?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/1202094252585014596/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=1202094252585014596' title='0 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/1202094252585014596'/><link rel='self' type='application/atom+xml' href='http://www.blogger.com/feeds/6509802376326088997/posts/default/1202094252585014596'/><link rel='alternate' type='text/html' href='http://kannadathinktank.blogspot.com/2008/09/blog-post_26.html' title='ತೇಜಸ್ವಿ ಮತ್ತವರ ಇನ್ಫ್ಲೂಯೆನ್ಸೂ!'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_EVCwe8699ec/SN4aUZwXE3I/AAAAAAAACeU/-qdwamxsGiQ/s72-c/BCIWG_Front.JPG' height='72' width='72'/><thr:total>0</thr:total></entry><entry><id>tag:blogger.com,1999:blog-6509802376326088997.post-5383663665861583889</id><published>2008-09-19T10:17:00.002-05:00</published><updated>2008-09-19T10:23:59.969-05:00</updated><title type='text'>ಗೋಕರ್ಣ, ಮತಾಂತರ ಹಾಗೂ ನ್ಯೂ ಲೈಫ್!</title><content type='html'>ಈಗ ಎಲ್ಲೆಲ್ಲೂ ಮತೀಯ ಗಲಭೆಯ ಸುದ್ದಿ. ಫಾರ್-ಎ-ಚೇಂಜ್ ಎನ್ನುವಂತೆ ಇದು ಹಿಂದೂ-ಮುಸ್ಲಿಂ ಗಲಭೆಯಲ್ಲ, ಇದು ಇಪ್ಪತ್ತೊಂದನೇ ಶತಮಾನ, ಹಿಂದೂ-ಕ್ರಿಶ್ಚಿಯನ್ ಗಲಭೆ! ಇಪ್ಪತೊಂದನೇ ಶತಮಾನದ ಭಾರತಕ್ಕೆ ಇನ್ನೂ ಕಾಲಿಟ್ಟಿಲ್ಲವೇ, ಇದೋ ಸ್ವಾಗತ. ಭಾರತ ಪ್ರಕಾಶಿಸುತ್ತಿದೆ. ಮಠ ಮಾನ್ಯಗಳೂ ಕೂಡ ಕಾರ್ಪೋರೇಟ್ ಕಂಪೆನಿಗಳಾಗುತ್ತಿವೆ. &lt;br /&gt;&lt;br /&gt;ಗೋಕರ್ಣಕ್ಕೆ ನೀವು ಹೋಗಿದ್ದೀರೋ ಇಲ್ಲವೋ ಗೊತ್ತಿಲ್ಲ, ನಾನಂತೂ ಎರಡು ವರ್ಷದ ಹಿಂದೆ ಹೋಗಿದ್ದೇನೆ. ಅದಕ್ಕೂ ಮುಂಚೆ ನನ್ನ ಸ್ನೇಹಿತ ಫ್ರ್ಯಾಂಕ್ ಕೂಡಾ ಓಂ ಬೀಚಿಗೆ ಹೋಗಿಬಂದಿದ್ದಾನೆ. ಒಟ್ಟಾರೆ ಆ ಕ್ಷೇತ್ರ ಒಬ್ಬ ಯೋಗ್ಯ ಮಠಾಧಿಪತಿಗಳ ಪಾದಸ್ಪರ್ಶದಿಂದ ಶುಚಿರ್ಭೂತವಾಗಬೇಕಾದ್ದಂತೂ ಅತ್ಯಂತ ಅನಿವಾರ್ಯವಾಗಿದ್ದಿತು ಎಂದು ಹೇಳಬಲ್ಲೆ. ಈ ಕಾರ್ಯಕ್ಕೆ ಈಗೇಕೆ ವಿರೋಧ ವ್ಯಕ್ತವಾಗುತ್ತಿದೆಯೋ, ಆಶ್ಚರ್ಯವೆನಿಸುತ್ತದೆ. ಏಕೆಂದರೆ ಈ ರೀತಿಯ ನಿರ್ವಹಣೆಗಳನ್ನು ಹಿಂದಿನ ಸರ್ಕಾರಗಳೂ ಧಾರ್ಮಿಕ ಸಂಸ್ಥೆಗಳಿಗೆ ವಹಿಸಿವೆ, ಅದೂ ಧಾರ್ಮಿಕವಲ್ಲದ ಕಾರ್ಯಗಳನ್ನು! "ಬಿಜೆಪಿ ಇದ್ದೊಡೆ, ನಾ ಬೊಬ್ಬಿಡೆ" ಎಂಬಂತೆ ಬುದ್ಧಿಜೀವಿಗಳು, ಜಾತ್ಯಾತೀತರು ಬೊಬ್ಬಿಡುವುದು ಅತೀ ರಂಜನೀಯವಾಗಿದೆ. ಏಕೆಂದರೆ ಹಿಂದಿನ ಕಾಂಗ್ರೆಸ್ ಕೃಷ್ಣ ಸರ್ಕಾರ ಬಿಸಿಯೂಟವನ್ನು (ಇದು ಧಾರ್ಮಿಕ ಕಾರ್ಯವಲ್ಲ) ಇಸ್ಕಾನ್ ಸಂಸ್ಠೆಗೆ ವಹಿಸಿಕೊಟ್ಟಾಗ ಏನೇನೂ ವಿರೋಧಿಸದಿದ್ದ ಬುದ್ಧಿಜೀವಿಗಳು, ಇಂದು ಒಂದು ಬ್ರಾಹ್ಮಣ ದೇವಸ್ಥಾನವನ್ನು ಒಂದು ಬ್ರಾಹ್ಮಣ ಮಠಕ್ಕೆ ವಹಿಸಿಕೊಟ್ಟಾಗ ಬೊಬ್ಬಿಡುವುದೇಕೋ? &lt;br /&gt;&lt;br /&gt;ಹಾಗೆಯೇ ಒಂದು ಗೋತಳಿಯ ರಕ್ಷಣೆಯನ್ನು ರಾಮಚಂದ್ರಾಪುರ ಮಠಕ್ಕೆ ವಹಿಸಿಕೊಡುವುದನ್ನು ವಿರೋಧಿಸುವುದೂ ಕೂಡ ನಮ್ಮ ಬುದ್ಧಿಜೀವಿಗಳ/ರಾಜಕಾರಣಿಗಳ ಬುದ್ಧಿಮತ್ತೆಗೆ ಹಿಡಿದ ಕೈಗನ್ನಡಿಯಾಗಿದೆ. ಯಾವುದೇ ಅರ್ಥಶಾಸ್ತ್ರಜ್ಞನೂ ತಲೆದೂಗುವಂತೆ ಈ ರಾಮಚಂದ್ರಾಪುರದ ಮಠ, ನೂರೈವತ್ತು ಮಿಲಿಲೀಟರ್ ಗೋಮೂತ್ರವನ್ನು ಐವತ್ತು ರೂಪಾಯಿಗೆ ಮಾರುತ್ತಿದೆ. ಆದು ನಿಮಗೆಷ್ಟು ಬಾಟಲಿ ಬೇಕೋ ಅಷ್ಟೂ ಸಿಗುವುದಿಲ್ಲ, ವೆರಿ ಲಿಮಿಟೆಡ್ ಆರ್ಡರ್‍ಸ್ ಓನ್ಲೀ! ವಿಷಯ ಹೀಗಿರುವಾಗ ನಮ್ಮ ದೇಶೋದ್ಧಾರಕರು, ಬುದ್ಧಿಜೀವಿಗಳು ಕೆ.ಎಂ.ಎಫ್. ಅನ್ನೂ ಕೂಡ ಶ್ರೀರಾಮಚಂದ್ರಾಪುರ ಮಠಕ್ಕೆ ವಹಿಸಿಕೊಡಿ ಎಂದು ಬೊಬ್ಬಿಡುವುದರ ಬದಲು ವಿರೋಧಿಸುವುದರಲ್ಲಿ ಅದ್ಯಾವ ದೂರದೃಷ್ಟಿಯಿದೆಯೋ ನನ್ನಂಥಹ ಅಲ್ಪಬುದ್ಧಿಗೆ ಹೊಳೆಯುತ್ತಿಲ್ಲ. &lt;br /&gt;&lt;br /&gt;ಕುತೂಹಲಕ್ಕೆ ನಾನು ಕೂಡ ಕಳೆದ ವರ್ಷ ರಾಮಚಂದ್ರಾಪುರ ಮಠಕ್ಕೆ ಭೇಟಿಕೊಟ್ಟು, ಅಲ್ಲಿನ ಗೋತಳಿಗಳನ್ನು ನೋಡಿಕೊಂಡು, ನಾಲ್ಕು ಬಾಟಲಿ ಗೋಮೂತ್ರವನ್ನು ಖರೀದಿಸಿ, ಅಲ್ಲಿನ ಸಿಬ್ಬಂದಿಯ ಊಟ ಮಾಡಿಕೊಂಡು ಹೋಗಿರೆಂಬ ಒತ್ತಾಯವನ್ನು ತಾಳಲಾರದೇ ನನ್ನ ಶಿವಮೊಗ್ಗೆಯಲ್ಲಿ ಕಾಯುತ್ತಿರುವ ಬಂಟರ ಹೋಟೇಲಿನ ಬಾಂಗುಡೆಯನ್ನು ಬಿಡಲಾರದೇ ತೊಳಲಿ "ಇನ್ನೂ ಹಸಿವಾಗಿಲ್ಲ, ಇನ್ನೊಂದು ರೌಂಡು ನಿಮ್ಮ ಗೋಶಾಲೆಯನ್ನು ಸುತ್ತಿ ಬಂದು ಊಟ ಮಾಡುತ್ತೇನೆಂದು ಕೈಕೊಟ್ಟು ಶಿವಮೊಗ್ಗೆಗೆ ಹಾರಿ ಬಾಂಗುಡೆಯ ದಾಂಗುಡಿಯನ್ನು ಆರಿಸಿಕೊಂಡಿದ್ದೆನು. &lt;br /&gt;&lt;br /&gt;ಇದ್ದುದರಲ್ಲಿ ಈ ಚಿಕ್ಕ ಮಠ ಬಂದ ಭಕ್ತರಿಗೆ ಊಟ ಹಾಕಿ, ಆತಿಥ್ಯವನ್ನು ನೀಡುವುದನ್ನು ಕಂಡರೆ ಖುಷಿಯಾಗುತ್ತದೆ. ಇನ್ನು ದೊಡ್ಡ ಮಠಗಳ ಸುತ್ತೂರು, ಆದಿಚುಂಚನಗಿರಿ ಶ್ರೀಗಳು ಸರಸ್ವತೀ ಬಜಾರಿನಲ್ಲಿ ಸಾಕಷ್ಟು ಕಮಾಯಿಸಿ, ಬೀಮರ್, ಮರ್ಸಿಡಿಸ್ ಕಾರುಗಳನ್ನು ಬಿಡಿ, ಹೆಲಿಕಾಪ್ಟರ್ ಗಳನ್ನೇ ಇಟ್ಟುಕೊಂಡಿದ್ದಾರೆ. ಏಕೆಂದರೆ ಇವರಿಗೆ ದುಡ್ಡು ಚೆಲ್ಲಿ ಮತಾಂತರ ಮಾಡಿಸಬೇಕೆಂಬ ನಿಯಮವಿಲ್ಲ. ಹಾಗೆಯೇ ತಮ್ಮ ಭಕ್ತವರ್ಗದ ಕಷ್ಟಗಳಿಗೂ ನೆರವಾಗಬೇಕೆಂಬ ಹಮ್ಮೂ ಇಲ್ಲ. ತಮ್ಮ ತಮ್ಮ ಭಕ್ತರು ತಾವಾಗಿಯೇ ತಮ್ಮ ಮಠಗಳಿಗೆ ಬಂದರೆ, ಈ ಶ್ರೀಗಳಿಗೆ ಬಿಡುವಿದ್ದರೆ ದರ್ಶನ ನೀಡಿ ಆಶೀರ್ವಚನ ನೀಡಿ ಆಶೀರ್ವದಿಸುತ್ತಾರೆ.&lt;br /&gt;&lt;br /&gt;ಇರಲಿ, ಭಾರತವೆಂಬುದು ಅತ್ಯಂತ ಪಾರಮಾರ್ಥಿಕರು, ಬುದ್ಧಿವಂತರೂ, ಸಂತರೂ, ವಿಜ್ಞಾನಿಗಳೂ, ಶ್ರೀಮಂತರು, ಕಲಾವಿದರೂ ಇರುವ ದೇಶ. ಹಾಗೆಯೇ ಬಡವರು, ನಿರ್ಗತಿಕರು, ದರೋಡೆಕೋರರು, ಲಂಪಟರು, ದಗಾಕೋರರೂ ಇರುವ ದೇಶ. ಒಂದು ರೀತಿ ಸಕ್ಕರೆ, ಮರಳು ಕಲಸಿ ಇಟ್ಟಿರುವಂತೆ, ಈ ಎಲ್ಲಾ ರೀತಿಯ ಭಾರತೀಯರೂ ಸೇರಿ ಭಾರತವಾಗಿದೆ. ಆದರೆ ಸಕ್ಕರೆ ಪ್ರಮಾಣ ಶೇ. ೨೦ರಷ್ಟಿದ್ದರೆ, ಮರಳಿನ ಪ್ರಮಾಣ ಶೇ.೮೦ರಷ್ಟು. ಇದು ಕೇವಲ ಇಂದಿನ ಭಾರತದ ಅನುಪಾತವಲ್ಲ, ಇದು ಬುದ್ಧನ ಮುಂಚಿನ ಭಾರತದ ಅನುಪಾತವೂ ಕೂಡ! ಭಾರತದ ಇತಿಹಾಸವನ್ನು ಇನ್ನೊಮ್ಮೆ ಭಾರತೀಯ ಪಠ್ಯೇತಿಹಾಸದ ಹೊರಗೆ ಓದಿದಾಗ ಇದು ನಿಮಗೇ ಮನನವಾಗುತ್ತದೆ. ಏಕೆಂದರೆ ನಮ್ಮ ಪಠ್ಯೇತಿಹಾಸದಲ್ಲಿ ವರ್ಣಿಸಿರುವ ಭಾರತ/ಭಾರತೀಯರೆಲ್ಲರೂ ಆ ಶೇ. ೨೦ರ ಅನುಪಾತದವರು. ಈ ಒಂದು ಕಠೋರ ಐತಿಹಾಸಿಕ ಸತ್ಯವನ್ನು ಪರಿಗಣಿಸಿ ಇಂದು ಭಾರತದಲ್ಲಿ ನಡೆಯುತ್ತಿರುವ ಮತಾಂತರ ಮತ್ತು ಅದರ ವಿರೋಧದ ಗಲಭೆಗಳನ್ನೂ ವಿವೇಚಿಸೋಣ. &lt;br /&gt;&lt;br /&gt;ಒಬ್ಬ ವ್ಯಕ್ತಿಯ ಧಾರ್ಮಿಕ, ತಾತ್ವಿಕ, ಸೃಷ್ಟಿ ರಹಸ್ಯ, ಜೀವ/ಜೀವನ, ದೇವ, ಮಾನವ, ದಾನವ ವಿಚಾರಗಳ ಹಸಿವನ್ನು ಸಂತೈಸುವ ಒಂದು ಮಾರ್ಗವನ್ನು ಧರ್ಮವೆನ್ನುತ್ತೇವೆ. ಈ ಧಾರ್ಮಿಕ ಹಸಿವನ್ನು ಪಡೆದು, ಅದನ್ನು ಸಂತೈಸುವ ಮಾರ್ಗವನ್ನು ಶೋಧಿಸಿ ಸರಿ ಮಾರ್ಗವನ್ನು ಕಂಡುಕೊಂಡು, ಆ ಧರ್ಮವು ಅನ್ಯಧರ್ಮವಾಗಿದ್ದು, ಆ ಧರ್ಮವನ್ನು ಅನುಸರಿಸುವುದು ನಿಜಾರ್ಥದಲ್ಲಿ ಮತಾಂತರವೆನಿಸುತ್ತದೆ. ಮತಾಂತರವಿರಬೇಕಾದ್ದು ಕೂಡ ಹೀಗೆಯೇ. ಅದನ್ನೇ ನಮ್ಮ ಸಂವಿಧಾನ ಶಿಲ್ಪಿ ಆಂಬೇಡ್ಕರರು ಪ್ರತಿಪಾದಿಸಿ, ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನಮ್ಮ ಸಂವಿಧಾನದಲ್ಲಿ ಕಲ್ಪಿಸಿದ್ದುದು. &lt;br /&gt;&lt;br /&gt;ಇನ್ನು ಈ ರೀತಿಯ ಧಾರ್ಮಿಕ ಹಸಿವು ಯಾರಲ್ಲಿ ಉಂಟಾಗುತ್ತದೆ? ಎಂಬುದನ್ನು ನಿಮ್ಮಗಳ ಅವಲೋಕನಕ್ಕೆ ಬಿಡುತ್ತೇನೆ. ನನ್ನ ವೈಯುಕ್ತಿಕ ಅಭಿಪ್ರಾಯವೆಂದರೆ, ಇದು ಸಕಲ ಮೂಲಭೂತ ಸೌಕರ್‍ಯಗಳು ದೊರೆತು, ಅಂದರೆ ವಿದ್ಯಾಭ್ಯಾಸ, ವಸತಿ, ಉದ್ಯೋಗ ಇನ್ನು ಮುಂತಾದ ಭೌತಿಕ ಸವಲತ್ತುಗಳು ಸಿಕ್ಕು, ಅಂತರಂಗದಲ್ಲಿ ಧಾರ್ಮಿಕ ತರ್ಕಗಳೇರ್ಪಟ್ಟು, ಜ್ಞಾನದ ಹಸಿವುಂಟಾಗಿ, ಧರ್ಮದ ಮಾರ್ಗದರ್ಶನಕ್ಕಾಗಿ ತವಕಿಸಿ, ತನ್ನೆಲ್ಲಾ ಜಿಜ್ಞಾಸೆಗಳಿಗೆ ತಕ್ಕ ಉತ್ತರ ಸಿಕ್ಕು, ಉತ್ತರಿಸಿದ ಆ ಧರ್ಮವನ್ನು ಅಪ್ಪಿಕೊಳ್ಳುವುದು ನಿಜ ಧಾರ್ಮಿಕ ಸ್ವಾತಂತ್ರ್ಯವೆನಿಸುತ್ತದೆ. ಒಂದು ರೀತಿ ನಮ್ಮ ಮೇರುನಟರಾದ ರಾಜಕುಮಾರ್, ವಿಷ್ಣುವರ್ಧನ್ ಫಿಲಾಸಾಫಿಕಲ್ ಆದಂತೆ, ರಜನೀಕಾಂತ್ ಹಿಮಾಲಯಕ್ಕೆ ಹೋದಂತೆ. ಹಾಗೆಯೇ ಮಡೋನ್ನ, ಬೀಟಲ್ಸ್ ಗಳು ಕುಂಭಮೇಳಕ್ಕೆ ಬಂದಂತೆ. ಅಂಬೇಡ್ಕರರು ಬೌದ್ಧರಾದಂತೆ, ಆಂಧ್ರದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಸ್ಯಾಮ್ಯುಯೆಲ್ ರಾಜಶೇಖರ ರೆಡ್ಡಿಯಾದಂತೆ. ಇದು ನಿಜಾರ್ಥದ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಬೌದ್ಧಿಕ ಮತಾಂತರ.&lt;br /&gt;&lt;br /&gt;ಇನ್ನು ಭಾರತದಲ್ಲಿ ಆಗಿರುವ ಮತಾಂತರಗಳು, ಈ ರೀತಿಯ ಬೌದ್ಧಿಕ ಮತಾಂತರಗಳೇ? ಒಬ್ಬ ಏನೂ ಅರಿಯದ ಅಮಾಯಕ, ನಿರ್ಗತಿಕ ಬಡವನನ್ನು ಅನ್ನ, ಬಟ್ಟೆ ಕೊಟ್ಟು "ಇನ್ನು ಮುಂದೆ ನೀನು ಕ್ರಿಶ್ಚಿಯನ್. ನಿತ್ಯವೂ ಇಲ್ಲಿ ಬಂದು ತಿನ್ನು. ಹಾಗೆಯೇ ನಿನಗೆ ಈ ಉದ್ಯೋಗ"ವೆಂದಾಗ, ಆ ಬಡವ "ಪುಣ್ಯಾತ್ಮರು" ಎಂದುಕೊಳ್ಳುತ್ತಾನೆ. ಅವನಿಗೆ ಅನ್ನ, ಬಟ್ಟೆ ಕೊಟ್ಟ ಯಾವ ಧರ್ಮೀಯನಾದರೂ ಪುಣ್ಯಾತ್ಮನೇ ಆಗುತ್ತಾನೆ. ಆದರೆ ಆ ಬಡವನನ್ನು ನೀನು ಇನ್ನು ಮುಂದೆ "ಈ ಧರ್ಮದವನು" ಎನ್ನುವುದು ಆ ಬಡವನ ಶೋಷಣೆಯಲ್ಲವೇ? ನನಗಂತೂ ಇದು "ಮಕ್ಕಳ ಲೈಂಗಿಕ ಶೋಷಣೆ"ಯಷ್ಟೇ ಮಹಾಪರಾಧವೆನಿಸುತ್ತದೆ. ಹಸಿವಿಗೆ ಧರ್ಮವನ್ನು ಹೊರಿಸುವುದು "ಫೆಡಾಫೈಲ್" ಎನಿಸುತ್ತದೆ. ಇದು ಯಾವುದೇ ಧರ್ಮದವರ ಕಾರ್ಯವಾದರೂ ಸರಿಯೆ ಅವರೆಲ್ಲಾ ಫೆಡಾಫೈಲ್ ಗಳೇ ಹೊರತು ಖಂಡಿತವಾಗಿಯೂ ಸಂತ, ಮಾತೆ, ಬಾಬಾಗಳಲ್ಲ! &lt;br /&gt;&lt;br /&gt;ಇನ್ನು ಈ ವಿಚಾರವಾಗಿ ನಮ್ಮ ರಾಜಕೀಯ ನಾಯಕರುಗಳ ಹೇಳಿಕೆಗಳನ್ನು ಗಮನಿಸಿದರೆ ಅತ್ಯಂತ ಹಾಸ್ಯಾಸ್ಪದವೂ ಮತ್ತು ಭಾರತದ ಬಗ್ಗೆ ವ್ಯಥೆಯೂ ಉಂಟಾಗುತ್ತದೆ. ಮೊದಲೆಲ್ಲಾ ಬಹುದೊಡ್ಡ ಪಟ್ಟಣಗಳಲ್ಲಿ ಇರುತ್ತಿದ್ದ ಚರ್ಚುಗಳು ಇಂದು ಹಳ್ಳಿ ಹಳ್ಳಿಗೆ ಬಂದಿವೆಯೆಂದರೆ, ಕ್ರಿಶ್ಚಿಯನ್ನರೆಲ್ಲಾ ಹಳ್ಳಿಗಳಿಗೆ ವಲಸೆ ಬಂದರೆ? ಜನಸಂಖ್ಯೆಯ ಅನುಪಾತವಾಗಿ ಈ ಪ್ರಾರ್ಥನಾ ಮಂದಿರಗಳ ಸಂಖ್ಯೆ ಏರಿದ್ದರೆ ಸರಿ, ಆದರೆ ಇವುಗಳ ಸಂಖ್ಯೆ ಆ ಅನುಪಾತದಲ್ಲಿದೆಯೇ? ಇದಕ್ಕೆಲ್ಲಾ ಪ್ರತಿಕ್ರಿಯಿಸುವ ಮುನ್ನ "ಹೋಂ ವರ್ಕ್" ಕೂಡಾ ಮಾಡಿಕೊಳ್ಳುವುದಿಲ್ಲ ನಮ್ಮ ಅತಿಬುದ್ಧಿಗಳು. ಈ ರೀತಿಯ ಶೋಷಣೆಯ ಮತಾಂತರ ಆಗದೇ ಇದ್ದರೆ ಇಂದು ಈ ಪಾಟಿ ಚರ್ಚುಗಳು ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಕಾಣಸಿಗುತ್ತಿದ್ದವೆ? ಇನ್ನೊಂದು ಧರ್ಮದ ಅವಹೇಳನ ಮಾಡಿ ತಮ್ಮ ಧರ್ಮವನ್ನು ಮೆರೆಸುವುದು ಎಲ್ಲಾ ಧರ್ಮಗಳವರೂ ಮಾಡುತ್ತಾರೆ. ಈ ರೀತಿಯ ಅವಹೇಳನ ಮಾಡಿ ಮತಾಂತರಕ್ಕೆ ಪ್ರಚೋದಿಸುವುದು ಇಂದು ನೆನ್ನೆಯದಲ್ಲ, ಬ್ರಿಟಿಷರ ಕಾಲದಿಂದಲೂ ಇದೆ. ಈ ವಿಷಯ/ಇತಿಹಾಸದ ಅರಿವು ನಮ್ಮ ನಾಯಕರಿಗಿಲ್ಲದಿರುವುದು ಅತ್ಯಂತ ಶೋಚನೀಯ. ನಮ್ಮ ದೇಶದ ನೂರು ವರ್ಷಗಳ ಇತಿಹಾಸವನ್ನೇ ಅರಿಯದ ಇವರು ಇನ್ನೇನನ್ನು ಅರಿಯಲು ಸಾಧ್ಯ? &lt;br /&gt;&lt;br /&gt;ನಮ್ಮ ಸಿನಿಕ ಬುದ್ಧಿಜೀವಿಗಳು ದಾವಣಗೆರೆ ಸಮೀಪದ ಬಾಡ/ಉಚ್ಚಂಗಿದುರ್ಗದಲ್ಲಿ ಚರ್ಚುಗಳ ಧ್ವಂಸ ಎಂಬ ಸುದ್ದಿಯನ್ನು ಕೇಳಿ "ಹಿಂದೂ ಉಗ್ರವಾದಿಗಳನ್ನು ಮಟ್ಟಹಾಕಿ" ಎಂದು ಬೊಬ್ಬಿಡುವ ಮುನ್ನ ’ಅರೆ, ಬಾಡ, ಉಚ್ಚಂಗಿದುರ್ಗದಲ್ಲಿ ಚರ್ಚುಗಳು ಹೇಗೆ ಬಂದವು?" ಎಂದು ಪ್ರಶ್ನಿಸಿಕೊಳ್ಳದಿರುವುದು "ಕೋಣ ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು" ಎಂಬಂತಿದೆ. ಏಕೆಂದರೆ ಕನ್ನಡ ಸಾಹಿತ್ಯದ ಮೇರು ಪರ್ವತಗಳಾದ ಕುವೆಂಪು, ಮಾಸ್ತಿಯವರು ಈ ಮತಾಂತರದ ಕುರಿತಾಗಿ ತಮ್ಮ ಮಹಾನ್ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ಕುವೆಂಪು ಅವರು ತಮ್ಮ ’ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಈ ರೀತಿಯ ಮತಾಂತರದ ಕುರಿತಾಗಿ ಪ್ರಸ್ತಾಪಿಸಿದ್ದು, ಮಾಸ್ತಿಯವರು ತಮ್ಮ ’ಚಿಕವೀರ ರಾಜೇಂದ್ರ’ ಕಾದಂಬರಿಯಲ್ಲಿ ಈ ರೀತಿಯ ಮತಾಂತರದ ವಿಚಾರವಾಗಿ ನಡೆವ ವಾಗ್ಯುದ್ಯವನ್ನು ಬರೆದಿದ್ದಾರೆ. ಇವನ್ನೆಲ್ಲಾ ಓದಿದ್ದಾರೋ ಇಲ್ಲವೋ ನಮ್ಮ ಬುದ್ದಿಜೀವಿಗಳು? &lt;br /&gt;&lt;br /&gt;ಇನ್ನು ಬಡವರ, ನಿರ್ಗತಿಕರ ಸೇವೆಯನ್ನು ಮಾಡಬೇಕೆಂಬ ನಿಜ ಹಂಬಲವಿದ್ದವರು ಧರ್ಮದ ಲೇಪನವಿಲ್ಲದೇ ಅಂತಹ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲವೇ? ಈ ನಿರ್ಗತಿಕರಿಗಿಂತಲೂ ಹೆಚ್ಚಾಗಿ ಮುಸ್ಲಿಂ ಮಹಿಳೆಯರು ಅಫ್ಘಾನಿಸ್ತಾನ/ಪಾಕಿಸ್ತಾನ ಬಿಡಿ, ನಮ್ಮ ಭಾರತದಲ್ಲಿಯೇ ನರಳುತ್ತಿದ್ದಾರೆ. ಈ ಮಹಿಳೆಯರ ವಿಮೋಚನೆಗೆ ಕೈಹಾಕುವ ಸಾಹಸವನ್ನು ಈ ಸಂಸ್ಥೆಗಳು ಮಾಡುತ್ತವೆಯೇ? ಪರಧರ್ಮಸಹಿಷ್ಣುತೆ ಎಂಬ ಏಕೈಕ "ವಿಶಾಲ ಮನೋಭಾವನೆ"ಯಿರುವ ಒಂದೇ ಕಾರಣದಿಂದ ಹಿಂದೂ ಧರ್ಮ ಇಂದು ಇಂತಹ ಅವಘಡಗಳಿಗೆ ಒಳಗಾಗಿದೆ. ಈ ಧರ್ಮದ ಕುರಿತು ಮಾಹಿತಿಯನ್ನು ನಮ್ಮ ಜಗದ್ಗುರುಗಳು ಸರಿಯಾಗಿ ಪ್ರಚಾರಿಸದೇ, ತಮ್ಮತಮ್ಮ ಭಕ್ತಮಂಡಳಿಯ ಧಾರ್ಮಿಕ, ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಗೆ ಸ್ಪಂದಿಸದೇ ಇಂದು ಹಿಂದೂ ಧರ್ಮವೊಂದು ಸನಾತನ ನಿಗೂಢವೂ, ಮೇಲ್ನೋಟಕ್ಕೆ ಕಂದಾಚಾರಗಳ ಆಗರವೂ ಆಗಿ ಕಾಣುತ್ತದೆ. ಈ ಮೇಲ್ನೋಟವನ್ನೇ ನಮ್ಮ ಬುದ್ಧಿಜೀವಿಗಳು ಹಿಂದೂಧರ್ಮವೆಂದು ಪರಿಗಣಿಸಿ ಅವಹೇಳನ ಮಾಡಿದ್ದಾರೆ ಮಾಡುತ್ತಿದ್ದಾರೆ. ಯಾವುದನ್ನೂ ಸುಧೀರ್ಘವಾಗಿ ಅವಲೋಕಿಸಿ ಅನುಸರಿಸುವ ಪಾಶ್ಚಿಮಾತ್ಯರೆಲ್ಲಾ ಹಿಂದೂ ಧರ್ಮವನ್ನು ಅಪ್ಪಿಕೊಳ್ಳುತ್ತಿದ್ದರೆ ನಮ್ಮ ಅರೆಬೆಂದ ಮಠಾಧೀಶರುಗಳು, ಹಿಂದುತ್ವವಾದಿಗಳು, ಬುದ್ಧಿಜೀವಿಗಳು ಹಿಂದೂಧರ್ಮವನ್ನು ಮತಾಂತರಿಗಳಷ್ಟೇ ಕುಲಗೆಡಿಸುತ್ತಿದ್ದಾರೆ. &lt;br /&gt;&lt;br /&gt;ಇನ್ನು ವೈಯುಕ್ತಿಕವಾಗಿ ಉಚ್ಚೆ ಹುಯ್ಯಲು ಕೂಡಾ ರಾಹುಕಾಲ/ಗುಳಿಕಕಾಲ ನೋಡುವ ರಾಜಕಾರಣೀ ಸುಪ್ರಿಮೋಗಳು ಸಾರ್ವಜನಿಕವಾಗಿ ಢೋಂಗೀ ಜಾತ್ಯಾತೀತತೆಯನ್ನು ಮೆರೆಯುತ್ತಾರೆ. ಈ ರಾಜಕಾರಣಿಗಳು ಗ್ರಾಮವಾಸ್ತವ್ಯ, ಡಿಸ್ಕವರ್ ಇಂಡಿಯಾ ಎಂದೆಲ್ಲಾ ಹಳ್ಳಿ ಹಳ್ಳಿಗಳನ್ನು ಸುತ್ತಿದಾಗ ಹಳ್ಳಿಗಳಲ್ಲಿ ನಡೆಯುತ್ತಿದ್ದ ಈ ಧರ್ಮಸೂಕ್ಷ್ಮ ಕಾಣಬರದಿದ್ದುದು ಇವರುಗಳ ಜಾಣಕುರುಡೆನಿಸುತ್ತದೆ.&lt;br /&gt;&lt;br /&gt;ನಿಜ ಹಿಂದುತ್ವ, ಪವಾಡ/ವರ್ಣಸಂಕರ/ಮೂಢನಂಬಿಕೆಗಳನ್ನೆಲ್ಲಾ ಮೀರಿದ್ದುದಾಗಿದೆ. ಈ ಧರ್ಮವು ತಮಗೆ ಹೇಗೆ ಬೇಕೋ ಹಾಗೆ ತಿದ್ದುವ, ತೀಡುವ ಫ್ಲೆಕ್ಸಿಬಲ್ ಧರ್ಮವಾದುದರಿಂದು ಇಂದು ಈ ಎಲ್ಲಾ ಅವಘಡಗಳೂ ಕಾಲಕಾಲಕ್ಕೆ, ಅವರವರ ಅನುಕೂಲಕ್ಕೆ ಇದರಲ್ಲಿ ಸೇರಿವೆ. ಬೌದ್ಧಧರ್ಮದ ಪ್ರಭಾವವನ್ನು ಹತ್ತಿಕ್ಕಲು ಗೋಮಾಂಸ ವರ್ಜ್ಯವನ್ನು ಹಿಂದೂ ಧರ್ಮಕ್ಕೆ ಸೇರಿಸಿದಂತೆಯೇ, ಕಾಲಕಾಲಕ್ಕೆ ಇಂದಿನ ಬುದ್ಧಿಜೀವಿಗಳಂತಹ ಬುದ್ಧಿವಂತರು ಶತಶತಮಾನಗಳಿಂದ ಹಿಂದೂ ಧರ್ಮವನ್ನು ತಮ್ಮ ಅನುಕೂಲಗಳಿಗೆ ಮಾರ್ಪಾಡಿಸಿಕೊಳ್ಳುತ್ತ ಇಂದಿನ ಹಿಂದೂ ಧರ್ಮ ವಿಕಸಿತಗೊಂಡಿದೆ. ಇದು ಎಷ್ಟೊಂದು ಫ್ಲೆಕ್ಸಿಬಲ್ ಎಂದರೆ ನೀವೇ ಒಂದು ಮಂತ್ರವನ್ನು ತಟ್ಟನೆ ರೂಪಿಸಬಹುದು. ಅದು "ಓಂ ಅಲ್ಲಾಹೋ ನಮಃ" ಅಥವಾ "ಓಂ ಜೀಸಸ್ಸೋ ನಮಃ" ಎಂದೂ ಆಗಬಹುದು! ಸಕಲ ಚರಾಚರಗಳಲ್ಲಿಯೂ ಪರಮಾತ್ಮನಿದ್ದಾನೆ. ಆದುದರಿಂದ ಸಕಲ ಚರಾಚರಗಳನ್ನೂ ಗೌರವಿಸು ಎಂಬ ಸಿಂಪಲ್ ತತ್ವದ ಪರಿಣಾಮವೇ ಹಿಂದೂಗಳು ಕಲ್ಲು, ಮರ, ನದಿ, ಸಾಗರಗಳನ್ನೆಲ್ಲಾ ಪೂಜಿಸುವುದು. ಆದರದಿಂದು ಮೌಢ್ಯವೆನಿಸುವಂತೆ ನಮ್ಮ ಬುದ್ದಿವಂತ ಜನಾಂಗ ಅದನ್ನು ವಿಶ್ಲೇಷಿಸಿದೆ. ಹಾಗಾಗಿಯೇ ಹಿಂದೂ ಧರ್ಮವೂ ಕೂಡಾ ಇಂದು ಮರಳು/ಸಕ್ಕರೆ ಸೇರಿರುವ ಕಲಬೆರಕೆಯಾಗಿದೆ. ಇದರಲ್ಲಿ ಸಕ್ಕರೆಯನ್ನು ಹೆಕ್ಕಿ ಒಂದು ಸಮಗ್ರ ರೂಪವನ್ನು ಕೊಡಬೇಕಾದ ಮಠಾಧೀಶರು "ಪೀಠ ರಾಜಕೀಯ"ದಲ್ಲಿ ಮುಳುಗಿಹೋಗಿದ್ದಾರೆ. ಬಹುಶಃ ಇದನ್ನೆಲ್ಲಾ ಮನಗಂಡೋ ಇಲ್ಲಾ ಮತಾಂತರವನ್ನು ಒಪ್ಪಿಕೊಳ್ಳಿ ಎಂದೋ ಒಟ್ಟಾರೆ ನಮ್ಮ ನಾಡಿನ ಘನ ಬುದ್ಧಿಜೀವಿಗಳು "ಯಾವ ದೇವರಿಗೆ ಕೈಮುಗಿದರೂ ಅದು ಕೇಶವನನ್ನು ತಲುಪುತ್ತದೆಂಬ ನಂಬುಗೆಯೇ ಹಿಂದುತ್ವ"ವೆಂದು ಹಿಂದೂ ಧರ್ಮದ ಅಧಿಪತಿಯ ಖಾಲೀ ಸ್ಥಾನವನ್ನು ತುಂಬುವ ಪ್ರಯತ್ನವನ್ನು ಮಾಡುತ್ತಿದ್ದಾರೋ ಅಥವಾ ಇಂದಿನ ಮತಾಂತರವನ್ನು ಒಪ್ಪಿಕೊಳ್ಳಿ ಎನ್ನುತ್ತಿದ್ದಾರೊ ನಾನರಿಯೆ.&lt;br /&gt;&lt;br /&gt;ಇನ್ನು ಈ ನ್ಯೂಲೈಫ್ ಚರ್ಚುಗಳ ಚೈನ್ ಒಂದು ರೀತಿ ಹಿಂದೂ ತತ್ವದ ಮೆರುಗನ್ನು ಹಚ್ಚಿ ತಮ್ಮದೇ "ಕಲ್ಟ್"ನ ತತ್ವಗಳನ್ನು ಪ್ರಚಾರಿಸುವ ಇಸ್ಕಾನ್, ಕಲ್ಕಿ, ಸಾಯಿಬಾಬಾ, ದಾರೂಬಾಬಾ, ಮರ ಹತ್ತಿ ಕುಳಿತಿರುವ ಮಾತೆ.........ಇನ್ನು ಮುಂತಾದ ಕಲ್ಟ್ ಗಳಂತೆಯೇ ಕ್ರಿಶ್ಚಿಯಾನಿಟಿ ಮೆರುಗು ಹೊಂದಿರುವ ಕಲ್ಟ್. ಎಲ್ಲರಂತೆಯೇ ಇವರಿಗೂ ತಮ್ಮ ತಮ್ಮ ಸಂಘದ ಸದಸ್ಯರುಗಳ ಸಂಖ್ಯೆಯನ್ನು ಏರಿಸಿಕೊಳ್ಳಬೇಕೆಂಬ ಭರ. ಆಮ್ ವೇ, ಮನಿ-ಸರ್ಕುಲೇಷನ್...ಇನ್ನು ಮುಂತಾದ ಚೈನ್ ಬ್ಯುಸಿನೆಸ್ ಗಳಂತೆ! ಈ ರೀತಿಯ ಹುಚ್ಚಾಟಗಳಿಗೆ ಅಮಾಯಕರುಗಳು ಬಲಿಯಾಗುತ್ತಿರುವುದನ್ನು ತಡೆಗಟ್ಟಿ, ಜನ ನಿಜಾರ್ಥದ ಧರ್ಮಾನುಚರಣೆಗೆ ಅನುವಾಗುವಂತೆ ಸನಾತನ ಭಾರತ ಎಂದು ಅನುವಾಗುವುದೋ? ಬಹುಶಃ, ಭಾರತಕ್ಕೆ ನ್ಯೂಲೈಫ್ ಬೇಕಾಗಬಹುದೇನೋ! &lt;br /&gt;&lt;br /&gt;ಅಣಕ:&lt;br /&gt;&lt;br /&gt;ನಮ್ಮ ರೈತ ಪರಮೇಶಪ್ಪ "ಯೂರಿಯಾ" ಗೊಬ್ಬರಕ್ಕೆ "ವೀರ್ಯ" ಎನ್ನುತ್ತಿದ್ದನ್ನು ಓದಿದ್ದೀರಷ್ಟೆ. ಅವನು ಈ ನ್ಯೂಲೈಫ್ ಚರ್ಚಿಗೆ ಸೇರಿ ಪೀಟರ್ ಪರಮೇಶಪ್ಪನಾಗಿ "ಮೇರಿ", "ಜೇಮ್ಸ್", "ಜೀಸಸ್" ರನ್ನು ಏನೆನ್ನುತ್ತಿದ್ದನೋ ನಾ ಕಾಣೆ. ಆದರೂ ತನ್ನ ನೆರೆಮನೆಯ "ಆಂಡ್ರೂ ಆಡಿವೆಪ್ಪ"ನನ್ನು ಮಾತ್ರ "ಆಂಡಿನ ಅಡಿವೆಪ್ಪ" ಎನ್ನುತ್ತಿದ್ದನೆನೋ ಎನಿಸುತ್ತದೆ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-5383663665861583889?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/5383663665861583889/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=5383663665861583889' title='2 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/5383663665861583889'/><link rel='self' type='application/atom+xml' href='http://www.blogger.com/feeds/6509802376326088997/posts/default/5383663665861583889'/><link rel='alternate' type='text/html' href='http://kannadathinktank.blogspot.com/2008/09/blog-post.html' title='ಗೋಕರ್ಣ, ಮತಾಂತರ ಹಾಗೂ ನ್ಯೂ ಲೈಫ್!'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-6509802376326088997.post-7209645588617929671</id><published>2008-08-29T08:24:00.001-05:00</published><updated>2008-08-29T08:43:13.261-05:00</updated><title type='text'>ಅಕ್ಕ, ಯಾಕೆ ಎಲ್ಲರಿಗೂ ಬೇಕು ನಿನ್ನ ಪಕ್ಕ?</title><content type='html'>ಅಮೇರಿಕಾ ಕನ್ನಡ ಕೂಟಗಳ ಆಗರವೆಂಬ ಹೆಸರಿನ ಈ ಸಂಸ್ಥೆ, ಅಮೇರಿಕಾದಲ್ಲಿರುವ ಎಲ್ಲಾ ಕನ್ನಡ ಕೂಟಗಳನ್ನು ಒಂದೇ ಸೂರಿನಡಿ ತಂದು ಎರಡು ವರ್ಷಗಳಿಗೊಮ್ಮೆ ೨೦೦೦ದೀಚೆಗೆ ಕನ್ನಡ ಸಮ್ಮೇಳನವನ್ನು ಏರ್ಪಡಿಸುತ್ತಿದೆ. ಅಮೇರಿಕಾದಲ್ಲಿ ಸಹಸ್ರಾರು ಕನ್ನಡಿಗರಿದ್ದರೂ ಈ ಸಮ್ಮೇಳನ/ಕನ್ನಡ ಕೂಟಗಳಿಗೆ ಹೋಗುವವರು ಕೇವಲ ಬೆರಳೆಣಿಕೆಯಷ್ಟು ಕನ್ನಡಿಗರು ಮಾತ್ರ. ಇದಕ್ಕೆ ಕಾರಣಗಳು ಭಾರತದ ಕೂಟ/ಸಮ್ಮೇಳನಗಳಲ್ಲಿ ನಡೆಯುವ ಅಂತರಿಕ ವಿಚಾರಗಳಂತೆಯೇ ಈ ಕೂಟ/ಸಮ್ಮೇಳನಗಳೇನೂ ಹೊರತಾಗಿಲ್ಲದಿರುವುದು. ಇಲ್ಲಿನ ಬಹುತೇಕ ಕನ್ನಡಿಗರು ತಮ್ಮ ಮೂರು ದಿನಗಳ ಲಾಂಗ್ ವೀಕೆಂಡ್ ಅನ್ನು ಸ್ಕೂಲುಗಳು ಶುರುವಾಗುವ ಮುಂಚಿನ ಕೊನೆಯ ಪ್ರವಾಸ/ಪಾರ್ಟಿಗಳಿಗೆ ಮೀಸಲಿಟ್ಟಿರುತ್ತಾರೆ. ಅದೇ ರೀತಿ ಏರ್ಪಡುವ ಅನೇಕ ಪಾರ್ಟಿಗಳಂತೆಯೇ ಈ "ಅಕ್ಕ" ಸಮ್ಮೇಳನ ಕೂಡ. ಅವರವರ ಭಾವಕ್ಕೆ, ಅವರವರ ತಾಳಕ್ಕೆ ಹೊಂದುವಂತಹ ಪಾರ್ಟಿಗಳಿಗೆ ನಾವು ನೀವುಗಳು ಹೋಗುವಂತೆಯೇ ಕೆಲವರ್ಗದ ಜನ ಈ "ಅಕ್ಕ" ಪಾರ್ಟಿಗೆ ಹೋಗುತ್ತಾರೆ. ಇದರಲ್ಲಿ ಇಲ್ಲಿನ ಬಹುತೇಕ ಕನ್ನಡಿಗರು ವಿಶೇಷವನ್ನೇನು ಕಾಣುವುದಿಲ್ಲ!&lt;br /&gt;&lt;br /&gt;ನಿಮಗೆ ಆಶ್ಚರ್ಯವಾಯಿತೇ, ಇದರಲ್ಲಿ ವಿಶೇಷವೇನೂ ಇಲ್ಲವೆಂಬುದನ್ನು ಕೇಳಿ. ನಿಮಗೆ ಹೇಗೆ ಆಶ್ಚರ್ಯವಾಗುತ್ತಿದೆಯೋ ಹಾಗೆಯೇ ನನಗೂ ಕೂಡಾ ಸಖೇದಾಶ್ಚರ್ಯವಾಗುತ್ತಿದೆ, "ಅಕ್ಕ"ನ ಬಗ್ಗೆ ಕರ್ನಾಟಕದಲ್ಲಿ, ಅಲ್ಲಿನ ಸುದ್ದಿಪತ್ರಿಕೆಗಳಲ್ಲಿ, ವಿಧಾನಸೌಧದಲ್ಲಿ ಆಗುತ್ತಿರುವ ಸುದ್ದಿಯನ್ನು ನೋಡಿ!&lt;br /&gt;&lt;br /&gt;ಇಂದಿನ ಮಾಹಿತಿ ಯುಗದಲ್ಲಿಯೂ ಕೂಡಾ ನಮ್ಮ ಸುದ್ದಿ ಮಾಧ್ಯಮಗಳು ವಿಚಾರಗಳನ್ನು ತಿಳಿದು, ಅಳೆದು ಬರೆಯದೇ ಹುಚ್ಚುಚ್ಚಾಗಿ "ಕೇವಲ ಮೂರು ಸಾವಿರ ಜನ ಸೇರುವ ಒಂದು ಸಮ್ಮೇಳನ, ಅದೂ ತಲೆಗೆ ಇನ್ನೂರು ಡಾಲರ್ ತೆತ್ತು" ಕುರಿತು ಇದೊಂದು ಅದ್ಭುತ ಸಮ್ಮೇಳನದಂತೆ, ಈ ಸಮ್ಮೇಳನದಿಂದ ಕನ್ನಡದ ಬಾವುಟ ಶ್ವೇತಭವನದ ಮೇಲೆ ಹಾರಾಡಿತೆಂಬುವಂತೆ, ವಿದೇಶೀ ಬಂಡವಾಳ ಬೆಂಗಳೂರಿಗೆ ಹುಚ್ಚೆದ್ದು ಹರಿಯುತ್ತದಂತೆಂಬುವಂತೆ ನಿತ್ಯವೂ "ಕೌಂಟ್ ಡೌನ್" ಮಾದರಿಯಲ್ಲಿ ಭಿತ್ತಿಸುತ್ತಿರುವುದನ್ನು ನೋಡಿ, ಇದು ನಮ್ಮ ಸುದ್ದಿಮಾಧ್ಯಮಗಳು ಮಾಹಿತಿಯನ್ನು ಬಳಸುವ ಉನ್ನತಿಯೋ, ಅಧಃಪತನವೋ ಎಂದು ದ್ವಂದ್ವಕ್ಕೊಳಗಾಗಿದ್ದೇನೆ.&lt;br /&gt;&lt;br /&gt;ಇನ್ನು ಅಕ್ಕನ ಹಿಂದಿನ ಸಮ್ಮೇಳನಗಳಿಗೆ ಬಂದಂತಹ ಮಂತ್ರಿಮಹೋದಯರು ಅದೆಷ್ಟು ವಿದೇಶೀ ಬಂಡವಾಳವನ್ನು ಬೆಂಗಳೂರಿಗೆ ಹರಿಸಿದ್ದಾರೋ ಲೆಕ್ಕವಿಟ್ಟಿರುವರ್‍ಯಾರು? ಇಂತಹ ಸಮ್ಮೇಳನದಿಂದ ಬಂಡವಾಳ ಹರಿಯುತ್ತದೆಂದು ಹೇಳಿಕೊಳ್ಳುವ ಇಂದಿನ ಮುಖ್ಯಮಂತ್ರಿ, ಹಾಗೆಯೇ ಹೇಳಿಕೊಂಡ ಮಾಜೀ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಎಸ್.ಎಮ್.ಕ್ರಿಸ್ (ಕೃಷ್ಣ) ಎಂತಹ "ಬಂಡವಾಳ" ಮೇಧಾವಿಗಳೆಂದು ನೀವೇ ಆಲೋಚಿಸಿ. ಬಂಡವಾಳ ಹರಿಸುವ/ಬೆಳೆಸುವ ಉದ್ದೇಶವಿದ್ದವರೂ ಅಂತರರಾಷ್ಟ್ರೀಯ ವಾಣಿಜ್ಯ ಸಮ್ಮೇಳನಗಳಿಗೋ, ರಾಷ್ಟ್ರನಾಯಕರುಗಳ ಸಮ್ಮೇಳನಗಳಿಗೋ ಹೋಗುತ್ತಾರೆಯೇ ವಿನಃ ಮಧ್ಯಮ ವರ್ಗದ ಸಾಂಸ್ಕೃತಿಕ ಸಮ್ಮೇಳನಕ್ಕೆ ಖಂಡಿತಾ ಹೋಗುವುದಿಲ್ಲ. ಇಲ್ಲಿ ಬಂಡವಾಳ ಹರಿಯುವುದೇನಿದ್ದರೂ ಬೆಂಗಳೂರಿನಲ್ಲಿ ಸೈಟು/ಮನೆ ಕೊಂಡುಕೊಳ್ಳಲು ಮಾತ್ರ! ಅದೂ ಬೆಂಗಳೂರಿನ ಇಂದಿನ ಬೆಲೆಗೆ ಯಾವುದಾದರೂ ಕೆಂಟುಕಿಯ ಕಮಂಗಿವಿಲ್ ನಲ್ಲಿರುವ ಮಿಕ ಮನಸ್ಸು ಮಾಡಿದರೆ.&lt;br /&gt;&lt;br /&gt;ಇನ್ನು ಇಲ್ಲಿನ ಭಾರತೀಯರುಗಳ ಸಂಸ್ಕೃತಿಗಳ ವಿಚಾರವಾಗಿ ಈ ಹಿಂದೆಯೇ ನನ್ನ &lt;a href="http://kannadathinktank.blogspot.com/2008/06/blog-post_13.html"&gt;"ಜಾತ್ಯಾತೀತ ಅಮೇರಿಕೆಯಲ್ಲಿ ಜಾತೀಯತೆ"&lt;/a&gt; ಮತ್ತು &lt;a href="http://kannadathinktank.blogspot.com/2008/06/blog-post_20.html"&gt;"ಎರಡನೇ ತಲೆಮಾರಿನ ಅಮೇರಿಕನ್ನರು"&lt;/a&gt; ಲೇಖನಗಳಲ್ಲಿ ಸವಿವರವಾಗಿ ಬರೆದಿದ್ದೇನೆ, ನೀವೇ ಓದಿಕೊಳ್ಳಿ.&lt;br /&gt;&lt;br /&gt;ಇನ್ನು ಈ ಸಮ್ಮೇಳನದಲ್ಲಿ ಸೇರುವವರು ನಿಮ್ಮನ್ಯಾರು ’ಕ್ಯಾರೇ’ ಎನ್ನರು. ಅವರೆಲ್ಲ ತಮ್ಮ ತಮ್ಮ ಪರಿಚಿತ ಬಂಧು-ಮಿತ್ರರೊಟ್ಟಿಗೆ ಸೇರಿ ಉಭಯಕುಶಲೋಪರಿಯಲ್ಲಿ ತೊಡಗಿರುತ್ತಾರೆ. ಅಕಸ್ಮಾತ್, ನಿಮ್ಮನ್ಯಾರಾದರೂ ಮಾತನಾಡಿಸಿದರೋ ಎಂದರೆ ಅವರು ರಿಯಲ್-ಎಸ್ಟೇಟ್ ಏಜೆಂಟರೋ, ಇನ್ಸೂರೆನ್ಸ್ ಏಜೆಂಟರೋ ಅಥವಾ ಬೆಳೆದು ನಿಂತ ಮಗಳ ತಂದೆಯೋ ಆಗಿರುತ್ತಾರೆ. ಇದು ನನ್ನ ಅನುಭವದ ಮಾತು.&lt;br /&gt;&lt;br /&gt;ಹತ್ತು ವರ್ಷಗಳ ಹಿಂದೆ ನಾನು ಒಮ್ಮೆ ನನ್ನ ಸ್ನೇಹಿತನ ಒತ್ತಾಯಕ್ಕೆ ಮಣಿದು ಅವನೊಂದಿಗೆ ಒಂದು ಕನ್ನಡ ಕೂಟಕ್ಕೆ ಹೋಗಿದ್ದೆ. ಹೊಸಬರಾದ ನನ್ನನ್ನೂ ನನ್ನ ಸ್ನೇಹಿತನನ್ನೂ ಅಲ್ಲಿ ಕೇಳುವವರೇ ಇರಲಿಲ್ಲ. ಎಲ್ಲರೂ ತಮ್ಮ ತಮ್ಮ ಗುಂಪುಗಳೊಂದಿಗೆ ಬಿಜಿ. ಹೀಗಿದ್ದಾಗ ಒಬ್ಬ ಸಭ್ಯ ವ್ಯಕ್ತಿಯೋರ್ವರು ನನ್ನ ಪಕ್ಕಕ್ಕೆ ಬಂದು ಉಭಯಕುಶಲೋಪರಿಯಲ್ಲಿ ತೊಡಗಿದರು. ಮಾತನಾಡಿಸುವವರು ಒಬ್ಬರು ಸಿಕ್ಕರೆಂದು ನಾನು ಕೂಡ ಅವರೊಂದಿಗೆ ಮಾತಿನಲ್ಲಿ ತೊಡಗಿದೆನು. ನನ್ನ ಚಹರೆಯಿಂದ ನನ್ನನ್ನು ಒಬ್ಬ "ಯೋಗ್ಯ ವರ"ನೆಂದುಕೊಂಡ ಅವರು "ಏಕೆ, ಅಪಾರ್ಟ್ಮೆಂಟಿನಲ್ಲಿ ಒಬ್ಬರೇ ಇದ್ದೀರಿ. ಮದುವೆಯಾಗಬಹುದಲ್ಲವೇ" ಎನ್ನುತ್ತಾ ಅವರ ಮಗಳನ್ನು ಪರಿಚಯಿಸಿದರು! ಅವರಲ್ಲದೇ ಅಲ್ಲಿ ನನ್ನನ್ನು ಮಾತನಾಡಿಸಿದ ಇನ್ನೋರ್ವರೆಂದರೆ, ಒರ್ವ ರಿಯಲ್-ಎಸ್ಟೇಟ್ ಕಂ ಇನ್ಸೂರೆನ್ಸ್ ಏಜೆಂಟ್ "ಕನ್ನಡಿಗ"ರು. ಆ ತೊಂಬತ್ತರ ದಶಕದಲ್ಲಿ ಇಮಿಗ್ರೇಷನ್ ಲಾಯರ್ರುಗಳು ಭಾರೀ ಬಿಜಿಯಾಗಿದ್ದರು, ಈಗ ಅವರುಗಳೂ "ಅಕ್ಕ"ದಲ್ಲಿದ್ದಾರೆಂದು ಬಲ್ಲವರು ಹೇಳುತ್ತಾರೆ!&lt;br /&gt;&lt;br /&gt;ಪ್ರಚಾರಪ್ರಿಯತೆ ಆಧುನಿಕ ಪ್ರಪಂಚದಲ್ಲಿ ಮಾನವನಿಗೆ ತಟ್ಟಿರುವ ಬಹುದೊಡ್ಡ ರೋಗ. ಈ ರೋಗದ ಕಾರಣವಾಗಿಯೇ ಈ ಸಮ್ಮೇಳನಗಳು ಏರ್ಪಡುವುದು. ಇಲ್ಲಿನ ಸಾಕಷ್ಟು ಅಮೇರಿಕನ್ನಡಿಗರಿಗೆ "ರಾಜ್ಯಪ್ರಶಸ್ತಿ"ಯ ರೋಗ ತಟ್ಟಿಕೊಂಡಿದೆ. ಕ್ಯಾಪಿಟಲಿಸ್ಟ್ ಅಮೇರಿಕಾದಲ್ಲಿ ಯಾವುದೇ ಕಾರ್ಯಕ್ಕೂ "೧-೮೦೦-ಸಹಾಯ" ಎಂಬ ಟೋಲ್ ಫ್ರೀ ನಂಬರಿನ ಸೇವೆಗಳಿದ್ದಾವೆ. ನಿಮ್ಮ ಮನೆ ಗುಡಿಸಬೇಕೆ, ’೧-೮೦೦-ಗುಡಿಸು’ ಫೋನಾಯಿಸಿ. ಡಾಕ್ಟರ್ ಬೇಕೆ, ’೧-೮೦೦-ಡಾಕ್ಟರ್’ ಫೋನಾಯಿಸಿ. ಹುಡುಗಿ ಬೇಕೆ, ೧-೮೦೦-ಹುಡುಗಿ. ಹುಡುಗ ಬೇಕೆ, ೧-೮೦೦-ಹುಡುಗ! ದುಡ್ಡಿದ್ದರೆ ನಿಮಗೆ ಸೇವೆ. ಈ ರೀತಿಯ ಸೇವೆ ಭಾರತದಲ್ಲಿ ಎಷ್ಟೇ ದುಡ್ಡು ಸುರಿದರೂ ಸಿಕ್ಕದು. ಇಲ್ಲಿನ ಸಂಸ್ಥೆಗಳು ಗ್ರಾಹಕ ಸಂತೃಪ್ತಿಯನ್ನು ಗಂಭೀರವಾಗಿ ಪರಿಗಣಿಸುತ್ತವೆ. ಇದರ ಬಗ್ಗೆ ಇನ್ನೊಂದು ಮಾತಿಲ್ಲ.&lt;br /&gt;&lt;br /&gt;ಇರಲಿ, ವಿಷಯ ಹೀಗಿರುವಾಗ ತಲೆಗೆ ಇನ್ನೂರು ಡಾಲರ್ ತೆಗೆದುಕೊಂಡು, ಎಲ್ಲಾ ೧-೮೦೦-ನಂಬರಿನಲ್ಲಿ ಪಾರ್ಟಿ ಅರೇಂಜ್ ಮಾಡುವುದು ಅಂತಹ ಸಂಕಷ್ಟಕರ ಸಂಗತಿಯೆಂದು ನನಗಂತೂ ಅನಿಸದು. ಇಂತಹ ಮಾಹಿತಿಯನ್ನು ತಿಳಿದೂ ಸಹ ನಮ್ಮ ಸುದ್ದಿ ಮಾಧ್ಯಮಗಳು ರಾಜಕಾರಣಿಗಳಿಗೆ ನಾವೇನೂ ಕಮ್ಮಿ ಎಂಬಂತೆ "ಅಕ್ಕ" ಸಮ್ಮೇಳನವನ್ನು ಅದ್ಭುತವೆಂಬಂತೆ ಚಿತ್ರಿಸಿ ಕರ್ನಾಟಕದ ಜನಸಾಮಾನ್ಯರನ್ನು ದಿಕ್ಕು ತಪ್ಪಿಸುತ್ತಿದುದನ್ನು ನೋಡಲಾರದೆ ಈ ಕುರಿತಾಗಿ ನನ್ನ ಅನಿಸಿಕೆಗಳನ್ನು ಬರೆದಿದ್ದೇನೆ, ಚಿಂತಿಸಿ ಮಂಥಿಸಿ.&lt;br /&gt;&lt;br /&gt;ಅಣಕ:&lt;br /&gt;&lt;br /&gt;ಈ ಬಾರಿಯ ’ಅಕ್ಕ’ ಸಮ್ಮೇಳನಕ್ಕೆ ನನ್ನ ಫೇವರೈಟ್ ರಾಜಕಾರಣಿ ರೇಣುಕಾಚಾರ್ಯ ಬರುತ್ತಿದ್ದಾರೆ, "ಬಿ ವೇರ್ ಅಮೇರಿಕನ್ನಡತಿಯರೆ!"&lt;br /&gt;&lt;br /&gt;"ಡೋಂಟ್ ವರ್ರಿ, ಅಮೇರಿಕನ್ನಡತಿಯರೇ ಅವರೊಂದಿಗೆ ನಾನೂ ಇದ್ದೇನೆ" ಎನ್ನುತ್ತಿದ್ದಾರೆ ಮಿಸೆಸ್.ರೇಣುಕಾಚಾರ್ಯರು, ಕೈಯಲ್ಲಿ ಟೇಸರ್ ಹಿಡಿದು!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-7209645588617929671?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/7209645588617929671/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=7209645588617929671' title='4 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/7209645588617929671'/><link rel='self' type='application/atom+xml' href='http://www.blogger.com/feeds/6509802376326088997/posts/default/7209645588617929671'/><link rel='alternate' type='text/html' href='http://kannadathinktank.blogspot.com/2008/08/blog-post_29.html' title='ಅಕ್ಕ, ಯಾಕೆ ಎಲ್ಲರಿಗೂ ಬೇಕು ನಿನ್ನ ಪಕ್ಕ?'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-6509802376326088997.post-4379777371284523912</id><published>2008-08-15T11:33:00.003-05:00</published><updated>2008-08-16T05:56:22.375-05:00</updated><title type='text'>ದೇವರಿಂದಲೂ ದೇಶವನ್ನು ಕಾಪಾಡಲಾಗದು!</title><content type='html'>ಹೀಗೆಂದು ನಮ್ಮ ಸುಪ್ರೀಂ ಕೋರ್ಟ್ ಹೇಳಿದೆ. ಕೊನೆಗೂ ಭಾರತದ ಸರ್ವೋಚ್ಚ ನ್ಯಾಯಾಲಯ ಕಠೋರ ಸತ್ಯವನ್ನು ನಿಷ್ಟುರವಾಗಿ, ಅಸಹಾಯಕವಾಗಿ ಹೇಳಿದೆ.&lt;br /&gt;&lt;br /&gt;ಹಿಂದಿನ ಲೇಖನದಲ್ಲಿ ಭಾರತ ಸ್ವಾತಂತ್ರ್ಯಗೊಂಡ ದಿನದಿಂದ ಹೇಗೆ ನಮ್ಮನ್ನಾಳಿದ ನಾಯಕರುಗಳು ಸೆಕ್ಯುಲರಿಸಂ ಅನ್ನು ಓಲೈಕೆಗೆ ತಿರುಚಿ ಯಶಸ್ವಿಯಾಗಿ ಪೋಷಿಸಿಕೊಂಡು ಬರುತ್ತಿದ್ದಾರೆಂದು ನನ್ನ ಅನಿಸಿಕೆಗಳನ್ನು ಬರೆದಿದ್ದೆ. ಅದಕ್ಕೆ ಪೂರಕವೆಂಬುವಂತೆ ಕಾಕತಾಳೀಯವಾಗಿ ಈ ವಾರ ನಮ್ಮ ಸುಪ್ರೀಂ ಕೋರ್ಟ್ ನಮ್ಮ ವಾದವನ್ನು ಒಪ್ಪಿ, ಆ ದೇವರಿಂದಲೂ ಈ ದೇಶವನ್ನು ಕಾಪಾಡುವುದು ಸಾಧ್ಯವಿಲ್ಲವೆಂದು ತೀರ್ಪಿತ್ತಿದೆಯೇನೋ!  &lt;br /&gt;&lt;br /&gt;ಇರಲಿ, ಈ ದೇಶವನ್ನು ಆ ದೇವರಿಂದಲೂ ಕಾಪಾಡುವುದು ಏಕೆ ಸಾಧ್ಯವಿಲ್ಲವೆಂಬುದನ್ನು ಮೊದಲು ನೋಡೋಣ. ನಾನು ಈ ಹಿಂದೆ ಬರೆದಂತೆ ನಮಗೆ ಸ್ವಾತಂತ್ರ್ಯವಲ್ಲ ಸಿಕ್ಕಿದ್ದು, ಸ್ವೇಚ್ಛಾಚಾರ. ಅಷ್ಟೇ ಅಲ್ಲ ಅದಕ್ಕೆ ಬೋನಸ್ ಆಗಿ "ಸೆಕ್ಯುಲರಿಸಂ", ಮತ್ತು ಬೈಪ್ರಾಡಕ್ಟ್ಸ್ ಆಗಿ ಚಳುವಳಿ, ಬಂದ್,.....ಮುಂತಾದವು.&lt;br /&gt;&lt;br /&gt;ಕಳೆದ ವಾರದ ಲೇಖನದಲ್ಲಿ "ಭಾರತೀಯ ಸೆಕ್ಯುಲರಿಸಂ" ನ ಅಧ್ವಾನಗಳನ್ನು, ಅದಕ್ಕೆ ಪೂರಕವಾಗಿರುವ ಕಾನೂನುಗಳನ್ನು ಉಲ್ಲೇಖಿಸಿ, ಬುದ್ದಿಜೀವಿಗಳ ಬಗೆಯನ್ನು ಬಿಡಿಸಿ ಹೇಳಿದ್ದನ್ನು ಓದಿದ್ದೀರಷ್ಟೇ. ಇನ್ನು ಬೇರೆ ’ಸೆಕ್ಯುಲರ್’ ರಾಷ್ಟ್ರ್‍ಅಗಳಲ್ಲಿ ಸೆಕ್ಯುಲರಿಸಂ ಹೇಗಿರುತ್ತದೆ ಎಂಬುದನ್ನು ನೋಡೋಣ. ಅಮೇರಿಕಾ ಕೂಡಾ ಸೆಕ್ಯುಲರ್ ರಾಷ್ಟ್ರ್‍ಅ. ಇಲ್ಲಿ ಎಲ್ಲಾ ಧರ್ಮೀಯರೂ ತಮ್ಮಿಷ್ಟದ ಧರ್ಮವನ್ನು ವೈಯುಕ್ತಿಕವಾಗಿ, ಸಂಘಗಳಲ್ಲಿ ಪಾಲಿಸಿಕೊಳ್ಳಬಹುದು. ಆದರೆ ಈ ಎಲ್ಲಾ ಆಚರಣೆಗಳೂ ವೈಯುಕ್ತಿಕ. ಯಾವುದೂ ಇಲ್ಲಿನ ಕಾನೂನಿನಲ್ಲಿ ಸ್ಥಾನವನ್ನು ಪಡೆದಿಲ್ಲ. ಅಷ್ಟೇ ಏಕೆ ಕ್ರಿಸ್ಮಸ್ ಒಂದೇ ಧಾರ್ಮಿಕ ರಜೆಯಿರುವುದು ಇಲ್ಲಿ! ಅದೂ ಬಹು ಹಿಂದಿನಿಂದಲೂ ಇರುವುದರಿಂದ ಆ ರಜೆಯಿದೆ. ಆದರೆ ಈಗದನ್ನು ’ಕ್ರಿಸ್ಮಸ್’ ಎನ್ನದೇ "ಹಾಲಿಡೇ ಸೀಸನ್’ ಎಂದು ಸೂಚ್ಯವಾಗಿ ಕರೆಯಲಾರಂಭಿಸಿದ್ದಾರೆ. ಇತರೆ ಧರ್ಮದವರಿಗೆ ಕಿರಿಕಿರಿಯಾಗಬಾರದೆಂದು! ಇನ್ನೆಲ್ಲಾ ರಜೆಗಳೂ ರಾಷ್ಟ್ರೀಯತೆಯನ್ನು ಪ್ರತಿನಿಧಿಸುತ್ತವೆ, ’ಥ್ಯಾಂಕ್ಸ್ ಗಿವಿಂಗ್ ಡೇ’, ’ಮೆಮೋರಿಯಲ್ ಡೇ’, ’ಇಂಡಿಪೆಂಡೆನ್ಸ್ ಡೇ’.....ಮಂತಾದವುಗಳಂತೆ. ಈ ಉದಾಹರಣೆಯನ್ನು ಕೇವಲ ಒಂದು ಸೆಕ್ಯುಲರ್ ರಾಷ್ಟ್ರ್‍ಅ ಹೇಗಿರಬೇಕೆಂದು ಹೇಳುತ್ತಿದ್ದೇನೆಯೇ ಹೊರತು, ಅಮೇರಿಕಾವನ್ನು ಮೆರೆಸಲು ಖಂಡಿತಾ ಅಲ್ಲ!&lt;br /&gt;&lt;br /&gt;ಇನ್ನು ಮಹಾತ್ಮರು ಹುಟ್ಟು ಹಾಕಿದ ’ಬಂದ್’, ಮುಷ್ಕರಗಳ ಬಗ್ಗೆ ಬರೆಯದಿರುವುದೇ ವಾಸಿ. ಏಕೆಂದರೆ ಇವುಗಳ ಅನುಭವ ನಿಮಗೆಲ್ಲಾ ಚೆನ್ನಾಗಿಯೇ ಇದೆ. ಬಂದ್/ಮುಷ್ಕರಗಳ ಪ್ರಗತಿ ಎಲ್ಲಿಯವರೆಗೆ ಬಂದಿದೆಯೆಂದರೆ, ಪ್ರೇಮಿ ಕೈಕೊಟ್ಟನೆ? ಅವನ ಮನೆ ಮುಂದೆ ಮುಷ್ಕರ ಹೂಡು, ಸಿನಿಮಾ ನಟಿಯ ಲಂಗ ಚಿಕ್ಕದಾಯಿತೇ? ಮುಷ್ಕರ ಹೂಡು, ರಾಜಕಾರಣಿಗೆ ಅಮೇರಿಕಾ ವೀಸಾ ಸಿಕ್ಕಲಿಲ್ಲವೇ? ಅದಕ್ಕೂ ಮುಷ್ಕರ ಹೂಡು ಎನ್ನುವುದರವರೆಗೂ ಬೆಳೆದಿದೆ. ಈಗಾಗಲೇ ಕಣ್ಣು ತೆರೆಯುವ ಬಾಬಾ, ಹಾಲು ಕುಡಿಯುವ ಗಣಪತಿ, ಅಳುವ ಮೇರಿ ಮುಂತಾದ ಪವಾಡಗಳನ್ನು ನೋಡಿರುವ ಜನ, ಯಾರಾದರೂ ಸತ್ತರೆ ಅವರನ್ನು ಬದುಕಿಸು ಎಂದು ಈ ದೇವರುಗಳ ಮುಂದೆ ಮುಷ್ಕರ ಹೂಡುವುದೊಂದೇ ಬಾಕಿಯಿರುವುದು ಎನಿಸುತ್ತದೆ. ಅಲ್ಲದೇ, ಮುಷ್ಕರಗಳಲ್ಲಿ ಕ್ರಿಯೇಟಿವಿಟಿಯೂ ಸೇರಿದೆ. ಕಪ್ಪುಪಟ್ಟಿ ಧರಿಸಿ, ತಲೆ ಬೋಳಿಸಿ, ಅರೆನಗ್ನರಾಗಿ, ಕಂಬ ಹತ್ತಿ, ಕತ್ತೆ ಸಿಂಗರಿಸಿ.............. &lt;br /&gt;&lt;br /&gt;ಇನ್ನು ಅಧಿಕಾರಿಗಳು, ಸರ್ಕಾರೀ ನೌಕರರ ಲಂಚದ ಕತೆಗಳನ್ನು ನಮ್ಮ ಮಾಧ್ಯಮಗಳು ಲೋಕಾಯುಕ್ತರೊಡಗೂಡಿ ರೋಚಕವಾಗಿ ಆಗಾಗ್ಗೆ ಪ್ರಕಟಿಸುತ್ತಿರುತ್ತವೆ. ಆದರೆ ಆ ನಂತರ ಆ ಕತೆಗಳ ಅಂತ್ಯ ಹೇಗಾಯಿತೆಂಬುದು ಮಾತ್ರ ಚಿದಂಬರ ರಹಸ್ಯ!&lt;br /&gt;&lt;br /&gt;ಅದೇ ರೀತಿ ಕಾನೂನು ಚಾಲನೆಯೂ ತುಂಬಾ ಸೆಕ್ಯುಲರ್ ಆಗಿದೆ. ಯಾವುದೇ ಅಪರಾಧಕ್ಕೆ ಗೊತ್ತಿದ್ದೋ/ಗೊತ್ತಿಲ್ಲದೆಯೋ ಪರೋಕ್ಷವಾಗಿ ಸಹಾಯವೆಸಗಿದ್ದರೆ ಅಂತವರನ್ನು ಬಂಧಿಸಿ ವಿಚಾರಿಸಿ ಶಿಕ್ಷೆಗೆ ಒಳಪಡಿಸುವುದು ನಮ್ಮ ಒಂದು ಕಾನೂನು. ಆದರೆ ಅದರ ಅನುಷ್ಟಾನ ಮಾತ್ರ ಅಜಗಜಾಂತರ. ಉದಾಹರಣೆಗೆ ಕಳೆದ ವರ್ಷ ಗ್ಲಾಸ್ಗೋ ವಿಮಾನನಿಲ್ದಾಣಕ್ಕೆ ಬಾಂಬುಗಳು ತುಂಬಿದ್ದ ಜೀಪನ್ನೋಡಿಸಿದ ಕಫೀಲ, ತನ್ನ ಕಾರ್ಯದ ಮುನ್ನ ಅವನ ತಾಯಿಗೆ ಫೋನಾಯಿಸಿ ’ಇಂದಿನ ದಿನವೇ ಆದಿನ’ ಎಂದು ತಿಳಿಸಿದನೆಂದು ಸುದ್ದಿಗಳಲ್ಲಿ ಓದಿದ್ದೀರಿ ತಾನೆ. ಹಾಗೆ ತನ್ನ ಘನಕಾರ್ಯವನ್ನು ಸ್ವತಃ ತಿಳಿಸಿದರೂ, ಅದನ್ನು ಪೊಲೀಸರಿಗೆ ತಿಳಿಸದ ಆ ತಾಯಿಯನ್ನು ನಮ್ಮ ಪೊಲೀಸರು "ಅಪರಾಧ ಮುಚ್ಚಿಟ್ಟ" ಅಪರಾಧದ ಮೇಲೆ ಕೇಸನ್ನು ಹಾಕಿ ಕೋರ್ಟಿನಲ್ಲಿ ವಿಚಾರಣೆಯಾಯಿತೇ? ವೀರಪ್ಪನ್ ನಿಗೆ ಭಯದಿಂದ ಊಟ ಕೊಟ್ಟವರು, ನೀರು ಕೊಟ್ಟವರು, ಕೇವಲ ಅವನ ಊರಿನವರು ಎಂದೆಲ್ಲಾ ಆ ಹಳ್ಳಿಗರನ್ನು ಹಿಡಿದು ವಿಚಾರಣೆ ಮಾಡಿರುವಾಗ, ದಾಖಲೆ/ಸಾಕ್ಷಿಗಳಿದ್ದರೂ ಕಲೀಫನ ತಾಯಿಯನ್ನು ನಮ್ಮ ಪೊಲೀಸರು ಯಾಕೆ ಬಂಧಿಸಲಿಲ್ಲವೆಂಬುದೂ ನಮ್ಮ ’ಸೆಕ್ಯುಲರಿಸಂ’ ನ ಪರಿಣಾಮ! ಅಷ್ಟೇ ಅಲ್ಲ, ಒಬ್ಬ ಅನಿವಾಸೀ ಭಾರತೀಯ ಸಂಶಿತ ಅಪರಾಧಿ (ಉಗ್ರವಾದ), ಜಾಮೀನು ಪಡೆದು ಭಾರತಕ್ಕೆ ಹಿಂದಿರುಗಿದೊಡನೆ ’ಸೆಕ್ಯುಲರ್’ ಮುಖ್ಯಮಂತ್ರಿ ಖುದ್ದಾಗಿ ಭೇಟಿ ಮಾಡಿ, ಸರ್ಕಾರೀ ಉದ್ಯೋಗದ ಬಹುಮಾನವನ್ನು ಕೊಡುವುದರ ಮಟ್ಟಿಗೆ ನಮ್ಮ ಸೆಕ್ಯುಲರಿಸಂ ಬೆಳೆದಿದೆ. ಆದರೆ ನ್ಯೂಯಾರ್ಕ್ ನ ೯೧೧ ಭಯೋತ್ಪಾದಕರ ದಾಳಿಯಲ್ಲಿ ’ಮಡಿದ’ ಕರ್ನಾಟಕ ಮೂಲದ ಸಾಫ್ಟ್ವೇರ್ ಎಂಜಿನಿಯರರುಗಳಿಗೆ ಏನಾದರೂ ಗೌರವ ಸೂಚಿಸಿತೇ ನಮ್ಮ ಅಂದಿನ "ಸೆಕ್ಯುಲರ್" ಸರಕಾರ?&lt;br /&gt;&lt;br /&gt;ಇರಲಿ, ಇದಕ್ಕೆಲ್ಲಾ ಪರಿಹಾರವಿರುವುದು ನಮ್ಮ ನ್ಯಾಯಾಂಗದಲ್ಲಿ ಮಾತ್ರ. ನಮ್ಮ ಸುಪ್ರೀಂ ಕೋರ್ಟ್ ನ್ಯಾಯಾಂಗವನ್ನು ಸರಿಯಾಗಿ ಅನುಷ್ಟಾನಗೊಳಿಸುವಲ್ಲಿ ಚಿತ್ತ ಹರಿಸಿ ರಾಷ್ಟ್ರ್‍ಅವನ್ನು ಸರಿದಾರಿಯಲ್ಲಿ ನಡೆಸುತ್ತದೆಂದು ಆಶಿಸುತ್ತಿರುವಾಗಿ, "ಈ ದೇಶವನ್ನು ಆ ದೇವರಿಂದಲೂ ಕಾಪಾಡಲಾಗದು" ಎಂಬ ಹೇಳಿಕೆ ನಮ್ಮ ನ್ಯಾಯಾಂಗದ ಹತಾಶತೆಯ ಪರಮಾವಧಿಯೆನಿಸುತ್ತದೆ. &lt;br /&gt;&lt;br /&gt;ಯಾರಿಗೆ ಗೊತ್ತು? ನ್ಯಾಯಾಂಗವು ಕೂಡ ನಮ್ಮ ಶಾಸಕಾಂಗದ ರೀತಿ "ಪತ್ರಿಕಾ ಪ್ರಚಾರ"ದ ಹಪಹಪಿಗಾಗಿ ಪರಿತಪಿಸುತ್ತ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದೆಯೇನೋ!&lt;br /&gt;&lt;br /&gt;ಸ್ವಾತಂತ್ರ್ಯೋತ್ಸವದ ಶುಭಾಶಯಗಳು!&lt;br /&gt;&lt;br /&gt;ಅಣಕ:&lt;br /&gt;&lt;br /&gt;ಸ್ವಾತಂತ್ರ್ಯ ಹೋರಾಟದ ಸಿಪಾಯಿದಂಗೆ ಬಗ್ಗೆ ಓದಿದ್ದೀರಿ ತಾನೆ! ಇದರ ಬಗ್ಗೆ ನನ್ನ ಅಮೇರಿಕನ್ ಮಿತ್ರನೊಬ್ಬ ಹೇಳಿದ್ದೇನೆಂದರೆ, ಭಾರತೀಯರು ಈಗಿನಿಂದಷ್ಟೇ ಅಲ್ಲದೆ ಬಹು ಹಿಂದಿನಿಂದಲೂ ಗಾಳಿಸುದ್ದಿ ಪ್ರಿಯರಂತೆ. ಅದಕ್ಕೆ ಸಾಕ್ಷ್ಯವಾಗಿ ನಮ್ಮ ಸಿಪಾಯಿದಂಗೆ ಕುರಿತು ಈ ರೀತಿಯಾಗಿ ಹೇಳಿದನು - ಬಂದೂಕನ್ನು ಪಾಲೀಷ್ ಮಾಡಲು ಅಂದು ಯುರೋಪಿನಾದ್ಯಂತ ಪ್ರಾಣಿಜನ್ಯ ಕೊಬ್ಬನ್ನು ಉಪಯೋಗಿಸುತ್ತಿದ್ದರು. ಸಹಜವಾಗಿ ಈ ಕೊಬ್ಬು, ಕೊಬ್ಬುಭರಿತ ದನ/ಹಂದಿಗಳ ಕೊಬ್ಬಿನಿಂದ ಮಾಡಿದ್ದುದು. ಸರಿ, ಇದನ್ನು ತಿಳಿದುಕೊಂಡ ಒಬ್ಬ ಸಿಪಾಯಿ ’ಮಹಾತ್ಮ’ ನಾವುಗಳು ಇಂದು ಇತಿಹಾಸದಲ್ಲಿ ಓದುವಂತೆ "ಹಿಂದೂಗಳಿಗೆ ಹಸುವಿನ ಕೊಬ್ಬನ್ನೂ, ಮುಸ್ಲಿಮರಿಗೆ ಹಂದಿ ಕೊಬ್ಬನ್ನು ಕೊಟ್ಟು ಜಾತಿ ಕೆಡಿಸುತ್ತಿದ್ದಾರೆ" ಎಂಬ ಗಾಳಿಸುದ್ದಿಯನ್ನು ಹಬ್ಬಿಸಿದನಂತೆ! ಆ ಗಾಳಿಸುದ್ದಿಯೇ ಕೂಸೇ ನಮ್ಮ ಸಿಪಾಯಿದಂಗೆ ಎಂದನು!&lt;br /&gt;&lt;br /&gt;ಯಾಕೋ ನನ್ನ ಅಮೇರಿಕನ್ ಮಿತ್ರನು ಹೇಳಿದ್ದುದು ನಿಜವೇನೋ ಎನಿಸುತ್ತದೆ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-4379777371284523912?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/4379777371284523912/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=4379777371284523912' title='2 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/4379777371284523912'/><link rel='self' type='application/atom+xml' href='http://www.blogger.com/feeds/6509802376326088997/posts/default/4379777371284523912'/><link rel='alternate' type='text/html' href='http://kannadathinktank.blogspot.com/2008/08/blog-post_15.html' title='ದೇವರಿಂದಲೂ ದೇಶವನ್ನು ಕಾಪಾಡಲಾಗದು!'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-6509802376326088997.post-9156396552435299354</id><published>2008-08-02T06:40:00.003-05:00</published><updated>2008-08-02T07:55:08.628-05:00</updated><title type='text'>ಬೆಂಗಳೂರ ಬಾಂಬು ಮತ್ತು ಭಾರತೀಯ ಸೆಕ್ಯುಲರಿಸಮ್ಮೂ!</title><content type='html'>ಅಂತೂ ಕೊನೆಗೆ ಬೆಂಗಳೂರಿನಲ್ಲಿಯೂ ಬಾಂಬುಗಳು ಸಿಡಿದಿವೆ. ಇದು ಅಸಲೀ ಭಯೋತ್ಪಾದಕರ ಬಾಂಬುಗಳೋ, ಅಥವಾ ರಿಯಲ್ ಎಸ್ಟೇಟಿಗರು ’ಮಾಮೂಲಿ’ ಕೊಡಲಿಲ್ಲವೆಂದು ರೌಡಿ ಪಡೆಗಳು ಬಾಂಬಿಸಿದರೋ ಅಥವಾ ಬಿಜೆಪಿಗಳು ಹೇಳಿಕೊಳ್ಳುವಂತೆ ಅವರ ವಿರೋಧಿಗಳು ಸಿಡಿಸಿದರೋ ಎಂಬ ಜಿಜ್ಞಾಸೆಗಳು ಜನರಲ್ಲಿ ಮೂಡಿವೆಯೋ ಅಥವಾ ಮೂಡಿಸಿದ್ದಾರೋ! ಒಟ್ಟಾರೆ ಬೆಂಗಳೂರಿನಲ್ಲಿ ಬಾಂಬುಗಳು ಸಿಡಿದಿವೆ. ನನ್ನ ಬರಹಗಳನ್ನು ಓದಿ, ಆಗಾಗ್ಗೆ ಪ್ರತಿಕ್ರಿಯಿಸುವ ಓದುಗ ಮಿತ್ರ ನಂದಕುಮಾರ್, ಈ ವಿಷಯವಾಗಿ ಈವಾರ ಬರೆಯಿರೆಂದು ಸಲಹೆ ಕೂಡಾ ಕೊಟ್ಟಿದ್ದರು. &lt;br /&gt;&lt;br /&gt;ಹೀಗೊಮ್ಮೆ ಯೋಚಿಸಿ ನೋಡಿ, ಈ ಭಯೋತ್ಪಾದನೆಗೆ (ವಿಶ್ವದ್ದಲ್ಲ, ಭಾರತದ ಭಯೋತ್ಪಾದನೆ) ಮೂಲ ಕಾರಣಗಳೇನು ಎಂದು!&lt;br /&gt;&lt;br /&gt;ಯಾವುದೇ ದೇಶದ ಜನನಾಯಕರು ದೂರದೃಷ್ಟಿಯಿಲ್ಲದೇ ಹೋರಾಟ/ಕ್ರಾಂತಿಗಳನ್ನು ಭಾವುಕರಾಗಿ ಕ್ರಾಂತಿಸಿದರೆ ಆ ದೇಶದಲ್ಲಿ ಏನಾಗಬಹುದು ಎಂಬುದಕ್ಕೆ ನಮ್ಮ ಭಾರತ ಒಂದು ಉತ್ತಮ ಉದಾಹರ್‍ಅಣೆ. ನಾನು ಆಗಷ್ಟೇ ’ಕಾರ್ಪೋರೇಟ್’ ಪ್ರಪಂಚಕ್ಕೆ ಸೇರಿದ್ದೆ. ಆಗ ನನ್ನ ಬಾಸ್ ನನಗೆ ’ನೀನು ಯಾವತ್ತೂ ವ್ಯವಹಾರದಲ್ಲಿ, ಉದ್ಯೋಗದಲ್ಲಿ ಹೃದಯವನ್ನು ಇಡಬೇಡ. ಕಂಪೆನಿ ಸಂಬಳ ಕೊಡುವುದು ನಿನ್ನ ತಲೆಗೆ ಮಾತ್ರ. ಹಾಗಾಗಿ ನಿನ್ನ ಕೆಲಸದಲ್ಲಿ ಯಾವುದೇ ಭಾವನೆಗಳಿಗೂ ಅವಕಾಶ ಕೊಡದೆ ನಿಷ್ಟುರವಾಗಿ ಕೆಲಸದ/ಕಂಪೆನಿಯ ಒಳಿತಿಗೆ ನಿನ್ನ ತಲೆಯನ್ನು ಮಾತ್ರ ಉಪಯೋಗಿಸು. ನಿನ್ನ ಹೃದಯವನ್ನು ನಿನ್ನ ಕುಟುಂಬಕ್ಕೂ, ಕತೆ/ಕವನಗಳಿಗೂ ಉಪಯೋಗಿಸು’ ಎಂದು ಉಪದೇಶಿಸಿದ್ದ. ಅದು ನಮ್ಮ ರಾಷ್ಟ್ರ್‍ಅ ನಾಯಕರುಗಳಿಗೂ ಎಷ್ಟೊಂದು ಚೆನ್ನಾಗಿ ಅನ್ವಯವಾಗುತ್ತದಲ್ಲವೇ ಎಂದೆನಿಸುತ್ತದೆ. ಎಲ್ಲಿ ನಿಷ್ಟುರ, ಧೃಢನಿರ್ಧಾರಗಳನ್ನು ತೆಗೆದುಕೊಳ್ಳಬೇಕಿತ್ತೋ ಅಲ್ಲಿ ಹೃದಯವನ್ನಿಟ್ಟು ದೇಶಕ್ಕೆ ಎಷ್ಟೋ ಹಾನಿ ಮಾಡಿದ್ದಾರೆನಿಸುತ್ತದೆ! &lt;br /&gt;&lt;br /&gt;ಇರಲಿ, ಈ ಭಯೋತ್ಪಾದನೆಯ ಮೂಲ ಪಾಕಿಸ್ತಾನವೆ? ಒಸಾಮಾ ನೆ? ಮುಸ್ಲಿಮರೇ? ಖಂಡಿತವಾಗಿಯೂ ಅಲ್ಲ. ಇದರ ಮೂಲ ಕಾರಣ ಇಂದಿನ ಮನಮೋಹನ್ ಸಿಂಗ್ ರಿಂದ ಹಿಡಿದು ಅಂದಿನ ಮೋಹನ್ ಗಾಂಧಿವರೆಗೆ ಭಾರತದ ಭೂತ/ವರ್ತಮಾನದ ಜನನಾಯಕರುಗಳು. ಎಲ್ಲಿ ಜನನಾಯಕರುಗಳು ದೂರದೃಷ್ಟಿಯಿಲ್ಲದೇ ಹೋರಾಟಗಳನ್ನೂ, ಕ್ರಾಂತಿಗಳನ್ನು ಕೇವಲ ಭಾವನೆಗಳ ಬಂಡವಾಳದ ಮೇಲೆ ನಿರೂಪಿಸುತ್ತಾರೋ, ಆ ರಾಷ್ಟ್ರಗಳು ಎಲ್ಲಾ ತರಹದ ದುರ್ಬಲತೆಗಳಿಗೆ ತೆರೆದುಕೊಂಡಿರುತ್ತದೆ ಎಂದೆನಿಸುತ್ತದೆ. ಇದು ಭಾರತವಾಗಬಹುದು, ಪಾಕಿಸ್ತಾನವಾಗಬಹುದು, ಬಾಂಗ್ಲಾ ಆಗಬಹುದು, ರಷ್ಯಾ, ಅಮೇರಿಕಾ, ಕೊರಿಯಾ, ಅಫ್ಘಾನಿಸ್ತಾನ...ಯಾವುದಾದರೂ ದೇಶವಾಗಬಹುದು.&lt;br /&gt;&lt;br /&gt;ಅಂದು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕೇವಲ ಸ್ವಾತಂತ್ರ್ಯ ಪಡೆಯುವುದೊಂದೇ ಉದ್ದೇಶವನ್ನು ಹೊಂದಿ, ಸ್ವಾತಂತ್ರ್ಯ ಚಳುವಳಿಯನ್ನು ರೂಪಿಸಿದರೇ ಹೊರತು, ಸ್ವಾತಂತ್ರ್ಯಾನಂತರದ ಭಾರತವನ್ನು ಅವರು ಯೋಚಿಸಲೇ ಇಲ್ಲ. ಅವರಲ್ಲಿ ವಿದೇಶೀ ಗುಲಾಮಗಿರಿಯಿಂದ ಹೊರಬರಬೇಕೆಂಬ ತುಡಿತವಿತ್ತೇ ವಿನಹ ಮುಂದೇನು? ಎಂಬ ದೂರದೃಷ್ಟಿತ್ವವಿರಲಿಲ್ಲ. ’ಸ್ವಾತಂತ್ರ್ಯ ಸಿಕ್ಕಲಿ, ಆಮೇಲೆ ನೋಡಿಕೊಳ್ಳೋಣ. ಬ್ರಿಟಿಷರಿಗಿಂತ ನಾವು ಉತ್ತಮವಲ್ಲವೇ!’ ಎಂಬ ಸ್ವಪ್ರತಿಷ್ಟೆ ಕಾರಣವಾಗಿತ್ತೋ ಅಥವಾ ಆತ್ಮವಿಶ್ವಾಸ ತುಳುಕುತ್ತಿತ್ತೋ ನಾನರಿಯೇ. ಒಟ್ಟಾರೆ ಭರಪೂರ ಭಾವನೆಗಳ ಪ್ರವಾಹವಂತೂ ಅದಾಗಿತ್ತು.&lt;br /&gt;&lt;br /&gt;ಸರಿ, ಆ ಹೋರಾಟದ ಫ಼ಲವಾಗಿ ಸ್ವಾತಂತ್ರ್ಯ ಪಡೆಯಲು ಧರ್ಮದ ಮೇಲೆ ದೇಶವನ್ನು ವಿಭಜಿಸುವ ಒಪ್ಪಂದವನ್ನು ಒಪ್ಪಿ, ಆ ಒಪ್ಪಂದವನ್ನು ಧೃಢವಾಗಿ, ನಿಷ್ಟುರವಾಗಿ ಅನುಷ್ಟಾನಗೊಳಿಸದೆ ಮತ್ತೆ ಭಾವನೆಗಳ ಪ್ರವಾಹವನ್ನು ತೆರೆದು "ಭಾರತದಲ್ಲಿನ ಭಯೋತ್ಪಾದನೆ"ಗೆ ಬೀಜ ನೆಟ್ಟಿದ್ದು ಇನ್ನೊಂದು ತಪ್ಪು. ಆ ತಪ್ಪನ್ನು ಮರೆಮಾಚಲು ಮತ್ತೆ ಭಾವುಕರಾಗಿ ಭಾರತ ಸೆಕ್ಯುಲರ್ ದೇಶ, ನಮ್ಮದು ಧರ್ಮಾಧರಿತ ರಾಷ್ಟ್ರವಲ್ಲ ಎಂದದ್ದು ಅತ್ಯುತ್ತಮವಾದ, ಉನ್ನತವಾದ ಉದ್ದೇಶವೇ ಆದರೂ ಅದರ ಅನುಷ್ಟಾನ ಹೇಗಾಯಿತು ಎಂಬುದನ್ನು ಕೊಂಚ ನಾವುಗಳು ಅವಲೋಕಿಸಬೇಕು.&lt;br /&gt;&lt;br /&gt;ನಂತರದ ಸ್ವತಂತ್ರ ಸೆಕ್ಯುಲರ್ ಭಾರತದಲ್ಲಿ ಸಾಕಷ್ಟು ಕಾನೂನುಗಳು ಧರ್ಮಾಧರಿತವಾಗಿ ರೂಪುಗೊಂಡವು. ಉದಾ: ಹಿಂದೂ ಮ್ಯಾರೇಜ್ ಆಕ್ಟ್, ಮುಸ್ಲಿಂ ಮ್ಯಾರೇಜ್ ಆಕ್ಟ್, ಕ್ರಿಶ್ಚಿಯನ್ ಮ್ಯಾರೇಜ್ ಆಕ್ಟ್...ಇತ್ಯಾದಿ. ಪ್ರಪಂಚದ ಇನ್ಯಾವುದೇ ಸೆಕ್ಯುಲರ್ ದೇಶದಲ್ಲಿ ಧರ್ಮಾಧರಿತವಾದ ಕಾನೂನುಗಳಿಲ್ಲ! ಧರ್ಮಾಧರಿತವಾದ ಕಾನೂನುಗಳಿರುವ ದೇಶಗಳು "ಸೆಕ್ಯುಲರ್" ಅಲ್ಲವೆಂಬುದು ನಮಗೆ ಎಂದು ಅರಿವಾಗುವುದೋ! &lt;br /&gt;&lt;br /&gt;ಸೆಕ್ಯುಲರ್ ಪದದ ಅರ್ಥವನ್ನು ಭಾರತ ’ಓಲೈಕೆ’ಗೆ ಅರ್ಥೈಸಿರುವುದು ಇಂದು ನೆನ್ನೆಯಲ್ಲ, ತನ್ನ ಸ್ವಾತಂತ್ರ್ಯ ಸಿಕ್ಕ ಘಳಿಗೆಯಲ್ಲೇ ಹಾಗೆ ವ್ಯಾಖ್ಯಾನಿಸಿದೆ. ಆ ಸೆಕ್ಯುಲರಿಸಂ, ಭಾರತದ ಮುಂದಿನ ಪೀಳಿಗೆಯ ಜನನಾಯಕರುಗಳ ಪೋಷಣೆಯಲ್ಲಿ ಹೆಮ್ಮರವಾಗಿ ಬೆಳೆಯುತ್ತಾ ಧರ್ಮಗಳಿಂದ, ಜಾತಿಗಳಿಗೆ, ಉಪಜಾತಿಗಳಿಗೆ, ಭಾಷೆಗಳಿಗೆ ಹಬ್ಬುತ್ತಾ, ಎಲ್ಲೆಲ್ಲಿ ಭಾರತೀಯ ಅರ್ಥದ ಸೆಕ್ಯುಲರಿಸಂ ಸಾಧ್ಯವೋ ಅಲ್ಲೆಲ್ಲಾ ಹಬ್ಬುತ್ತಿದೆ.&lt;br /&gt;&lt;br /&gt;ಅಸ್ಪರ್ಶತೆಯನ್ನು ಹೋಗಲಾಡಿಸಲು, ಅಸ್ಪರ್ಶತೆ ’ರಾಷ್ಟ್ರೀಯ ಅಪರಾಧ’ವೆಂದು ಘೋಷಿಸಿ, ದೇಶದ ಎಲ್ಲಾ ಮಕ್ಕಳಿಗೂ ವಿದ್ಯಾಭ್ಯಾಸ ಕಡ್ಡಾಯವಾಗಿಸಿ, ಈ ಮಕ್ಕಳಿಗೆ ಯಾವುದೇ ಭೇಧವನ್ನು ತೋರುವವರನ್ನು ಉಗ್ರಶಿಕ್ಷೆಗೆ ಗುರಿಪಡಿಸುವ ಕಾನೂನುಗಳನ್ನು ಮಾಡದೆ, ಮೇಲ್ಜಾತಿ, ಕೆಳಜಾತಿ ಎರಡೂ ವರ್ಗಗಳನ್ನು ಓಲೈಸುವ ಕಾನೂನುಗಳನ್ನು ಮಾಡಿದ್ದುದು, ನಂತರ ದಲಿತರನ್ನು ಇನ್ನೂ ಹೆಚ್ಚಾಗಿ ಪೈಪೋಟಿಯಲ್ಲಿ ಓಲೈಸಲು ಹುಚ್ಚುಚ್ಚಾಗಿ ಕಾನೂನುಗಳನ್ನು ಮಾಡಿದ್ದುದು. ಉದಾಹರಣೆಗೆ ಜಾತಿನಿಂದನೆ ಕಾನೂನನ್ನೇ ತೆಗೆದುಕೊಳ್ಳಿ. ಇದರ ಉದ್ದೇಶ ಘನವಾದುದೇ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಕಾನೂನಿನ ಅನುಷ್ಟಾನ ಮಾತ್ರ ’ಸೆಕ್ಯುಲರ್’ ಆಗಿದೆ. ಯಾವುದೇ ಜಾತಿನಿಂದನೆಯನ್ನು ಅಪರಾಧವಾಗಿಸಬೇಕಾದ ನಮ್ಮ ಕಾನೂನು, ಕೇವಲ ದಲಿತರ ಜಾತಿನಿಂದನೆ ಮಾತ್ರ ಅಪರಾಧವೆಂದು ಪರಿಗಣಿಸುತ್ತದೆ. ಇಂದು ನೀವು ಮೇಲ್ಜಾತಿಯ ಬ್ರಾಹ್ಮಣರನ್ನು ’ಪುಳ್ಚಾರಿ’, ’ಅಯ್ಯಂಗಾರೀ’, ’ಜುಟ್ಟು’, ’ಥ್ರೆಡ್’, ಇನ್ನೂ ಏನೇನೋ ವಿಧವಾಗಿ ನಿಂದಿಸಬಹುದು. ಆದರೆ ದಲಿತರನ್ನು ಮಾತ್ರ ಜಾತಿನಿಂದನೆ ಮಾಡುವಂತಿಲ್ಲ. ಈ ಬ್ರಾಹ್ಮಣ ನಿಂದನೆ ತಮಿಳು ಸಿನಿಮಾಗಳ ಕಾಮೆಡಿ ಸೀನುಗಳಲ್ಲಿ ಭಾರೀ ಅತಿರೇಕಕ್ಕೆ ಹೋಗಿರುತ್ತದೆ. ನಮ್ಮ ಕಾನೂನುಗಳೇ ನಮ್ಮನ್ನು ಜಾತಿ/ಧರ್ಮಗಳ ಕೂಪಕ್ಕೆ ತಳ್ಳುತ್ತಿರುವಾಗ ಅದ್ಯಾವ ಪ್ರಜೆಗೆ "ರಾಷ್ಟ್ರ್‍ಈಯತೆ"ಯ ಅರಿವು ಮೂಡಲು ಸಾಧ್ಯ?&lt;br /&gt;&lt;br /&gt;ಈ ಓಲೈಕೆಯ ದೆಸೆಯಿಂದಾಗಿ ಇಂದು ಉತ್ತರ ಭಾರತದಲ್ಲಿ ಜಾಟ್, ಬ್ರಾಹ್ಮಣ್, ಬನಿಯಾ ಎಂದೂ ದಕ್ಷಿಣದಲ್ಲಿ ವಣ್ಣಿಯಾರ್, ಚೆಟ್ಟಿಯಾರ್, ರೆಡ್ಡಿ, ಕಮ್ಮ, ಕಾಪು ಎಂದೂ, ಇನ್ನೂ ಕಂಡು ಕೇಳರಿಯದ ಜಾತಿಗಳೂ ರಾಜಕೀಯ ಪ್ರಾಧಾನ್ಯತೆಗಾಗಿ, ಓಲೈಕೆಗಾಗಿ ಬಡಿದಾಡುತ್ತಿವೆ. ಹಾಗೆಯೇ ನಮ್ಮಲ್ಲೂ ವೀರಶೈವ, ಒಕ್ಕಲಿಗ, ಕುರುಬ....ಇನ್ನೂ ಏನೇನೋ ಜಾತಿಗಳು ಪೈಪೋಟಿ ನಡೆಸುತ್ತಿವೆ. ಓಲೈಕೆಗೂ, ಭಯೋತ್ಪಾದನೆಗೂ ಏನಪ್ಪಾ ಸಂಬಂಧವೆನ್ನುವಿರಾ? &lt;br /&gt;&lt;br /&gt;ಇನ್ನು ನೇರ ಆ ವಿಷಯಕ್ಕೆ ಬರೋಣ. ಧರ್ಮದ ಭಾವುಕ ಭಾವನೆ ಮತ್ತು ಜಗದ ಜಂಜಾಟಗಳಲ್ಲಿ ತೊಳಲುತ್ತಿದ್ದ ಕೆಲವು ಮುಸ್ಲಿಂ ಯುವಕರಿಗೆ ಹಣಕಾಸು ನೆರವು ನೀಡಿ, ಅವರುಗಳ ಧಾರ್ಮಿಕ ಭಾವನೆಗಳ ಯಶಸ್ವೀ ಶೋಷಣೆಯಾಗಿ, ಅವರನ್ನು ಭಯೋತ್ಪಾದಕರನ್ನಾಗಿಸಿರುವುದು ಕೆಲವು ವಿದೇಶೀ ಶಕ್ತಿಗಳು. ಈ ವಿದೇಶೀ ಶಕ್ತಿಗಳಿಗೂ ಮತ್ತು ಭಯೋತ್ಪಾದಕರಾಗಿರುವ ನಮ್ಮ ಭಾರತೀಯರಿಗೂ ಇರುವ ಸಾಮ್ಯತೆ ಧರ್ಮವೊಂದೇ. ಆ ಒಂದು ಸಾಮ್ಯತೆ ಹಲವಾರು ಭಾವುಕರನ್ನು ದುರ್ಬಲಗೊಳಿಸಿಬಿಡುತ್ತದೆ. ಇದು ಕೇವಲ ಧರ್ಮವಾಗಿರಬೇಕಿಲ್ಲ, ಭಾಷೆಯೂ ಆಗಬಹುದು. ಅಥವಾ ಹದಿಹರೆಯದ ಬಿಸಿರಕ್ತದ, ಏನನ್ನಾದರೂ ಡಿಫರೆಂಟಾಗಿ ಮಾಡಬೇಕೆನ್ನುವ ಯುವಕರ ದುರ್ಬಳಕೆಯೂ ಇದಾಗಬಹುದು. ಈ ಕುರಿತಾಗಿ ನನ್ನ "ಅಲ್ ಲಾಹ್ ಹು ಅಕ್ಬರ್, ಕೃಷ್ಣ ಕೃಷ್ಣ ಹರೇ ಹರೇ" ಎಂಬ ಲೇಖನವನ್ನೊಮ್ಮೆ ಓದಿ ನೋಡಿ. ಭಾಷಾ ಸಾಮ್ಯತೆಯಿರುವ ಎಲ್.ಟಿ.ಟಿ.ಇ. ಉಗ್ರರ ಕುರಿತು ಹಲವಾರು ತಮಿಳರು ಮೃದು ಧೋರಣೆಯನ್ನು ಹೊಂದಿರುತ್ತಾರೆ!&lt;br /&gt;&lt;br /&gt;ನಿಮ್ಮನ್ನು ನೀವೇ ಪರೀಕ್ಷಿಸಿಕೊಂಡು ನೋಡಿ. ನೀವು ಮೆಚ್ಚುವ ನಟನೋ, ನಟಿಯೋ, ರಾಜಕಾರಣಿಯೋ, ಸಾಹಿತಿಯೋ, ಆಟಗಾರನೋ, ನೆರೆಮನೆಯವನೋ ನಿಮ್ಮ ಜಾತಿಯವನೆಂದು ತಿಳಿದಾಕ್ಷಣ ’ಇವ ನಮ್ಮವ’ನೆಂಬ ಸುಪ್ತ ನವಿರಾದ ಹೆಮ್ಮೆ ನಿಮ್ಮಲ್ಲುಂಟಾಗುತ್ತದೆ. ಇದು ನಮ್ಮ-ನಿಮ್ಮ ತಪ್ಪಲ್ಲ. ಇದು ನಮ್ಮ ಸ್ವತಂತ್ರ್ಯ ಭಾರತದ ಆಡಳಿತಾತ್ಮಕ/ಸಾಮಾಜಿಕ/ರಾಜಕೀಯ ವ್ಯವಸ್ಥೆ ನಮ್ಮನ್ನು ಆಧುನಿಕ ಪ್ರಪಂಚಕ್ಕೆ ಅಣಿಗೊಳಿಸಿರುವ ರೀತಿ.&lt;br /&gt;&lt;br /&gt;ಇದು ನಮ್ಮ ರಾಜಕೀಯ/ಸಾಮಾಜಿಕ/ಆಡಳಿತಾತ್ಮಕ "ಸೆಕ್ಯುಲರಿಸಂ" ಆದರೆ, ನಮ್ಮ ವಿಚಾರವಾದಿ ಬುದ್ಧಿಜೀವಿಗಳು ಕೂಡ ಅದನ್ನು ಹೀಗೆಯೇ ವಿಶ್ಲೇಷಿಸಿಕೊಂಡಿದ್ದಾರೆ. ನೀವುಗಳು ಗಮನಿಸಿ ನೋಡಿ, ನಮ್ಮ ಬಹುಸಂಖ್ಯಾತ ಧರ್ಮದ ಒಬ್ಬ ಬುದ್ಧಿಜೀವಿ ತನ್ನ ಧರ್ಮದ ಆಚಾರ/ವಿಚಾರಗಳನ್ನು ಧಿಕ್ಕರಿಸಿ ಅವುಗಳನ್ನು ಅನಾಚಾರ/ವಿಕಾರಗಳಂತೆ ಚಿತ್ರಿಸಿ ತಮ್ಮ ನವೀನ ಚಿಂತನೆಗಳನ್ನು ಹರಿಬಿಟ್ಟಾಗ, ಆ ಚಿಂತನೆಯನ್ನು ಇತರೆ ಬುದ್ದಿಜೀವಿಗಳು ಶ್ಲಾಘಿಸಿ "ಬಂಡಾಯ ಸಾಹಿತ್ಯ"ವೆಂದು ವಿಂಗಡಿಸಿ ಕೊಂಡಾಡುತ್ತಾರೆ. ಹಾಗೆಯೇ ಅಲ್ಪಸಂಖ್ಯಾತ ಧರ್ಮದ ಬುದ್ದಿಜೀವಿಗಳು ತಮ್ಮ ಧರ್ಮದ ಅಂಧತೆಗಳನ್ನು ಉಲ್ಲೇಖಿಸಿ ಬರೆದು, ತಮ್ಮ ಧರ್ಮಾಂಧರ ಕೋಪಕ್ಕೆ ಗುರಿಯಾದಾಗ, ಬಹುಸಂಖ್ಯಾತ ಬುದ್ದಿಜೀವಿಗಳು ಅಷ್ಟಾಗಿ ಅವರ ಸಹಾಯಕ್ಕಾಗಿಯಾಗಲೀ, ಅವರ ಬೆಂಬಲಕ್ಕಾಗಿಯಾಗಲೀ ನಿಲ್ಲುವುದಿಲ್ಲ. ಉದಾಹರಣೆಗೆ, ತಸ್ಲೀಮಾ ನಸ್ರೀನ್ ಳ ಮೇಲೆ ಧರ್ಮಾಂಧರು ಆಕ್ರಮಣ ನಡೆಸಿದಾಗ ನಮ್ಮೆಲ್ಲಾ ಬುದ್ದಿಜೀವಿಗಳು ಅವಳ ಬೆಂಬಲಕ್ಕೆ ಎಷ್ಟರಮಟ್ಟಿಗೆ ನಿಂತರೆಂದು ನೀವುಗಳೇ ಮಾಧ್ಯಮಗಳ ವರದಿಯಲ್ಲಿ ನೋಡಿದ್ದೀರಿ. ಆದರೆ ಅದೇ ಬುದ್ದಿಜೀವಿ ಅಲ್ಪಸಂಖ್ಯಾತ ಕಲಾಕಾರನೊಬ್ಬ ಬಹುಸಂಖ್ಯಾತ ದೇವತೆಗಳ ಅಂಗಾಂಗಗಳ ಚಿತ್ರಿಸಿದ್ದನ್ನು ಬಹುಸಂಖ್ಯಾತರು ವಿರೋಧಿಸಿದಾಗ, ನಮ್ಮೆಲ್ಲಾ ಬುದ್ದಿಜೀವಿಗಳು ಆ ಕಲಾಕಾರನ ಬೆಂಬಲಕ್ಕೆ ನಿಂತು ಒಕ್ಕೊರಲಿನಿಂದ ಪ್ರತಿಭಟಿಸಿದರು. ಒಂದು ಧರ್ಮವನ್ನು ಖಂಡಿಸಿ ಬರೆದದ್ದು "ಬಂಡಾಯ ಸಾಹಿತ್ಯ"ವಾಗುವುದಾದರೆ, ಅದೇ ಇನ್ನೊಂದು ಧರ್ಮವನ್ನು ಖಂಡಿಸಿ ಬರೆದಿದ್ದು ಏಕೆ "ಬಂಡಾಯ"ವೆನಿಸದು? ಒಂದು ಧರ್ಮದ ಅವಹೇಳನದ ಸಾಹಿತ್ಯ "ಕ್ರಾಂತಿ"ಯೆನಿಸುವುದಾದರೆ, ಇನ್ನೊಂದು ಧರ್ಮದ ಅವಹೇಳನವೇಕೆ "ಸಮಾಜಘಾತುಕ"ವೆನಿಸಬೇಕು? ಇದು ನಮ್ಮ ಬೌದ್ಧಿಕ ವಿಕಾಸವೋ ವಿನಾಶವೋ ನಾನರಿಯೆ! ಒಟ್ಟಾರೆ ಇದು ಕೂಡ "ಭಾರತೀಯ ಸೆಕ್ಯುಲರಿಸಂ" ಎಂದು ಹೇಳಬಹುದು.&lt;br /&gt;&lt;br /&gt;ವಿಚಾರ ಎಲ್ಲಿಂದೆಲ್ಲಿಗೋ ಹೋಗುತ್ತಿದೆ. ಇರಲಿ, ಮತ್ತೆ ಜಾತಿ/ಭಯೋತ್ಪಾದನೆಗೆ ಬರೋಣ. ಒಂದು ವೇಳೆ, ನಮ್ಮ ವೀರಶೈವ, ಒಕ್ಕಲಿಗ, ದಲಿತ, ಕುರುಬ ಅಥವಾ ಇನ್ಯಾವುದೇ ಜಾತಿಗಳಿಗೂ ಈ ರೀತಿ ತಮ್ಮ ತಮ್ಮ ಜಾತಿಯ ಬಹುಸಂಖ್ಯಾತರ ವಿದೇಶೀ ರಾಷ್ಟ್ರಗಳು ಇದ್ದು, ಪಾಕಿಸ್ತಾನದ ಮಾದರಿಯಲ್ಲೇ ಸಹಾಯಹಸ್ತ ಚಾಚಿ ಉಗ್ರರಾಗಿಸುವತ್ತ ಚಿತ್ತ ಹರಿಸಿದ್ದರೆ, ಇಂದು ಭಾರತದಲ್ಲಿ ಈ ಜಾತಿಯ ಉಗ್ರರುಗಳೂ ಇರುತ್ತಿದ್ದರೆಂದೇ ಅನಿಸುತ್ತದೆ. ಹಿಂದೊಮ್ಮೆ ಕೆಲವು ಸಿಖ್ಖರು ಉಗ್ರಗಾಮಿಗಳಾಗಿದ್ದಂತೆ! ಇಂದು ಭಾರತದ ಎಲ್ಲಾ ಜಾತಿಗಳೂ ತಮ್ಮ ತಮ್ಮ ಶಕ್ತಿಯ ಅನುಗುಣವಾಗಿ ಸಂವಿಧಾನಿಕ ಉಗ್ರವಾದವನ್ನು ರಾಜಾರೋಷವಾಗಿ ನಡೆಸುತ್ತಿವೆ. ಇದೊಂದು ರೀತಿ ’ಸಿವಿಲ್’ ಉಗ್ರವಾದವಾದರೆ, ಭಯೋತ್ಪಾದಕರದು ’ಕ್ರಿಮಿನಲ್’ ಉಗ್ರವಾದ! ಈ ಜಾತೀವಾದದ ಉಗ್ರರು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದರೆ, ಭಯೋತ್ಪಾದಕ ಉಗ್ರರು ಜನರನ್ನು ಕೊಲ್ಲುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ಒಟ್ಟಾರೆ ಎರಡು ವಿಧಗಳೂ ದೇಶವನ್ನು ಅಧೋಗತಿಗೆ ಸೇರಿಸುತ್ತಿವೆ. &lt;br /&gt;&lt;br /&gt;ಇನ್ನೂ ಬೆಂಗಳೂರಿನಲ್ಲಿ ಪ್ರಪ್ರಥಮವಾಗಿ ಬಾಂಬ್ ಸಿಡಿದಿದೆ ಎನ್ನುವಿರಾ? ಈ ಬಾಂಬ್ ನಮ್ಮ ಭರತನಹಳ್ಳಿಯಲ್ಲಿ ಎಂದೋ ಸಿಡಿದಿದೆ. ವಿಪರ್ಯಾಸವೆಂದರೆ, ಈ ಬಾಂಬನ್ನು ಸಿಡಿಸಿದವರೆಲ್ಲರನ್ನೂ ನಾವುಗಳು "ಮಹಾತ್ಮ"ರೆಂದು ಪೂಜಿಸುತ್ತಿದ್ದೇವೆ. &lt;br /&gt;&lt;br /&gt;ಅಣಕ:&lt;br /&gt;&lt;br /&gt;ಒಮ್ಮೆ ನನ್ನ ಬಂಧುವೊಬ್ಬರ ಹಳ್ಳಿಯ ಕ್ಷೌರಿಕ ತನ್ನ ಮಂಗಳವಾರದ ರಜಾ ಮೇಲಿದ್ದ. ಆದಿನ ಆ ಹಳ್ಳಿಯ ದಲಿತ ಪುಢಾರಿಯೊಬ್ಬ ಯಾವುದೋ ರಾಜಕೀಯ ಸಭೆಗೆ ಪಟ್ಟಣಕ್ಕೆ ಹೋಗಬೇಕಿದ್ದಿತು. ಸರಿ, ರಜಾ ಮಾಡಿದ್ದ ಕ್ಷೌರಿಕನ ಮನೆಗೆ ನೇರ ನಡೆದ. ತನಗೆ ಕ್ಷೌರ ಮಾಡೆಂದು ಪುಢಾರಿಯೂ, ನಾನು ರಜಾ ಎಂದು ಕ್ಷೌರಿಕನೂ ವಾಗ್ವಾದಿಸಿ, ಸುತ್ತಲೂ ಜನ ನೆರೆದರು. ಸರಿ, ದಲಿತ ಪುಢಾರಿ ಕ್ಷೌರಿಕನನ್ನು ’ಹಜಾಮ’ನೆಂದು ಮೂದಲಿಸಿ, ನಿನಗೆ ಪಾಠ ಕಲಿಸುತ್ತೇನೆಂದು ನಡೆದ. ಆ ದಿನ ಸಂಜೆಯ ವೇಳೆಗೆ ಪೊಲೀಸರು ಬಂದು ಕ್ಷೌರಿಕನನ್ನು ಜಾತಿನಿಂದನೆಯ ಮೇಲೆ ಬಂಧಿಸಿ, ಪಂಚಾಯಿತಿ ರಾಜೀ ನಡೆದು, ಕೊನೆಯಲ್ಲಿ ಆ ಕ್ಷೌರಿಕನು ತನ್ನ ಕ್ಷೌರವೃತ್ತಿಯನ್ನು ಸಂಪೂರ್ಣ ಖೈದು ಮಾಡಿ, ಬೇರೆ ಉದ್ಯೋಗವನ್ನು ಹುಡುಕಿಕೊಳ್ಳುವಲ್ಲಿ ಪರ್‍ಯವಸಾನಗೊಂಡಿತು.  &lt;br /&gt;&lt;br /&gt;ಇದು ನಮ್ಮ ಸೆಕ್ಯುಲರಿಸಂ ನ ಒಂದು ಸ್ಯಾಂಪಲ್ ಘಟನೆ!&lt;br /&gt;&lt;br /&gt;ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-9156396552435299354?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/9156396552435299354/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=9156396552435299354' title='1 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/9156396552435299354'/><link rel='self' type='application/atom+xml' href='http://www.blogger.com/feeds/6509802376326088997/posts/default/9156396552435299354'/><link rel='alternate' type='text/html' href='http://kannadathinktank.blogspot.com/2008/08/blog-post.html' title='ಬೆಂಗಳೂರ ಬಾಂಬು ಮತ್ತು ಭಾರತೀಯ ಸೆಕ್ಯುಲರಿಸಮ್ಮೂ!'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-6509802376326088997.post-3563637750434685966</id><published>2008-07-24T08:22:00.003-05:00</published><updated>2008-07-24T08:27:14.411-05:00</updated><title type='text'>ಜನಹಿತ(?!) ಪರಮಾಣು ಒಪ್ಪಂದ ಮತ್ತು ನಾವು!</title><content type='html'>ಅಂತೂ ಈ ಅಮೇರಿಕಾ-ಭಾರತದ ನಡುವಿನ ಪರಮಾಣು (ಜನಹಿತ) ಒಪ್ಪಂದ ದೇಶಾದ್ಯಂತ ಸಂಚಲನವನ್ನು ಉಂಟುಮಾಡಿ ಕ್ಷಣಕ್ಷಣಕ್ಕೂ ಇಡೀ ದೇಶವನ್ನು ಉದ್ವೇಗದಲ್ಲಿಟ್ಟು ಕಾತರಿಸುವಂತೆ ಮಾಡಿ, ಸದ್ಯಕ್ಕೆ ಚುನಾವಣಾ ಭೂತ ಧುತ್ತನೇ ಎದುರಾಗದಂತೆ ಜನಸಾಮಾನ್ಯ ನಿಟ್ಟುಸಿರು ಬಿಡುವಂತಾಗಿದೆ. ಯಾವುದೇ ಒಂದು ಜ್ಞಾನವನ್ನು ಲೋಕ ಕಲ್ಯಾಣಕ್ಕಾಗಿಯಾಗಲೀ, ಲೋಕ ವಿನಾಶಕ್ಕಾಗಿಯಾಗಲೀ ಹೇಗೆ ಬೇಕೋ ಹಾಗೆ ಬಳಸಿಕೊಳ್ಳಬಹುದು. ಆ ಜ್ಞಾನ ಯಾರ ಕೈಯಲ್ಲಿದೆ ಎಂಬುದು ಇದನ್ನು ನಿರ್ಧರಿಸುತ್ತದೆ. ಅದು ತತ್ವ ಸಿದ್ದಾಂತಗಳಿರಬಹುದು ಅಥವಾ ವೈಜ್ಞಾನಿಕ ಸಂಶೋಧನೆಗಳಿರಬಹುದು. ಹಾಗೆಯೇ ಈ ಪರಮಾಣು ವಿಜ್ಞಾನ ಕೂಡಾ. ಹಾಗಾಗಿಯೇ ಪರಮಾಣು ಸಂಬಂಧೀ ಒಪ್ಪಂದಗಳನ್ನು ಅಣ್ವಸ್ತ್ರ (ಮಿಲಿಟರಿ) ಒಪ್ಪಂದವೆಂದೂ, ಜನ ಹಿತಾಸಕ್ತಿಯ (ಸಿವಿಲಿಯನ್) ಅಣು ಒಪ್ಪಂದಗಳೆಂದೂ ವಿಂಗಡಿಸುತ್ತಾರೆ. ಹಾಗಾಗಿಯೇ ನಾನು ಇದನ್ನು ಜನಹಿತ ಅಣು ಒಪ್ಪಂದವೆಂದು ಕರೆದಿದ್ದೇನೆ.&lt;br /&gt;&lt;br /&gt;ಏನಿದು ಈ ಒಪ್ಪಂದ? ಇದರಲ್ಲಿನ ಅನುಕೂಲ/ಪ್ರತಿಕೂಲಗಳೇನು? ನಿಮ್ಮ ವೈಯುಕ್ತಿಕ ಅಭಿಪ್ರಾಯಗಳೇನು ಎಂದು ನನ್ನ ಆತ್ಮೀಯ ಓದುಗ ಮಿತ್ರ ಅನಿಲ್ ಕೇಳಿ ಬರೆದಿದ್ದರು. ಈ ವಿಷಯವಾಗಿ ಕಳೆದ ವಾರವೇ ಬರೆಯಬೇಕೆಂದಿದ್ದರೂ ನನ್ನ ಮೀನು ಹಿಡಿಯುವಾಟ "ಬರ್ತಾ" ಎಂಬ ಚಂಡಮಾರುತ ತಟ್ಟುವ ಶಂಕೆಯಿಂದ ಹೊಯ್ದಾಡಿ, ನನ್ನನ್ನು ಮತ್ಸ್ಯಕನ್ಯೆಯರಂತಿರುವ ದಕ್ಷಿಣ ಅಮೇರಿಕಾದ ಸ್ಪಾನಿಷ್ ಸುಂದರಿಯರ ನಡುವೆ ತೊಯ್ದಾಡಿಸಿ, ಮೈಯಾಮಿ ದಡಕ್ಕೆ ಎಸೆದಿತ್ತು! ಆ ತೊಯ್ದಾಟದ ಹಸಿ(ಬಿಸಿ)ಯನ್ನು ಆರಿಸಿಕೊಳ್ಳಲು ನನ್ನ ಬರವಣಿಗೆಯ ಪ್ರಕ್ರಿಯೆಯಿಂದ ಒಂದು ವಾರದ ರಜೆಯನ್ನು ತೆಗೆದುಕೊಳ್ಳಬೇಕಾಯಿತು. ನೀವುಗಳು ಇದನ್ನರಿತು ಕ್ಷಮಿಸುತ್ತೀರೆಂದುಕೊಂಡಿದ್ದೇನೆ. &lt;br /&gt;&lt;br /&gt;ಇರಲಿ, ಈ ಒಪ್ಪಂದದ ಕುರಿತು ನಮ್ಮ ನಾಯಕರುಗಳು, ಎಡ-ಬಲ ಬುದ್ದಿಜೀವಿಗಳು, ವಿಜ್ಞಾನಿಗಳು....ಎಲ್ಲಾ ಏನು ಹೇಳುತ್ತಾರೆ ಎಂಬುದನ್ನು ವಿಶ್ಲೇಷಿಸುವ ಮುನ್ನ ಈ ಒಪ್ಪಂದದಲ್ಲಿರುವ ಕಟ್ಟಳೆಗಳನ್ನು ನಾವು ಅವಲೋಕಿಸೋಣ. ಇದರಲ್ಲಿರುವ ಕಟ್ಟಳೆಗಳು, &lt;br /&gt;&lt;br /&gt;೧. ಭಾರತವು ’ಇಂಟರ್ ನ್ಯಾಷನಲ್ ಅಟಾಮಿಕ್ ಎನರ್ಜಿ ಅಸೋಸಿಯೇಷನ್ (ಐ.ಎ.ಇ.ಎ)’ನ ಪರಿವೀಕ್ಷಕರುಗಳನ್ನು ತನ್ನ ಜನಹಿತ ಪರಮಾಣು ಕೇಂದ್ರಗಳ ಪರಿವೀಕ್ಷಣೆಯನ್ನು ಮಾಡಲು ತೆರೆದಿಡಬೇಕು. ಅಂದಹಾಗೆ ಈ ಐ.ಎ.ಇ.ಎ ವಿಶ್ವಸಂಸ್ಥೆಯ ಅಂಗಸಂಸ್ಥೆ. ಭಾರತವು ತನ್ನ ಇಪ್ಪತ್ತೆರಡು ಅಣು ವಿಕಿರಣ ಕೇಂದ್ರಗಳಲ್ಲಿ ಹದಿನಾಲ್ಕು ಜನಹಿತದ್ದಾಗಿವೆಯೆಂದೂ, ಈ ಹದಿನಾಲ್ಕು ಕೇಂದ್ರಗಳನ್ನು ವಿಶ್ವಸಂಸ್ಥೆಯ ಪರಿವೀಕ್ಷಕರಿಗೆ ತೆರೆದಿಡುವುದಾಗಿ ಒಪ್ಪಿಕೊಂಡಿದೆ. ಅಷ್ಟೇ ಅಲ್ಲದೆ ಮುಂದೆ ತಾನು ಕಟ್ಟಬಹುದಾದ ಯಾವುದೇ ಜನಹಿತ ಪರಮಾಣು ವಿಕಿರಣ ಕೇಂದ್ರಗಳನ್ನು ಈ ಒಡಂಬಡಿಕೆಯ ಪ್ರಕಾರ ಪರಿವೀಕ್ಷಣೆಗೆ ತೆರೆದಿಡುವುದಾಗಿ ಹೇಳಿದೆ. ಭಾರತವು ಈ ಒಪ್ಪಂದದ ಮೊದಲು ತನ್ನ ಸ್ವಂತ ಶಕ್ತಿಯಿಂದ ನಿರ್ಮಿಸಿರುವ ಅಣು ವಿಕಿರಣ ಕೇಂದ್ರಗಳು ಈ ಒಪ್ಪಂದಕ್ಕೆ ಒಳಪಡುವುದಿಲ್ಲ.&lt;br /&gt;&lt;br /&gt;೨. ಭಾರತವು ಮೇಲಿನ ಒಪ್ಪಂದಕ್ಕೆ ಪೂರಕವಾಗಿ ಯಾವುದೇ ರೀತಿಯ ಸೇಫ್ಟಿ ಪರೀವೀಕ್ಷಣೆಗಳನ್ನು ಮಾಡಲು ವಿಶ್ವಸಂಸ್ಥೆಯೊಂದಿಗೆ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿದೆ.&lt;br /&gt;&lt;br /&gt;೩. ಭಾರತ ತನ್ನ ತತ್ಕಾಲಿತವಾಗಿ ಸ್ಥಗಿತಗೊಳಿಸಿರುವ ಅಣ್ವಸ್ತ್ರ ಪರೀಕ್ಷೆಗಳನ್ನು ಯಥಾರೀತಿ ತತ್ಕಾಲವಾಗಿ ಸ್ಥಗಿತಗೊಳಿಸಿರುತ್ತದೆ. &lt;br /&gt;&lt;br /&gt;೪. ಭಾರತವು ತನ್ನ ಅಣ್ವಸ್ತ್ರಗಳ ನಿರ್ಮಾಣಕ್ಕೆ ಬೇಕಾಗಬಹುದಾದ ಸಾಮಗ್ರಿಗಳನ್ನು ತಯಾರಿಸುವುದನ್ನು ಬಹಿಷ್ಕರಿಸುವ ಒಪ್ಪಂದವನ್ನು ಮುಕ್ತವಾಗಿ ಚರ್ಚಿಸಲು ಅಮೇರಿಕಾದೊಂದಿಗೆ ಅವಕಾಶವನ್ನು ಹೊಂದಿರುತ್ತದೆ.&lt;br /&gt;&lt;br /&gt;೫. ಭಾರತವು ತನ್ನ ಪರಮಾಣು ತಂತ್ರಜ್ಞಾನವನ್ನಾಗಲೀ, ಸಾಮಗ್ರಿಗಳನ್ನಾಗಲಿ ಇತರೆ ಪರಮಾಣು ತಂತ್ರಜ್ಞಾನವಿಲ್ಲದ ದೇಶಗಳೊಂದಿಗೆ ಹಂಚಿಕೊಳ್ಳುವುದಾಗಲೀ ಮಾರುವುದಾಗಲೀ ಮಾಡಬಾರದು.&lt;br /&gt;&lt;br /&gt;೬. ಭಾರತವು ತನ್ನ ಪರಮಾಣು ವಿಕಿರಣ ಕೇಂದ್ರಗಳನ್ನು ಕಟ್ಟುವ ಮತ್ತು ಸಾಮಗ್ರಿಗಳನ್ನು ಪೂರೈಸುವ ಕಾಂಟ್ರ್‍ಯಾಕ್ಟ್ ಅನ್ನು ಅಮೇರಿಕಾ ಕಂಪೆನಿಗಳಿಗೆ ಕೂಡ ಕೊಡಬೇಕು.&lt;br /&gt;&lt;br /&gt;೭. ಅಮೇರಿಕಾವು ಭಾರತಕ್ಕೆ ಉಭಯ-ಬಳಕೆಯ ಪರಮಾಣು ತಂತ್ರಜ್ಞಾನ, ಯಂತ್ರ, ಸಾಮಗ್ರಿಗಳನ್ನು ಪೂರೈಸುತ್ತದೆ. &lt;br /&gt;&lt;br /&gt;ಈ ಉಭಯ-ಬಳಕೆಯ ತಂತ್ರಜ್ಞಾನವನ್ನು ಉಪಯೋಗಿಸಿ ಭಾರತವು ಯುರೇನಿಯಮ್ ಅನ್ನು ವೃದ್ಧಿಗೊಳಿಸಿಬಹುದು ಅಥವಾ ಪ್ಲುಟೋನಿಯಮ್ ಅನ್ನು ಸಂಸ್ಕರಿಸಿ ಪರಮಾಣು ಅಸ್ತ್ರಗಳಿಗೆ ಬೇಕಾದ ಅವಶ್ಯಕ ಸಾಮಗ್ರಿಗಳನ್ನು ಕೂಡಾ ತಯಾರಿಸಿಕೊಳ್ಳಬಹುದಾಗಿದೆ. ಹಾಗಾಗಿಯೇ ಅಮೇರಿಕಾದಲ್ಲಿ ಈ ಒಪ್ಪಂದಕ್ಕೆ ಭಾರೀ ವಿರೋಧವನ್ನು ವ್ಯಕ್ತಪಡಿಸಲಾಗಿದೆ. &lt;br /&gt;&lt;br /&gt;ಇದರಿಂದ ಭಾರತಕ್ಕೆ ಆಗುವ ಉಪಯೋಗಗಳು ಪರಮಾಣು ತಂತ್ರಜ್ಞಾನ, ಉಪಕರಣ, ಸಾಮಗ್ರಿಗಳ ಲಭ್ಯವಷ್ಟೇ ಅಲ್ಲದೆ ಅಂತರ್ರಾಷ್ಟ್ರ್‍ಈಯ ಮಟ್ಟದಲ್ಲಿ ಭಾರತಕ್ಕೆ ಮಾನ್ಯತೆ ದೊರಕುತ್ತದೆ. ಈ ಒಪ್ಪಂದವು ಭಾರತ ತನ್ನ ಪರಮಾಣು ಅಸ್ತ್ರಗಳ ಸಂಖ್ಯೆಯನ್ನು ಇಂತಿಷ್ಟೇ ಎಂದು ಸೀಮಿತಗೊಳಿಸುತ್ತಿಲ್ಲವೆಂದು ಅಂತರ್ರಾಷ್ಟ್ರೀಯ ವಲಯದಲ್ಲಿ ವಿರೋಧಗಳು ವ್ಯಕ್ತವಾಗಿವೆ. ಅಷ್ಟೇ ಅಲ್ಲದೇ ಈ ಒಪ್ಪಂದವು ಭಾರೀ ಭಾರತ ಪರವಾಗಿದೆಯೆಂದೂ ಅಮೇರಿಕಾದಲ್ಲಿ ವಿರೋಧಗಳು ವ್ಯಕ್ತವಾಗಿವೆ. ಚೀನಾವನ್ನು ಹತ್ತಿಕ್ಕಬೇಕೆಂಬ ಒಂದೇ ಉದ್ದೇಶದಿಂದ ಅಮೇರಿಕಾವು ಭಾರತಕ್ಕೆ ಭಾರೀ ಕೊಡುಗೆಯನ್ನು ನೀಡುತ್ತಿದೆ. ಇದು ಸಲ್ಲ ಎಂದೂ ಕೂಡ ವಿರೋಧಗಳು ಅಂತರ್ರಾಷ್ಟ್ರೀಯ ವಲಯದಲ್ಲಿ ವ್ಯಕ್ತವಾಗಿವೆ. &lt;br /&gt;&lt;br /&gt;ಮತ್ತು ಯಾವುದೇ ಒಪ್ಪಂದಗಳನ್ನು ಸಂಬಂಧಿಸಿದ ಪಾರ್ಟಿಗಳು ಪರಸ್ಪರ ರದ್ದು ಮಾಡಬಹುದಾದಂತಹ ರದ್ದತಿ ಅವಕಾಶ ಕೂಡಾ ಇದರಲ್ಲಿ ಇದೆ.&lt;br /&gt;&lt;br /&gt;ಇನ್ನು ಅಂತರ್ರಾಷ್ಟ್ರೀಯ ಮಟ್ಟದಿಂದ ನಮ್ಮ ಭಾರತದ ಪರಿಧಿಯೊಳಕ್ಕೆ ಬರೋಣ. ಈ ಒಪ್ಪಂದವನ್ನು ಶುರು ಮಾಡಿದ್ದ ಬಿಜೆಪಿ ಈಗ ಇದನ್ನು ವಿರೋಧಿಸುತ್ತಿರುವುದು ಏಕೆಂದು ಯಾರಿಗಾದರೂ ಅರ್ಥವಾಗಬಲ್ಲುದೇ ಆಗಿದೆ. ತಾವು ಶುರು ಮಾಡಿದ್ದು ಕಾಂಗ್ರೆಸ್ಸಿಗೆ ಹೆಸರು ತಂದುಕೊಟ್ಟರೆ ಹೇಗೆ ಎಂಬುದು ಬಿಜೆಪಿಯ ಕೊರಗು. ಇನ್ನು ನಮ್ಮ ಕಮ್ಯುನಿಸ್ಟರು, ವಿಶ್ವಾದ್ಯಾಂತ ಕಮ್ಯುನಿಸ್ಟ್ ಸರ್ಕಾರಗಳು ಏನಾಗಿದ್ದಾವೆಂದು ಕೊಂಚ ದೃಷ್ಟಿ ಹರಿಸಿ ನೋಡುವುದು ಉತ್ತಮ. ರಷ್ಯಾ ಛಿದ್ರಗೊಂಡು, ಕಾಂಬೋಡಿಯಾದ "ಕಿಲ್ಲಿಂಗ್ ಫೀಲ್ಡ್ಸ್" ಎಂದೇ ಪ್ರಖ್ಯಾತಗೊಂಡ ನರಮೇಧ ನಡೆದು, ಪಕ್ಕದ ಬರ್ಮಾದಲ್ಲಿ ಇನ್ನೂ ಜನ ಕೈಯಲ್ಲಿ ಜೀವ ಹಿಡಿದು ಬದುಕುತ್ತಿರುವುದು, ನಮ್ಮ ಪ್ರಜಾಪ್ರಭುತ್ವದ ಫಸಲು ಉಣ್ಣುತ್ತಿರುವ "ಲಾಲ್ ಸಲಾಮಿ" ಕಾಮ್ರೇಡರಿಗೆ ಅರಿವಾಗುತ್ತಿಲ್ಲವೇಕೋ? ಪ್ರಚಲಿತ ವಿಶ್ವಮಾನದಲ್ಲಿ ಈ ಸತ್ತ ಕಮ್ಯುನಿಸ್ಟ್ ತತ್ವಗಳು ಅಭಾಸವೆಂದು ಅರಿತೇ ಪೋಲೆಂಡ್ ಡೆಮಾಕ್ರಸಿಗೆ ಬದಲಾಯಿಸಿಕೊಂಡಿದೆ. ಹಾಗೆಯೇ ದೈತ್ಯ ಚೀನಾ ಕೂಡ ತನ್ನ ಪ್ರಜೆಗಳು ಮನೆ/ಮಠದಂತಹ ಆಸ್ತಿಗಳನ್ನು ಖರೀದಿಸಿ ಆಸ್ತಿ ಒಡೆಯರಾಗಬಹುದೆಂದು ಬದಲಾವಣೆಗಳನ್ನು ಮಾಡಿಕೊಳ್ಳುತ್ತ, ಕಾಮ್ರೇಡುಗಿರಿಯಿಂದ ಏಕ ಪಕ್ಷದ ಡೆಮಾಕ್ರಸಿಗೆ ಬದಲಾಗಿ, ನಿಧಾನವಾಗಿ ಭವಿಷ್ಯದಲ್ಲಿ ಸಂಪೂರ್ಣ ಡೆಮಾಕ್ರಸಿಯತ್ತ ನಡೆಯಲು ಮುಖ ಮಾಡಿದೆ. ಛಿದ್ರಗೊಂಡ ರಷ್ಯಾದ ದೇಶಗಳಲ್ಲಿನ ಹೈಸ್ಕೂಲು ಬಾಲೆಯರು " ಮುಂದೆ ನೀವು ಏನಾಗಬಯಸುತ್ತೀರಿ?" ಎಂಬ ಪ್ರಶ್ನೆಗೆ ತಾವು ಬೇಗನೇ "ಕಾಲ್ ಗರ್ಲ್"ಗಳಾಗಿ ಆದಷ್ಟು ಬೇಗ ದುಡಿದು ಬಡತನದಿಂದ ಪಾರಾಗುತ್ತೇವೆ ಎನ್ನುವಂತಹ ಪರಿಸ್ಥಿತಿ, ಬಹುಕಾಲ ರಷ್ಯಾವನ್ನಾಳಿದ ಕಮ್ಯುನಿಸ್ಟ್ ಪ್ರಭಾವದಿಂದಾಗಿದೆ. &lt;br /&gt;&lt;br /&gt;ಇನ್ನು ಇದೇ ಪರಮಾಣು ಒಪ್ಪಂದ ಭಾರತ-ರಷ್ಯಾ ಅಥವಾ ಭಾರತ-ಚೀನಾ ನಡುವೆ ಇದ್ದಿದ್ದರೆ ನಮ್ಮ ಕಮ್ಯುನಿಸ್ಟರು "ಕೆಂಪು"ಹಾಸು ಹಾಸಿ ಸ್ವಾಗತಿಸುತ್ತಿದ್ದರು. ಒಂದು ವಿಶಿಷ್ಟ ಸಂಸ್ಕೃತಿಯ, ವಿಭಿನ್ನ ಜನಾಂಗದ ಒಂದು ಇಡೀ ಟಿಬೆಟ್ ದೇಶವನ್ನೇ ಆಕ್ರಮಿಸಿಕೊಂಡಿರುವ ಚೀನಾದ ವಿರುದ್ಧ ವಿಶ್ವಾದ್ಯಾಂತ ಭಾರೀ ವಿರೋಧಗಳು ವ್ಯಕ್ತವಾಗುತ್ತಿದ್ದರೂ, ಈ ನಮ್ಮ ಭಾರತೀಯ ಕಮ್ಯುನಿಸ್ಟರು ಎಂದಾದರೂ ಟಿಬೆಟ್ ನ ನರಮೇಧದ ವಿರುದ್ಧ ಉಸಿರೆತ್ತಿದ್ದಾರೆಯೇ? ಈ ಕಮ್ಯುನಿಸ್ಟರ ನಿಷ್ಟೆ ಭಾರತಕ್ಕಲ್ಲ, ಸತ್ತ ವಿದೇಶೀ ತತ್ವಗಳ ಪ್ರೇತಾತ್ಮಗಳಿಗೆ. ರಾಷ್ಟ್ರ್‍ಈಯ ಭದ್ರತೆಯ ಈ ಒಡಂಬಡಿಕೆಯ ವಿವರವಾದ ದಾಖಲೆಗಳನ್ನು, ತಮ್ಮೊಂದಿಗೆ ಸರ್ಕಾರ ಹಂಚಿಕೊಂಡಿಲ್ಲವೆಂದು ದೂರುತ್ತ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡ ಈ "ಲಾಲ್"ಗಳಿಗೆ, ರಾಷ್ಟ್ರ್‍ಈಯ ಭದ್ರತೆಯ ವಿಷಯಗಳನ್ನು ಭದ್ರವಾಗಿಡುವುದು ಕೂಡ ಪ್ರಧಾನಿಯ ಕಾರ್ಯವೆಂದು ತಿಳಿಯದೆ? ಹಾಗೇನಾದರೂ ಇವರಿಗೆ ವಿವರ ಸಿಕ್ಕಿದ್ದರೆ, ಅದರ ಕಾಪಿಯೊಂದು ಚೀನಾದ ಕೈ ಸೇರದೇ ಇರುವುದೇ?&lt;br /&gt;&lt;br /&gt;ಸತ್ತ ತತ್ವಗಳ ಕಮ್ಯುನಿಸ್ಟರಂತೆಯೇ ನಮ್ಮ ಹಲವು ಬುದ್ಧಿಜೀವಿಗಳೂ ಕೂಡಾ ಯಾವುದೋ ಭಾವನಾಲೋಕದಲ್ಲಿ ವಿಹರಿಸುತ್ತಾ ಭಾರತದ ಕಠೋರ ಸತ್ಯದ ಅರಿವನ್ನು ಅರಿಯುವ ಪ್ರಯತ್ನವನ್ನೇ ಮಾಡಿಲ್ಲ/ಮಾಡುತ್ತಿಲ್ಲ. ಅರಿವಿದ್ದರೂ ಜಾಣ ಕುರುಡು, ಜಾಣ ಕಿವುಡು ಪ್ರದರ್ಶಿಸುತ್ತಾರೆ. ಹಲವಾರು ಬುದ್ಧಿಜೀವಿಗಳು, "ಅಂದು ಪ್ರಾಂತೀಯ ರಾಜರುಗಳು ಭಾರತವನ್ನು ತಟ್ಟೆಯಲ್ಲಿಟ್ಟು ಬ್ರಿಟಿಷರಿಗೆ ಕೊಟ್ಟಂತೆ ಇಂದು ಸರ್ಕಾರ, ಭಾರತವನ್ನು ಅಮೇರಿಕಾದ ಗುಲಾಮಗಿರಿಗೆ ಒಡ್ಡುತ್ತಿದೆ" ಎಂದೆಲ್ಲಾ ಕಾವ್ಯಮಯವಾಗಿ ವರ್ಣಿಸುತ್ತಾ ಮುಗ್ಧಜನರನ್ನು ಹಾದಿ ತಪ್ಪಿಸುತ್ತ ಜನರ ಮುಗ್ಧ ಭಾವನೆಗಳ ಶೋಷಣೆಯನ್ನೇ ಮಾಡುತ್ತಿದ್ದಾರೆ ಎನ್ನಬಹುದು. ಅಲ್ಲಾ, ಸ್ವಾತಂತ್ರ್ಯ ದೊರೆತು ನಾವುಗಳೆಲ್ಲಾ ಯಾವ ಸ್ಥಿತಿಯಲ್ಲಿಂದು ಇದ್ದೇವೆ ಎಂಬುದನ್ನು ನಮಗೆ ತಿಳಿಯದೇ? ಹಿಂದೊಮ್ಮೆ ಪಿ.ವಿ. ನರಸಿಂಹರಾಯರ ಕಾಲದಲ್ಲಿ ಒಬ್ಬ ಸಂಸದ ಒಂದು ಕೋಟಿಗೆ ಬಿಕರಿಯಾಗಿದ್ದರೆ ಇಂದು ಅದೇ ಸಂಸದ, ಆರ್ಥಿಕ ನೈಪುಣ್ಯ ಮನಮೋಹನ್ ಸಿಂಗ್ ರ ಕಾಲದಲ್ಲಿ ಮೂವತ್ತು ಕೋಟಿಗೆ ಬಿಕರಿಯಾಗುತ್ತಿದ್ದಾನೆ/ಆಗಿದ್ದಾನೆ. ಹಿಂದೊಮ್ಮೆ ಕಾಂಗ್ರೆಸ್ಸಿಗರು ಐದು ಲಕ್ಷಕ್ಕೆ ಒಬ್ಬೊಬ್ಬ ಶಾಸಕನನ್ನು ಖರೀದಿ ಮಾಡಿದ್ದರೆ, ಇಂದು ಬಿಜೆಪಿ ಹತ್ತತ್ತು ಕೋಟಿಗೆ ಖರೀದಿ ಮಾಡಿದೆ. ಇದೂ ಕೂಡಾ ಸ್ವತಂತ್ರ ಭಾರತದ ಇನ್ಫ್ಲೇಷನ್ ಮಹಿಮೆ ಇರಬಹುದು. ಅಷ್ಟೇ ಅಲ್ಲ, ಸ್ವತಂತ್ರ ಭಾರತದಲ್ಲಿ ಕೇವಲ ಇಪ್ಪತ್ತು ಸಂಸದರನ್ನಿಟ್ಟುಕೊಂಡು ಒಬ್ಬ ಪ್ರಧಾನಿಯಾಗಬಹುದು. ಪಕ್ಷೇತರನೊಬ್ಬ ಮುಖ್ಯಮಂತ್ರಿಯಾಗಬಹುದು. ರಾಜರೋಷವಾಗಿ ನಾನು ಈ ಜಾತಿ, ನನಗೆ ಇಂತಹ ಖಾತೆ ಬೇಕೆಂದು ಡಿಮ್ಯಾಂಡಿಸಬಹುದು. ನಮ್ಮ ಬುದ್ದಿಜೀವಿಗಳು ಈ ಸ್ವಾತಂತ್ರ್ಯವನ್ನು ಕೊಂಚ ಧೀರ್ಘವಾಗಿ ಅವಲೋಕಿಸುವುದು ಸೂಕ್ತ. &lt;br /&gt;&lt;br /&gt;ಈ ಮೇಲ್ಕಾಣಿಸಿದ ಒಡಂಬಡಿಕೆಯ ಕಟ್ಟಳೆಗಳನ್ನು ನೀವೇ ಅವಲೋಕಿಸಿ ನಿರ್ಧರಿಸಿ ಇದು ಹೇಗೆ ಭಾರತವನ್ನು ಗುಲಾಮಗಿರಿಗೆ ಸಿಲುಕಿಸುತ್ತದೆಯೆಂದೂ ಮತ್ತು ಅಮೇರಿಕಾ ಹೇಗೆ ಭಾರತವನ್ನು ಆಳುತ್ತದೆಂದೂ. ಆಂದಹಾಗೆ, ಅಮೇರಿಕಾ ಚೀನಾದೊಂದಿಗೆ ಕೈಗಾರಿಕೋತ್ಪನ್ನಗಳ ಒಪ್ಪಂದವನ್ನೂ, ಜಪಾನ್/ಜರ್ಮನಿ/ಫಿಲಿಪೈನ್ಸ್....ಮುಂತಾದ ರಾಷ್ಟ್ರಗಳೊಂದಿಗೆ ತನ್ನ ಮಿಲಿಟರಿ ನೆಲೆಗಳನ್ನು ಸ್ಥಾಪಿಸಿಕೊಳ್ಳುವ ಒಪ್ಪಂದವನ್ನೂ, ಪಾಕಿಸ್ತಾನದೊಂದಿಗೆ ಶಸ್ತ್ರಾಸ್ತ್ರ ಪೂರೈಕೆಯ ಒಪ್ಪಂದವನ್ನೂ.......ಹಾಗೂ ಇನ್ನೂ ಅನೇಕಾನೇಕ ರಾಷ್ಟ್ರ್‍ಅಗಳೊಂದಿಗೆ ಅನೇಕ ವಿಧದ ಒಪ್ಪಂದಗಳನ್ನು ದಶಕಗಳ ಹಿಂದೆಯೇ ಮಾಡಿಕೊಂಡಿದೆ. ಆ ರಾಷ್ಟ್ರಗಳನ್ನೇನಾದರೂ ಇಂದು ಅಮೇರಿಕಾ ಆಳುತ್ತಿದೆಯೇ ಎಂದೂ ಕೂಡ ಗಮನಿಸಿ. &lt;br /&gt;&lt;br /&gt;ಇಂದು ಅನ್ನ, ನೀರು, ಗಾಳಿಯಂತೆಯೇ ವಿದ್ಯುಚ್ಚಕ್ತಿ ಕೂಡ ನಮ್ಮ ನಿಮ್ಮೆಲ್ಲರ ಅವಶ್ಯಕಗಳಲ್ಲೊಂದಾಗಿದೆ. ಈ ಶಕ್ತಿಗೆ ಪರ್ಯಾಯ ಮಾರ್ಗಗಳಾಗಲೀ, ಇತರೆ ಮೂಲಗಳಾಗಲೀ ನಮ್ಮಲ್ಲಿ ಇರುವವೋ, ಇಲ್ಲವೋ ನಾನರಿಯೆ. ಒಟ್ಟಾರೆ ಈ ಒಪ್ಪಂದದ ನಿಮಿತ್ತ ನಮಗೆ ವಿದ್ಯುತ್ ಕೊರತೆ ನೀಗಿದರೆ ನಮಗೆ ಸಂತಸವೆನಿಸದೇ? ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಅಮೇರಿಕಾದೊಂದಿಗಿನ ಈ ಒಪ್ಪಂದ ಮಾತ್ರ ಐತಿಹಾಸಿಕವಾದುದೇ ಸರಿ. ಈ ಒಪ್ಪಂದದಿಂದ ದೇಶದ ಹಿತಾಸಕ್ತಿಗೆ ಧಕ್ಕೆಯಾಗುತ್ತದೋ ಇಲ್ಲವೋ ಎಂಬುದನ್ನು ಸ್ವತಃ ತಾವುಗಳೇ ಪರಾಮರ್ಶಿಸಿ!&lt;br /&gt;&lt;br /&gt;ಅಣಕ:&lt;br /&gt;&lt;br /&gt;ಈ ಅಣು ಒಪ್ಪಂದಕ್ಕೆ ಕೆಲವು ಬುದ್ಧಿಜೀವಿಗಳು ಏಕೆ ವಿರೋಧ ವ್ಯಕ್ತಪಡಿಸುತ್ತಿರುವರು ಗೊತ್ತೆ?&lt;br /&gt;&lt;br /&gt;ಏಕೆಂದರೆ ಅವರ ಅನೇಕ ಸಾಹಿತ್ಯಗಳು ಹುಟ್ಟುವುದೇ ಕರೆಂಟ್ ಕೈಕೊಟ್ಟು ಕತ್ತಲೆ ತುಂಬಿದಾಗ. ಸೀಮಿತ ೧೨*೧೨ ರೂಮಿನೊಳಗಿದ್ದರೂ ಆ ಗಾಢಾಂಧಕಾರ ಕತ್ತಲೆ ಅವರ ಸೀಮಿತ ಕೊಠಡಿಯನ್ನು ಅನಂತತೆಯ ಸೀಮಾತೀತ ವಿಶ್ವವಾಗಿ ಪರಿವರ್ತನೆಗೊಳಿಸಿ, ಸಾಹಿತ್ಯ ರಚನೆಯ ರಂಗುರಂಗಿನ ಭವ್ಯ ಪ್ರಪಂಚವನ್ನು ತೆರೆದಿಡುತ್ತದೆ. ಹೀಗೆ ೧೨*೧೨ ರ ಲೌಕಿಕ ಲೋಕದಿಂದ ಅನಂತತೆಯ ಅಲೌಕಿಕಕ್ಕೆ ತೇಲಿಸಿಕೊಂಡು ಹೋಗುವ ಈ ’ಪವರ್ ಕಟ್’ ಇಲ್ಲವಾದರೆ ಹೇಗೆ? ವಿಷಯ ಹೀಗಿರುವಾಗ ಈ ಜನಹಿತ ಪರಮಾಣು ಒಪ್ಪಂದ, ಭಾರತದ ಕರೆಂಟ್ ಅಭಾವವನ್ನು ನೀಗಿಸಿ ಅವರ ಕ್ರಿಯಾತ್ಮಕ ಚಟುವಟಿಕೆಯ ರಂಗಸ್ಥಳಕ್ಕೇ ಅಣ್ವಸ್ತ್ರವಾಗಿ ಬಡಿದರೆ ಹೇಗೆ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-3563637750434685966?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/3563637750434685966/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=3563637750434685966' title='1 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/3563637750434685966'/><link rel='self' type='application/atom+xml' href='http://www.blogger.com/feeds/6509802376326088997/posts/default/3563637750434685966'/><link rel='alternate' type='text/html' href='http://kannadathinktank.blogspot.com/2008/07/blog-post_24.html' title='ಜನಹಿತ(?!) ಪರಮಾಣು ಒಪ್ಪಂದ ಮತ್ತು ನಾವು!'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-6509802376326088997.post-1553252968743810183</id><published>2008-07-03T15:55:00.001-05:00</published><updated>2008-07-14T08:30:42.582-05:00</updated><title type='text'>Kalappa's Cobra (Continued)</title><content type='html'>Another time, the snake was sleeping keeping the head out in the hole of the stone revetment built on the side of the pathway by it seems.  By the time Labor-Head calls out help by shouting ‘COBRA COBRA’ after spotting it, it pulled its head in and disappeared.  When I asked the farm workers let us pull the stones and kill the snake, they all disagreed.  The Labor-Head had made them frightened by crying out loud in front of them that the snake wouldn’t quit without killing him.  Fear is like a contagious disease.  Initially Teekappa was not that afraid.  But the Labor-Head’s cry and the behavior of the snake had slowly started the fear in him also.  Many times the snake’s appearance around the house seemed like its waiting to bite someone.  By the time Teekappa yells ‘COBRA COBRA’ after spotting, it would slither somewhere and disappear.&lt;br /&gt;&lt;br /&gt;Snakes are more in Malnad region rather than the plains.  But still the deaths by the snake bites are more in plains compared to Malnad region.  I haven’t seen any snake coming desperately to bite someone no matter how powerful venomous it is.  They would be quick to move and hide somewhere when spotted by people.  There are plenty of bushes, holes, plants to hide for them in Malnad so they don’t get into the desperate situation of bite and escape.  They decide to hiss and bite only in situations where there is nowhere to escape.  &lt;br /&gt;&lt;br /&gt;Because of this snake, it became worrisome to me about Kiwi.  I have already lost three or four good dogs to snakes that come around my house.  It doesn’t mean that the snakes have special enmity over dogs.  In fact, dogs are the ones that bother the snakes unnecessarily.  Dogs have the habit of pulling any creature that tends to hide in a hole.  By holding the scent they start to dig up the holes.  One could see the diggings that Kiwi has dug around the house to catch bugs and insects.  That’s why dogs get sacrificed to snakes due to their bad habit of digging.  Since the snakes look physically weaker than them, dogs wouldn’t be afraid to put their mouth over the snakes.  If its non-venomous snakes like water snakes it’s not a problem.  But dogs would eventually die when the venom spreads even though they kill the venomous snakes like cobras or vipers.&lt;br /&gt;&lt;br /&gt;By the thought of our dog’s welfare itself I was anxious to kill the snake.  I didn’t know about snake charmer Yenkta at that time yet.  Kiwi wouldn’t have left the snake alive if it would have spotted it.  This snake was showing excellent skillfulness in escaping.  The fearsome created by our Labor-Head among everyone was also helpful to the snake in escaping. Instead of quiet observation of snake’s movement and the spot of its hiding and calling for help calmly, one who spotted the snake would shout ‘Oh, COBRA COBRA’.  By the time when we all get there with the stick, the snake would be out of sight slithering somewhere. Then the Labor-Head would cry out loud stating it would go away only after killing him and scare everyone.&lt;br /&gt;&lt;br /&gt;Within one week of snake spotting, the Labor-Head almost became mentally ill.  He started yelling ‘COBRA COBRA’ in his dreams.  He decided that he is going to die for sure and told his family what needs to be done after his death and who should take care of the household and got ready to get into the coffin.  I was convinced by seeing him wandering in pain pale faced like a bed-ridden patient that he is going to die by seeing the snake itself even if it doesn’t bite him.&lt;br /&gt;&lt;br /&gt;On one hot summer day when I was inside the home, I heard a sound of drum beating like tin beating noise.  Then followed Kiwi’s furious barking.  Immediately I remembered Labor-Head’s ‘COBRA’.  I got concerned hearing Kiwi’s bark thinking its end has come.  Soon I heard Teekappa shouting “Oh COBRA COBRA” and yelling Kiwi to come away.  I came out running wondering why he is beating the tin.&lt;br /&gt;&lt;br /&gt;There was a tug-of-war going on between the snake and Kiwi near the bath room fire pit covered with the cloud of ashes.  Couldn’t figure which is snake’s head or tail by the whipping strap looking snake.  Whenever its body touches the rusted kerosene tin during its lashes it used to make the drum beating sound.  Seeing me, Teekappa and the Labor-Head both yelled “Please call Kiwi back, the snake is dancing near the tin.”&lt;br /&gt;&lt;br /&gt;Jannapura main road was getting tarred.  One of the drum out of many tar drums that were rolled under a tree was broke and the tar has flown until it solidified.  Teekappa had brought a seven to eight kilo ball of tar and put it in an old rusted kerosene tin so that it can be used to fill the holes of household pots and tins.  So whenever the snake’s head or tail hits the tin during the lashing repetitive swings of the snake, the tin was making a sound.&lt;br /&gt;&lt;br /&gt;By the time I could call Kiwi commandingly; Kiwi caught the snake and threw it away.  The snake fell straight by the Labor-Head’s feet who was standing in the yard.  Thinking that the snake came purposefully flying near him, the frightened Labor-Head couldn’t even run stood frozen.&lt;br /&gt;&lt;br /&gt;The snake was behaving strangely on that day.  Instead of usual slithering escape, it was lashing around the yard raising the dust and dancing like the cobra dancing shown in movies.  No matter what I do, unwilling Kiwi was also behaving similar to that snake gone mad created more dust and the mess.&lt;br /&gt;&lt;br /&gt;May be the Labor-Head got little courageous by seeing despite an easy prey, instead of biting him the COBRA is dancing.  He looked at me and said “Bring the gun Master.  Let’s give it a shot.”  Teekappa ran to get the stick.  Yelling “Hold Kiwi” I ran into the house to bring the gun.&lt;br /&gt;&lt;br /&gt;It was not possible to gun down the snake due to Kiwi’s mess.  Teekappa moved slowly in fear towards the snake and swung his stick.  Teekappa’s swing hit the snake and broke its back.  Suddenly, the Labor-Head rushed furiously to the forefront yelling “Curse to your home! Again you are driving it to the forest half harmed!  It’s a crowned king cobra.  See the crown on its head” cursing Teekappa, pulled the stick from him and started beating the snake repetitively.  Kiwi also stepped back watching his fury.  The stick got broke within three or four beatings, but it had already passed a deadly stroke to the snake.&lt;br /&gt;&lt;br /&gt;After watching the dead snake closely, we realized why the snake was dancing strangely.  After roaming surroundings of the house for many days, the snake had fallen asleep that day under the tin that Teekappa had placed the tar and thrown.  During that hot afternoon, the tar had melted and leaked through the crack of the tin onto the snake’s face without its observation.  Awakened by the sudden arrival of Kiwi, couldn’t being able to pull the tar ball stuck head inside; the snake was lashing its tail.   When Kiwi grabbed it and thrown, despite the tar ball was off the head but still stunned by tar pasted over its eyes and mouth, the snake couldn’t figure what to do and lash danced madly all around the yard.  The scene of the tar over its head made the Labor-Head to call it the crowned king cobra.&lt;br /&gt;&lt;br /&gt;After the Labor-Head relieved by the snake’s death, I asked him what does he meant by crowned king cobra?  He told me that there is a crowned king cobra living in the deep jungles by the Ghats and it stands on its tail and would strike straight into people’s head, so people passing in those jungles would tie a rock over their head to protect them.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-1553252968743810183?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/1553252968743810183/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=1553252968743810183' title='0 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/1553252968743810183'/><link rel='self' type='application/atom+xml' href='http://www.blogger.com/feeds/6509802376326088997/posts/default/1553252968743810183'/><link rel='alternate' type='text/html' href='http://kannadathinktank.blogspot.com/2008/07/kalappas-cobra-continued.html' title='Kalappa&apos;s Cobra (Continued)'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-6509802376326088997.post-437655563748679907</id><published>2008-07-03T15:42:00.004-05:00</published><updated>2008-07-05T06:01:07.976-05:00</updated><title type='text'>ಗಾನ್ ಫಿಶಿಂಗ್! (ಎರಡು ವಾರ ಮಾತ್ರ)</title><content type='html'>ಸದ್ಯಕ್ಕೆ ಇಲ್ಲಿನ ನದಿ, ಕೆರೆ, ಸರೋವರಗಳಲ್ಲಿ ನನ್ನ ಮೀನು ಹಿಡಿಯುವ (ಹಿಡಿ-ಬಿಡು) ತೀಟೆಯನ್ನು ತೀರಿಸಿಕೊಳ್ಳುತ್ತಿದ್ದ ನಾನು, ಮುಂದಿನ ಇನ್ನೆರಡು ವಾರಕ್ಕೆ ನನ್ನ ಚಟವನ್ನು ಸಮುದ್ರಕ್ಕೆ ವರ್ಗಾಯಿಸುತ್ತಿದ್ದೇನೆ. ಕನ್ನಡನಾಡಿನ ಬಂಗುಡೆ, ಮತ್ತಿ, ಕಾಣೆ, ಕಟ್ಲ, ಬೂತಾಯಿ, ಮಾತಾಯಿ ಇಷ್ಟವಾದರೂ ಇಲ್ಲಿನ ’ಸ್ವೋರ್ಡ್ ಫಿಶ್’, ನಾನು ಬಹುವಾಗಿ ಇಷ್ಟಪಟ್ಟು ತಿನ್ನುವ ಮೀನು. ಇದು ಸಮುದ್ರ ಮೀನಾದ್ದರಿಂದ ಫ್ಲೋರಿಡಾ ತೀರದ ಸಮುದ್ರದಲ್ಲಿ ಇದರ ಫಿಶಿಂಗ್ ಅತ್ಯಂತ ಮಜವಾಗಿರುತ್ತದೆ. ಹಾಗಾಗಿ ಇನ್ನು ಎರಡು ವಾರ ಈ ಮೀನು ಶಿಕಾರಿಯಲ್ಲಿ ತೊಡಗಿರುತ್ತೇನೆ.&lt;br /&gt;&lt;br /&gt;ಮೀನು, ಶಿಕಾರಿ ಎಂದೊಡನೆ ಶ್ರೀ ಪೂರ್ಣಚಂದ್ರ ತೇಜಸ್ವಿಯವರು ನೆನಪಾಗುವರಲ್ಲವೇ? ಹೌದು, ಅವರೊಂದು ಕನ್ನಡದ ಅದ್ಭುತ! ನನಗೂ ಅಷ್ಟೇ ಈ ಎಲ್ಲಾ ಪರಿಸರ ಸಂಬಂಧೀ ಚಟಗಳು ಅವರ ಅಭಿಮಾನಿಯಾದೊಡನೇ ಬಳುವಳಿಯಾಗಿ ಬಂದಿವೆ. ನನ್ನ ಅದೃಷ್ಟಕ್ಕೆ ಇಲ್ಲಿ ಬೇಟೆ ಲೀಗಲ್! ಅಷ್ಟೇ ಅಲ್ಲ, ಬೇಟೆಯೊಂದು ಪರಿಸರ ಸಂರಕ್ಷಣೆಯ ವಿಧಾನ. ಹಾಗಾಗಿ ಸದ್ಯಕ್ಕೆ ಜಿಂಕೆ, ಕಾಡುಹಂದಿ, ಟರ್ಕಿ ಬೇಟೆಗಳನ್ನು ಮಾಡಿರುವ ನಾನು ಮುಂದೊಮ್ಮೆ ಸಾಧ್ಯವಾದರೆ ಕರಡೀ ಬೇಟೆಯನ್ನು ಮಾಡಬೇಕೆಂದಿರುವೆನು. ಇರಲಿ, ತೇಜಸ್ವಿಯವರ ಕೆಲವು ಕತೆಗಳನ್ನು ಇಂಗ್ಲಿಷ್ ಗೆ ಭಾಷಾಂತರಿಸಿ, ಅಮೇರಿಕಾದಲ್ಲಿ ಅವರ ಒಂದು ಕಥಾ ಸಂಕಲನದ ಪುಸ್ತಕವನ್ನು ಪ್ರಕಟಿಸಬೇಕೆಂದು ಸಿದ್ಧನಾಗುತ್ತಿರುವೆನು. ಎಲ್ಲಾ ಕೂಡಿ ಬಂದರೆ ಬರುವ ಸೆಪ್ಟೆಂಬರ್ ನಲ್ಲಿ ನೀವು "ಅಮೆಜಾನ್.ಕಾಂ"ನಲ್ಲಿ ತೇಜಸ್ವಿಯವರ ಇಂಗ್ಲಿಷ್ ಅನುವಾದದ ಪುಸ್ತಕವೊಂದನ್ನು ಕೊಳ್ಳಬಹುದು. ಸದ್ಯಕ್ಕೆ ನಿಮ್ಮ ಮನ ತಣಿಸಲು ’ಕಾಳಪ್ಪನ ಕೋಬ್ರ’ದ  ಇಂಗ್ಲಿಷ್ ಅನುವಾದವನ್ನು ಇಲ್ಲಿ ಕೊಟ್ಟಿದ್ದೇನೆ. ಮೊದಲರ್ಧ ಈ ವಾರ ಮತ್ತು ಕೊನೆಯರ್ಧ ಮುಂದಿನವಾರ. ದಯವಿಟ್ಟು ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.&lt;br /&gt;&lt;br /&gt;Kalappa's Cobra&lt;br /&gt;&lt;br /&gt;Every summer, we always get snake problems.  Couldn’t figure whether they were coming to catch the mice or frogs!  Generally, they would appear in sunny afternoons of summer rather than all other seasons.  Some people have words of appreciation for snakes, for their shiny body, texture and its hood spread, etc. But these slithering rope like cold blooded dangerous creatures give me chills.  Appreciating these camouflaged biting innocents with their killer bites is impossible for me.  I would kill any snake that comes close to my house with a stick.&lt;br /&gt;&lt;br /&gt;During one summer, a snake created a wave of fear among everyone in the farm. Usually I would kill or drive the snakes away and forget about them but this one made me worried too.  There were some prior incidents happened are the reason why this snake made everyone concerned and shiver in fear.  You wouldn’t understand why it should be so frightening unless you know these.&lt;br /&gt;&lt;br /&gt;“There is a COBRA that came into Kalappa’s house. They are doing pooja (worship) today.  We are all going” said my plantation Labor-Head taking along his sons, daughters-in-law on a half day leave.&lt;br /&gt;&lt;br /&gt;Kalappa had just returned from Bombay.  It was a great deal of news that Kalappa went on a job to Bombay from an unknown rundown village of Malnad.  When introduced, Kalappa’s father Byrappa never forgets to make it a point about his son working in Bombay.  So I knew all about Kalappa well before his return from Bombay. But I had never seen him.&lt;br /&gt;&lt;br /&gt;Once while walking to Jannapura, I saw someone riding the bullock cart wearing a chauffer’s hat and all dressed up with a leather jerkin coat, jeans and a pair of sunglasses.  I was surprised to see someone riding a bullock cart wearing leathers in this unbearable summer heat.  When the cart approached me, he pulled the martingale straps of the bullock cart bringing the cart to stop and jumped out of the bullock cart in a snap, and military saluted me.  I couldn’t recognize this lean pale screechy voiced guy.  The bullock cart rider told me that he is the one Kalappa that works in Bombay.   Determined to well verse the Bombay culture to this remote rundown village folks, he was riding the bullock cart wearing leathers and sunglasses that he brought from Bombay in this hot summer.&lt;br /&gt;&lt;br /&gt;After he introduced all about himself, out of curiosity I asked him what kind of a work is he doing at Bombay.  He said that he is a ballboy in a club there.  When I asked what kind of a job is that he said that it is picking the balls that go out of the tennis court and returning them to the players.  I was little disappointed by hearing his job description as I expected a little more dignified job description by his proud appearance.  I asked why he took up such a mean job of a ballboy instead of taking care of his father’s own paddy fields.  Upon hearing that I don’t have a good opinion on his job, Kalappa’s pride might have hurt.  May be he is convinced that he can’t have the same effect on me as he had by telling English job title to fellow villagers.  So he took some effort to explain me about the greatness about his work.  &lt;br /&gt;&lt;br /&gt;“Don’t look at it as a mean club servant’s job, Sir!  All great officers come to play there.  I get to know them.  Chief Minister, Deputy Commissioners all comes to play there.  When I return the ball to them, they have tipped me, Sir!  Getting the dirt all over the body is the only reward here for working in the rice fields.  An income out of a mere betel leaf vendor’s plate in Bombay worth more than what my father makes in his four acres of rice fields.  A whole year’s earnings here won’t come close to what I make in Bombay in a month” he said.&lt;br /&gt;&lt;br /&gt;Given the fact when I have migrated from a city to country for farming, I did not like him saying farming is meaner than of a ballboy.  But still it made me concerned as he was telling me a saddening truth of India.&lt;br /&gt;&lt;br /&gt;“If we want to eat FRUITS, no FRUITS here, if we want to drink MILK, no MILK here.  Why should we be here?  I am on a few days of vacation here, that’s all.  I will go back to Bombay after that” he said. It was amusing to hear his use of English words in his dialogues. Additionally, to show that he learnt Hindi he was starting all his conversations with ‘Achchaa’ (means Good/Well/Fine in Hindi) without differentiating all of my sayings.  “Let’s ask how many saris (dresses) my father has bought for my mom by earning in the rice farming. If I bring a sari (dress) out of my tip money while coming, she gets one otherwise none.  Why should we grow this BLOODY rice?” he spitted out at the rice.  I thought this lean pale guy will not adjust to the hardships of farming. But it puzzled me that why this FRUITS eating and MILK drinking guy is weaker than the BLOODY rice eating villagers! Kalappa finished his talk, saluted again, jumped on the cart and squeezed the bullock’s tail to move the cart.&lt;br /&gt;&lt;br /&gt;When I heard about the COBRA’s drop into Kalappa’s house, I assumed it might be the ghost name similar to the ones I used to hear.  Once in a while gods or ghosts spirits used to emerge on some people in the village.  Later I realized that it’s actually cobra the snake that Kalappa referred!  He was told by the priest that he must perform cobra worship since a cobra entered into his house.  So they all had come to the ant (snake) hill near my farm fence, applied turmeric, kumkum, placed a snake depicting cotton garland around the ant (snake) hill and poured milk into the ant (snake) hill’s mouth as worship rituals. &lt;br /&gt;&lt;br /&gt;Humans have strange passion about new peculiar words. Now many of the villagers started calling COBRA instead of snake or other usual local lingo due to Kalappa.  Likewise ant (snake) hill became COBRA hill; snake worship became COBRA worship and strange similar words.&lt;br /&gt;&lt;br /&gt;As stated by him that he will return to Bombay within few days, it never became possible for Kalappa to return.  Within few days after performing COBRA worship, Kalappa’s father Byrappa died of a snake bite.  He had left the snake without killing that was roaming in his house by considering the advice that the cobra is a Brahmin and one should not kill it.  Cobra that was hidden by the firewood, bit Byrappa and he died.  It became inevitable for Kalappa to leave to Bombay since there is no one else to take care of the household.&lt;br /&gt;&lt;br /&gt;While dieing Byrappa mentioned that he harmed a cobra accidentally with his sickle while harvesting the rice and that same snake had come into his house and bitten him out of revenge.  Later when everyone searched the house to kill the snake, it was already disappeared.  &lt;br /&gt;&lt;br /&gt;Byrappa’s last statement witnessed by our Labor-Head was the culprit to create fearful situation in our farm.&lt;br /&gt;&lt;br /&gt;We keep boxes of beehives here and there under the shady cool places around the farm so bees can come in and build the colony.   We need to clean them up regularly by driving the bugs, rats and lizards out that are holed in them.&lt;br /&gt;&lt;br /&gt;One day, I and Teekappa went to clean up a beehive.  When I opened the lid of the beehive, there was a big cobra sleeping in got disturbed lifted its head hissing in a spring action.  As I was holding the lid with both of my hands, I could not do anything.  After seeing Teekappa yelling ‘snake snake’ and searching for a stick, our Labor-Head came running with a stick.  Teekappa and the Labor-Head both swung the sticks all around in a hurry fearsome tension.   Surrounded coffee plant branches broke for their stick swinging and didn’t harm the snake.  May be a swing of them would have touched the snake so the snake lifted its hood and scared us while slithering through the twigs and leaves fallen.  By the time I kept the beehive lid and picked the stick, snake had already escaped.&lt;br /&gt;&lt;br /&gt;There was not enough room in the beehive for such a big snake to get in.  I couldn’t understand how and from which side of the box it had got in.  This cobra has appeared near our home within few days of Byrappa’s death.  Everyone assumed that it’s the same snake that came into the beehive recognizing by its light blackish complexion.  Thinking of Byrappa’s last statement that the snake bit him out of revenge, our Labor-Head decided that the snake had come to finish him now.  He became worried telling Teekappa “There is no doubt that this time COBRA had come to finish both of us.”  The snake visits around the house is common in summer every year.   So, “We will beat it to death.  Don’t worry” I said consistently encouraging but the fear in our Labor-Head kept multiplying.&lt;br /&gt;&lt;br /&gt;“Why would Master care?  He encouragingly insists, but the death time has come to us.  It’s a mistake that we went to kill the COBRA on that day” Labor-Head told Teekappa it seems.&lt;br /&gt;&lt;br /&gt;It might be the same snake at both the places that we drove out of beehive! It was sharp enough to slither in and disappear somewhere when spotted.  Once it was basking in the sun right on our door steps it seems.  Teekappa jumped over the steps to skip stepping over it after spotting it by a hair’s difference and hurt his feet.  By the time we all got there with sticks after hearing him, the snake had disappeared.&lt;br /&gt;&lt;br /&gt;&lt;em&gt;&lt;strong&gt;To Be Continued...&lt;/strong&gt;&lt;/em&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-437655563748679907?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/437655563748679907/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=437655563748679907' title='3 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/437655563748679907'/><link rel='self' type='application/atom+xml' href='http://www.blogger.com/feeds/6509802376326088997/posts/default/437655563748679907'/><link rel='alternate' type='text/html' href='http://kannadathinktank.blogspot.com/2008/07/blog-post.html' title='ಗಾನ್ ಫಿಶಿಂಗ್! (ಎರಡು ವಾರ ಮಾತ್ರ)'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-6509802376326088997.post-286219777793759786</id><published>2008-06-27T17:18:00.004-05:00</published><updated>2008-06-28T06:08:19.945-05:00</updated><title type='text'>ರೈತ, ಗೊಬ್ಬರ, ಪರಿಹಾರ</title><content type='html'>ಮೊನ್ನೆ ನನ್ನ ಹೈಸ್ಕೂಲ್ ಸ್ನೇಹಿತ ರಾಜಣ್ಣನೊಡನೆ ಮಾತನಾಡುತ್ತಿದ್ದೆ. ನಮ್ಮಿಬ್ಬರಿಗೂ ರೈತಾಪಿ ಹಿನ್ನೆಲೆ ಪರೋಕ್ಷವಾಗಿ ಇರುವುದರಿಂದ ಸಹಜವಾಗಿ ಗೊಬ್ಬರದ ಕೊರತೆ, ರೈತರ ಆತ್ಮಹತ್ಯೆಗಳು ನಮ್ಮ ಚರ್ಚೆಯ ವಿಷಯವಾಯಿತು. ನಾವು ಹೈಸ್ಕೂಲಿನಲ್ಲಿದ್ದಾಗ ಒಂದು ಹಸು ಸಾಕಿದ್ದೆವು. ಹಾಗೆಯೇ ರಾಜಣ್ಣನ ಮನೆಯಲ್ಲಿ ಎಮ್ಮೆಗಳನ್ನು ಸಾಕಿದ್ದರು. ನಮ್ಮ ಹೊಲವನ್ನು ಕೋರಿಗೆ ಪಡೆದಿದ್ದ ನಮ್ಮ ರೈತ, ನಮ್ಮಗಳ ಮೇಲಿನ ಪ್ರೀತಿಯಿಂದ ತನ್ನ ಒಂದು ಹಸುವನ್ನು ತಂದು ನಮ್ಮ ಮನೆಯಲ್ಲಿ ಕಟ್ಟಿಹೋಗಿದ್ದ. ಆ ಹಸುವಿನ ಚಾಕರಿ ಮಾಡಲು ನಮ್ಮಲ್ಲಿ ಜಗಳಗಳೇ ಆಗುತ್ತಿದ್ದವು. ಆದರೆ ಈಗ ನಗರ/ಪಟ್ಟಣಗಳನ್ನು ಬಿಡಿ, ನಮ್ಮ ಹಳ್ಳಿ ಮುದಾಹದಡಿಯಲ್ಲಿಯೇ ಇಂದು ಯಾರೂ ದನಗಳನ್ನು ಸಾಕುತ್ತಿಲ್ಲ. ಮುದಾಹದಡಿಯ ರೈತರು ಕೂಡ ಇಂದು ’ನಂದಿನಿ’ ಹಾಲನ್ನೋ ಇನ್ನೊಂದು ಎಂತದೋ ’ಆರೋಕ್ಯ’ ಎಂಬ ಹಾಲನ್ನು ಕೊಂಡುಕೊಳ್ಳುತ್ತಿದ್ದಾರೆ. ಮೊದಲೆಲ್ಲ ಮನೆಯಲ್ಲೇ ಇರುತ್ತಿದ್ದ ದನಗಳ ಸಗಣಿ ಗೊಬ್ಬರ, ತಿಪ್ಪೆ ಗೊಬ್ಬರವನ್ನು ಹಾಕಿ ಬೆಳೆ ಬೆಳೆಯುತ್ತಿದ್ದವರು, ಕೆಲವೇ ಕೆಲವು ಬೆಳೆಗಳಿಗೆ ’ಸರ್ಕಾರಿ ಗೊಬ್ಬರ’ಗಳನ್ನು ಸೀಮಿತವಾಗಿ ಬಳಸುತ್ತಿದ್ದರು. ಬಹುಕಾಲ ನಾನು ಸರ್ಕಾರಿ ಗೊಬ್ಬರವೆಂದರೆ ಸರ್ಕಾರದವರು ಪುಕ್ಕಟೆ ಕೊಡುವ ಗೊಬ್ಬರವೇನೋ ಅಂದುಕೊಂಡಿದ್ದೆ. ಬೆಳೆದಂತೆ ಅದು ರಸಗೊಬ್ಬರಕ್ಕೆ ನಮ್ಮ ಕಡೆಯ ರೈತರು ಹಾಗೆ ಕರೆಯುತ್ತಾರೆಂದು ತಿಳಿಯಿತು. ಹಾಗೆಯೇ ನಮ್ಮ ಹಳ್ಳಿಯ ರೈತನೊಬ್ಬ ’ವೀರ್ಯ’ ತಗಬೇಕು, ಸ್ವಲ್ಪ ಉದ್ರಿ ಕೊಡಲು ನಿಮ್ಮ ಪರಿಚಿತ ಗೊಬ್ಬರದ ಅಂಗಡಿಯವರಿಗೆ ಹೇಳು ಬಾ ಎಂದು ಕರೆಯುತ್ತಿದ್ದನು. ಇದರಿಂದ ಗಾಬರಿ/ಆಶ್ಚರ್ಯ/ಸಂಕೋಚಗೊಂಡು ಕೊಂಚ ವಿಚಾರಿಸಿದಾಗ ’ಯೂರಿಯಾ’ವನ್ನು ಅವನು ’ವೀರ್ಯ’ ಎನ್ನುವನು ಎಂದು ತಿಳಿದೆನು. ಇದು ನನಗೂ ನನ್ನ ಸ್ನೇಹಿತ ರಾಜಣ್ಣನಿಗೂ ತಮಾಷೆಯ ವಿಷಯವಾಗಿತ್ತು. ಹಾಗೆಯೇ ಕೀಟನಾಶಕಗಳಿಗೆ ’ಎಣ್ಣೆ’ ಹೊಡಿಯುವುದು ಎಂದು ತನ್ನ ಜನಪದ ಸೊಗಡಿನಲ್ಲಿ ಎನ್ನುತ್ತಿದ್ದನು ಆ ನಮ್ಮ ಹಳ್ಳಿಯವ.&lt;br /&gt;&lt;br /&gt;ಇರಲಿ, ಈಗ ಆ ಕಷ್ಟಜೀವಿ ರೈತನಿಲ್ಲ. ಆತನ ಮಕ್ಕಳು ತಮ್ಮ ತಮ್ಮ ಜಮೀನುಗಳನ್ನು ಬಾಡಿಗೆ ಟ್ರ್‍ಆಕ್ಟರಿನಿಂದ ಉಳುಮೆ ಮಾಡಿಸಿ, ಭತ್ತ ನೆಡುವ, ನೀರು ಕಟ್ಟುವ, ಕೀಟನಾಶಕ ಸಿಂಪಡಿಸುವ, ಗೊಬ್ಬರ ಚೆಲ್ಲುವ ಎಲ್ಲಾ ಕೃಷಿ ಕಾರ್ಯಗಳನ್ನಾದಿಯಾಗಿಯೂ ಗುತ್ತಿಗೆ ಕೊಟ್ಟು, ತಣ್ಣಗೆ ಕಟ್ಟೆ ಸೇರಿ, ಕಟ್ಟೆಪುರಾಣದಲ್ಲಿ ತೊಡಗಿದ್ದಾರೆ! ಅಲ್ಲಿ ಬೆಳೆಯುವ ಬೆಳೆಗಳೂ ಕೂಡ ತಮ್ಮ ’ಕಟ್ಟೆ ಅಡಿಕ್ಟ್’ ಧಣಿಗಳಂತೆ, ಪೇಟೆಯ ’ಡ್ರಗ್ ಅಡಿಕ್ಟ್’ ವ್ಯಸನಿಗಳಂತೆ ಈ ಕೀಟನಾಶಕ, ರಸಗೊಬ್ಬರಗಳಿಗೆ ಅಡಿಕ್ಟ್ ಆಗಿವೆ. ಏನೇ ಮಾಡಿದರೂ ಕಾಲಕಾಲಕ್ಕೆ ಇಂತಿಷ್ಟು ಎಂದು ಈ ಕೀಟನಾಶಕ/ರಸಗೊಬ್ಬರಗಳನ್ನು ಕೊಡದಿದ್ದರೆ, ಈ ಬೆಳೆಗಳು ಮಲಗೇಬಿಡುತ್ತವೆ. ಒಮ್ಮೆ ನನ್ನ ಅಕ್ಕಿ ವ್ಯಾಪಾರಿ ಮಿತ್ರನೊಬ್ಬ ನನ್ನನ್ನು ಯಾವ ರೀತಿಯ ಅಕ್ಕಿಯನ್ನು ಶಿಕಾಗೋನಲ್ಲಿ ಉಪಯೋಗಿಸುತ್ತೀಯೆಂದು ಕೇಳಿದನು. ಅದಕ್ಕೆ ನಾನು ಇತ್ತೀಚಿನ ಕೆಲ ವರ್ಷಗಳಿಂದ ನಾನು ಶ್ರೀಲಂಕಾದಿಂದ ಬರುವ ಕೆಂಪು ಅಕ್ಕಿಯನ್ನು ಉಪಯೋಗಿಸುತ್ತೇನೆಂದೂ ಮತ್ತು ಇಲ್ಲಿ ಚಿಕ್ಕಮಗಳೂರು ಕಡೆ ಸಿಗುವ ಕೆಂಪುಅಕ್ಕಿಯನ್ನೋ, ಪಾಲಿಷ್ ಕಡಿಮೆ ಇರುವ ಕಂದು ಬಣ್ಣದ ಅಕ್ಕಿಯನ್ನು ತಿನ್ನುವುದು ಒಳ್ಳೆಯದೆಂದು ಹೇಳಿದೆನು. ಅವನು ಅದಕ್ಕೆ ಅವನು "ಹಾಗೆಲ್ಲ ಇಲ್ಲಿ ಹೇಳಬೇಡ, ಪಾಲಿಷ್ ಕಡಿಮೆ ಇಟ್ಟರೆ, ಕೀಟನಾಶಕ/ರಸಗೊಬ್ಬರಗಳ ರಾಸಾಯನಿಕಗಳು ಹಾಗೆಯೇ ಉಳಿದು, ಸದ್ಯಕ್ಕೆ ಐವತ್ತಕ್ಕೆ ಸಾಯುತ್ತಿರುವ ಜನ, ಕಡಿಮೆ ಪಾಲಿಷ್ ಇರುವ ಅಕ್ಕಿ ತಿಂದು ಮೂವತ್ತಕ್ಕೆ ಸಾಯುವಂತಾಗುತ್ತದೆ. ಹಾಗಾಗಿ ಆದಷ್ಟೂ ಹೆಚ್ಚು ಪಾಲಿಶ್ ಮಾಡಿ, ರಸಾಯನಿಕಗಳನ್ನು ಹೆರೆದ ಅಕ್ಕಿಯನ್ನು ಬಳಸಬೇಕು" ಎಂದು ಹೇಳಿದನು. ಹಾಗೆಯೇ ತೆಂಗಿಗೆ ನುಸಿರೋಗಕ್ಕೆ ಯಾವುದೋ ಕೀಟನಾಶಕವನ್ನು ಬಳಸಿದ ಮರದಿಂದ ಎಳನೀರು ಕುಡಿದು ಕೆಲವರು ಸತ್ತು ಹೋದರೆಂದು ಹೇಳಿದನು. ಎಷ್ಟು ನಿಜವೋ, ಎಷ್ಟು ಗಾಳಿಸುದ್ದಿಯೋ. ಒಟ್ಟಾರೆ ನಮ್ಮ ರೈತ ಈ ರಾಸಾಯನಿಕಗಳ ಮೇಲೆ ಆಧಾರಿತನಂತೂ ಆಗಿದ್ದಾನೆ.&lt;br /&gt;&lt;br /&gt;ಇನ್ನು ಜನನಾಯಕರೋ ಪಕ್ಷಾತೀತವಾಗಿ ಎಲ್ಲಾ ಪಕ್ಷದವರೂ ರೈತನ ಮೇಲೆ ಸವಾರಿ ಮಾಡಿ, ಶಾಶ್ವತ ಕೃಷಿ ವ್ಯವಸ್ಥೆಗಳಾದ ಮಾರುಕಟ್ಟೆ, ಬೆಲೆ ನಿಯಂತ್ರಣ, ಉಗ್ರಾಣ, ಸಾರಿಗೆಯಂತಹ ವ್ಯವಸ್ಥೆಗಳನ್ನು ಸರಿಪಡಿಸದೇ ಪರಿಹಾರಗಳನ್ನೊ, ಪ್ಯಾಕೇಜುಗಳನ್ನೋ ಘೋಷಿಸುತ್ತಿದ್ದಾರೆ. ಈ ಪರಿಹಾರಗಳ ಪರಿಣಾಮವೇ ಇಂದು ರೈತರನ್ನು ಪರಿಹಾರಕ್ಕೆ ಕೈಚಾಚುವಂತಹ ನಿಸ್ಸಹಾಯಕರನ್ನಾಗಿ ಮಾಡಿವೆ. ಹಿಂದೆ ಕೃಷ್ಣ ಸರ್ಕಾರದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಒಂದು ಲಕ್ಷ ಪರಿಹಾರ ಘೋಷಣೆಯಾದಾಗ ಸಾಲುಸಾಲಾಗಿ ಲಕ್ಷಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಬಿಜೆಪಿ ಸರ್ಕಾರದಲ್ಲಿಯೂ ಕೂಡ ಮೊನ್ನೆ ಗೋಲೀಬಾರಿಗೆ ಮೃತನಾದ ರೈತನ ಸಂಸಾರಕ್ಕೆ ಸರ್ಕಾರಿ ಉದ್ಯೋಗ/ಪರಿಹಾರಗಳು ಘೋಷಣೆಯಾದದ್ದೇ ತಡ, ರೈತರು ತಮಗೂ ಕೂಡ ಈ ಪರಿಹಾರಗಳು ದೊರಕುತ್ತವೇನೋ ಎಂದುಕೊಂಡು ಸಾಲುಸಾಲಾಗಿ ಅತ್ಮಹತ್ಯೆ ಮಾಡಿಕೊಳ್ಳುತ್ತಿರುವರೇನೋ ಎನಿಸುತ್ತದೆ. ಈ ಪರಿಹಾರ ಕೇವಲ ರೈತರಿಗಷ್ಟೇ ಅಲ್ಲ, ಇನ್ಯಾತರದ್ದೇ ಪರಿಹಾರಗಳಿಗೂ ಅನ್ವಯವಾಗುತ್ತದೆ. ಪ್ರತಿಯೊಂದಕ್ಕೂ ರಾಷ್ಟ್ರ್‍ಈಯ ವಿಮೆಯನ್ನು ಮಾಡಿಸಿ, ಪರಿಹಾರವನ್ನು ಹಕ್ಕನ್ನಾಗಿಯೂ, ನಿಶ್ಚಿತವಾಗಿಯೂ ಇರುವಂತೇ ಮಾಡಿದ್ದರೆ, ಜನ ಪರಿಹಾರಕ್ಕಾಗಿ ಸಾಯದೇ, ಪರಿಹಾರಾಪೇಕ್ಷಿಗಳಾಗಿ ಹೋರಾಡದೆ ಬದುಕುವ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರೇನೋ.&lt;br /&gt;&lt;br /&gt;ಈ ರಾಸಾಯನಿಕಗಳ ಮೇಲಿನ ಅವಲಂಬನೆ ಅನಿವಾರ್ಯವೇ? ಹಿಂದೆಲ್ಲ, ಈ ರಾಸಾಯನಿಕಗಳಿಲ್ಲದೆ ತಲತಲಾಂತರದಿಂದ ಭಾರತೀಯ ಕೃಷಿಕ ಬೇಸಾಯವನ್ನು ಮಾಡಿಯೇ ಇಲ್ಲವೆ ಅನಿಸುವಷ್ಟರ ಮಟ್ಟಿಗೆ ನಮ್ಮ ರೈತರು ಈ ರಾಸಾಯನಿಕಗಳ ಮೇಲೆ ಅವಲಂಬನೆಗೊಂಡಿದ್ದಾರೆ. ಇದ್ದುದರಲ್ಲಿ ಅನೇಕರು ಈ ರಾಸಾಯನಿಕಗಳನ್ನು ತೊರೆದು ನೈಸರ್ಗಿಕ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗುತ್ತಿರುವ ಸಂಗತಿಗಳು ಅಲ್ಲಲ್ಲಿ ಕೇಳಬರುತ್ತಿದ್ದರೂ ನಮ್ಮ ರೈತರು ಯಾಕೋ ಮನಸ್ಸು ಮಾಡುತ್ತಿಲ್ಲ. ರೈತರ ಬಗ್ಗೆ ವಸ್ತುನಿಷ್ಟ ಕಾಳಜಿಯಿದ್ದಿದ್ದರೆ ರಾಜಕೀಯ ಪಕ್ಷಗಳು ರೈತನ ಹೆಸರಿನಲ್ಲಿ ರಾಜಕೀಯಗಳನ್ನು ಮಾಡದೆ, ಈ ನೈಸರ್ಗಿಕ ಕೃಷಿಯ ಪದ್ದತಿಗಳನ್ನು ಹೆಚ್ಚು ಪ್ರಚಾರಿಸುವತ್ತ ಎಂದು ಮುಖ ಮಾಡುವರೋ? &lt;br /&gt;&lt;br /&gt;ರೈತ ಸಂಘಗಳು/ಕೃಷಿ ಅಭಿವೃದ್ಧಿ ಹೇಗಿರಬೇಕೆಂಬುದನ್ನು ನಮ್ಮ ನೆರೆಯ ಶ್ರೀಲಂಕಾವನ್ನು ನೋಡಿದರೆ ಸಾಕು, ಸಾಕಷ್ಟು ನಾವು ಕಲಿಯಬಹುದು. ಸಿದ್ಧವಸ್ತುಗಳನ್ನು ತಯಾರಿಸಿ ಮಾರುವುದನ್ನು ಬಿಡಿ, ತಾನು ಬೆಳೆದ ಭತ್ತ/ಬೇಳೆಗಳನ್ನೇ ನಮ್ಮ ರೈತರು ’ಗ್ರೇಡಿಂಗ್’ ಮಾಡಿಸಿ ಮಾರಲಾಗದಂತಹ ಸ್ಥಿತಿ ನಮ್ಮಲ್ಲಿದೆ. ಅದೇ ಪಕ್ಕದ ಶ್ರೀಲಂಕಾದ ರೈತ ತಾನು ಬೆಳೆದ ಪ್ರತಿಯೊಂದನ್ನು ಸಂಸ್ಕರಿಸಿ, ಸಿದ್ಧವಸ್ತುಗಳನ್ನಾಗಿಸಿಯೋ ಅಥವಾ ಅರೆ-ಸಿದ್ಧವಸ್ತುಗಳನ್ನಾಗಿಸಿಯೋ ತನ್ನ ರೈತ ಸಂಘದ ಮೂಲಕ ಐ.ಎಸ್.ಓ.೯೦೦೧ ಪ್ರಾಮಾಣಿಸಿ ಮಾರುಕಟ್ಟೆಗೆ ಕಳುಹಿಸುತ್ತಾನೆ. ಶ್ರೀಲಂಕಾದಿಂದ ಬರುವ ಕೆಂಪು ಅಕ್ಕಿ, ಟಿಲ್ಡಾ/ಪೆಪ್ಸಿ/ಕೋಕ್ ಕಂಪೆನಿಗಳ ಬಾಸ್ಮತಿ ಅಕ್ಕಿಯ ದುಪ್ಪಟ್ಟು ಬೆಲೆಗೆ ಅಮೇರಿಕಾದಲ್ಲಿ ಬಿಕರಿಯಾಗುತ್ತದೆ. ಆದರೇ ಅದೇ ತರಹದ ಚಿಕ್ಕಮಗಳೂರು ಕಡೆ ಬೆಳೆಯುತ್ತಿದ್ದ ಕೆಂಪು ಅಕ್ಕಿ ನಮ್ಮಲ್ಲೇ ಕಾಣೆಯಾಗಿದೆ! ಹಾಗೆಯೇ ಶ್ರೀಲಂಕಾದ ತೆಂಗಿನ ಸೇಂದಿ (ಟಾಡಿ)ಅರ್ಜೆಂಟೀನಾದ ವೈನ್ ಗಿಂತ ಹೆಚ್ಚಿನ ಬೆಲೆಗೆ ಬಿಕರಿಯಾಗುತ್ತದೆ. ನಮ್ಮಲ್ಲಿ ಸೇಂದಿಯೇ ಬ್ಯಾನ್ ಆಗಿದೆ! ಇದೆಲ್ಲವೂ ಅಲ್ಲಿನ ಕೃಷಿ ಸಹಕಾರಿ ಸಂಘಗಳು, ನಮ್ಮಲ್ಲಿನ ’ಅಗ್ಮಾರ್ಕ್’ ರೀತಿಯ ಶ್ರೀಲಂಕಾ ರಾಷ್ಟ್ರೀಯ ಸಂಸ್ಥೆಯ ಮುಖಾಂತರ ಇದೆಲ್ಲವನ್ನು ಸಾಧ್ಯವಾಗಿಸಿವೆ. &lt;br /&gt;&lt;br /&gt;ಇನ್ನು ನಮ್ಮ ಅನೇಕ ನಾಯಕರು ರೈತರ ಉದ್ದಾರವೆಂದರೆ ಅವರು ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು ರಫ್ತಾಧಾರಿತ ಸಫೇದ್ ಮುಸ್ಲಿ ತರಹದ ಬೆಳೆಗಳನ್ನು ಬೆಳೆಯಬೇಕೆಂದು ಪರಿಹಾರ ಸೂಚಿಸುತ್ತಾರೆ. ತಿನ್ನಲಿಕ್ಕೇ ಇಲ್ಲದಿದ್ದ ಮೇಲೆ ಕಾಮವರ್ಧಕ ಗೆಡ್ಡೆ ಬೆಳೆದು ಯಾರಿಗೆ ಏನನ್ನು ತಿನ್ನಿಸುವರೋ ಈ ನಾಯಕರು! ಬಹುಶಃ ಮಾನಿಕಾ ಲೆವಿನ್ಸ್ಕಿಯನ್ನು ಮುಖ್ಯವಾಗಿ ಗಮನದಲ್ಲಿರಿಸಿಕೊಂಡಿರುವರೆನಿಸುತ್ತದೆ. ಇರಲಿ, ಒಂದು ವೇಳೆ ಆ ರೀತಿಯ ಬೆಳೆಗಳನ್ನು ಬೆಳೆದರೂ ಆ ರಫ್ತಿನ ಗುಣಮಟ್ಟವನ್ನು ಕಾಯ್ದುಕೊಳ್ಳುವಂಥಹ ವಾತಾವರಣ ನಮ್ಮಲ್ಲಿದೆಯೇ? ತಿಳಿಯದು. &lt;br /&gt;&lt;br /&gt;ಆದರೆ ನಮ್ಮಲ್ಲೇ ಇರುವ ಭಾರತದ ಅಗಾಧ ಗ್ರಾಹಕ ಶಕ್ತಿಯ ಅರಿವೇ ನಮ್ಮ ನಾಯಕರಿಗಿದ್ದಂತಿಲ್ಲ. ಮೆಗಾಸಿಟಿಗಳನ್ನು ಬಿಡಿ, ಸಾಮಾನ್ಯ ಊರುಗಳಲ್ಲೇ ’ದರ್ಶಿನಿ’, ’ಹಳ್ಳಿಮನೆ’, ’ದಿಲ್ಲಿದರ್ಬಾರ್’ ಎಂಬ ಅದೆಷ್ಟು ಹೋಟೇಲುಗಳಿಲ್ಲ. ಆ ಎಲ್ಲಾ ಹೋಟೇಲುಗಳ ಗ್ರಾಹಕ ಶಕ್ತಿಯನ್ನೂ ಕೂಡಾ ಕಾಣದಷ್ಟು ಕುರುಡರಾಗಿದ್ದಾರೆ ನಮ್ಮ ನಾಯಕರು. ಈ ಅಗಾಧ ಗ್ರಾಹಕ ಶಕ್ತಿಯನ್ನು ಕಂಡೇ ತಾನೆ ಪೆಪ್ಸಿ/ಕೋಕ್/ವಾಲ್ ಮಾರ್ಟ್...ಇನ್ನಿತರೇ ವಿದೇಶೀ ಕಂಪೆನಿಗಳು ಭಾರತದತ್ತ ಮುಖ ಮಾಡಿರುವುದು. ನೀರಿನ ಒಂದು ಬಾಟಲಿಗೆ ಹತ್ತು ರೂಪಾಯಿ ಕೊಟ್ಟು ನೀರು ಕುಡಿಯುವ ನಾವು ಐದು ರೂಪಾಯಿಗೆ ಒಂದು ಎಳನೀರು ಕುಡಿಯುತ್ತೇವೆಯೇ? ಉಹೂಂ. ಮುಂದೇ ಅದೇ ಎಳನೀರು ಪೆಪ್ಸಿ/ಕೋಕ್ ಕಂಪೆನಿಗಳಿಂದ ಬಾಟಲಿ ರೂಪದಲ್ಲಿ ಬಂದರೆ ಮೂವತ್ತು ರೂಪಾಯಿ ಕೊಟ್ಟು ಕುಡಿಯುತ್ತೇವೆ. ನಮ್ಮ ರೈತ ಟೊಮ್ಯಾಟೋ/ಮೆಣಸಿನಕಾಯಿಗಳನ್ನು ಬೆಲೆಯಿಲ್ಲದೇ ರಸ್ತೆಗೆ ಸುರಿಯುತ್ತಿದ್ದರೆ, ಅದೇ ರಸ್ತೆಯ ಮೂಲೆಯಲ್ಲಿರುವ ಬೇಕರಿಯಲ್ಲಿ ’ಮ್ಯಾಗ್ಗಿ’ ಟೊಮ್ಯಾಟೋ/ಚಿಲ್ಲಿ ಸಾಸ್/ಕೆಚಪ್ ಗಳ ಬಾಟಲಿಗಳು ಮೂವತ್ತು ರೂಪಾಯಿಗೆ ಬಿಕರಿಯಾಗುತ್ತಿರುತ್ತವೆ. ಈ ಒಂದು ಸರಳ ಆರ್ಥಿಕ ಲೆಕ್ಕಾಚಾರವನ್ನರಿಯದ, ಮಣ್ಣಿನ ಮಕ್ಕಳೆನಿಸಿಕೊಳ್ಳಲು ಹಪಹಪಿಸುವ ನಾಯಕರು, ರೈತನನ್ನು ಹೇಗೆ ಉದ್ಧರಿಸಿಬೇಕೆಂದು ಕಂಡುಕೊಳ್ಳಲು ದೂರದ ಇಸ್ರೇಲಿಗೋ ಹಾಲೆಂಡಿಗೋ ಹೋಗುತ್ತಾರೆ. ಇದು ನಮ್ಮ ಆರ್ಥಿಕ ವ್ಯವಸ್ಥೆಯ ವಿಪರ್ಯಾಸ!&lt;br /&gt;&lt;br /&gt;ಇನ್ನು ರೈತರ ಪರ ಹೋರಾಟವೆಂದರೆ, ರೈತನಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯ, ಪರಿಹಾರಗಳಿಗೆ ಹೋರಾಡುವುದೇ ಎಂದು ನಾವೇಕೆ ಅಂದುಕೊಳ್ಳಬೇಕೋ? ರೈತ ಸಂಘಗಳು ಕೇವಲ ಬಂದ್/ಹೋರಾಟ/ಪರಿಹಾರಯಾಚನೆಗಳಂಥಹ ರಾಜಕೀಯ ಪಕ್ಷಗಳ ಮಾದರಿಯ ಹೋರಾಟಗಳನ್ನು ಮಾಡೀ ಮಾಡೀ ರೈತರನ್ನು ಸೋಮಾರಿಗಳನ್ನಾಗಿಸುತ್ತಿವೆ. ಯಾರು ಹೆಚ್ಚು ಸೋಮಾರಿಗಳನ್ನು ಮಾಡುವನೋ ಅಂಥವನು ರಾಜಕಾರಣಿಯಾಗಿಯೂ, ಉಳಿದವರು ಅವನ ಬಾಲಬಡುಕರಾಗಿಯೋ ಅದಕ್ಕೂ ಮಿಕ್ಕುಳಿದವರು ಮಾನಸಿಕ ಖಿನ್ನತೆಯವರಾಗಿಯೂ ಈ ರಾಜಕಾರಣಿಗಳ ಆತ್ಮಹತ್ಯೆ ಯೋಜನೆಗೆ ಕುರಿಗಳಾಗುತ್ತಾರೆ. ಈ ರೈತ ಸಂಘಗಳು ತಮ್ಮ ಸಂಘಗಳ ಮುಖಾಂತರ ರೈತರು ಬೆಳೆದ ವಸ್ತುಗಳಿಗೆ ಮಾರುಕಟ್ಟೆ/ಸಂಸ್ಕರಣೆ/ಬಹುಮಹಡೀ ಕೃಷಿಪದ್ದತಿ/ ಅನುಭವ ಹಂಚಿಕೆಯಂಥಹ ಆರ್ಥಿಕ ಅಭಿವೃದ್ಧಿಯ ಸಹಕಾರೀ ಕಾರ್ಯಗಳನ್ನು ಕೈಗೊಳ್ಳಬಾರದೇಕೆ? ಚುನಾವಣೆಗಳಲ್ಲಿ ಸ್ಪರ್ಧಿಸಿ, ರಾಜ್ಯ/ರಾಷ್ಟ್ರ್‍ಅಗಳನ್ನು ಆಳುವ ಚತುರತೆಯಿರುವ ರೈತಸಂಘದ ನಾಯಕರು, ಈ ರೀತಿ ಸಹಕಾರಿ ಉದ್ದಿಮೆಗಳನ್ನು ಕಟ್ಟಿದರೆ ರೈತರ ಉದ್ದಾರ ತನ್ನಂತಾನೇ ಆಗುತ್ತದೆ. ಒಂದು ವಿರಕ್ತೀ ರಾಮಚಂದ್ರಾಪುರದ ಮಠ, ೨೦೦ ಮಿ.ಲೀ. ಗೋಮೂತ್ರವನ್ನು ಐವತ್ತು ರೂಪಾಯಿಗೆ ಮಾರುತ್ತಿರುವಾಗ, ಸಾರ್ವಜನಿಕ ನಾಯಕರೆನಿಸಿಕೊಳ್ಳುವ ಸಂಸಾರಿಗ ರೈತ ಮುಖಂಡರು ಈ ರೀತಿಯ ಉದ್ದಿಮೆಗಳನ್ನು ಸಹಕಾರೀ ಸಂಘಗಳ ಮುಖಾಂತರ ಮಾಡಬಹುದಲ್ಲವೇ? ರೈತಸಂಘಗಳು ಹಸಿರು ಟವೆಲ್ಲಿನಿಂದಾಚೆ ಎಂದು ಯೋಚಿಸುವರೋ?&lt;br /&gt;&lt;br /&gt;ಹಿಡಿ ಬಿತ್ತಿ, ಖಂಡುಗ ತೆಗೆಯುವ ವ್ಯವಸಾಯವನ್ನು ಕಂಡೇ ಸರ್ವಜ್ಞ "ಕೋಟಿ ವಿದ್ಯೆಯಲಿ ಮೇಟಿ ವಿದ್ಯೆಯು ಲೇಸು" ಎಂದಿರುವನೇನೋ. ಇದ ಸರಿಯಾಗಿ ಅರಿಯದ ನಮ್ಮ ರಾಜಕಾರಣಿಗಳು, "ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವರು ವೀರರೂ ಅಲ್ಲ, ಧೀರರೂ ಅಲ್ಲ! ಇದು ಕಾರಣ ನೆರೆ ಮೂರು ಲೋಕದ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗನವರೆತ್ತಬಲ್ಲರೋ!" ಎಂಬಂತೆ ಪರಸ್ಪರ ದೋಷಾರೋಪಗಳಲ್ಲೇ ಕಾಲ ಕಳೆಯುತ್ತಿದ್ದಾರೆಯೇ ಹೊರತು ದೇಶವನ್ನು ಸರಿದಾರಿಯಲ್ಲಿ ಎಂದು ನಡೆಸುವರೋ!&lt;br /&gt;&lt;br /&gt;ರೈತರಿಗೆ ಬೇಕಾದ್ದು ರಸಗೊಬ್ಬರವೂ ಅಲ್ಲ, ಪರಿಹಾರವೂ ಅಲ್ಲ. ಕೇಸರಿಯೂ ಅಲ್ಲ, ಬಡವರ ತಾಯಿಯೂ ಅಲ್ಲ, ಮಣ್ಣಿನ ಮಕ್ಕಳೂ ಅಲ್ಲ, ಹಾಗೆಯೇ ಹಸಿರು/ಕೆಂಪು/ಬಿಳಿ/ಕಪ್ಪು ಟವೆಲ್ಲುಗಳೂ ಅಲ್ಲ. ಬೇಕಾದ್ದು ಪ್ರಾಮಾಣಿಕ ಸ್ವಾವಲಂಬನೆಯ ಆರ್ಥಿಕ ವ್ಯವಸ್ಥೆ. "ಅನ್ನದೇವರ ಮುಂದೆ ಇನ್ನು ದೇವರು ಉಂಟೆ, ಅನ್ನವಿರುವತನಕ ಪ್ರಾಣವು-ಜಗದೊಳಗನ್ನವೇ ದೈವ ಸರ್ವಜ್ಞ" ಎಂಬುದ ವಸ್ತುನಿಷ್ಟವಾಗಿ ಎಂದು ನಮ್ಮವರಿಗೆ ಅರಿವಾಗುವುದೋ!&lt;br /&gt;&lt;br /&gt;ಅಣಕ: &lt;br /&gt;&lt;br /&gt;ವೀರ್ಯ, ಸಫೇದ್ ಮುಸ್ಲಿ, ಲೆವೆನ್ಸ್ಕಿ, ರೈತ, ಗೋಲೀಬಾರ್ ಆಜ್ಞೆ ಕೊಟ್ಟಿದ್ದ್ಯಾರೆಂದು ಗೊತ್ತಿಲ್ಲದ ಸರ್ಕಾರ,ಗೊಬ್ಬರದ ಕೊರತೆಗೆ ಕೇಂದ್ರ ಕಾರಣವೆಂದು ಗೊತ್ತಿದ್ದೂ ರಾಜ್ಯ ಸರ್ಕಾರವನ್ನು ವಿರೋಧಿಸುವ ವಿರೋಧ ಪಕ್ಷಗಳು.... ಇದೆಲ್ಲಕ್ಕಿಂತ ಮಿಗಿಲಾದ ಅಣಕ ನನಗಂತೂ ಸದ್ಯಕ್ಕೆ ಹೊಳೆಯುತ್ತಿಲ್ಲ!?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-286219777793759786?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/286219777793759786/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=286219777793759786' title='1 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/286219777793759786'/><link rel='self' type='application/atom+xml' href='http://www.blogger.com/feeds/6509802376326088997/posts/default/286219777793759786'/><link rel='alternate' type='text/html' href='http://kannadathinktank.blogspot.com/2008/06/blog-post_27.html' title='ರೈತ, ಗೊಬ್ಬರ, ಪರಿಹಾರ'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-6509802376326088997.post-1764417400419103106</id><published>2008-06-20T16:08:00.006-05:00</published><updated>2008-06-21T09:55:50.373-05:00</updated><title type='text'>ಎರಡನೇ ತಲೆಮಾರಿನ ಭಾರತೀಯ ಅಮೇರಿಕನ್ನರು!</title><content type='html'>ಕಳೆದ ವಾರ ಜಾತ್ಯಾತೀತ ಅಮೇರಿಕಾದಲ್ಲಿ ಜಾತೀಯತೆಯ ಬಗ್ಗೆ ಸೂಕ್ಷ್ಮವಾಗಿಯೇ ಬರೆದಿದ್ದೇನೆ ಎನ್ನಬೇಕು. ಏಕೆಂದರೆ ಇಲ್ಲಿನ ಭಾರತೀಯ ಭಾಷೆ/ರಾಜ್ಯಗಳ ಸಂಘಗಳಲ್ಲಿ ನಡೆಯುವ ಗೊಂದಲ, ಗೋಜಲು, ಗುಂಪುಗಾರಿಕೆಗಳು ಅತ್ಯಂತ ಸಿಲ್ಲಿಯಾಗಿಯೂ, ಸಮುದ್ರಕ್ಕೆ ಬಂದರೂ ನಮ್ಮವರು ಉಚ್ಚೆ ಹುಯ್ದುಕೊಂಡು ಅದರಲ್ಲಿ ಮೀನು ಹಿಡಿಯುವ ಪ್ರಯತ್ನವನ್ನು ಮಾಡುವುದನ್ನು ನೋಡಿದರೆ, ಇವರಿಗೆಲ್ಲ ಯಾರಪ್ಪಾ ಸ್ನಾತಕೋತ್ತರ ಪದವಿಗಳನ್ನು ಕೊಟ್ಟರೆಂದು ಹೇಸಿಗೆಯಾಗುತ್ತದೆ. ಓದುಗ ಮಿತ್ರ ರವಿ ಹೆಗಡೆಯವರು " ’ಕುವೆಂಪು’ ಹೆಸರಲ್ಲಿ ತಯಾರಿಸಿದ ಸಾಫ್ಟ್ವೇರ್ ಅನ್ನು ಜನಪ್ರಿಯಗೊಳಿಸುವ ಸಲುವಾಗಿ ಉಳಿದ ’ಬ್ರಾಹ್ಮಣ’ ಸಾಫ್ಟ್ವೇರ್ ಗಳ ಬಗ್ಗೆ ಕೆಸರು ಎರಚುತ್ತ ವೈಯುಕ್ತಿಕ ದ್ವೇಷ ಕಾರುತ್ತಿರುವ ಜನರು ಎಲ್ಲಿರುತ್ತಾರೋ ಅಲ್ಲಿ ಜಾತ್ಯಾತೀತತೆ ಹೇಗೆ ಸಾಧ್ಯ?" ಎಂದು ಬಹು ಮಾರ್ಮಿಕವಾಗಿ ಬರೆದು, &lt;a href="http://ellakavi.wordpress.com/"&gt;ellakavi.wordpress.com&lt;/a&gt; ಎಂಬ ಲಿಂಕ್ ಅನ್ನು ಕಳುಹಿಸಿದ್ದರು. ನೀವುಗಳೂ ಒಮ್ಮೆ ಈ ಲಿಂಕ್ ಅನ್ನು ನೋಡಿ, ಪರಾಮರ್ಶಿಸಿ. ಇದಕ್ಕಿಂತ ಹೆಚ್ಚಾಗಿ ಇನ್ನೇನನ್ನೂ ಈ ಕುರಿತಾಗಿ ನಾನು ಹೇಳಲಾರೆ!&lt;br /&gt;&lt;br /&gt;ಇರಲಿ, ಈ ಮೊದಲನೇ ಹೊಚ್ಚ ಹೊಸ ಭಾರತೀಯ ವ(ಹೊ)ಲಸೆಗಾರರ ಪೀಳಿಗೆ, ಏನೇ ಸಂಘ, ದತ್ತಿ, ಸಮ್ಮೇಳನಗಳೆಂದು ತಿಪ್ಪರಲಾಗ ಹಾಕಿದರೂ ಇವರ ಮಕ್ಕಳುಗಳ ಎರಡನೇ ಪೀಳಿಗೆ, ಇದನ್ನು ಗಂಭೀರವಾಗಿ ಪರಿಗಣಿಸದೇ "ಸಮ್ ಕಲ್ಚರಲ್ ಫೆಸ್ಟಿವಲ್’ ಅಥವಾ ’ಫ್ಯಾನ್ಸಿ ಡ್ರೆಸ್ಸಿಂಗ್’ ಎಂದು ಸಂತೋಷಿಸುತ್ತಾರೆಯೇ ಹೊರತು ಅದಕ್ಕಿಂತ ಏನನ್ನೂ ಅರ್ಥೈಸಿಕೊಳ್ಳಲಾರರು. ಈ ಮಕ್ಕಳು ಯಾವುದೇ ಜಾತಿಗಳ ಪರಿಚಯವಿಲ್ಲದೇ ಎಲ್ಲಾ ಭಾರತೀಯರನ್ನು ಒಂದೇ ಎಂದು ಪರಿಗಣಿಸುತ್ತಾರೆ. ಅಬ್ಬಬ್ಬಾ ಎಂದರೆ ಹಿಂದೂ/ಮುಸ್ಲಿಂ ಎಂದೋ, ಸಸ್ಯಹಾರೀ/ಮಾಂಸಹಾರೀ ಎಂದೋ ಹೆಚ್ಚೆಂದರೆ ಉತ್ತರ ಭಾರತೀಯ/ದಕ್ಷಿಣ ಭಾರತೀಯ ಎಂಬಲ್ಲಿಗೆ ತಮ್ಮನ್ನು ಸೀಮಿತಗೊಳಿಸುತ್ತಾರೆಯೇ ವಿನಹಾ ಯಾವುದೇ ಜಾತಿಗಳಿಂದ ಗುರುತಿಸಲಾಗದಷ್ಟರ ಮಟ್ಟಿಗೆ ಮುಗ್ಧರಾಗಿದ್ದಾರೆ.&lt;br /&gt;&lt;br /&gt;ಇನ್ನು ಮೊದಲನೇ ಪೀಳಿಗೆ, ತಮ್ಮ ನವ್ಯ ಪೀಳಿಗೆಗೆ ತಮ್ಮ ಭಾಷೆಗಳನ್ನು ಕಲಿಸಲು ಏನೆಲ್ಲಾ ಪ್ರಯತ್ನ ಪಟ್ಟರೂ ಅದು ಅಳಿಸಿಹೋಗುತ್ತಿದೆಯೆಂದೇ ಹೇಳಬೇಕು. ಇದೇಕೆ ಹೀಗೆ ಎಂದು ನನಗೂ ಅರ್ಥವಾಗಿಲ್ಲ. ಆದರೂ ಭಾರತದಲ್ಲಿ ಅನೇಕರು ಬಹುಭಾಷಾ ಪಂಡಿತರಾಗಿರುತ್ತಾರೆ. ಮನೆಮಾತು ಬೇರೆಯದೇ ಭಾಷೆಯಿದ್ದರೂ ತಾವು ವಾಸಿಸುವ ಆಯಾ ಪ್ರದೇಶದ ಪ್ರಾದೇಶಿಕ ಭಾಷೆಯನ್ನೂ ಮಾತನಾಡಬಲ್ಲವರಾಗಿರುತ್ತಾರೆ. ಬೆಂಗಳೂರು ಸೇರುವವರೆಗೆ ಕೇವಲ ಕನ್ನಡದಲ್ಲಷ್ಟೇ ನಿರರ್ಗಳವಾಗಿ ಮಾತನಾಡಲು ಬರುತ್ತಿದ್ದ ನನಗೆ, ಕೆಲವೇ ವರ್ಷಗಳ ಬೆಂಗಳೂರು ಕೃಪೆಯಿಂದ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಕನ್ನಡದಷ್ಟೇ ನಿರರ್ಗಳವಾಗಿ ಮಾತನಾಡುವುದು ಸಾಧ್ಯವಾಯಿತು. ಇಲ್ಲಂತೂ ಕನ್ನಡದವರು, ತೆಲುಗರು, ತಮಿಳರು ನನ್ನ ಸ್ವಲ್ಪ ವಿಚಿತ್ರ ಎನ್ನುವಂತಹ ’ರವಿ ಹಂಜ್’ ಹೆಸರಿನ ದೆಸೆಯಿಂದಾಗಿ ನನ್ನ ಹಿನ್ನೆಲೆಯನ್ನು ಗುರುತಿಸಲಾಗದೆ, ನನ್ನನ್ನು ತಮ್ಮ ತಮ್ಮ ರಾಜ್ಯಗಳಲ್ಲಿ ಸೆಟ್ಲ್ ಆಗಿರುವ "ಬಡ್ಡಿ ಲೇವಾದೇವಿಯ ಮಾರ್ವಾಡಿಯವನಿರಬಹುದು" ಎಂದುಕೊಳ್ಳುತ್ತಾರೆ. ಇನ್ನು ಉತ್ತರ ಭಾರತೀಯರೋ ನನ್ನನ್ನು ತಮ್ಮವನೆಂದೇ ಪರಿಗಣಿಸುತ್ತಾರೆ. ಒಟ್ಟಾರೆ ನನ್ನ ಹೆಸರಿನ ದೆಸೆಯಿಂದಂತೂ ನಾನು ಎಲ್ಲರಿಗೂ ಸಲ್ಲುವ ಭಾರತೀಯನಾಗಿದ್ದೇನೆ!&lt;br /&gt;&lt;br /&gt;ಇರಲಿ, ಆದರೆ ಇಲ್ಲಿನ ಬಹುತೇಕ ಭಾರತೀಯ ಮೂಲದ ಮಕ್ಕಳಿಗೆ ಮಾತ್ರ ಇಂಗ್ಲಿಷ್ ಬಿಟ್ಟರೆ ತಮ್ಮ ಮನೆಮಾತಾಗಲೀ ಇನ್ಯಾವ ಭಾಷೆಯಾಗಲಿ ಕಲಿತರೂ ಮಾತನಾಡಲಾಗದಷ್ಟು ಪರಿಣಿತಿ ಬರುವುದೇ ಇಲ್ಲ. ಇದು ಅಮೇರಿಕಾದ ಗಾಳಿ, ನೀರಿನ ಪರಿಣಾಮವೆಂದೇ ನನಗನಿಸುತ್ತದೆ. ಭಾಷಾ ಪಂಡಿತ ಪೋಷಕರಿದ್ದರೂ ಅಷ್ಟೇ, ಅನ್ಯಭಾಷಾ ತರಗತಿಗಳಿಗೆ ಕಳುಹಿಸಿದರೂ ಅಷ್ಟೇ. ಈ ಮಕ್ಕಳು ತಮ್ಮ ಮಾತೃಭಾಷೆಯನ್ನಷ್ಟೇ ಮಾತನಾಡುವವರಾಗಿದ್ದರೂ ಶಾಲೆಗೆ ಸೇರಿದೊಡನೆ ತಮ್ಮ ಮಾತೃಭಾಷೆಯನ್ನು ಕೆಲವೇ ತಿಂಗಳುಗಳಲ್ಲಿ ಮರೆತುಬಿಡುತ್ತಾರೆ. ನಂತರ ಅದು ಅಳಿಸಿಯೇ ಹೊಗುತ್ತದೆ. ಇವರು ತಮ್ಮ ಮಾತೃಭಾಷೆಯಲ್ಲಿ ಓದಲು/ಬರೆಯಲು ಕಲಿತರೂ ಅದು ಕೇವಲ ಓದಲು ಮತ್ತು ಬರೆಯುವಲ್ಲಿಗೆ ಸೀಮಿತವಾಗುತ್ತದಲ್ಲದೇ, ಅದರ ಅರ್ಥವೇ ಇವರಿಗೆ ಗೊತ್ತಾಗುವುದಿಲ್ಲ. ಅವರ ಮನೆಗಳಲ್ಲಿ ಇಂಗ್ಲಿಷ್ ಮಾತನಾಡದೇ ಅವರವರ ಮನೆಮಾತಿನಲ್ಲಿಯೇ ಅವರ ಪೋಷಕರು ಮಾತನಾಡುತ್ತಿದ್ದರೂ ಕೂಡ ಅವರುಗಳ ಮಾತೃಭಾಷೆ ಈ ಮಕ್ಕಳಿಗೆ ಅಷ್ಟಕ್ಕಷ್ಟೇ. ಇದು ಏಕೆ ಹೀಗೆಂದು ನನಗೆ ಇದುವರೆಗೂ ಅರ್ಥವಾಗದೇ ಒಂದು ರೀತಿಯ ಚಿದಂಬರ ರಹಸ್ಯವೇ ಆಗಿದೆ.&lt;br /&gt;&lt;br /&gt;ಎರಡನೇ ಪೀಳಿಗೆಯ ವಿಷಯ ಹೀಗಿರುವಾಗ, ಮೊದಲ ಪೀಳಿಗೆಯ ಹಲವರು ಕನ್ನಡ ಪೀಠ, ತಮಿಳು ಪೀಠ, ತೆಲುಗು ಪೀಠ....ಇನ್ನಿತರೆ ಭಾಷೆಗಳ ಪೀಠಗಳನ್ನು ಇಲ್ಲಿನ ಯಾವುದಾದರೂ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲು ಪ್ರಯತ್ನಪಡುತ್ತಿರುತ್ತಾರೆ. ಮನೆಯಲ್ಲೇ ತಮ್ಮ ಮಕ್ಕಳಿಗೆ ತಮ್ಮ ಮನೆಮಾತು ಕಲಿಸಲಾಗದ ಇವರು ಪೀಠಗಳನ್ನು ಸ್ಥಾಪಿಸಿ ಅದ್ಯಾರಿಗೆ ಭಾರತೀಯ ಭಾಷೆಗಳನ್ನು ಕಲಿಸುವರೋ ನಾನರಿಯೆ! ಬಹುಶಃ ಇದು ತಾಯ್ನಾಡಿನಲ್ಲಿನ ಪ್ರಶಸ್ತಿಗಳ ಹಪಹಪಿಯೋ ಅಥವಾ ಪ್ರಚಾರಪ್ರಿಯತೆಯ ತೀಟೆಯೋ ಇರಬಹುದು.&lt;br /&gt;&lt;br /&gt;ಈ ಮಾತೃಭಾಷೆ ಬಾರದು ಎಂಬ ಕೊರತೆಯೊಂದನ್ನು ಬಿಟ್ಟರೆ, ಈ ಮಕ್ಕಳು ಭಾರತೀಯರು ಹೆಮ್ಮೆ ಪಡಬೇಕಾದಂತಹ ಪೀಳಿಗೆ ಎಂದೇ ಹೇಳಬಹುದು. ಇಲ್ಲಿನ ಪರಿಸರ, ಶಿಕ್ಷಣ, ಮೌಲ್ಯಗಳನ್ನು (ಭಾರತದಲ್ಲಿ ಈ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಯ ಅಪಪ್ರಚಾರವೇ ಇದ್ದು, ಇಲ್ಲಿನ ಅಸಲೀ ವಿಷಯಗಳ ನೈಜ ತಿಳುವಳಿಕೆ ಅಷ್ಟಾಗಿ ಇಲ್ಲ. ಇದರ ಬಗ್ಗೆ ಮತ್ತೊಮ್ಮೆ ಬರೆಯುವೆ.) ನೋಡುತ್ತ, ಕೇಳುತ್ತ ಬೆಳೆಯುವ ಈ ಮಕ್ಕಳು ಇದ್ದುದರಲ್ಲಿ ಅತ್ಯಂತ ಬುದ್ದಿವಂತರೂ, ವಿವೇಚನೆಯಿರುವವರೂ ಮತ್ತು ಪ್ರಾಮಾಣಿಕರೂ ಆಗಿರುತ್ತಾರೆ. ಇವರ ಪೋಷಕರು ಏನೇ ಸಂಘ/ಸಮ್ಮೇಳನಗಳನ್ನು ಮಾಡಿ, ಸಂಸ್ಕೃತಿಯ ನೆಪವಾಗಿ ತಮ್ಮ ಜಾತಿಯ ಅರಿವು ಮೂಡಿಸುವ ಪ್ರಯತ್ನಗಳು ಎಳ್ಳಷ್ಟೂ ಫಲಪ್ರದವಾಗಿರುವುದನ್ನು ನಾನಂತೂ ನೋಡಿಲ್ಲ. ನನ್ನ ಕಂಪೆನಿ ಪರವಾಗಿ ಸಾಕಷ್ಟು ಕ್ಯಾಂಪಸ್ ಇಂಟರ್ವ್ಯೂಗಳನ್ನು ಮಾಡಿ, ಈ ರೀತಿಯ ಭಾರತೀಯ ಮೂಲದ ಎರಡನೇ ಪೀಳಿಗೆಯ ಅನೇಕರನ್ನು ನಮ್ಮ ಕಂಪೆನಿಗೆ ಸೇರಿಸಿಕೊಂಡಿದ್ದೇನೆ. ಹಾಗೆಯೇ ಅವರೊಂದಿಗೆ ಕೆಲಸವನ್ನೂ ಮಾಡಿದ್ದೇನೆ. ಆ ಒಂದು ಅನುಭವವಿರುವುದರಿಂದ ಮೇಲಿನ ಮಾತುಗಳನ್ನು ನಾನು ಧೃಢವಾಗಿ ಹೇಳಬಲ್ಲೆ. ಅಷ್ಟೇ ಅಲ್ಲ, ಇದೇ ರೀತಿ ಭಾರತದಲ್ಲಿಯೂ ನಮ್ಮ ಯುವಜನತೆಗೆ ಜಾತಿ ಪರಿಧಿಯ ಪರಿಮಿತಿಗೆ ಸಿಕ್ಕದಂತಹ ಮುಕ್ತ ಪರಿಸರವಿರುವಂತಿದ್ದರೆ? ಎಂದು ಇವರನ್ನು ನೋಡಿದಾಗೆಲ್ಲ ಅಂದುಕೊಳ್ಳುತ್ತೇನೆ.&lt;br /&gt;&lt;br /&gt;ಇರಲಿ, ಭಾರತದಲ್ಲಿಯೇ ಹದಿಹರೆಯದವರು ಏನೇನೋ ಸಮಸ್ಯೆಗಳಿಗೆ ಸಿಲುಕುತ್ತಿರುವಾಗ ಅಮೇರಿಕಾದ ಸ್ವಚ್ಛಂದ ವಾತಾವರಣದಲ್ಲಿ ಈ ಯುವಕರು ಹದಿಹರೆಯದ ಸಮಸ್ಯೆಗಳಿಗೆ ಸಿಲುಕದೇ ಇರಲು ಹೇಗೆ ಸಾಧ್ಯ? ಇಲ್ಲದ್ದನ್ನೆಲ್ಲಾ ಹೇಳಬೇಡಿ ಎನ್ನುವಿರಾ? ನಾನು ಗಮನಿಸಿದಂತೆ, ಈ ಸಮಸ್ಯೆ ಭಾರತೀಯ ಮೂಲದವರನ್ನು ಅಷ್ಟಾಗಿ ಕಾಡುತ್ತಿಲ್ಲವೆಂದೇ ಅನಿಸುತ್ತದೆ. ಈ ನವಪೀಳಿಗೆ ತಮ್ಮ ಅಲ್ಪಸಂಖ್ಯಾತತೆಯ ಕಾರಣದಿಂದಲೋ ಏನೋ ಒಂದು ರೀತಿಯಲ್ಲಿ ಸದಾ ಜಾಗೃತರಾಗಿರುತ್ತಾರೆ. ನೀವು ನಂಬುತ್ತೀರೋ ಇಲ್ಲವೋ ಇಲ್ಲಿನ ಬಹುಪಾಲು ಭಾರತೀಯ ಯುವಪೀಳಿಗೆ ಬೆಂಗಳೂರಿನ ಎಮ್.ಜಿ. ರೋಡಿಗರಿಗಿಂತ ಸಭ್ಯವಾದ ಬಟ್ಟೆಗಳನ್ನು ಧರಿಸಿರುತ್ತಾರೆ! ಹಾಗೆಯೇ ಯಾರಾದರೂ ತಕ್ಷಣಕ್ಕೆ ಭಾರತೀಯರೆಂದು ಗುರುತಿಸಬಹುದಾದ ಚಹರೆಯಿಂದಾಗಿ ಈ ರೀತಿಯ ಜಾಗೃತಿ ಬೆಳೆದುಬಂದಿದೆಯೆಂದೇ ನನಗನಿಸುತ್ತದೆ! ಈ ಜಾಗೃತಿಯ ಪರಿಣಾಮದಿಂದಲೇ ಏನೋ ಅಷ್ಟಾಗಿ ಯುವ ಸಮಸ್ಯೆಗಳಿಗೆ ಸಿಲುಕದೇ ತಮ್ಮ ಹದಿಹರೆಯದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸುತ್ತ ಬಹುಪಾಲು ಯುವಜನತೆ ಯಶಸ್ವಿಯಾಗಿದ್ದಾರೆ ಮತ್ತು ಆಗುತ್ತಿದ್ದಾರೆ ಎಂದೇ ಅನಿಸುತ್ತದೆ.&lt;br /&gt;&lt;br /&gt;’ಪ್ರತ್ಯಕ್ಷವಾಗಿ ನೋಡಿದ್ದರೂ ಪರಾಮರ್ಶಿಸಿ ನೋಡು’ ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಈ ಮಕ್ಕಳು ಯಾವುದೇ ತತ್ವವನ್ನೋ, ವಿಚಾರವನ್ನೋ ಹೇಳಿದರೆ ಅದಕ್ಕೆ ನೂರೆಂಟು ಪ್ರಶ್ನೆಗಳನ್ನು ಹಾಕಿ, ಅರಿತು ನಂತರವೇ ಒಪ್ಪಿಕೊಳ್ಳುವಂತಹ ಶಾಲಾ ವಾತಾವರಣದಲ್ಲಿ ಬೆಳೆದಿರುವುದರಿಂದಲೂ ಮತ್ತು ಅವರುಗಳ ಪೋಷಕರು ತಮ್ಮ ಜಾತಿ/ಧರ್ಮಗಳ ಆಚರಣೆಗಳ ಬಗ್ಗೆ ತಿಳಿಸಿ, ಅವರುಗಳ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡುವ ಶಕ್ತಿಯನ್ನು ಹೊಂದಿರದ ಕಾರಣದಿಂದಲೂ, ಮತ್ತು ಪೋಷಕರು ಭಾರತದಲ್ಲಿಯ ಗದರಿಸುವಿಕೆಯ ರೀತಿ "ತಲೆಪ್ರತಿಷ್ಟೆ ಮಾಡಬೇಡ ಹೇಳಿದ್ದಷ್ಟನ್ನು ಮಾಡು" ಎಂದು ಇಲ್ಲಿನ ಪರಿಸರದಲ್ಲಿ ಹೇಳಲಾಗದ ಪರಿಣಾಮವಾಗಿಯೂ, ಈ ಯುವಶಕ್ತಿ ಜಾತಿ, ಅಂಧಶ್ರದ್ಧೆಗಳ ಬಗ್ಗೆ ಅಷ್ಟೊಂದು ಮಾಹಿತಿಯನ್ನು ಪಡೆದಿರಲಾರರು ಎಂದುಕೊಂಡಿದ್ದೇನೆ.&lt;br /&gt;&lt;br /&gt;ಒಟ್ಟಾರೆ ಈ ಭಾರತೀಯ ಅಮೇರಿಕನ್ ಯುವ ಪೀಳಿಗೆ, "ಯಾತರ ಹೂವೇನು? ನಾತವಿದ್ದರೆ ಸಾಕು, ಜಾತಿಯಲಿ ಜಾತಿಯೆನಬೇಡ ಶಿವನೊಲಿದಾತನೇ ಜಾತ ಸರ್ವಜ್ಞ" ಎಂಬಂತೆ ಜಾತಿಪರಿಧಿಯ ಪರಿವೆ ಇಲ್ಲದೆ ಒಟ್ಟಿನಲ್ಲಿ ’ಭಾರತೀಯ ಅಮೇರಿಕನ್’ ಆಗಿದ್ದಾರೆ. ಇದೇ ರೀತಿ ಭಾರತದ ನಮ್ಮ ಸಮಾಜದಲ್ಲಿಯೂ "ಎಲುವಿನಾ ಕಾಯಕ್ಕೆ ಸಲೆ ಚರ್ಮದ ಹೊದಿಕೆ ಮಲಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ" ಎಂಬಂತಹ ಸ್ವಚ್ಛ ವಾತಾವರಣವಿದ್ದಿದ್ದರೆ ಭಾರತದಲ್ಲಿ ಇಂದು ’ಅಮೇರಿಕನ್ ಭಾರತೀಯ’ರಿರುತ್ತಿದ್ದರೋ ಏನೋ!&lt;br /&gt;&lt;br /&gt;ಅಣಕ:&lt;br /&gt;&lt;br /&gt;ಒಮ್ಮೆ ನನ್ನ ದೆಹಲಿ ಮೂಲದ ಸ್ನೇಹಿತ ಪೆಚ್ಚಾಗಿ ಕುಳಿತಿದ್ದ. ’ಏನಯ್ಯಾ ಸಮಾಚಾರ’ ಎಂದು ಕೇಳಿದ್ದಕ್ಕೆ, ಅವನು ತನ್ನ ಮಗನ ಹೆಸರನ್ನು ಬದಲಾಯಿಸಬೇಕೆಂದು ಯೋಚಿಸುತ್ತಿದ್ದೇನೆ ಎಂದನು. ಏಕೆ ’ಪ್ರೀಕ್ಷಿತ್’ ಎಂಬ ಸುಂದರ ಹೆಸರೇ ಇಟ್ಟಿದ್ದೀಯಲ್ಲ ಎಂದಿದ್ದಕ್ಕೆ, ಅವನು ತನ್ನ ಮಗನು ತನ್ನ ಪ್ರೀಕ್ಷಿತ್ ಎಂಬ ಹೆಸರನ್ನು ಅವನ ಅಮೇರಿಕನ್ ಸ್ನೇಹಿತರುಗಳು ಬಿಡಿಬಿಡಿಯಾಗಿ ’ಪ್ರಿಕ್ ಶಿಟ್’ ಎಂದು ಸಂಭೋದಿಸುವದನ್ನು ಬಿಡಿಬಿಡಿಯಾಗಿ ಬಿಡಿಸಿಟ್ಟಾಗ, ಹೆಸರುಗಳನ್ನು ತುಂಡರಿಸಿಕೊಳ್ಳುವ ಅವಘಡಗಳನ್ನು ನೋಡಿದ್ದ ನಾನು, ಸಂಪೂರ್ಣ ಹೆಸರುಗಳಿಂದ ಕೂಡ ಎಂತಹ ಪೇಚಿಗೆ ಸಿಲುಕಬಹುದೆಂದು ಪೆಚ್ಚಾದೆನು!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-1764417400419103106?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/1764417400419103106/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=1764417400419103106' title='47 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/1764417400419103106'/><link rel='self' type='application/atom+xml' href='http://www.blogger.com/feeds/6509802376326088997/posts/default/1764417400419103106'/><link rel='alternate' type='text/html' href='http://kannadathinktank.blogspot.com/2008/06/blog-post_20.html' title='ಎರಡನೇ ತಲೆಮಾರಿನ ಭಾರತೀಯ ಅಮೇರಿಕನ್ನರು!'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>47</thr:total></entry><entry><id>tag:blogger.com,1999:blog-6509802376326088997.post-5629922581754305909</id><published>2008-06-13T16:18:00.003-05:00</published><updated>2008-06-14T06:38:16.179-05:00</updated><title type='text'>ಜಾತ್ಯಾತೀತ ಅಮೇರಿಕಾದಲ್ಲಿ ಜಾತೀಯತೆ?!</title><content type='html'>ಶೀರ್ಷಿಕೆಯನ್ನು ನೋಡಿ ಜಾತಿಗಳೇ ಇಲ್ಲದ ಅಮೇರಿಕಾದಲ್ಲಿ ಇದೇನಪ್ಪಾ? ಎಂದೋ ಅಥವಾ ದೇವೇಗೌಡ ಬೆಂಬಲಿಗರು ಅಮೇರಿಕಾದಲ್ಲಿ ಹೇಗೆ ಸೇರಿಕೊಂಡರು ಎಂದೋ ಆಶ್ಚರ್ಯಪಡುತ್ತಿರುವಿರಾ? ದೇವೇಗೌಡರ ಚೆಲುವ, ಚೆನ್ನಿಗ, ಬಿಸಿಲ್ಗುದುರೆಗಳಿಗೆ ಹೆಚ್೧ಬಿ ಸಿಕ್ಕದು ಬಿಡಿ! ಇದು ಜಾತಿಗಳಿಲ್ಲದ ಬಿಳಿ/ಕರಿಯರ ಕುರಿತಾಗಲೀ ದೇವೇಗೌಡರ ಪಟಾಲಂ ಕುರಿತಾದ ಲೇಖನವಾಗಲೀ ಅಲ್ಲ. ಆದರೆ "ಜಾತಿಗಳೇ ಎಲ್ಲಾ" ಎಂದುಕೊಂಡಿರುವ ಭಾರತೀಯ ಮೂಲದ ಅಮೇರಿಕನ್ನರ ಕುರಿತಾದುದಾಗಿದೆ! &lt;br /&gt;&lt;br /&gt;ಸಾಮಾನ್ಯವಾಗಿ ಇಲ್ಲಿನ ಭಾರತೀಯರು ತಮ್ಮ ಅಲ್ಪಸಂಖ್ಯೆಯ ಕಾರಣದಿಂದಲೋ, ವಿಶಿಷ್ಟ ಸಂಸ್ಕೃತಿಯ ದೆಸೆಯಿಂದಲೋ ಅಷ್ಟಾಗಿ ಮುಖ್ಯವಾಹಿನಿಯಲ್ಲಿ ಬೆರೆಯದೇ ತಮ್ಮ ತಮ್ಮ ಭಾರತೀಯ ಮೂಲದ ಸ್ನೇಹಿತರುಗಳನ್ನೇ ಕಂಡುಕೊಂಡು ಸ್ನೇಹಸಂಬಂಧಗಳನ್ನು ಹೊಂದಿರುತ್ತಾರೆ. ಹಾಗೆಯೇ ನನಗೂ ಕೂಡ ಅನೇಕ ಭಾರತೀಯ ಮೂಲದ ಸ್ನೇಹಿತರಿದ್ದಾರೆ. ಅವರಲ್ಲಿ ಅನೇಕರು ಹೆಚ್ಚಿನದಾಗಿ ಆಂಧ್ರಪ್ರದೇಶದವರಾಗಿದ್ದಾರೆ. ಎಪ್ಪತ್ತರ ದಶಕ ಭಾರತೀಯ ಮೂಲದ ಡಾಕ್ಟರರುಗಳ ವಲಸೆಯ ಅಲೆಯಾದರೆ, ತೊಂಬತ್ತರ ದಶಕ ಐ.ಟಿ. ವಲಸಿಗರ ಅಲೆಯಾಯಿತು. ಈ ಅಲೆಗಳಲ್ಲಿ ಬಂದು ನೆಲೆಸಿರುವ ಭಾರತೀಯ ಮೂಲದವರು ತಮ್ಮ ತಮ್ಮ ಭಾಷೆಗಳ/ರಾಜ್ಯಗಳ ಹೆಸರಿನಲ್ಲಿ ಸಂಘ, ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ತಮ್ಮ ಸಂಸ್ಕೃತಿಯ ನೆನಹನ್ನು ತಮ್ಮತಮ್ಮಲ್ಲೇ ಹಂಚಿಕೊಳ್ಳುತ್ತಾರೆ. ಹೀಗಿದ್ದ ಸಂಘ/ಸಂಸ್ಥೆಗಳಲ್ಲಿ ತಮ್ಮ ತಮ್ಮ ಪ್ರೋತ್ಸಾಹಕರ ಸಂಖ್ಯೆ ಏರಿದಂತೆ ನಿಧಾನವಾಗಿ ಭಾರತದ ಇತರೆ ಸಂಸ್ಕೃತಿಗಳಾದ ಜಾತೀಯತೆ, ಗುಂಪುಗಾರಿಕೆ, ರಾಜಕೀಯ, ಪಕ್ಷಭೇದಗಳು ಏರುತ್ತಿವೆ.&lt;br /&gt;&lt;br /&gt;ವೈಯುಕ್ತಿಕವಾಗಿ ಇಂತಹ ಯಾವುದೇ ಸಂಘಗಳೊಂದಿಗೆ ಸಂಬಂಧವಿರದ ನನಗೆ ಪ್ರತ್ಯಕ್ಷ ಅನುಭವವಾಗಿರದಿದ್ದರೂ ಪರೋಕ್ಷವಾಗಿ ಆಗಿದೆ. ಕೆಲಸದ ನಿಮಿತ್ತ ಪ್ರತಿ ವಾರವೂ ನ್ಯೂಯಾರ್ಕ್ ನಗರಕ್ಕೆ ಹೋಗುವ ನಾನು, ಕಳೆದ ಬೇಸಿಗೆಯಲ್ಲಿ ನನ್ನ ತೆಲುಗು ಮಿತ್ರರನ್ನು ಕಾಣುವ ಎಂದು ಒಂದು ವೀಕೆಂಡ್ ಅಲ್ಲಿಯೇ ಉಳಿದುಕೊಂಡೆನು. ಅವರೆಲ್ಲ ನನ್ನನ್ನು "ಈ ದಿನ ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬುನಾಯ್ಡುಗೆ ಒಂದು ಸನ್ಮಾನವನ್ನು ಮಾಡುತ್ತಿದ್ದೇವೆ ನಡೆ ಹೋಗುವ" ಎಂದು ಕರೆದುಕೊಂಡು ಹೋದರು. ಎಲ್ಲಿ ನೋಡಿದರೂ ಹಳದಿ ವಸ್ತ್ರವನ್ನು ಹಣೆಗೆ ಕಟ್ಟಿಕೊಂಡಿದ್ದ ಜನರು ಕಾಣುತ್ತಿದ್ದರು. ಯಾವುದೋ ಒಂದು ಜಾತಿಯವರು ವೃತಗಳನ್ನೋ ಹಬ್ಬಗಳನ್ನೋ ಆಚರಿಸುವಾಗ ಹಳದಿ ಬಟ್ಟೆ ತೊಡುವುದನ್ನು ಬೆಂಗಳೂರಿನಲ್ಲಿ ನೋಡಿದ್ದೆನು. ಆ ರೀತಿಯ ವೃತವನ್ನು ಈ ಹಳದಿ ಪಟ್ಟಿ ಜನರು ಆಚರಿಸುತ್ತಿರಬಹುದೆಂದುಕೊಂಡು ಸುಮ್ಮನಾದರೂ ಅದು ನನ್ನನ್ನು ಭಾಧಿಸುತ್ತಿದ್ದಿತು. ಪಕ್ಕದಲ್ಲಿದ್ದ ನನ್ನ ಸ್ನೇಹಿತನನ್ನು ಮೆಲ್ಲಗೆ ಕೇಳಿದಾಗ ಅದು ತೆಲುಗುದೇಶಂ ಪಕ್ಷದ ಬಣ್ಣವೆಂದು ಹೇಳಿದನು! ನಂತರ ತಿಳಿದುದುದೇನೆಂದರೆ ಅದೊಂದು ತೆಲುಗು ಕಂ ದೇಶಂ ಸಭೆಯೆಂದೂ, ಚಂದ್ರಬಾಬುನಾಯ್ಡು ತಮ್ಮ ಪಕ್ಷಕ್ಕೆ ಅಮೇರಿಬೆಂಬಲಿಗರಿಂದ ಹಣ ಶೇಖರಿಸಲು ಒಂದು ತಿಂಗಳ "ಫಂಡ್ ರೈಸಿಂಗ್" ಕ್ಯಾಂಪೇನ್ ಗೆ ಬಂದಿರುವುದಾಗಿಯೂ, ಮತ್ತವರಿಗೆ ಇಲ್ಲಿ ತಿರುಗಲು ಒಬ್ಬ ಅಭಿಮಾನಿ ಚಾರ್ಟರ್ಡ್ ಫ್ಲೈಟ್ ಅನ್ನು ಇಪ್ಪತ್ತು ದಿನಗಳಿಗೆ ಕೊಡಿಸಿರುವುದಾಗಿಯೂ ಮತ್ತು ಈ ರೀತಿಯ ಸಾಕಷ್ಟು ಅಭಿಮಾನಿಗಳು ಟಿಕೇಟ್ ಆಕಾಂಕ್ಷಿಗಳಾಗಿ, ರಾಜ್ಯಪ್ರಶಸ್ತಿ ಆಕಾಂಕ್ಷಿಗಳಾಗಿ, ಇಲ್ಲವೇ ಮತ್ಯಾವುದೋ ಉದ್ದೇಶದ ಆಕಾಂಕ್ಷಿಗಳಾಗಿ ಸಾಕಷ್ಟು ಬೆಂಬಲವನ್ನು ನಾಯ್ಡುಗಳಿಗೆ ತೋರುತ್ತಾರಂತೆ! ಅದಕ್ಕೆ ಪೂರಕವಾಗಿ ಆ ಸಭೆಯಲ್ಲಿ ಒಬ್ಬ ಉದ್ಯಮಿ, ಬಹುಶಃ ಟಿಕೆಟ್ ಆಕಾಂಕ್ಷಿ ಇರಬಹುದೇನೋ, ಒಂದು ಚಿನ್ನದ ಗದೆ ಮತ್ತು ಕಿರೀಟವನ್ನು ನಾಯ್ಡುಗೆ ಅರ್ಪಿಸಿದನು. &lt;br /&gt;&lt;br /&gt;ನಾಯ್ಡುರವರಿಗೆ ಏನೆನ್ನಿಸಿತೋ ಕೂಡಲೇ ತಮ್ಮ ಪಕ್ಕದಲ್ಲಿ ಕೂತಿದ್ದ ಎಡಿಸನ್ ಸಿಟಿ ಮೇಯರ್ ಅವರಿಗೆ ಆ ಕಿರೀಟವನ್ನು ತೊಡಿಸಿ, ಗದೆಯನ್ನು ಕೂಡ ಅವರ ಹೆಗಲಿಗೇರಿಸಿದರು! ಇದರಿಂದ ಆನಂದಗೊಂಡ ಎಡಿಸನ್ ಮೇಯರ್ ಆ ಕೊಡುಗೆಗಳನ್ನು ತನ್ನ ಮನೆಗೆ ಹೊತ್ತೊಯ್ದರೆ, ಕೊಟ್ಟ ಉದ್ಯಮಿ ಪೆಚ್ಚಾಗಿದ್ದ! ಅಂದು ನನಗೆ ಅಪ್ಪಟ ಭಾರತದ ಒಂದು ರಾಜಕೀಯ ಸಭೆಯ ಅನುಭವ ಬಹುಕಾಲದ ನಂತರ ಆಗಿತ್ತು. ಮರುದಿನ ಮೋಟಾರ್ ಸೈಕಲ್ ರ್‍ಯಾಲಿ ಕೂಡ ಇರುವುದೆಂದೂ, ರ್‍ಯಾಲಿಯ ನಂತರ ಉಚಿತ "ವೈನ್ ಅಂಡ್ ಡೈನ್" ಪಾರ್ಟಿ ಇರುವುದೆಂದನು. ಸಾಮಾನ್ಯವಾಗಿ ಮೋಟಾರ್ ಸೈಕಲ್ಲುಗಳನ್ನು ಹೊಂದಿರದ ಇಲ್ಲಿನ ಭಾರತೀಯರಲ್ಲಿ ಅದೆಷ್ಟು ಮಂದಿ ಆ ರ್‍ಯಾಲಿಗೆ ಬರುವರೋ ಎಂದು ನಾನು ಸಂದೇಹವನ್ನು ವ್ಯಕ್ತಪಡಿಸಿದ್ದಕ್ಕೆ, ನನ್ನ ಮಿತ್ರನು ರ್‍ಯಾಲಿಗಾಗಿಯೇ ಇಲ್ಲಿನ ಮೋಟಾರ್ ಸೈಕಲ್ ಕ್ಲಬ್ಬುಗಳನ್ನು ಬುಕ್ ಮಾಡಿಕೊಂಡಿದ್ದು, ಈ ರ್‍ಯಾಲಿಗೆ ಬರುವವರೆಲ್ಲಾ ಬಿಳಿ/ಕರಿಯ ಅಮೇರಿಕನ್ನರೆಂದನು! ಒಂದು ರೀತಿ ಭಾರತೀಯ ಸಿನೆಮಾಗಳಲ್ಲಿ ಬಿಳಿ ಸಹನಟ/ನಟಿಯರ ನೃತ್ಯಗಳಿರುವಂತೆ! ಭಾರತದ ಚುನಾವಣಾ ಸಮಯದಲ್ಲಿ ಹೆಂಡ, ಬಿರ್ಯಾನಿ ಹಂಚುವುದರ ಸುಧಾರಿತ ಕ್ರಮದಂತೆ, ಅಂದಿನ ಸಭೆಯಲ್ಲಿ ಕೂಡಾ ಉಚಿತ ವೈನ್ ಇದ್ದಿತು! &lt;br /&gt;&lt;br /&gt;ಮೊನ್ನೆ ಮತ್ತದೇ ಸ್ನೇಹಿತರನ್ನು ಕಾಣಲು ಮತ್ತೆ ನ್ಯೂಜೆರ್ಸಿಗೆ ಹೋಗಿದ್ದೆನು. ಈ ಬಾರಿ ತೆಲುಗು ನಟ ಬಾಲಕೃಷ್ಣನ ’ಪಾಂಡುರಂಗ’ ಎಂಬ ಸಿನಿಮಾ ಇಲ್ಲಿಯೂ ಬಿಡುಗಡೆಯಾಗಿ ಅದರ ಪ್ರಚಾರಕ್ಕೆ ಖುದ್ದು ಬಾಲಕೃಷ್ಣ ಬಂದಿದ್ದನು. ಅವನ ಸಿನಿಮಾ ಬಿಡುಗಡೆಯ ದಿನ ಮತ್ತದೇ ಹಳದಿ ಪಟ್ಟಿಯ ಅಭಿಮಾನಿಗಳು ಹಳದಿ ಬಾವುಟಗಳನ್ನ್ಹಿಡಿದು ಬೆಂಬಲವನ್ನು ವ್ಯಕ್ತಪಡಿಸಿದರೆ, ಚಿರಂಜೀವಿ ಅಭಿಮಾನಿಗಳು ಕಪ್ಪು ಪಟ್ಟಿ, ಬಾವುಟಗಳನ್ನ್ಹಿಡಿದು ವಿರೋಧವನ್ನು ತೋರಿಸಿದ್ದರು. ವಿಚಾರಿಸಲಾಗಿ ಕಮ್ಮ ಜಾತಿಯ ಬಾಲಕೃಷ್ಣನನ್ನು ಕಾಪು ಜಾತಿಯವರು ವಿರೋಧಿಸುತ್ತಿದ್ದಾರೆ ಎಂದು ತಿಳಿಯಿತು. ಅದಕ್ಕೂ ಮುನ್ನ ಚಿರಂಜೀವಿಯ ಮುನ್ನಾಬಾಯಿಗೂ ಇದೇ ಮರ್ಯಾದೆ ಸಿಕ್ಕಿತ್ತಂತೆ! ಹಾಗೆಯೇ ’ಪಾಂಡುರಂಗ’ನಿಗೆ ಡ್ಯಾಲಸ್ ನ ಯಾವುದೋ ಪಾರ್ಕಿನಿಂದ ಥಿಯೇಟರ್ ವರೆಗೆ ಸೈಕಲ್/ಬೈಕ್ ರ್‍ಯಾಲಿಯೊಂದಿಗೆ, ಎರಡು ಸಾವಿರ ಕಾರುಗಳ ಪೆರೇಡ್ ನಡೆದು ಬಾಲಕೃಷ್ಣನ ಬರ್ತಡೇ ಆಚರಣೆ ನಡೆಯಿತಂತೆ! ಇನ್ನು ಇದು ಭಾರತೀಯ ಸಿನೆಮಾಗಳ ವಿದೇಶೀ ಬಿಡುಗಡೆಯ ಸಂಪ್ರದಾಯವಾಗಬಹುದೇನೋ?&lt;br /&gt;&lt;br /&gt;ಇಲ್ಲಿನ ತೆಲುಗು ಸಂಘಗಳು ತಾನಾ, ಬಾನಾ ಗಾನಾಗಳೆಂದು ಕಮ್ಮ, ರೆಡ್ಡಿ, ಕಾಪು ಜಾತಿಗಳಿಗನುಗುಣವಾಗಿ ಒಂದೊಂದು ತಲೆಯೆತ್ತಿವೆ!&lt;br /&gt;&lt;br /&gt;ಹಾಗೆಯೇ ಆಂಧ್ರದಲ್ಲಿ ಚುನಾವಣೆಗಳಾದರೆ ಇಲ್ಲಿನ ತೆಲುಗರ ಬಿ.ಪಿ ಏರುತ್ತದೆ. ಆ ಬಿ.ಪಿ.ಯನ್ನು ಇಳಿಸಲು ಹಳದಿ ಪಟ್ಟಿ ಕಟ್ಟಿಕೊಂಡು ಕ್ಯಾಲಿಫೋರ್ನಿಯಾದ ಉದ್ದಗಲಕ್ಕೂ ಸೈಕಲ್ ಹೊಡೆಯುತ್ತಾರೆ!&lt;br /&gt;&lt;br /&gt;ಇದು ಮೇಲ್ನೋಟಕ್ಕೆ ಸಿನಿಮಾ ಅಭಿಮಾನಿಗಳಂತೆ ಕಂಡರೂ ಇಲ್ಲಿ ಜಾತಿಗಳೇ ಪ್ರಮುಖವಾಗಿವೆ. ಕಮ್ಮ ಜಾತಿಯ ಪ್ರಾಬಲ್ಯವನ್ನು ಮುರಿಯಲು ಚಿರಂಜೀವಿ ಕಾಪು ಜನಗಳನ್ನು ಬೆಂಬಲಿಸಿ ರಾಜಕೀಯ ಎಂಟ್ರ್‍ಇಯ ಸುದ್ದಿಯನ್ನು ತೇಲಿ ಬಿಡುತ್ತಿದ್ದಂತೆಯೇ ಈ ಜಾತೀಯತೆಯ ವಿಷ ಇಲ್ಲಿನ ತೆಲುಗು ಮೂಲದ ಭಾರತೀಯರನ್ನು ಬಹುವಾಗಿ ಆವರಿಸಿಕೊಂಡು ಬಿಟ್ಟಿವೆ. ಇದು ಕೇವಲ ತೆಲುಗರ ಕುರಿತಾಗಿ ಅಷ್ಟೇ ಅಲ್ಲ, ಉತ್ತರ ಭಾರತೀಯರಲ್ಲಿ ಇದು ಇನ್ನೂ ಭಯಂಕರವಾಗಿದೆ. ಅಮೇರಿಕಾದಲ್ಲಿದ್ದರೂ ಅವರು ತಮ್ಮ ರಾಜ್ಯದ ಅನ್ಯಜಾತಿಯವನಲ್ಲಿ ಸ್ನೇಹವನ್ನೂ ಮಾಡುವುದಿಲ್ಲ! ಬಿಹಾರೀ ಬ್ರಾಹ್ಮಣರು ಬನಿಯಾ ಜನಗಳನ್ನು ಸ್ವಲ್ಪ ದೂರವೇ ಇಡುತ್ತಾರೆ. ನನ್ನ ಆಪ್ತ ಬಿಹಾರೀ ಸ್ನೇಹಿತನ ಮನೆಗೆ ಅವರ ಸಂಬಂಧಿ ಶತ್ರುಘ್ನ ಸಿನ್ಹಾರವರು ಬಂದಾಗ ನಡೆದ ಗುಂಡಿನ ಪಾರ್ಟಿಯಲ್ಲಿ ಈ ವಿಷಯ ನನಗೆ ತಿಳಿಯಿತು. ಬಿಹಾರಿ ಸಂಘಗಳಲ್ಲಿ ಇದು ಇನ್ನೂ ವಿಕೋಪಕ್ಕೆ ಹೋಗುತ್ತದೆಂದು ನನ್ನ ಸ್ನೇಹಿತನು ತಿಳಿಸಿದನು. &lt;br /&gt;&lt;br /&gt;ಇದೆಲ್ಲವನ್ನು ಅರಿಯದೇ ನೋಡುವ ಇತರೇ ಅಮೇರಿಕನ್ನರು ಈ ಭಾರತೀಯರುಗಳೇ ವಿಚಿತ್ರ ಎಂದು ಮೂಗುಮುರಿಯುತ್ತಾರೆ! ಅದಕ್ಕೆ ಇರಬೇಕು, ಅನೇಕ ವಿದೇಶೀಯರು ಭಾರತೀಯರೆಂದರೆ ಪುಂಗಿ ನುಡಿಸಿ ಹಾವಾಡಿಸುವವರು, ಕೋತಿಗಳನ್ನು ಕುಣಿಸುವವರು, ಇಲಿ ಹಿಡಿದು ತಿನ್ನುವವರು, ಕತ್ತೆ, ನಾಯಿಗಳೊಂದಿಗೆ ಮುದುವೆಯಾಗುವವರು (ಮಳೆಯಾಗಲೆಂದೋ, ಪಾಪ ಪರಿಹಾರದ ನಿಮಿತ್ತವಾಗಿಯೋ ಇರಬಹುದು) ಇನ್ನೂ ಏನೇನೋ ವಿಚಿತ್ರ ಭಾರತೀಯ ಸುದ್ದಿಗಳನ್ನು ಕೇಳಿ, ಅದಕ್ಕೆ ತದ್ವಿರುದ್ಧವಾಗಿ ಇಲ್ಲಿನ ಭಾರತೀಯರು ಶುದ್ಧ ಸಸ್ಯಾಹಾರಿಗಳಾಗಿಯೋ, ಹಂದಿ/ದನವನ್ನು ತಿನ್ನದೆಯೋ, ಕತ್ತೆ ನಾಯಿಗಳನ್ನು ಬಿಡಿ, ಇಲ್ಲಿನ ಬಿಳಿ ಹುಡುಗಿಯರನ್ನೂ ಪರಿಗಣಿಸದೇ ಭಾರತೀಯರನ್ನೇ ಮದುವೆಯಾಗುವ ಭಾರತೀಯ ಸಂಸ್ಕೃತಿಯ ಇನ್ನೊಂದು ಬಗೆಯನ್ನು ನೋಡಿ, "ಇಂಡಿಯನ್ಸ್ ಆರ್ ಕ್ರೇಜಿ" ಎನ್ನುತ್ತಾರೆ.&lt;br /&gt;&lt;br /&gt;ಈ ಜಾತಿಯ ವಿಷಗಾಳಿ ಅಮೇರಿಕಾದ ಕನ್ನಡ ಸಂಘಗಳಲ್ಲಿ ಎಷ್ಟರಮಟ್ಟಿಗಿದೆಯೋ ಗೊತ್ತಿಲ್ಲ. ನನ್ನ ಹಲವು ಕನ್ನಡ ಸ್ನೇಹಿತರು ಹೇಳುವುದೇನೆಂದರೆ ಅಲ್ಲಿಯೂ ಕೂಡ ಇದು ಸಂಖ್ಯೆಯೇರಿದಂತೆ ನಿಧಾನವಾಗಿ ಕಾಣಿಸುತ್ತಿದೆಯೆಂದು. ಮೊದಲೆಲ್ಲಾ ಇಲ್ಲಿನ ಕನ್ನಡ ಸಂಘಗಳ ಸಭೆಗಳಲ್ಲಿ, ವನಭೋಜನಗಳಲ್ಲಿ ಕೇವಲ ಸಸ್ಯಹಾರೀ ಊಟವಿರುತ್ತಿದ್ದರೆ, ಕೆಲವರು ಪ್ರತಿಭಟಿಸಿ ಭೋಜನಗಳಲ್ಲಿ ಮಾಂಸಹಾರವೂ, ವನಭೋಜನಗಳಲ್ಲಿ ಸುಟ್ಟ ಕೋಳಿಗಳೂ (ಗ್ರಿಲ್ಡ್ ಚಿಕನ್) ಸಿಗುವಂತೆ ಮಾಡಿದ್ದಾರೆಂದೂ, ಸದ್ಯಕ್ಕೆ ಈ ವಿವಾದವನ್ನು ಸಸ್ಯಾಹಾರ-ಮಾಂಸಹಾರದವರೆಗೆ ತಂದಿದ್ದಾರಂತೆ. ಮುಂದೆ ಜಾತಿಗಳಿಗೆ ಬಂದರೂ ಬರಬಹುದೇನೋ? &lt;br /&gt;&lt;br /&gt;ಆದರೆ ನಾನು ಗಮನಿಸಿದಂತೆ ಇದಾಗಲೇ ಜಾತಿಗಳ ಮಟ್ಟಕ್ಕೆ ಇಲ್ಲಿನ ಕನ್ನಡ ಅನಿವಾಸಿಗಳಲ್ಲಿ ಅದ್ಯಾವಾಗಲೋ ಬಂದಾಗಿದೆ. ವೀರಶೈವರೆಲ್ಲಾ ಉತ್ತರ ಅಮೇರಿಕಾ ವೀರಶೈವ ಸಂಘವನ್ನು ಎಪ್ಪಂತೆಂಟರಲ್ಲೇ ಸ್ಥಾಪಿಸಿಕೊಂಡಿದ್ದರೆ, ಅಮೇರಿಕಾ ಒಕ್ಕಲಿಗರ ಪರಿಷತ್ ತೊಂಬತ್ತೊಂದರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಹಾಗೆಯೇ ಹವ್ಯಕರ ಸಂಘ, ಮಾಧ್ವರ ಸಂಘ.................ಇತ್ಯಾದಿ, ಇತ್ಯಾದಿಗಳೂ ಇವೆ.&lt;br /&gt;&lt;br /&gt;ಹಿಂದೂ, ಜೈನ, ಬೌದ್ಧರಂತೆಯೇ ವೀರಶೈವ ಕೂಡ ಒಂದು ಧರ್ಮವೆನ್ನುವ ವೀರಶೈವರು ತಮ್ಮ ಉತ್ತರ ಅಮೇರಿಕಾ ವೀರಶೈವ ಸಂಘವನ್ನು ತಮ್ಮ ಧಾರ್ಮಿಕ ಆಚರಣೆ, ಸಂಸ್ಕೃತಿ, ವಚನ ಪಾಠಗಳಿಗೆ ಸೀಮಿತಗೊಳಿಸಿದ್ದರೆ, ಒಕ್ಕಲಿಗ ಪರಿಷತ್ ನೇರವಾಗಿ ’ಅಕ್ಕ’ ರಾಜಕೀಯದಲ್ಲಿ ಹೇಗೆ ತಮ್ಮ ಜನರನ್ನು ಬಲಪಡಿಸಬೇಕೆಂದು ಚರ್ಚಿಸುತ್ತದಂತೆ! ಈ ಸಂಘಗಳ ಸಭೆಗಳಿಗೆ ಹಾಜರಾಗಿದ್ದ ನನ್ನ ಕೆಲವು ಸ್ನೇಹಿತರು ಹೀಗೆ ಅಭಿಪ್ರಾಯಿಸಿದ್ದಾರೆ. ಇನ್ನಿತರೆ ಕನ್ನಡ ಮೂಲದ ಜಾತಿ ಸಂಘಗಳ ಬಗ್ಗೆ ನನಗೆ ಅಷ್ಟಾಗಿ ಪರಿಚಯವಿಲ್ಲ, ಮಿತ್ರರೂ ಇಲ್ಲ. ಹಾಗಾಗಿ ಅವುಗಳ ಬಗೆಗೆ ಏನನ್ನೂ ಹೇಳಲಾರೆ. &lt;br /&gt;&lt;br /&gt;ಆದರೂ ನನ್ನೊಬ್ಬ ಓದುಗರು ಅಭಿಪ್ರಾಯಿಸಿದ ಪ್ರಕಾರ ಈ ಅನಿವಾಸೀ ಕನ್ನಡ ಸಂಘಗಳ ನೋಟೀಸ್ ಬೋರ್ಡ್ ಆಗಿರುವ, ಭಟ್ಟ, ಸಿಂಹ, ಜೋಷಿ, ಬೆಳಗೆರೆ, ತ್ರಿವೇಣಿ,ಶ್ರೀನಾಥ, ಶಾಮ, ರಾಮ, ದತ್ತಾತ್ರಿ ಎಂಬ ಹೆಸರುಗಳ ಬ್ರ್‍ಆಹ್ಮಣ ಅಂಕಣಕಾರರೇ ಇರುವ "ಅದಪ್ಪಾ ಕನ್ನಡ" ಎಂಬ ಕನ್ನಡ ಪೋರ್ಟಲ್, ಅನಿವಾಸಿಯರಲ್ಲಿ ಜಾತಿ ಅಜೆಂಡಾವನ್ನು ಬಿತ್ತುತ್ತಿದೆಯಂತೆ. ಇತ್ತೀಚೆಗೆ ಅನೇಕ ಮಹಿಳಾ ಓದುಗರು "ಅದಪ್ಪಾ ಕನ್ನಡ"ವನ್ನು, ಅದರಲ್ಲಿ ಹಾಕಿರುವ ಹಸಿ ಹೆಣ್ಣುಗಳ ಫೋಟೋಗಳ ದೆಸೆಯಿಂದಲೋ, ಬಿಸಿಯೇರಿಸುವ ಬ್ಯಾನರ್ ಗಳಿಂದಲೋ "ಪೋರ್ನೋ ಸೈಟ್" ಎಂದು ಪರಿಗಣಿಸಿ, ನಾನು ಬರೆಯುವ "ಅವರ್ ಕರ್ನಾಟಕ.ಕಾಮ್"ಗೆ ಸಾರಾಸಗಟಾಗಿ ವಲಸೆ ಬಂದಿದ್ದಾರೆ! ಹೀಗಂತ ಹಲವಾರು ಮಹಿಳಾ ಓದುಗರು ಇಮೈಲ್ ಕಳುಹಿಸಿ, "ಕನ್ನಡ, ಕನ್ನಡ ಎನ್ನುವ ’ಮಡಿವಂತ (ಬ್ರಾ)ಹ್ಮಣರ’ ಈ ಕನ್ನಡ ಪೋರ್ಟಲ್ ನಲ್ಲಿ ’ಬ್ರಾ’ ಇಲ್ಲದ ಹೆಣ್ಣುಗಳನ್ನು ತೋರುವ" ಬಗ್ಗೆ ಬರೆಯಿರೆಂದಿದ್ದರು. ಹಾಗಾಗಿ ಈ ವಿಷಯವನ್ನು ಸಂದರ್ಭಕ್ಕನುಗುಣವಾಗಿ ಇಲ್ಲಿ ಉಲ್ಲೇಖಿಸಿದ್ದೇನೆ.&lt;br /&gt;&lt;br /&gt;ಇರಲಿ, ಚಿತ್ರದುರ್ಗದ ಶ್ರೀಗಳು ಭಾರತದಲ್ಲಿ ಜಾತಿ, ಕುಲ, ಗೋತ್ರಗಳಿಗೊಂದರಂತೆ "ಪೀಠ"ಗಳನ್ನು ಸ್ಥಾಪಿಸಿಕೊಡುವುದರ ಜೊತೆಗೆ, ಅಮೇರಿಕಾದಲ್ಲಿ ಕೂಡ "ಜಾತಿ ಪೀಠ"ಗಳನ್ನು ಸ್ಥಾಪಿಸಿಕೊಡುವತ್ತ ಯಾವಾಗ ಮುಖ ಮಾಡುವರೋ? ಈ ಹಿಂದೆ ಜಾತಿಪೀಠಗಳ ಕುರಿತು ನಾನು ಬರೆದ ಲೇಖನಕ್ಕೆ ಉತ್ತರವಾಗಿ ಹಲವರು ಆಗಲೇ ಇಲ್ಲಿನ ಪೀಠಗಳ ಪೀಠಾಧಿಪತಿಗಳಾಗಲು ಅರ್ಜಿಯನ್ನು ಕಳುಹಿಸಿದ್ದರು. ಒಬ್ಬ ಮಹಿಳಾ ಓದುಗರಂತೂ "ಅಕ್ಕ ಶಕ್ತಿ ಪೀಠ" ಎಂದು ತಮ್ಮ ಪೀಠದ ಹೆಸರನ್ನೂ ಸೂಚಿಸಿದ್ದಾರೆ! ದುರ್ಗದ ಶ್ರೀಗಳು ಈ ಅರ್ಜಿಗಳು ಬೇಕಿದ್ದರೆ ನನ್ನನ್ನು ಸಂಪರ್ಕಿಸಬಹುದು.&lt;br /&gt;&lt;br /&gt;ಬಹಳ ಮಂದಿ ಅನಿವಾಸೀ ಭಾರತೀಯರು, ಸದಾ ನೀರಿನಿಂದ ಹೊರಗಿದ್ದಂತೆ ಚಡಪಡಿಸುತ್ತಾ "ಭಾರತದಲ್ಲಾಗಿದ್ದರೇ ಹಾಗಿರಬಹುದಿತ್ತು, ಹೀಗಿರಬಹುದಿತ್ತು..." ಎಂದೆಲ್ಲ ಬಡಬಡಿಸುತ್ತಾ ಭಾರತವನ್ನು ನೆನೆಯುವ, "ಇನ್ನು ಮೂರೇ ವರ್ಷ, ವಾಪಸ್ ಹೋಗಿಬಿಡುತ್ತೇವೆ" ಎಂದು ನಿತ್ಯವೂ ಕಂಡವರಲ್ಲಿ ಹೇಳಿಕೊಳ್ಳುವ ಇವರು ಯಾವತ್ತೂ ಭಾರತಕ್ಕೆ ಮರಳರು! ಈ ಬಡಬಡಿಕೆ, ಬುಡುಬುಡಿಕೆ ಎಲ್ಲಾ ಹೀಗೆ ಸುಮ್ಮನೇ ಒಂದು ಕಾಲಕ್ಷೇಪ, ಗೊಣಗಾಟ, ನರಳಾಟ. ಇಲ್ಲಿನ ಗ್ರಾಹಕ ಸ್ವಾತಂತ್ರ್ಯವನ್ನು ಶೋಷಿಸುತ್ತ, ಗಂಟುಮುಖವಿಟ್ಟು ಸೂಪರ್ ಮಾರ್ಕೆಟ್ ನ ಸಹಾಯಕರುಗಳನ್ನು ತಲೆಹರಟೆ ಪ್ರಶ್ನಿಸುತ್ತ, ಇವರ ತಲೆಹರಟೆ ಪ್ರಶ್ನೆಗಳಿಗೆ, ಆ ಸಹಾಯಕರೇನಾದರೂ ಕೊಂಚ ಅಸಡ್ಡೆ ತೋರಿದರೋ ಅಷ್ಟೇ. ಅವರನ್ನು "ವರ್ಣದ್ವೇಷಿ"ಗಳೆಂದು ಅವರುಗಳ ಮೇಲ್ವಿಚಾರಕರಿಗೆ ದೂರು ಕೊಟ್ಟು ಗೋಳು ಹುಯ್ದುಕೊಳ್ಳುತ್ತದೆ, ಈ ವರ್ಗ. ಇನ್ನು ಈ ವರ್ಗ ಭಾರತಕ್ಕೆ ಮರಳಿ, ಭಾರತದ "ಬೇಕಾದ್ರೆ ತಗಾ ಇಲ್ಲ ಅಂದ್ರೆ ತಿಗಾ ಮುಚ್ಕೊಂಡು ನಡೀತಿರು" ಎನ್ನುವ ತಾಳ್ಮೆಗೆಟ್ಟ ವ್ಯಾಪಾರಿಗಳನ್ನು ಎದುರಿಸುವುದೇ? ಈ ವರ್ಗದ ಜನಗಳು ಮಾಡುವ "ಅಮೇರಿಕಾ ಗ್ರಾಹಕ ಸ್ವಾತಂತ್ರ್ಯದ ಶೋಷಣೆ"ಯ ಬಗ್ಗೆ ಟಿ.ಎನ್. ಸೀತಾರಾಂ ರವರ ಧಾರಾವಾಹಿಗಳ ರೀತಿಯಲ್ಲಿ ಮೆಗಾಸೀರಿಯಲ್ಲುಗಳನ್ನೇ ತೆಗೆಯಬಹುದು! "ಮುಕ್ತ ಮಾಯಾಮೃಗವಾದ ಅಮೇರಿಕಾದಲ್ಲಿ ಮನ್ವಂತರಗೊಂಡವರೊಂದಿಗೆ ಮುಖಾಮುಖಿ" ಎಂದು!&lt;br /&gt;&lt;br /&gt;ಅಮೇರಿಕಾದಲ್ಲಿದ್ದಾಗ ಇಡ್ಲಿ, ದೋಸೆ, ಭಾರತೀಯ ತಿನಿಸು ಬಿಟ್ಟರೆ ಮತ್ತಿನ್ನೊಂದನ್ನು ಮೂಸದ, ಭಾರತಕ್ಕೆ ರಜೆಗೆ ಹೋದಾಗ ಪಿಜ್ಜಾ, ಬರ್ಗರ್, ಪಾಸ್ತಾ ಎಂದೆಲ್ಲಾ ತಮ್ಮ ಸಂಬಂಧಿಗಳನ್ನು ಗೋಳು ಹುಯ್ದುಕೊಳ್ಳುವ; ಅಮೇರಿಕಾದ ಸುಡು ಬೇಸಿಗೆಯಲ್ಲಿ ದುಪ್ಪಟ್ಟಾಗಳನ್ನು ಚಳಿ ಬಂದವರಂತೇ ಹೊದ್ದು ಭಾರತೀಯ ಸಂಸ್ಕೃತಿಯ ರಾಯಭಾರಿಗಳಂತೆ ತಿರುಗುತ್ತಾ, ಬೆಂಗಳೂರಿಗೆ ಬಂದೊಡನೆ ಅಮೇರಿಕಾದ ರಾಯಭಾರಿಗಳಾಗುವ ಈ ಕನ್ಫೂಸ್ಡ್ ವರ್ಗದ ಬಗ್ಗೆ ಸರಮಾಲೆಗಳನ್ನೇ ಬರೆಯಬಹುದು. ಅನೇಕರು ಭಾರತದಿಂದಲೇ ಲೋಡುಗಟ್ಟಲೆ ಬಟ್ಟೆಗಳನ್ನು ತಂದಿರುತ್ತಾರೇನೋ! ಏಕೆಂದರೆ ಅವರುಗಳು ಹಾಕುವ ಭಾರತದ ಪ್ಯಾಂಟು, ಶರ್ಟುಗಳು ಇಲ್ಲಿ ಅಭಾಸವಾಗಿ ಕಾಣುತ್ತಿರುತ್ತವೆ. ಅದರ ಪರಿವೆಯೂ ಅವರಿಗಿರುವುದಿಲ್ಲ! "ವೆನ್ ಯು ಆರ್ ಇನ್ ರೋಮ್, ಬಿ ಲೈಕ್ ರೋಮನ್" ಎಂಬ ನಾಣ್ಣುಡಿಯನ್ನು ಇವರನ್ನು ನೋಡಿಯೇ ಸೃಷ್ಟಿಸಿದರೆಂದೆನಿಸುತ್ತದೆ!&lt;br /&gt;&lt;br /&gt;ಇರಲಿ, ಸಾಮಾನ್ಯವಾಗಿ ಉನ್ನತ ಶಿಕ್ಷಣವನ್ನು ಪಡೆದು, ಉತ್ತಮ ಬುದ್ದಿಮತ್ತೆಯನ್ನು ಹೊಂದಿ, ಅಮೇರಿಕಾ ಸೇರಿ, ಇಲ್ಲಿನ ಪ್ರಜೆಗಳಾದರೂ ತಮ್ಮ ಸುಪ್ತ ಜಾತೀಯತೆಯನ್ನು ತೊರೆಯಲಾಗದಷ್ಟು ಜಾತಿಗಳು ನಮ್ಮನ್ನು ಆವರಿಸಿಕೊಂಡಿವೆ. ಭಾರತದಲ್ಲಿಯೂ ಕೂಡ ವಿದ್ಯಾವಂತರಾದಷ್ಟು ಜಾತಿಜಾಗೃತರಾಗುತ್ತಾರೆಯೇ ಹೊರತು ಜಾತಿಪರಿಧಿಯ ಹೊರಕ್ಕೆ ಬರುವವರು ಕಡಿಮೆಯೇ! ಇದು ಸ್ವತಂತ್ರ್ಯ ಭಾರತದ ಸಾಮಾಜಿಕತೆಯ ವಿಕಾಸವೋ ವಿಕಾರವೋ, ಅಥವಾ ಭಾರತ ಸ್ವಾತಂತ್ರ್ಯಾ ನಂತರದ ಶಿಕ್ಷಣ ಕ್ರಾಂತಿಯ ಪರಿಣಾಮವೋ ಅರಿಯೇ! ಒಟ್ಟಾರೆ ಭಾರತ ಎತ್ತಲೋ ಪ್ರಗತಿಸುತ್ತಿದೆ.&lt;br /&gt;&lt;br /&gt;ಸಂದರ್ಭಕ್ಕನುಗುಣವಾಗಿ ಬಸವಣ್ಣನ ವಚನವೊಂದು ನೆನಪಾಗುತ್ತಿದೆ, ’ಹಲವು ಕಾಲ ಹಂಸೆಯ ಸಂಗದಲ್ಲಿದ್ದರೇನು, ಬಕ ಶುಚಿಯಾಗಬಲ್ಲುದೇ? ಗಂಗಾನದಿಯಲ್ಲಿದ್ದರೇನು, ಪಾಷಾಣ ಮೃದುವಾಗಬಲ್ಲುದೇ? ಕಲ್ಪತರುವಿನ ಸನ್ನಿಧಿಯಲ್ಲಿದ್ದರೇನು, ಒಣ ಕೊರ್‍ಅಡು ಕೊನರಿ ಫಲವಾಗಬಲ್ಲುದೇ? ಕಾಶೀಕ್ಷೇತ್ರದಲ್ಲಿ ಒಂದು ಶುನಕವಿದ್ದರೇನು, ಅದರ ಹಾಲು ಪಂಚಾಮೃತಕ್ಕೆ ಸಲುವುದೇ? ತೀರ್ಥದಲೊಂದು ಗಾರ್ದಭನಿದ್ದರೇನು, ಕಾರಣಿಕನಾಗಬಲ್ಲುದೇ? ಖಂಡುಗ ಹಾಲೊಳಗೊಂದು ಇದ್ದಲಿಯಿದ್ದರೇನು, ಬಿಳುಹಾಗಬಲ್ಲುದೇ? ಇದ ಕಾರಣ ಕೂಡಲಸಂಗನ ಶರಣರ ಸನ್ನಿಧಿಯಲ್ಲಿ ಅಸಜ್ಜನನಿದ್ದರೇನು, ಸದ್ಭಕ್ತನಾಗಬಲ್ಲನೇ?’ ಅಮೇರಿಕಾದಲ್ಲಿದ್ದರೇನು ಭಾರತದಲ್ಲಿದ್ದರೇನು, ವಿದ್ಯೆಯಿದ್ದರೇನು ಅವಿದ್ಯೆಯಾದರೇನು, ಭಾರತೀಯ ಜಾತಿಮುಕ್ತನಾಗಬಲ್ಲನೇ? &lt;br /&gt;&lt;br /&gt;ಅಣಕ:&lt;br /&gt;&lt;br /&gt;ನೂತನ ಬಿಜೆಪಿ ಶಾಸಕರು ದೇವರುಗಳು, ರೆಡ್ಡಿ, ಎಡ್ಯೂರಪ್ಪ, ಚಿಗಪ್ಪ, ದೊಡ್ಡಪ್ಪಗಳ ಹೆಸರಿನಲ್ಲೆಲ್ಲಾ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಕೇಳಿದ್ದೀರಷ್ಟೇ. &lt;br /&gt;&lt;br /&gt;ರಾಜ್ಯದ ಜನತೆಯೆಲ್ಲಾ ರೇಣುಕಾಚಾರ್ಯರು "ಜಯಲಕ್ಷ್ಮಿ" ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವರೆಂದು ಕಾತುರದಿಂದ ಎದುರು ನೋಡುತ್ತಿದ್ದರೆ, ಠುಸ್ಸೆನ್ನುವಂತೆ ’ಎಡ್ಯೂರಪ್ಪ’ ಹೆಸರಿನಲ್ಲಿ ಪ್ರಮಾಣ ಮಾಡಿದ್ದೇಕೋ?&lt;br /&gt;&lt;br /&gt;ಬಹುಶಃ ಅಂತರಂಗದಲ್ಲಿ ’ಆಹ್, ಜೈಲಕ್ಷ್ಮಿ, ಆಹ್ ಜೈಲಕ್ಷ್ಮಿ’ ಎಂಬ ಅಸ್ಖಲಿತ ಪದಗಳ ಸ್ಖಲನಲೋಕದಲ್ಲಿ ವಿಹರಿಸುತ್ತಿದ್ದರೇನೋ! &lt;br /&gt;&lt;br /&gt;&lt;strong&gt;Coming Next Week: An article on second generation Indian Americans.&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-5629922581754305909?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/5629922581754305909/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=5629922581754305909' title='5 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/5629922581754305909'/><link rel='self' type='application/atom+xml' href='http://www.blogger.com/feeds/6509802376326088997/posts/default/5629922581754305909'/><link rel='alternate' type='text/html' href='http://kannadathinktank.blogspot.com/2008/06/blog-post_13.html' title='ಜಾತ್ಯಾತೀತ ಅಮೇರಿಕಾದಲ್ಲಿ ಜಾತೀಯತೆ?!'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-6509802376326088997.post-2434425060322887232</id><published>2008-06-06T08:32:00.009-05:00</published><updated>2008-06-08T08:44:40.567-05:00</updated><title type='text'>ಮಗದೊಮ್ಮೆ ಕೆಂಪೇಗೌಡ, ವಿಮಾನ ನಿಲ್ದಾಣ!</title><content type='html'>&lt;div&gt;ಮತ್ತೆ ವಿಮಾನನಿಲ್ದಾಣ ಲೇಖನದ ಕುರಿತು ಬರೆಯಬೇಕಾಗಿದೆ. ನನ್ನ ಓದುಗ ಮಿತ್ರರಾದ ಸಿಡ್ನಿಯಲ್ಲಿರುವ ಹರೀಶರವರು, ಓದುಗರ ಅಭಿಪ್ರಾಯಗಳಿಗೆ, ಮತ್ತೊಮ್ಮೆ ಮಗದೊಮ್ಮೆ ಓದಿರೆಂದು ಹೇಳುವುದಕ್ಕಿಂತ ಓದುಗರೆತ್ತಿದ ಆಕ್ಷೇಪಗಳನ್ನು ಎತ್ತಿ ನೀವು ಉತ್ತರವೀಯುವುದು ಸಮಂಜಸವೆಂದು ಅಭಿಪ್ರಾಯಿಸಿದ್ದರು. ಆದ್ದರಿಂದ ಅನಿವಾರ್ಯವಾಗಿ ಕೆಂಪೇಗೌಡ, ಓರಾಟ, ಜಾತೀಯತೆ, ಇಂದಿನ ಭಾರತವನ್ನೆಲ್ಲ ಸೇರಿಸಿಕೊಂಡು ಮತ್ತೊಮ್ಮೆ ಈ ವಿಷಯವಾಗಿ ಬರೆಯುತ್ತಿದ್ದೇನೆ.&lt;br /&gt;&lt;br /&gt;ಕೆಂಪೇಗೌಡರ ವಿಷಯವಾಗಿ ನಾನು ಐತಿಹಾಸಿಕ ವಿಷಯಗಳನ್ನು ಮಂಡಿಸಿ, ಕೆಂಪೇಗೌಡರಿಗಿಂತ ಹೆಚ್ಚಾಗಿ ಕನ್ನಡ/ಕರ್ನಾಟಕಕ್ಕೆ ಆಗಿಹೋದ ಸರದಾರರು, ಸಾಮಂತರು, ರಾಜರುಗಳು ಮತ್ತು ಚಕ್ರವರ್ತಿಗಳ ಹೆಸರುಗಳು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚು ಸಮಂಜಸವೆಂದು ಹೇಳಿದ್ದೆ. ರಾಜ್ಯಕ್ಕೊಂದೇ ಇರುವಂತಹ ವಿಮಾನನಿಲ್ದಾಣ ಇದಾಗಿರುವುದರಿಂದ ಇಡೀ ರಾಜ್ಯ ಒಪ್ಪುವಂತಹ ಹೆಸರನ್ನು ಇಡಬೇಕೆಂಬುದು ನನ್ನ ಅಭಿಪ್ರಾಯ. ಈ ಅಭಿಪ್ರಾಯ ರಾಜ್ಯದೆಲ್ಲೆಡೆಯ ಕನ್ನಡಿಗರ ಅಭಿಪ್ರಾಯವಾಗಿರುವುದರಿಂದಲೇ ಜನ ವಿವಿಧ ಹೆಸರುಗಳನ್ನು ಸೂಚಿಸುತ್ತಿದ್ದಾರೆ. ಬಸ್ ನಿಲ್ದಾಣಗಳಂತೆ ಎಲ್ಲಾ ಊರುಗಳಲ್ಲೂ ಅಂತರ್ರಾಷ್ಟ್ರೀಯ ವಿಮಾನನಿಲ್ದಾಣಗಳಿದ್ದರೆ ಈ ಹೆಸರಿನ ಸಮಸ್ಯೆಯೇ ಬರುತ್ತಿರಲಿಲ್ಲ. ದುರದೃಷ್ಟವಶಾತ್ ಈ ಮಟ್ಟದ ವಿಮಾನನಿಲ್ದಾಣ ಒಂದೇ ಇರುವುದು!&lt;br /&gt;&lt;br /&gt;ಇನ್ನು ಬೆಂಗಳೂರಿನ ಭದ್ರ ಬುನಾದಿಯ ಬಗ್ಗೆ ಬಿಡಿಸಿ ಹೇಳಬೇಕೆಂದರೆ ಅದನ್ನು ನನ್ನ ಲೇಖನಕ್ಕೆ ಬಂದ ಅನಾಮಧೇಯ ಈಮೈಲ್ ಗಳ ಶೈಲಿಯಲ್ಲಿ ಹೇಳುವುದಾದರೆ "ಕೃಷ್ಣದೇವರಾಯನ ಬಳಿ ತಮಗೊಂದು ಊರು ಕಟ್ಟಿಕೊಳ್ಳಲು ಐದು ಹೋಬಳಿಗಳ ಉಂಬಳಿ ಬೇಡಿ, ನಾಲ್ಕು ಗೋಪುರಗಳ ಗೂಟ ನೆಟ್ಟು, ಬೆಂದಗಾಳೂರೆಂದು ಬೋರ್ಡ್ ಕೆತ್ತಿಸಿ, ಹತ್ತಾರು ಕೆರೆಕಟ್ಟೆಗಳನ್ನು ಕಟ್ಟಿಸಿದಾಕ್ಷಣ ಕೆಂಪೇಗೌಡ ಬೆಂಗಳೂರು ನಿರ್ಮಾತೃವೇ? ಬಿಜಾಪುರದ ಆದಿಲ್ ಶಾಹಿಯ ಸೈನಿಕ ಸರದಾರ ಶಹಾಜಿ (ಛತ್ರಪತಿ ಶಿವಾಜಿಯ ತಂದೆ) ದಾಳಿಗೆ ಸೋತು ಸುಣ್ಣವಾಗಿ ಹೋದ ಕೆಂಪೇಗೌಡರೊಂದಿಗೇ ಬೆಂದಗಾಳೂರಿನ ಬೋರ್ಡು ಮುರಿದು ಬಿದ್ದಿತ್ತು." ಎಷ್ಟೋ ವರ್ಷಗಳ ನಂತರ ಮೈಸೂರು ಅರಸರು ಬೆಂದಗಾಳೂರನ್ನು ಕೊಂಡು ಅದಕ್ಕೆ ಒಂದು ಪಟ್ಟಣದ ಸ್ವರೂಪವನ್ನು ಕೊಟ್ಟು "ಬೆಂಗಳೂರು" ಎಂಬ ಭದ್ರ ಬುನಾದಿಯನ್ನು ಹಾಕುವವರೆಗೂ ಅದು ಬೆಂದಗಾಳೂರೆಂಬ ಹಳ್ಳಿಯೇ ಆಗಿದ್ದಿತು. ಹಾಗೆಯೇ ಬ್ರಿಟಿಷರು ತಮ್ಮ ಮದ್ರಾಸ್ ಪ್ರಾಂತ್ಯ ಮತ್ತು ತಮ್ಮ ಮಿತ್ರ ಮೈಸೂರು ಸಂಸ್ಥಾನದ ಮಧ್ಯದಲ್ಲಿದೆಯೆಂದೂ, ಮದ್ರಾಸಿನ ಬೇಸಿಗೆಯ ಬವಣೆಯಿಂದ ತಪ್ಪಿಸಿಕೊಳ್ಳಲೂ ಕಾರಣವಾಗಿ ಬೆಂಗಳೂರನ್ನು "ನಗರ"ವಾಗಿ ಪರಿವರ್ತಿಸಿದರು. ಒಟ್ಟಾರೆ "ಬೆಂದಗಾಳೂರು" ಎಂಬ ಹಳ್ಳಿ "ಬೆಂಗಳೂರು" ಎಂಬ ಪಟ್ಟಣ/ನಗರವಾಗಲು ಕಾರಣ ನಾಲ್ಮಡಿ ಕೃಷ್ಣರಾಜ ಒಡೆಯರ್, ಬ್ರಿಟಿಷರು ಮತ್ತು ಇತರೆ ಮೈಸೂರು ಅರಸರು. ಇನ್ನು ಕರ್ನಾಟಕ ರಾಜ್ಯ ಸ್ಥಾಪನೆಯನಂತರ ಕರ್ನಾಟಕದ ರಾಜಧಾನಿಯಾಗಿ ಇದು ಬೆಳೆದಿದ್ದನ್ನು ನಾವ್ಯಾರು ಹೇಳಬೇಕಿಲ್ಲ.&lt;br /&gt;&lt;br /&gt;ಇನ್ನು ಇನ್ನೋರ್ವ ಓದುಗರು ಹೇಳಿರುವಂತೆ, ಹೊಯ್ಸಳನ ಸಾಹಸ, ಪುಲಕೇಶಿಯ ಧೈರ್ಯ, ಮಯೂರವರ್ಮನ ಛಲ, ಕೃಷ್ಣದೇವರಾಯನ ಸಾಹಿತ್ಯಾಸಕ್ತಿ, ಮೈಸೂರು ಅರಸರ ದೂರಗಾಮಿತ್ವ, ಚೆನ್ನಮ್ಮನ ಸ್ವಾಭಿಮಾನ, ಓಬವ್ವನ ನಿಷ್ಟೆಯಂತಹ ಕತೆಗಳಂತೇ ಅದ್ಯಾವ ಐತಿಹಾಸಿಕ ಕತೆಗಳನ್ನು ಐತಿಹಾಸಿಕ ಪುಟಗಳಿಂದ ಹೆಕ್ಕಿ ಕೆಂಪೇಗೌಡರ ಕುರಿತಾಗಿ ನಮ್ಮ ಮುಂದಿನ ಜನಾಂಗಕ್ಕೆ ಹೇಳುವುದಿದೆ?&lt;br /&gt;&lt;br /&gt;ಸತ್ಯಾಗ್ರಹ, ಬಂದ್, ಮುಷ್ಕರಗಳು "ಸ್ವಾತಂತ್ರ್ಯ ಚಳುವಳಿಯ ಬೈಪ್ರಾಡಕ್ಟ್"ಗಳಾದರೆ, ಓಲೈಕೆ, ಜಾತೀಯತೆಗಳು "ಸ್ವಾತಂತ್ರ್ಯದ ಬೈಪ್ರಾಡಕ್ಟ್"ಗಳಾಗಿವೆ. ಮಹಾತ್ಮ ಗಾಂಧಿಯವರು ಅಂದು ಧರ್ಮಾಧರಿತ ದೇಶ ವಿಭಜನೆಗೆ ಒಪ್ಪಿಗೆ ನೀಡಿ, ನಂತರ ನಿಷ್ಟುರ ನಿರ್ಧಾರವನ್ನು ತೆಗೆದುಕೊಳ್ಳದೆ ಓಲೈಕೆಗೆ ಮುನ್ನುಡಿ ಬರೆದು ಸ್ವಾತಂತ್ರ್ಯವನ್ನಷ್ಟೇ ಅಲ್ಲದೆ, ಸ್ವಾತಂತ್ರ್ಯವನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವ "ಸತ್ಯಾಗ್ರಹ"ವೆಂಬ ಅಸ್ತ್ರವನ್ನೂ ಕೊಟ್ಟು ಹೋಗಿದ್ದಾರೆ! ಅಂದಿನ ಮಹಾತ್ಮ ಗಾಂಧಿಯಿಂದ ಇಂದಿನ ಸೋನಿಯಾ ಗಾಂಧಿಯವರೆಗೆ ಆಗಿಹೋದ ಎಲ್ಲಾ ನಾಯಕರುಗಳು ಧರ್ಮಕ್ಕಷ್ಟೇ ನಿಯಮಿತವಾಗಿದ್ದ ಒಲೈಕೆಯನ್ನು ಜಾತಿಗಳಿಗೆ, ಉಪಜಾತಿಗಳಿಗೆ, ವಿವಿಧ ಸಮಾಜ ವರ್ಗಗಳಿಗೆ ವಿಂಗಡಿಸುತ್ತ ಇಂದು ಜಾತಿಗಳನ್ನು ಮತಬ್ಯಾಂಕುಗಳಾಗಿ ಪರಿವರ್ತಿಸಿದ್ದಾರೆ.&lt;br /&gt;&lt;br /&gt;ಈ ಮತಬ್ಯಾಂಕ್ ಬಲವಾಗಿದ್ದರಷ್ಟೇ ಆಯಾ ಜಾತಿಯವರಿಗೆ ಪ್ರಾಶಸ್ತ್ಯ, ಇಲ್ಲದಿದ್ದರೆ ಕೇಳುವವರೇ ಇಲ್ಲ! ಹಾಗಾಗಿಯೇ ಇಂದು ಬೆಂಗಳೂರು ಪಟ್ಟಣದ ನಿಜ ನಿರ್ಮಾತೃ; ಬ್ರಿಟಿಷರಿಂದ "ಆಧುನಿಕ ಅಶೋಕ"; ಗಾಂಧೀಜಿಯವರಿಂದ "ರಾಜರ್ಷಿ" ಎಂದು ಕರೆಸಿಕೊಂಡಿದ್ದ, ಇಡೀ ವಿಶ್ವವೇ ಇವರೆಡೆಗೆ ಬೆರಗಾಗಿ ನೋಡುವಂತೆ ಮಾಡಿದ್ದ ನಾಲ್ಮಡಿ ಕೃಷ್ಣರಾಜ ಒಡೆಯರರ ಅಲ್ಪಸಂಖ್ಯಾತ "ಅರಸು" ಜಾತೀವರ್ಗ, ಈ ಐತಿಹಾಸಿಕ ಸಂಗತಿಯನ್ನು ಸ್ಪಷ್ಟೀಕರಿಸುವ ಪ್ರಯತ್ನಕ್ಕೆ ಕೈಹಾಕದೇ ಸುಮ್ಮನಿರುವುದು. ಸಂಖ್ಯಾಬಲವಿಲ್ಲದವರ ಕೂಗನ್ನು ಯಾರು ಕೇಳುತ್ತಾರೆ? ಸುಮ್ಮನೆ ಬೆದರಿಸಿ ಬಾಯ್ಮುಚ್ಚಿಸುವವರೇ ಎಲ್ಲ. ಅಂತಹ ಪ್ರಾಮಾಣಿಕ ಪ್ರಯತ್ನವನ್ಯಾರಾದರೂ ಮಾಡಿದರೆ ಅವರನ್ನು "ಸಮಾಜದ್ರೋಹಿ"ಗಳೆಂದು ಬ್ರ್ಯಾಂಡಿಸುವುದು, ಮುಷ್ಕರಗಳಿಂದ ಹೆದರಿಸುವುದು ಇದ್ದದ್ದೇ. ಇಂದು ಇತಿಹಾಸಕಾರ ಚಿದಾನಂದಮೂರ್ತಿಗಳನ್ನು "ಚೆಡ್ಡಿ" ಎಂದು ಬ್ರ್ಯಾಂಡಿಸಿರುವಂತೆ! ಮೂರ್ತಿಗಳು ಬ್ರಾಹ್ಮಣ ಮಹಿಳೆಯಾಗಿದ್ದರೆ "ಬ್ರಾ" ಎನ್ನುತ್ತಿದ್ದರೇನೋ!!! ಕೆಂಪೇಗೌಡರಿಗೆ ಅಂಟಿದ ಜಾತಿಯ ಬಲವಿರದಿದ್ದರೇ ಇಂದು ಕೆಂಪೇಗೌಡರನ್ನು ಕೇಳುವವರೇ ಇರುತ್ತಿರಲಿಲ್ಲ ಎಂಬುದನ್ನು ನಮ್ಮ ವಿದ್ಯಾವಂತ ಸಮಾಜ ಅರಿಯದೇ? ಈ ಬಹುಸಂಖ್ಯಾತ ಕೆಂಪೇಗೌಡರ ವರ್ಗದ ಲಾಬಿಯ ಮೇಲ್ಪಂಕ್ತಿಯನ್ನು ಅನುಕರಿಸುತ್ತ ಇಂದು ಕುರುಬ ಸಮಾಜ ಸಂಗೊಳ್ಳಿ ರಾಯಣ್ಣನನ್ನು, ವೀರಶೈವ ಉಪಜಾತಿಯ ಪಂಚಮಸಾಲೀ ಸಮಾಜ ಕಿತ್ತೂರು ಚೆನ್ನಮ್ಮನನ್ನೂ ತಮ್ಮ ತಮ್ಮ ಜಾತಿಯ ರತ್ನಗಳೆಂದು ಬಿಂಬಿಸುತ್ತ ಈ ಈರ್ವರ ಚರಿತ್ರೆಗೆ ಜಾತಿಯ ಹೊದಿಕೆಯನ್ನು ಹೊದಿಸುತ್ತಿದ್ದಾರೆ.&lt;br /&gt;&lt;br /&gt;ಆದರೆ ಹೊಯ್ಸಳ, ಮಯೂರವರ್ಮ ಮತ್ತಿತರೇ ಕನ್ನಡ ಕಲಿಗಳ ಜಾತಿಗಳು, ಇಂದು ಪ್ರಭಾವಶಾಲೀ ಜಾತಿಗಳಾಗಿಲ್ಲದ ಕಾರಣ ಅವರುಗಳನ್ನು ಕೇಳುವವರೇ ಇಲ್ಲದೇ ಅವರುಗಳೆಲ್ಲಾ "ಬಾರ್ ಅಂಡ್ ರೆಸ್ಟೋರಂಟ್"ಗಳಲ್ಲಿ (ಅವರವರ ಹೆಸರಿನ) ತಮ್ಮ ತಮ್ಮ ಗೋಳನ್ನು ಮರೆಯುತ್ತಿದ್ದಾರೆ! ಇಂದು ಗೌರವ, ಘೋಷಣೆಗಳ ಮರ್ಯಾದೆ ಏನಿದ್ದರೂ ಅವರವರ ಜಾತಿಬಲದ ಮೇಲೆಯೇ ಹೊರತು, ಮಹಾತ್ಮರುಗಳ ಸೇವಾ ಕೊಡುಗೆಗಳ ಬಲದ ಮೇಲಲ್ಲ. ಹಾಗಾಗಿಯೇ ಈ ಹೆಸರುಗಳಲ್ಲಿ ಬಲಶಾಲಿಯಾದ ಬಸವಣ್ಣನನ್ನು "ಇವ ನಮ್ಮವ, ಇವ ನಮ್ಮವ" ಎಂದು ಹಲವು ಜಾತಿಗಳು, ಬಸವನ ಜಾತಿಯ ಕುರಿತಾಗಿ ಸಂಶೋಧನೆಗಳನ್ನೂ ಮತ್ತು ಆ ಸಂಶೋಧನೆಗಳ ವಿರುದ್ಧ ಪ್ರತಿಭಟನೆಗಳನ್ನೂ ಮಾಡುತ್ತಿವೆ. ಇತಿಹಾಸ ಪ್ರಸಿದ್ಧರನ್ನು ಬಿಡಿ, ಇತ್ತೀಚಿನವರಾದ ದಾರ್ಶನಿಕ, ಕವಿ, ಜಾತಿಗಳನ್ನು ಮೆಟ್ಟಿನಿಂತ, "ಗುಡಿ, ಚರ್ಚು, ಮಸಜೀದಿಗಳ ಬಿಟ್ಟು ಹೊರಬನ್ನಿ"ರೆಂದು ಕರೆ ನೀಡಿದ, ಮಂತ್ರಮಾಂಗಲ್ಯದ ಸರಳ ವಿವಾಹ ಸೂತ್ರವನ್ನು ಅವಿಷ್ಕಾರಿಸಿದ ಕುವೆಂಪು ಅವರನ್ನೂ ಈ ಜನ, ಜಾತಿಯ ಶಾಲು ಹೊದಿಸಿ ಸನ್ಮಾನಿಸುತ್ತಿದ್ದಾರೆ!&lt;br /&gt;&lt;br /&gt;ನಾವುಗಳು ವಿದ್ಯಾವಂತರಾದಷ್ಟೂ ಜಾತಿ ಜಾಗೃತರಾಗುತ್ತಿದ್ದೇವೆ. ಹೆಚ್ಚು ಹೆಚ್ಚು ಜಾತಿಗಳನ್ನು ಅವುಗಳ ಉಪಜಾತಿಗಳನ್ನು ಸಂಶೋಧಿಸಿ ಪ್ರಚಾರ ಪಡಿಸುತ್ತಿದ್ದೇವೆ. ನಮ್ಮ ಸಾಮಾಜಿಕ ಶಿಕ್ಷಣ ನಮ್ಮನ್ನು ಜಾತಿಪರಿಧಿಯ ಹೊರಕ್ಕೆ ತೆಗೆಯಲಾರದಷ್ಟು ಜಡ್ಡುಗಟ್ಟಿಹೋಗಿದೆ.&lt;br /&gt;&lt;br /&gt;ಇನ್ನು ಕೆಂಪೇಗೌಡರ ತೆಲುಗು ಮನೆಮಾತಿನವರೆಂಬ ವಿಷಯವನ್ನು ಎತ್ತಿದ್ದುದು, ಈ ಓರಾಟಗಾರರ ದೆಸೆಯಿಂದಲೇ! ಕನ್ನಡ ಹೋರಾಟವೆಂದರೆ ಅನ್ಯಭಾಷಿಗರನ್ನು ಸದೆಬಡಿಯುವುದು ಎಂದೇ ವಿಶ್ಲೇಷಿಸಿಕೊಂಡಿರುವ ಇವರ ಕುರಿತಾಗಿ ಕಳೆದ ಅಕ್ಟೋಬರ್ ೨೦೦೭ ರ ಕನ್ನಡ ಕುರಿತಾದ ನನ್ನ ಲೇಖನಗಳನ್ನೂ ಮತ್ತು "ಯೇ ಕಚ್ಚ್ರಾ ಲೋಗ್ ಹೈ", ಹೊಗೇನಕಲ್ ಕುರಿತಾದ ಲೇಖನಗಳನ್ನು ಓದಿ, ನನ್ನ ಉದ್ದೇಶ ನಿಮಗೆ ತಿಳಿಯುತ್ತದೆ. ಅದೇ ರೀತಿ ಕನ್ನಡದ ಆರು ಜ್ಞಾನಪೀಠಿಗಳಲ್ಲಿ ಮೂವರು ಅನ್ಯಭಾಷಾ ಮನೆಮಾತಿನ ಕನ್ನಡ ಸಾಹಿತಿಗಳಿದ್ದಾರೆ. ಹಾಗಂತ ಅವರೆಲ್ಲಾ ಕನ್ನಡಿಗರಲ್ಲವೆಂಬುದು ಮೂರ್ಖತನದ ಪರಮಾವಧಿಯೇ ಸರಿ. ಮರಾಠಿ ಪುಲಕೇಶಿ ಕನ್ನಡಕ್ಕೆ ಪ್ರಾಮುಖ್ಯತೆ ಕೊಟ್ಟು ಕನ್ನಡವನ್ನು ಮೆರೆಸಿದಂತೆ, ತೆಲುಗು ಮಾತೃಭಾಷೆಯ ಕೃಷ್ಣದೇವರಾಯ ಖುದ್ದು ಕನ್ನಡ ಸಾಹಿತ್ಯಾಸಕ್ತನಾಗಿ ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸಿ ಬೆಳೆಸಿದಂತಹ ಮಹತ್ವದ ಸಂಗತಿಯಂತೆ ಕನ್ನಡ/ಕರ್ನಾಟಕದ ಸಂಸ್ಕೃತಿಯ ರಾಯಭಾರಿಯಾಗಿ ದಾಖಲಿಸಲು ಕೆಂಪೇಗೌಡರ ಕುರಿತು ಯಾವುದೇ ಸಂಗತಿಗಳಿಲ್ಲ.&lt;br /&gt;&lt;br /&gt;ಇದೆಲ್ಲಕ್ಕಿಂತ ಬಹುಮುಖ್ಯವಾಗಿ ಬೆಂಗಳೂರಿಗೆ ಈ ಮಟ್ಟದ ಒಂದು ವಿಮಾನ ನಿಲ್ದಾಣ ಬರಲು ಏಕಮಾತ್ರ ಕಾರಣ ಐ.ಟಿ. ಈ ಐ.ಟಿ. ಎಂಬುದು ಬೆಂಗಳೂರಿನಲ್ಲಿರದಿದ್ದರೆ ಹೇಗಿರುತ್ತಿತ್ತೆಂದು ನೀವೇ ಊಹಿಸಿ. ಇದಕ್ಕೆ ಮೂಲ ಕಾರಣರಾದ ಇನ್ಫೋಸಿಸ್ ನ ನಾರಾಯಣಮೂರ್ತಿಯವರ ಹೆಸರು ಕೂಡ ಸೂಕ್ತವೆನಿಸುತ್ತದೆ. ಅಥವಾ "ಕಮರ್ಷಿಯಲ್ ಬೆಂಗಳೂರಿಗರ" ರೀತಿಯಲ್ಲಿ ಯೋಚಿಸಿದರೆ ಇಂದಿನ ಬೆಂಗಳೂರು ವಿಮಾನ ನಿಲ್ದಾಣ ಅಮೇರಿಕಾದ ಕೊಡುಗೆ. ಅಮೇರಿಕಾದದಿಂದ ಹರಿದು ಬಂದ ಡಾಲರ್ ವ್ಯವಹಾರದ ಮೂಲವಾಗಿಯೇ ಈ ವಿಮಾನ ನಿಲ್ದಾಣ ನಿರ್ಮಾಣವಾದುದು. ಹಾಗಿದ್ದ ಮೇಲೆ ಅಮೇರಿಕಾ ಎಂಬ ಬೆಂಗಳೂರು ಗ್ರಾಹಕನನ್ನು ಸಂತೋಷಪಡಿಸಲು ’ಬಿಲ್ ಗೇಟ್ಸ್’ ಎಂದೋ ಕ್ಲಿಂಟನ್ ಎಂದೋ ಅಥವಾ ಮಾನಿಕಾ ಲೆವಿನ್ಸ್ಕಿ ಎಂದೂ ಕೂಡ ಹೆಸರಿಸಬಹುದಲ್ಲವೆ. ಅವರವರ ಭಾವಕ್ಕೆ, ಅವರವರ ತಾಳಕ್ಕೆ......!&lt;br /&gt;&lt;br /&gt;ಇರಲಿ, ಬುದ್ದಿಜೀವಿಗಳು ಈ ಕರವೇ ಹೋರಾಟಗಾರರ ಕಾಲೆಳೆದು ಮೂದಲಿಸದೆ ತೆಪ್ಪಗೆ ಇವರೊಟ್ಟಿಗೆ ಅಷ್ಟೋ/ಇಷ್ಟೋ ಕೈಜೋಡಿಸಿ "ಅಳಿಲುಸೇವೆ" ಮಾಡಬೇಕೆಂದು ಕೂಡ ಕೆಲ ಓದುಗರು ಅಭಿಪ್ರಾಯಿಸಿದ್ದಾರೆ. ಕನ್ನಡ ಧ್ವಜ ಲೇಪಿತ, ಅಂಬೇಡ್ಕರ್ ಶೈಲಿಯ ಪೋಸಿನಲ್ಲಿ ನಿಂತಿರುವ ಕರವೇ ಅಧ್ಯಕ್ಷರ ಚಿತ್ರ ಲೇಪನವಿರುವ ಕರವೇ ಅಧ್ಯಕ್ಷರ ಸ್ಕಾರ್ಪಿಯೋ ವಾಹನ, ಗಾಂಧಿನಗರದ ಕಛೇರಿ ಮತ್ತು ಕನ್ನಡ ಹೋರಾಟವೇ ಫುಲ್ ಟೈಮ್ ಉದ್ಯೋಗವಾಗಿರುವ ಇವರ ಆದಾಯದ ಮೂಲ, ಕರವೇ ಸಂಸ್ಥೆಯ ಹೋರಾಟಕ್ಕೆ ಹಣ ಎಲ್ಲಿಂದ ಹರಿದು ಬರುತ್ತಿದೆ? ಕನ್ನಡಿಗರಾದ ನಾವು ನೀವೆಲ್ಲರೂ ನಮ್ಮ ತಿಂಗಳ ಸಂಬಳದಲ್ಲಿ ಒಂದು ದಿನದ ಸಂಬಳವನ್ನು ಕರವೇಗೆ ಕೊಡುತ್ತಿದ್ದೇವೆಯೇ? ಎಂದೆಲ್ಲ ಪ್ರಾಮಾಣಿಕ ತನಿಖೆಯಾದರೆ ಗಾಂಧಿನಗರದಲ್ಲಲ್ಲಾ, ಪರಪ್ಪನ ಅಗ್ರಹಾರದಲ್ಲಿರಬೇಕಾಗುತ್ತದೆ, ಸ್ವಾಮಿ! ಕನ್ನಡ/ಕರ್ನಾಟಕವೆಂಬುದು ಇವರಿಗೆ ಒಂದು ರಕ್ಷಾ ಕವಚವಷ್ಟೇ. ಈ ಹುಲುಸಾದ ಕನ್ನಡ ಬೆಳೆಯ ಸಂಕ್ರಮಣಕ್ಕಾಗಿಯೇ ಇದು ಎರಡು ಬಣವಾಗಿದ್ದೆಂದು ನಮ್ಮ ವಿದ್ಯಾವಂತ ಸಮಾಜಕ್ಕೆ ಅರಿವಿಲ್ಲವೇ? ಭಾರತದಲ್ಲಿನ ಹೋರಾಟಗಳ ವ್ಯವಹಾರಜ್ಞಾನ, ನನ್ನಂಥಹ ನಯಾಗರ ನಾಡಿನ "ಸೋಷಿಯಲ್ ಲೈಫ್" ಇಲ್ಲದೇ ಬಳಲುತ್ತಿರುವವನಿಗೇ ಕಾಣುತ್ತಿರಬೇಕಾದರೆ, ಭಾರತದಲ್ಲಿ ಸದಾ "ಸೋಷಿಯಲ್ ಲೈಫ್"ನಲ್ಲಿ ಮುಳುಗಿರುವ, ಬೆಂಗಳೂರಿನಲ್ಲೇ ವ್ಯವಹರಿಸುತ್ತ ನಿತ್ಯ ಕಾವೇರೀ ನೀರು ಕುಡಿಯುವ ಹಲವರಿಗೆ ಈ ವ್ಯವಹಾರಜ್ಞಾನ ಅರ್ಥವಾಗದಿದ್ದುದಕ್ಕೇ ಏನು ಹೇಳಬೇಕೋ ನನಗೆ ತೋಚುತ್ತಿಲ್ಲ. ಬಹುಶಃ, ವಾಹನ ಚಾಲನೆ, ಲೈಟ್ ಸ್ವಿಚ್ ಇವುಗಳೆಲ್ಲಾ ಅಮೇರಿಕಾದಲ್ಲಿ ಭಾರತದ ತದ್ವಿರುದ್ಧವಾಗಿರುವಂತೆ "ದೂರದ ಬೆಟ್ಟ, ನುಣ್ಣಗೆ" ಎಂಬ ನಮ್ಮ ನಾಣ್ಣುಡಿ ಕೂಡ ನನಗೆ ವ್ಯತಿರಿಕ್ತವಾಗಿ ದೂರದ ಸಂಗತಿಗಳನ್ನು ಭೂತಾಕಾರವಾಗಿ, ಕ್ಷಕಿರಣಗಳ ರೂಪದಲ್ಲಿ ಕಾಣಿಸುವಂತೆ ಕೆಲಸ ಮಾಡುತ್ತಿದೆಯೇನೋ!&lt;br /&gt;&lt;br /&gt;ಇನ್ನು ಹಲವರು ಕರವೇಯ ಹದಿಮೂರು ಅಂಶಗಳಲ್ಲಿ ಕೊನೆಯದಾದ ಈ ಹೆಸರಿಸುವ ಅಂಶವನ್ನು ಬೇಕೆಂದೇ ಎತ್ತಿ ನನ್ನ ಬಾಯ್ಚಟವನ್ನು ತೀರಿಸಿಕೊಂಡು ನನ್ನನ್ನು ನಾನೇ ಒಬ್ಬ ಬುದ್ದಿಜೀವಿ ಎಂದು ಮೆರೆಸಿಕೊಂಡಿದ್ದೇನೆಂದು ಕೋಪವನ್ನು ತೋರಿದ್ದಾರೆ. ಇದನ್ನು "ಜಾಣಕುರುಡು", "ಜಾಣಕಿವುಡು" ಎನ್ನದೇ ಇನ್ನೇನು ಹೇಳಬೇಕೋ ತಿಳಿಯದು. ಕರವೇ ಹೋರಾಟದ ಕುರಿತಾಗಿ ಬಂದಿದ್ದ ಪತ್ರಿಕಾ ವರದಿಗಳನ್ನು ಓದಿ ನೋಡಿ, ಈ ಹೆಸರಿನ ವಿಷಯವನ್ನು ಯಾರು ಏಕಾಂಶವಾಗಿ ಮಾಡಿದರೆಂದು! ಅಂದು ಸದುದ್ದೇಶವೆಂದುಕೊಂಡು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ನನ್ನ ಅನೇಕ ಮಿತ್ರರು ನಂತರ ಪಾಶ್ಚಾತ್ತಾಪ ಪಟ್ಟಿದ್ದಾರೆ. "ಅಂದು ಕೆಂಪೇಗೌಡ, ಇಂದು ನಾರಾಯಣಗೌಡ" ಎಂಬ ಮುಗಿಲು ಮುಟ್ಟಿತ್ತಿದ್ದ ಅಂದಿನ ಘೋಷಣೆಗಳು ಏನು ಸಾರಿದವು? ಅದನ್ನೇ ನಾನು "ಮತ್ತೊಬ್ಬ ಒಕ್ಕಲಿಗ ನಾಯಕನ ಉದಯ" ಎಂದು ಕರೆದಿದ್ದು. ಯಾವಾಗ ತಮ್ಮ ಬಾಣ ತಮಗೇ ತಿರುಗಿ ಬರುತ್ತಿದೆಯೆಂದು ತಿಳಿಯಿತೋ ಕೂಡಲೇ ನಾರಾಯಣಗೌಡರು "ಇದೆಲ್ಲಾ ಪತ್ರಿಕೆಯವರ ಹುನ್ನಾರ"ವೆಂದು ಹೇಳಿಕೆ ಕೊಟ್ಟರು. ಅಂದರೆ ಮೇಲಿನ ಘೋಷಣೆಗಳನ್ನು ಮಾಡಿದ್ದುದು ಪತ್ರಕರ್ತರೇ? ಹಾಗಾದರೆ ಕೆಂಪೇಗೌಡರಿಗೆ ನಾರಾಯಣಗೌಡರು ಸರಿಸಮಾನರೇ? ಇದಕ್ಕೆ ಪೂರಕವಾಗಿ ನನ್ನ ಯುವ ಮಿತ್ರ ಸುಪ್ರೀತ್ ಅವರ ಅಭಿಪ್ರಾಯವನ್ನು ಗಮನಕ್ಕೆ ಇಲ್ಲಿ ಕೊಟ್ಟಿದ್ದೇನೆ. ದಯವಿಟ್ಟು ಪರಾಂಭರಿಸಿ.&lt;br /&gt;&lt;br /&gt;ಸ್ವಾತಂತ್ರ್ಯ ಹೋರಾಟದ ಫಲಕ್ಕಿಂತ ಅದರ ಬೈಪ್ರಾಡಕ್ಟ್ ಗಳಾದ ಜಾತೀಯತೆ, ಓಲೈಕೆಗಳ ದೆಸೆಯಿಂದಾಗಿ ಭವ್ಯ ಭಾರತದ ಇತಿಹಾಸ ಕುಲಗೆಟ್ಟು ಹೋಗುತ್ತಿದೆ. ವಿದೇಶೀ ಆಳ್ವಿಕೆಯನ್ನು ವಿರೋಧಿಸಿ ಸ್ವಾತಂತ್ರ್ಯ ಗಳಿಸಿದ ಭಾರತ, ತನ್ನ ನೈಜ ಇತಿಹಾಸವನ್ನರಿಯಲು ವಿದೇಶೀ ಇತಿಹಾಸಕಾರರ ಮೊರೆ ಹೋಗಬೇಕೇನೋ!&lt;br /&gt;&lt;br /&gt;ಅಣಕ:&lt;br /&gt;&lt;br /&gt;ಒಂದೊಮ್ಮೆ ಬೆಂಗಳೂರಿನಲ್ಲಿದ್ದ ಡ್ಯಾನ್ಸ್ ಬಾರಿನಲ್ಲಿ ಕನ್ನಡ ಓರಾಟಗಾರರು "ಎಲ್ಲೋ ಜೋಗಪ್ಪ ನಿನ್ನರಮಾನೆ" ಎಂಬ ಕನ್ನಡ ಪಾಪಿ (ಇಂಗ್ಲಿಷ್ ಪಾಪ್ ನ ಕನ್ನಡ ರೂಪಾಂತರ) ಸಂಗೀತವನ್ನು ಕೇಳುತ್ತ ನೃತ್ಯವನ್ನು ನೋಡುತ್ತಿದ್ದರು. ಬೆಚ್ಚನೆಯ ನೃತ್ಯಕ್ಕೆ ಜಾಗೃತಗೊಂಡ ಓರಾಟಗಾರನೊಬ್ಬ ತನ್ನ ಓರಾಟದ ಧಣಿಗೆ "ಅಣ್ಣಾ, ಈ ಡ್ಯಾನ್ಸ್ ಬಾರಿಗೆ ’ಸಿಂಡ್ರೆಲ್ಲಾ’ ಅಂತ ಇಂಗ್ಲಿಸ್ ಎಸ್ರಿಟ್ಟವ್ರೇ! ಒಂದು ಸ್ಕೆಚ್ ಆಕಿ ’ನೃತ್ಯರಾಣಿ ಶಾಂತಲೆ’ ಅಂತ ಕನ್ನಡಾ ಎಸ್ರು ಮಡಗ್ಸದಾ?" ಎಂದು ಪ್ರಶ್ನಿಸಿದನು.&lt;br /&gt;&lt;br /&gt;"ಅದ್ಯಾರ್‍ಲಾ ಶಾಂತ್ಲಾ?"&lt;br /&gt;&lt;br /&gt;"ಯಿಷ್ಣುವರ್ಧನನ ಎಣ್ತಿ, ಒಳ್ಳೇ ಡ್ಯಾನ್ಸರ್ ಆಗಿದ್ಲಂತೆ, ಅಂಗಂತ ಯಾವ್ದೋ ಸಿನುಮಾದಾಗೆ ನೋಡಿದ್ದೆ ಕಣಣ್ಣಾ"&lt;br /&gt;&lt;br /&gt;"ಸಾಅಸಸಿಮ್ಮ ಯಿಷ್ಣುವರ್ಧನನ ಎಣ್ತಿ, ಭಾರ್‍ತಿ ಕಣಲೇ ಅಲ್ಕ. ಅಣ್ಣಾವ್ರ ಜತೆ ಭಾರೀ ಕುಣೀತಿದ್ಲು. ಅವ್ಳೆಸ್ರಿಟ್ರೆ ಎಡವಟ್ಟಾಯ್ತದೆ."&lt;br /&gt;&lt;br /&gt;"ಯೇ, ಅಷ್ಟೂ ಗೊತ್ತಿಲ್ವ ನಂಗೆ. ಇದು ಅವನ್ಯಾವನೊ ಯಿಷ್ಣುವರ್ಧನ ಅನ್ನ ರಾಜನಿದ್ದ್ನಂತೆ. ಅವನೆಂಡ್ತಿ"&lt;br /&gt;&lt;br /&gt;"ಔದಾ, ಅಂಗಾರೆ ಆ ಎಸ್ರು ಮಡುಗ್ಸ್ ಬೇಕಾದ್ದೆ. ಸ್ಕೆಚ್ ರೆಡಿ ಮಾಡು"&lt;br /&gt;&lt;br /&gt;ಸದ್ಯ, ನೃತ್ಯರಾಣಿ ಶಾಂತಲೆಯ ಅದೃಷ್ಟ, ಡ್ಯಾನ್ಸ್ ಬಾರುಗಳು ಬಂದ್ ಆಗಿವೆ!&lt;br /&gt;&lt;br /&gt;&lt;br /&gt;&lt;p&gt;&lt;strong&gt;ಸುಪ್ರೀತ್ ಅವರ ಅಭಿಪ್ರಾಯ&lt;/strong&gt;:&lt;/p&gt;&lt;br /&gt;&lt;p&gt;"ರವಿಯವರೇ,ನಿಮ್ಮ ಹಿಂದಿನ ಲೇಖನಕ್ಕೆ ನಾನು ಬರೆದ ಪ್ರತಿಕ್ರಿಯೆಯಲ್ಲಿ ಕರವೇ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಹಾಗೆ ಮಾಡುತ್ತಿರುವ ಹೋರಾಟಗಳಲ್ಲಿ ಉಳಿದೆಲ್ಲಾ ಬೇಡಿಕೆಗಳನ್ನು ಬಿಟ್ಟು ಕೇವಲ ಕೆಂಪೇಗೌಡರ ಹೆಸರಿಡಬೇಕು ಎಂಬ ಬೇಡಿಕೆಯನ್ನು ಹಿಡಿದುಕೊಂಡು ಟೀಕಿಸಿದ್ದರ ವಿರುದ್ಧ ನನ್ನ ಅಭಿಪ್ರಾಯ ದಾಖಲಿಸಿದ್ದೆ. ಅಲ್ಲದೆ ಬಹಳಷ್ಟು ಮಂದಿ ಕನ್ನಡಿಗರು ಹೋರಾಟಗಳನ್ನು ಸಾಂಕೇತಿಕ ಎಂದು ಭಾವಿಸಿ ನಿಜವಾಗಿ ಬೀದಿಗಿಳಿಯಬೇಕಾದ ಸಂದರ್ಭದಲ್ಲೂ ಮೌನರಾಗಿರುವ ಸ್ವಭಾವದವರಾದ್ದರಿಂದ ಅವರಿಗೆ ಕರವೇಯಂಥ ಸಂಘಟನೆಗಳು ಪುಂಡರ ಗುಂಪಾಗಿ ಕಾಣುತ್ತದೆ ಎಂದು ಚಿಂತಿಸಿ ಹಾಗೆ ಬರೆದಿದ್ದೆ.ಆದರೆ ಯಾವಾಗ ಪತ್ರಿಕೆಗಳಲ್ಲಿ ಜವರೇಗೌಡರು, ಒಕ್ಕಲಿಗೆ ಮಠದ ಸ್ವಾಮೀಜಿ ಹಾಗೂ ಕರವೇ ‘ಕೆಂಪೇಗೌಡರ ಹೆಸರಿಡದಿದ್ದರೆ ನಿಲ್ದಾಣದ ಉದ್ಘಟನೆಗೆ ಬಿಡುವುದಿಲ್ಲ’ ಎಂದು ಆರ್ಭಟಿಸಿರುವ ವರದಿ ಓದಿದೆನೋ ಆಗ ನಿಮ್ಮ ಲೇಖನ ಚೆನ್ನಾಗಿ ಅರ್ಥವಾಯಿತು! ಈ ಲೇಖನದಲ್ಲಿ ನೀವು ವಿವರಿಸಿರುವ ಹಾಗೆ ಕನ್ನಡಿಗರಿಗೆ ಪ್ರಾತಿನಿಧ್ಯ ಮುಂತಾದ ಸಂಗತಿಗಳೆಲ್ಲಾ ನಡೆಯಬೇಕಾದ್ದು ಸರಕಾರದ ಮಟ್ಟದಲ್ಲಿ. ಅಲ್ಲಿ ತೆರೆ ಮರೆಯ ಕೆಲಸ ನಡೆಯುವಾಗ ಮೌನದಿಂದಿರುವ ಹೋರಾಟಗಾರರು ಭಾವುಕವಾಗಿ ಜನರನ್ನು ಕೆರಳಿಸಲು ಹೊರಡುವುದು ನಿಜಕ್ಕೂ ಆಕ್ಷೇಪಾರ್ಹ. &lt;strong&gt;ಸುಪ್ರೀತ್&lt;/strong&gt;" &lt;/p&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-2434425060322887232?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/2434425060322887232/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=2434425060322887232' title='37 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/2434425060322887232'/><link rel='self' type='application/atom+xml' href='http://www.blogger.com/feeds/6509802376326088997/posts/default/2434425060322887232'/><link rel='alternate' type='text/html' href='http://kannadathinktank.blogspot.com/2008/06/blog-post.html' title='ಮಗದೊಮ್ಮೆ ಕೆಂಪೇಗೌಡ, ವಿಮಾನ ನಿಲ್ದಾಣ!'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>37</thr:total></entry><entry><id>tag:blogger.com,1999:blog-6509802376326088997.post-7678742058921013482</id><published>2008-05-30T15:36:00.004-05:00</published><updated>2008-05-31T08:37:33.838-05:00</updated><title type='text'>ಕೆಂಪೇಗೌಡ, ಚುನಾವಣೆ ಮತ್ತು ರೆಡ್ಡಿಗಳು!</title><content type='html'>ಕಳೆದ ವಾರದ ಲೇಖನಕ್ಕೆ ಹಲವಾರು ಅಸಹನೆ, ಆಕ್ಷೇಪಗಳು ಬಂದಿದ್ದವು. ಆ ಎಲ್ಲಾ ಆಕ್ಷೇಪಗಳಿಗೆ ಉತ್ತರವಾಗಿ ಹೀಗೆ ಹೇಳಬಲ್ಲೆ -"ನಿಮ್ಮೆಲ್ಲಾ ಅಸಹನೆ, ಆಕ್ಷೇಪಗಳಿಗೆ ಲೇಖನದಲ್ಲಿಯೇ ಸಮಾಧಾನಗಳಿವೆ. ನಿಮ್ಮಗಳ ಪೂರ್ವಾಗ್ರಹಪೀಡಿತ ಮನಸ್ಸಿನಿಂದ ಹೊರಬಂದು ಮತ್ತೊಮ್ಮೆ, ಮಗದೊಮ್ಮೆ ಲೇಖನವನ್ನು ಓದಿ. ನಿಮ್ಮ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತವೆ. ಬೆಂಗಳೂರೇತರ ಯಾವುದಾದರೂ ಪಟ್ಟಣಕ್ಕೋ (ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು...ಇತ್ಯಾದಿ) / ಚಿಕ್ಕ ಊರುಗಳಿಗೋ (ಹರಪನಹಳ್ಳಿ, ಹೊಸದುರ್ಗ, ಅರಸೀಕೆರೆ, ಮೂಡಿಗೆರೆ...ಇತ್ಯಾದಿ) ಹೋಗಿ ನೋಡಿ, ಅಲ್ಲಿನ ಮಾರ್ವಾಡಿಗಳು ಕನ್ನಡದಲ್ಲದೇ ಇನ್ಯಾವ ಭಾಷೆಯಲ್ಲಿ ವ್ಯವಹರಿಸುತ್ತಾರೆಂದು! ಬೆಂಗಳೂರೇ ಕರ್ನಾಟಕವಲ್ಲ. ಬೆಂಗಳೂರಿನಲ್ಲಿ ಕಟ್ಟಿರುವ "ಅಂತರ್ರಾಷ್ಟ್ರೀಯ" ವಿಮಾನ ನಿಲ್ದಾಣ ಕೇವಲ ಬೆಂಗಳೂರಿಗೆ ಸೀಮಿತವಲ್ಲ. ಅದು ಕರ್ನಾಟಕದ ಹೆಬ್ಬಾಗಿಲು. ನನ್ನಂಥಹ ಐಟಿ ಗುಲಾಮರಿಗಾಗಿಯೇ ಕಟ್ಟಿರುವ ಈ ವಿಮಾನನಿಲ್ದಾಣ ನನ್ನನ್ನು ಕೇವಲ ಬೆಂಗಳೂರಿಗೆ ಕರೆತರುವುದಿಲ್ಲ. ಅದು ಕರ್ನಾಟಕಕ್ಕೆ ಕರೆತರುತ್ತದೆ". &lt;br /&gt;&lt;br /&gt;"ಹಾಗೆಯೇ ಕೆಂಪೇಗೌಡನಾಗಲೀ, ಟಿಪ್ಪೂ ಆಗಲೀ ಅಖಂಡ ಕರ್ನಾಟಕವನ್ನು ಪ್ರತಿನಿಧಿಸುವುದಿಲ್ಲ. ಯಾವುದೇ ಜಾತಿ ಸೋಂಕಿಲ್ಲದ, ಅಖಂಡ ಕರ್ನಾಟಕವನ್ನು ಪ್ರತಿನಿಧಿಸುವ ಅಮೋಘವರ್ಷ, ಹೊಯ್ಸಳ, ಪುಲಕೇಶಿ, ಪಂಪ...ಮುಂತಾದವರ ಹೆಸರುಗಳು ಹೆಚ್ಚು ಸಮಂಜಸವೆಂಬುದು ಲೇಖನದ ತಿರುಳು. ಕೆಂಪೇಗೌಡ ಐತಿಹಾಸಿಕ ವ್ಯಕ್ತಿಯಾದ್ದರಿಂದ ಅವನಿಗಿಂತ ಪ್ರಮುಖರಾದ ಐತಿಹಾಸಿಕ ವ್ಯಕ್ತಿಗಳನ್ನು ಹೆಸರಿಸಿದ್ದೇನೆ. ಹಾಗೆಯೇ ಸಮಗ್ರ ಕರ್ನಾಟಕದ ಪರಿಕಲ್ಪನೆಯಿಲ್ಲದೇ ಭಾವುಕ ಕನ್ನಡ ಹೋರಾಟ ನಡೆಸುವುದು ಐತಿಹಾಸಿಕ ಚರಿತ್ರೆಗೆ ಅರಿಯದೇ ಮಾಡುವ ಅಪಚಾರವೇ ಆಗಿದೆ. ಹಾಗಂತ ಕನ್ನಡಕ್ಕೆ ಹೋರಾಡಲು ಕನ್ನಡ ಪಂಡಿತನೋ ಅಥವಾ ಕನ್ನಡ ಇತಿಹಾಸಕಾರನೋ ಆಗಬೇಕೆಂದೇನೂ ಅಲ್ಲ! ಕನ್ನಡವೆಂದೊಡನೇ ಥಟ್ಟನೇ ನೆನಪಾಗುವ ಕುವೆಂಪು, ಕನ್ನಡಿಗರನ್ನೆಲ್ಲಾ ಒಂದುಗೂಡಿಸಿದ ಗೋಕಾಕ್ ವರದಿಯ ಗೋಕಾಕರು, ಕನ್ನಡ ಹೋರಾಟಗಾರ ಮುಖಂಡರಿಗೆ ಕನಿಷ್ಟವಾಗಿಯಾದರೂ ನೆನಪಿರಬೇಕು. ಇಲ್ಲಿ ನನ್ನ ಆಕ್ಷೇಪ ಕರವೇ ಮುಖಂಡರ ವರ್ತನೆಯ ಕುರಿತಾಗಿದೆಯೇ ಹೊರತು ಕಳಕಳಿಯ ವಿರುದ್ಧವಲ್ಲ. ಕನಿಷ್ಟ ಐತಿಹಾಸಿಕ ಅರಿವಿಲ್ಲದೇ ಮಾಡುವ ಭಾವುಕ ಹೋರಾಟಗಳು ಎಂತಹ ಅನಾಹುತಗಳನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಕೆಳಗಿನ ಅಣಕವನ್ನು ಓದಿ, ಚಿಂತಿಸಿ, ಮಂಥಿಸಿ. &lt;br /&gt;&lt;br /&gt;ಕನ್ನಡಕ್ಕೆ ಅಪಚಾರವಾದಾಗ ಕನ್ನಡಿಗರು ಭರ್ಜರಿಯಾಗಿಯೇ ಯಾವ ಸಂಘಟನೆಗಳಿಲ್ಲದೇ ಪ್ರತಿಭಟಿಸಿದ್ದಾರೆ, ಹೋರಾಡಿದ್ದಾರೆ. "ಗೋಕಾಕ್ ವರದಿ ಜಾರಿಗೆ ಬರಲಿ" ಎಂದು ಇಂಗ್ಲಿಷ್ ಪ್ರಶ್ನೆಪತ್ರಿಕೆಯನ್ನು ಕನ್ನಡದಲ್ಲಿ ಉತ್ತರಿಸಿದ್ದ ನಮಗೆ ಅಂದು ಕರವೇಯಂಥಹ ಸಂಘಟನೆಗಳೇನೂ ಇರಲಿಲ್ಲ. "ಕಟ್ಟು-ನಡೆಸು-ಬಿಟ್ಟುಕೊಡು" (ಬಿ.ಒ.ಟಿ) ಒಪ್ಪಂದದಂತೆ ಕಟ್ಟಿರುವ ನೂತನ ವಿಮಾನನಿಲ್ದಾಣದ ಕಂಟ್ರಾಕ್ಟುದಾರರಿಗೆ ಅಂದಿನ ವಿಗ್ಗಿನ ಸುಂದರಾಂಗನ ಸರ್ಕಾರ ಕನ್ನಡಕ್ಕೆ/ಕನ್ನಡಿಗರಿಗೆ ಮಾನ್ಯತೆ, ಉದ್ಯೋಗ ಇತ್ಯಾದಿಗಳನ್ನು ಒಪ್ಪಂದದಲ್ಲಿ ಮಂಡಿಸಿ ಮೂಗುದಾರವನ್ನು ಹಾಕಿದ್ದರೆ ಇಂದು ಹೋರಾಡುವ ಅಗತ್ಯವೇ ಇರುತ್ತಿರಲಿಲ್ಲ. ಈಗ ಹೇಳಿ ಯಾರ ವಿರುದ್ಧ ಹೋರಾಡಬೇಕೆಂದು! ಹೈದರಾಬಾದಿನಲ್ಲಿ ಕಟ್ಟಿದ ನೂತನ ವಿಮಾನನಿಲ್ದಾಣದ ಕಂಟ್ರ್‍ಆಕ್ಟ್ ಅನ್ನು ಫಾರಿನ್ ಸಂಸ್ಥೆ ಬಿಡಿ, ರಿಲೈಯನ್ಸ್ ಸಂಸ್ಥೆಗೂ ಕೂಡ ಕೊಡದೇ ಅಚ್ಚ ತೆಲುಗು ಬಿಡ್ಡನಿಗೆ ಆಂಧ್ರ ಸರ್ಕಾರ ಕೊಟ್ಟಿದ್ದಿತು. ಹೋರಾಟಗಳ ಗುರಿ ತಾರ್ಕಿಕವಾಗಿ ಮೂಲೋಚ್ಚಾಟನೆಯತ್ತ ಮುಖ ಮಾಡಿದ್ದರೆ ಯಶಸ್ವಿಯಾಗುತ್ತವೆ. ಇಲ್ಲದಿದ್ದರೆ ಅವು ಸದ್ದುದ್ದೇಶಗಳಿದ್ದರೂ ಅನುಮಾನಿಸುವಂತಾಗುತ್ತವೆ.&lt;br /&gt;&lt;br /&gt;ಇರಲಿ, ಈಗ ಅಂತೂ ಚುನಾವಣೆ ಮುಗಿದು ಬಿಜೆಪಿ ಅಧಿಕಾರ ಹಿಡಿದಿದೆ. ಹಿಂದಿನ ಸಮ್ಮಿಶ್ರ ಸರ್ಕಾರದ ನೆನಹಿಗಾಗಿಯೋ ಏನೋ ಈ ಬಾರಿಯೂ ಪಕ್ಷೇತರರನ್ನೊಳಗೊಂಡು ಸಮ್ಮಿಶ್ರವೆನಿಸಿದರೂ ಏಕಪಕ್ಷೀಯ ಸರ್ಕಾರ ಬಂದಿದೆ. ಹಾಗಂತ ಐದು ವರ್ಷಗಳೂ ಹೀಗೆ ಇರುತ್ತದೆ ಎಂದು ಹೇಳಲಾಗದು. ಮುಂದೆ ಕುಟಿಲ ರಾಜಕಾರಣಿಗಳು ಹೇಗಿರುತ್ತಾರೋ ಬಲ್ಲವರ್‍ಯಾರು? ಐದು ವರ್ಷಗಳ ಸುಭದ್ರತೆಗಾಗಿ ಬಿಜೆಪಿ, ಜೆಡಿಎಸ್ ನ ಹತ್ತು ಹಲವಾರು ಶಾಸಕರನ್ನು ತನ್ನೆಡೆಗೆ ಸೆಳೆದುಕೊಂಡು ಸ್ಥಿರತೆಯನ್ನು ಸೇಫ್ ಮಾಡಿಕೊಳ್ಳುವತ್ತ ಯೋಚಿಸಬೇಕೆನೋ!&lt;br /&gt;&lt;br /&gt;ಇರಲಿ, ಒಟ್ಟಾರೆ "ತಾಯಿ-ಮಗ" ಪಕ್ಷವಾದ ಕಾಂಗ್ರೆಸ್ ಮತ್ತು "ಅಪ್ಪ-ಮಕ್ಕಳ" ಜೆಡಿಎಸ್ ಗಳನ್ನು ವಿರೋಧಿಸಿ ಜನಾದೇಶದಂತೆ ಅಧಿಕಾರ ಹಿಡಿದಿರುವ ಬಿಜೆಪಿ, ಗಣಿ ರೆಡ್ಡಿಗಳನ್ನು ಹದ್ದುಬಸ್ತಿನಲ್ಲಿಟ್ಟು, ತಾನು ಕೂಡ "ರೆಡ್ಡಿ ಸೋದರರ" ಕೌಟುಂಬಿಕ ಪಕ್ಷವಾಗದಂತೆ ತಡೆಗಟ್ಟುವುದು ಸೂಕ್ತ. ಏಕೆಂದರೆ ಅದಾಗಲೇ ಈ ರೆಡ್ಡಿ ಸೋದರರ ಬಗ್ಗೆ ಅಪಸ್ವರಗಳು ಮಾಧ್ಯಮದಲ್ಲಿ ಕೇಳಿ ಬರುತ್ತಿವೆ!&lt;br /&gt;&lt;br /&gt;ಅಂದ ಹಾಗೆ ಚುನಾವಣೆ ಮುಂಚೆ ಜೆಡಿಎಸ್ ನ ಜಮೀರ್ ಅಹ್ಮದ್ "ಎಡ್ಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆಯಲ್ಲಿ ಕೆಲಸದಾಳಾಗಿ ದುಡಿಯುವೆ" ಎಂದು ಸಾರ್ವಜನಿಕ ಪಣ ತೊಟ್ಟಿದ್ದ ಈ ಕುಮಾರಸ್ವಾಮಿ ಡ್ರೈವರ್ ಯಾವಾಗಿನಿಂದ ಎಡ್ಯೂರಪ್ಪ ಮನೆಯಲ್ಲಿ ಕೆಲಸಕ್ಕೆ ಹೋಗುವರೋ? ಬಹುಶಃ ಅವರ ಮಾಲೀಕ ಕುಮಾರಸ್ವಾಮಿಯೇ ವಚನಭ್ರಷ್ಟರಾಗಿರುವಾಗ ತಮ್ಮ ವಚನ ಎಲ್ಲಿಯ ಲೆಕ್ಕವೆಂದುಕೊಂಡು ಸುಮ್ಮನಾಗಿರುವರೇನೋ!&lt;br /&gt;&lt;br /&gt;ಈ ಚುನಾವಣೆಯನ್ನು ಅವಲೋಕಿಸಿದಾಗ ಕಾಣುವುದು, ಪ್ರತಿ ಕ್ಷೇತ್ರದಲ್ಲಿಯೂ ಜನರು ಅಧಿಕವಾಗಿ ಮೂರು ಪಕ್ಷಗಳಿಗೆ ಮಾತ್ರ ಮತ ಚಲಾಯಿಸಿರುವುದು. ಬಿಎಸ್ಪಿ, ಎಸ್ಪಿ, ಸ್ವರ್ಣಯುಗ, ಜನತಾದಳ (ಯು), ಲೋಕ ಪರಿತ್ರಾಣ......ಮತ್ತಿತರೆ ಪಕ್ಷಗಳಿಗೆ ಬಿದ್ದಿರುವ ಮತಗಳು ಬಹಳಷ್ಟು ಕಡೆ ನೂರರ ಲೆಕ್ಕದಲ್ಲಿಯೇ ಇದೆ. ಮತಗಳು ಹಂಚಿಹೋಗದೇ ಪ್ರಮುಖ ಮೂರು ಪಕ್ಷಗಳಿಗೇ ಬಿದ್ದಿರುವುದೂ ಕೂಡ ಜನ ಹೆಚ್ಚು ಪಕ್ಷಗಳನ್ನು ಬಯಸದೇ ಇರುವ ಮೂರು ಪಕ್ಷಗಳಲ್ಲೇ ನೆಲೆ ಕಂಡುಕೊಳ್ಳಿರೆಂದು ರಾಜಕೀಯ ನಾಯಕರುಗಳನ್ನು ಎಚ್ಚರಿಸಿದಂತಿದೆ ಈ ಬಾರಿಯ ಚುನಾವಣೆ!&lt;br /&gt;&lt;br /&gt;ಈ ಬಾರಿ ಚುನಾವಣಾ ಕಣದಲ್ಲಿದ್ದ ಆದರ್ಶವಾದಿಗಳನ್ನು ಜನ ಡೋಂಗೀ ಆದರ್ಶವಾದಿಗಳೆಂದುಕೊಂಡರೋ ಅಥವಾ ಮತಗಳು ಹಂಚಿಹೋಗುತ್ತವೆಂದೋ ಅಥವಾ ಈ ಆದರ್ಶವಾದಿಗಳನ್ನು ಆರಿಸುವುದರಿಂದ ಮತ್ತಷ್ಟು ಅತಂತ್ರ ವಿಧಾನಸಭೆ ಏರ್ಪಡುತ್ತದೆಂದೋ ಒಟ್ಟಾರೆ ಆದರ್ಶವನ್ನು ತಿರಸ್ಕರಿಸಿದ್ದಾರೆ. &lt;br /&gt;&lt;br /&gt;ಈ ಹಿಂದೆ ನಾನು ಬರೆದಿದ್ದ ಹೊಳಲ್ಕೆರೆ ಕ್ಷೇತ್ರದಲ್ಲಿ ಬಿಜೆಪಿ ಗೆದ್ದು, ನನ್ನ ಆದರ್ಶವಾದೀ ಸ್ನೇಹಿತ ಚಂದ್ರಶೇಖರ್ ಒಂದೂವರೆ ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದರೆ, ಮತ್ತದೇ ಗಾಂಧೀ ಪಕ್ಷದ ಮಹಿಮಾ ಪಟೇಲ್ ಚನ್ನಗಿರಿಯಲ್ಲಿ ಹತ್ತಿರ ಹತ್ತಿರ ಹತ್ತು ಸಾವಿರ ಮತಗಳನ್ನು ಪಡೆದಿದ್ದಾರೆ. ಕುಲಗೆಟ್ಟ ಮಾಧ್ಯಮಗಳು ಈ ಅಸಲೀ ಆದರ್ಶವಾದಿಗಳಿಗೆ ಸರಿಯಾದ ಪ್ರಚಾರವನ್ನು ಕೊಡದೆ ಅನ್ಯಾಯ ಮಾಡಿದವು.&lt;br /&gt;&lt;br /&gt;ಆದರೆ ಈ ಎಲ್ಲಾ ಆದರ್ಶವಾದಿಗಳಲ್ಲಿ ಬೆಂಗಳೂರಿನ ಜಯನಗರದಲ್ಲಿ ಮೌಲ್ಯಾಗ್ರಹಿಸಿ ಸ್ಪರ್ಧಿಸಿದ್ದ ರವಿಕೃಷ್ಣಾರೆಡ್ಡಿಯವರು ಜಯ ಗಳಿಸಬಹುದೆಂದು ತರ್ಕಿಸಿದ್ದೆ. ಇವರಿಗೆ ದೊರೆತ ಮಾಧ್ಯಮಗಳ ಪ್ರಚಾರ ಮತ್ತು ಚನ್ನಗಿರಿ, ಹೊಳಲ್ಕೆರೆಗಿಂತ ವಿದ್ಯಾವಂತರು ಅಧಿಕವಾಗಿರುವ ಕಾರಣ ಬೆಂಗಳೂರಿನ ಜಯನಗರ ಕ್ಷೇತ್ರದಲ್ಲಿ, ರವಿಕೃಷ್ಣಾರೆಡ್ಡಿ ಜಯ ಗಳಿಸದಿದ್ದರೂ ವಿಜಯಿಯ ಸಮೀಪಸ್ಪರ್ಧಿಯಾಗಿ ಹೊಮ್ಮುತ್ತಾರೆಂದುಕೊಂಡಿದ್ದೆನು. ಆದರೆ ನನ್ನ ನಿರೀಕ್ಷೆ ಕ್ವಚಿತ್ತಾಗುವಂತೆ ಅವರಿಗೆ ೨೪೪ ಮತಗಳು ದೊರೆತಿವೆ. ಬಹುಶಃ ಇದು ಇಂದಿನ ಬೆಂಗಳೂರಿನಲ್ಲಿ ಮೌಲ್ಯಗಳಿಗೆ ಇರುವ ಬೆಲೆಯೇನೋ!!! ಇದ್ದುದರಲ್ಲಿ ಚನ್ನಗಿರಿ, ಹೊಳಲ್ಕೆರೆಗಳಂತ ಸಣ್ಣ ಊರುಗಳಲ್ಲಿಯೇ ಇನ್ನೂ ಪ್ರಾಮಾಣಿಕತೆ, ಮೌಲ್ಯಗಳಿಗೆ ಮೌಲ್ಯವಿದೆಯೆಂದೆನಿಸುತ್ತದೆ. ಅದಕ್ಕೇ ಇರಬೇಕು ಬಾಳಪ್ಪ ಹುಕ್ಕೇರಿ "ನಮ್ಮ ಹಳ್ಳೀ ಊರ ನಮಗ ಪಾಡಾಃ ಯಾತಕ್ಕವ್ವಾ ಹುಬ್ಬಳ್ಳೀ ಧಾರವಾಡಾಃ..." ಎಂದು ಹಾಡಿರುವುದು.&lt;br /&gt;&lt;br /&gt;ಇಲ್ಲಾ, ಸಾಕಷ್ಟು ಗಿಮಿಕ್ ಗಳನ್ನು ನೋಡಿ, ಮಾಡಿರುವ ಸೊಫಿಸ್ಟಿಕೇಟೆಡ್ ಬೆಂಗಳೂರಿಗರು ರವಿಕೃಷ್ಣಾರೆಡ್ಡಿಯವರ ಪ್ರಾಮಾಣಿಕ ಪ್ರಯತ್ನವನ್ನು "ಕಿವಿ ಮೇಲೆ ಹೂವು ಇಡ್ತಾ ಅವ್ನೇ" ಎಂದು ಕನ್ನಡದಲ್ಲೋ ಅಥವಾ "ಓಲ್ಡ್ ವೈನ್ ಇನ್ ಎ ನ್ಯೂ ಬಾಟಲ್" ಎಂದು ಇಂಗ್ಲಿಷ್ ನಲ್ಲೋ ಅಂದುಕೊಂಡು ದುಬಾರಿಯಾದರೇನೋ! ಏಕೆಂದರೆ ರವಿಕೃಷ್ಣಾರೆಡ್ಡಿಯವರು ಚುನಾವಣೆಗೆ ಖರ್ಚು ಮಾಡಿದ್ದು ಹತ್ತಿರ ಹತ್ತಿರ ನಾಲ್ಕೂವರೆ ಲಕ್ಷ ಮತ್ತು ಗಳಿಸಿದ್ದು ಇನ್ನೂರ ನಲ್ವತ್ನಾಲ್ಕು ಓಟುಗಳು. ಅಲ್ಲಿಗೆ ಒಂದು ಓಟಿನ ಬೆಲೆ ಹದಿನೆಂಟು ಸಾವಿರ ರೂಪಾಯಿಗಳಿಗೂ ಹೆಚ್ಚು! ಒಂದು ಸುದ್ದಿಯ ಪ್ರಕಾರ ಬಿಜೆಪಿಯ ಕರುಣಾಕರರೆಡ್ಡಿ ಹರಪನಹಳ್ಳಿಯಲ್ಲಿ ಐವತ್ತು ಕೋಟಿ ಖರ್ಚು ಮಾಡಿ ಎಪ್ಪತ್ತು ಸಾವಿರ ಓಟು ಗಳಿಸಿ, ಪ್ರತಿಯೊಂದು ಓಟಿಗೆ ಏಳು ಸಾವಿರ ರೂಪಾಯಿ ಚೆಲ್ಲಿದ್ದಾರೆ. ಅಂದರೆ ರವಿಕೃಷ್ಣಾರೆಡ್ಡಿ ಪ್ರತಿ ಓಟಿಗೆ ಗಣಿ ರೆಡ್ಡಿಗಳು ಖರ್ಚು ಮಾಡಿದ್ದುದಕ್ಕಿಂತ ದುಪ್ಪಟ್ಟು ಹೆಚ್ಚಾಗಿ ಖರ್ಚು ಮಾಡಿದ್ದಾರೆ. &lt;br /&gt;&lt;br /&gt;ಯಾಕೋ ಮೌಲ್ಯಗಳು ಭಾರತದಲ್ಲಿ ಅತೀ ದುಬಾರಿಯಾಗುತ್ತಿವೆ! &lt;br /&gt;&lt;br /&gt;ಅಣಕ:&lt;br /&gt;&lt;br /&gt;ಬೆಂಗಳೂರು ಕೇಂದ್ರಿತ ಕನ್ನಡ ಓರಾಟಗಾರರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ "ಕೆಂಪೇಗೌಡ" ಹೆಸರಿಡಬೇಕೆಂದಿರುವುದು ಏಕೆ ಗೊತ್ತೆ?&lt;br /&gt;&lt;br /&gt;ಜಾತಿ ಎಂದಿರಾ? ಅಲ್ಲಾ. ಬೆಂದಗಾಳೂರು ಸ್ಥಾಪಿಸಿದ್ದಕ್ಕೆಂದಿರಾ ಅದೂ ಅಲ್ಲ. &lt;br /&gt;&lt;br /&gt;ಕೆಂಪೇಗೌಡರು ಇಂದಿನ ಬೆಂಗಳೂರಿಗನ ನೈಜ ರೂಪ! ಅವರ ಮಾತೃಭಾಷೆ ತೆಲುಗು ಮತ್ತವರ ಮೂಲ ತಮಿಳುನಾಡಿನ ಕಂಚಿ ಪ್ರದೇಶ. &lt;br /&gt;&lt;br /&gt;ಇದು ಅಣಕವಲ್ಲ, ಐತಿಹಾಸಿಕ ಸತ್ಯ. &lt;br /&gt;&lt;br /&gt;ಹಾಗಿದ್ದರೆ ಇದನ್ನು ಅಣಕದಲ್ಲಿ ಬರೆದಿರುವುದಕ್ಕೆ ಕಾರಣ?&lt;br /&gt;&lt;br /&gt;ಚೌ-ಚೌ ಕನ್ನಡದ ಬೆಂಗಳೂರಿಗರು ಇದನ್ನರಿಯದೇ ಅವರ ಹೆಸರಿಗಾಗಿ ಹೋರಾಡುತ್ತಿರುವುದು! ಕಣ್ಣರಿಯದಿರ್ದೊಡೇ ಕರುಳರಿಯದೇ?&lt;br /&gt;&lt;br /&gt;"ಆನಾ, ಕೆಂಪೇಗೌಂಡರ್ ನಂಬಳ ಆಳ್" ಎಂದು ತಮಿಳ್ ಪಸಂಗಳ್ ಸಿರಿಕ್ಕಿರುವರ್!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-7678742058921013482?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/7678742058921013482/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=7678742058921013482' title='11 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/7678742058921013482'/><link rel='self' type='application/atom+xml' href='http://www.blogger.com/feeds/6509802376326088997/posts/default/7678742058921013482'/><link rel='alternate' type='text/html' href='http://kannadathinktank.blogspot.com/2008/05/blog-post_30.html' title='ಕೆಂಪೇಗೌಡ, ಚುನಾವಣೆ ಮತ್ತು ರೆಡ್ಡಿಗಳು!'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>11</thr:total></entry><entry><id>tag:blogger.com,1999:blog-6509802376326088997.post-4890874404001150283</id><published>2008-05-23T15:37:00.003-05:00</published><updated>2008-05-24T09:23:33.876-05:00</updated><title type='text'>ಕನ್ನಡ ಓರಾಟಗಾರರ "ಕೆಂಪೇಗೌಡ" ಹೆಸರಿನ ಜಾಡಿನಲ್ಲಿ...</title><content type='html'>ಬೆಂಗಳೂರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗೆ ಮುನ್ನ ಅದರ ಹೆಸರಿನ ಬಗ್ಗೆ ಅದಾಗಲೇ ಹೋರಾಟಗಳು ಉದ್ಘಾಟನೆಗೊಂಡಿವೆ! ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಬೆಂಗಳೂರಿನ ಹೊಸ ವಿಮಾನ ನಿಲ್ದಾಣಕ್ಕೆ "ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ"ವೆಂದು ಹೆಸರಿಸದಿದ್ದರೆ ವಿಮಾನ ನಿಲ್ದಾಣವನ್ನು ಧ್ವಂಸಗೊಳಿಸುವುದಾಗಿ ಎಚ್ಚರಿಕೆಯನ್ನು ಹೊರಡಿಸಿದೆ.&lt;br /&gt;&lt;br /&gt;ಇರಲಿ, ಈಗ ಈ ಕೆಂಪೇಗೌಡ ಬಗ್ಗೆ ಕೊಂಚ ತಿಳಿದುಕೊಳ್ಳೋಣ. ಕ್ರಿ.ಶ. ೧೫೧೩ ರಿಂದ ೧೫೬೩ ಕೆಂಪೇಗೌಡ ಹುಟ್ಟಿ, ಆಳಿ ಹೋದ ಕಾಲ. ವಿಜಯನಗರದ ಸಾಮಂತನಾಗಿದ್ದ ಕೆಂಪೇಗೌಡ ಯಲಹಂಕ ಪ್ರಾಂತವನ್ನು ಆಳುತ್ತಿದ್ದು, ಕ್ರಿ.ಶ. ೧೫೩೭ ರಲ್ಲಿ ಬೆಂಗಳೂರನ್ನು ಸ್ಥಾಪಿಸಿದನು. ಮುಂದೆ ಶಿವಾಜಿಯ ತಂದೆ ಶಹಾಜಿಯು ಬೆಂಗಳೂರನ್ನು ಬಿಜಾಪುರದ ಸುಲ್ತಾನರ ಸರ್ದಾರನಾಗಿದ್ದಾಗ ವಶಪಡಿಸಿಕೊಂಡು ಬೆಂಗಳೂರು, ಬಿಜಾಪುರದ ಸುಲ್ತಾನನ ಆಡಳಿತಕ್ಕೆ ಒಳಪಡುವುದಕ್ಕೆ ಕಾರಣನಾದನು. ಕೆಂಪೇಗೌಡ ತನ್ನ ಆಡಳಿತದಲ್ಲಿ ಬೆಂಗಳೂರಿನ ನಾಲ್ಕು ದಿಕ್ಕಿಗೆ ನಾಲ್ಕು ಗಡಿ ಗೋಪುರಗಳನ್ನು ಕಟ್ಟಿಸಿ ಒಂದು ಮಣ್ಣಿನ ಕೋಟೆಯನ್ನು ಕಟ್ಟಿಸಿದ್ದನು.&lt;br /&gt;&lt;br /&gt;ಒಟ್ಟಾರೆ ಇದು ಕೆಂಪೇಗೌಡ ಕುರಿತಾದ ಸಂಕ್ಷಿಪ್ತ ಮಾಹಿತಿ. ಈ ರೀತಿಯ ಸಾಮಂತರು, ಸರದಾರರು ಕನ್ನಡ ನಾಡಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಿಹೋಗಿದ್ದಾರೆ. ಕಲ್ಲಿನ ಕೋಟೆಗಳನ್ನು ಕಟ್ಟಿ ಹೋದ ಇನ್ನೂ ಹೆಚ್ಚಿನ ಸರದಾರ ಸಾಮಂತರುಗಳ ಹೆಸರುಗಳೇ ಇಂದು ಯಾರಿಗೂ ನೆನಪಿಲ್ಲ. ಮದಕರಿ ನಾಯಕ, ಶಿವಪ್ಪ ನಾಯಕ, ಎಚ್ಚಮ ನಾಯಕರಂತಹ ಅಗ್ರಪಂಕ್ತಿಯ ಸರದಾರರೊಂದಿಗೆ ಹೋಲಿಸಿದರೆ ಕೆಂಪೇಗೌಡರ ಕೊಡುಗೆ ಅತ್ಯಂತ ಗೌಣ. ಒಟ್ಟಾರೆ ಕೆಂಪೇಗೌಡ ಅಂದಿನ ಕಾಲದ ಯಾವುದೇ ಸಣ್ಣ ಸಾಮಂತನಿಗಿಂತ ಬೇರೆಯಾಗಿ ನಿಲ್ಲುವಂತೆ ಕಾಣಿಸುವ ಯಾವುದೇ ಚಾರಿತ್ರ್ಯಾರ್ಹ ಕುರುಹುಗಳಾಗಲೀ, ಐತಿಹಾಸಿಕ ದಾಖಲೆಗಳಾಗಲೀ ಇಲ್ಲ. ಈ ಕೆಂಪೇಗೌಡ ಕನ್ನಡ ನಾಡು ನುಡಿಗಾಗಿಯಾಗಲೀ, ಒಗ್ಗಟ್ಟಿಗಾಗಲೀ ಹೋರಾಡಿದ್ದೂ ಇಲ್ಲ ಮತ್ತು ಆ ಅಧಿಕಾರವೂ ಇರಲಿಲ್ಲ. ಏಕೆಂದರೆ ಅವನೊಬ್ಬ ವಿಜಯನಗರ ಸಾಮ್ರಾಜ್ಯದ ಸಾಮಂತ ಮಾತ್ರ! ಅರಸರ ಅಡಿಯಾಳಾಗಿ ತಮ್ಮ ತಮ್ಮ ಪ್ರಾಂತ್ಯಗಳಲ್ಲಿ ಅಧಿಕಾರವನ್ನು ನಡೆಸುವುದಷ್ಟೇ ಅಂದಿನ ಸಾಮಂತರ ಕರ್ತವ್ಯವಾಗಿದ್ದಿತು. ಒಟ್ಟಾರೆ ಕೆಂಪೇಗೌಡರು ಕನ್ನಡ ನಾಡು ನುಡಿಗಳ ದೆಸೆಯಿಂದ ಯಾವುದೇ ರೀತಿಯಲ್ಲಿ ಐತಿಹಾಸಿಕ ವ್ಯಕ್ತಿಯಲ್ಲ. &lt;br /&gt;&lt;br /&gt;ಹಾಗೆ ಕನ್ನಡ ನಾಡು ನುಡಿಗಾಗಿ ಹೋರಾಡಿದ ಅಮೋಘವರ್ಷ, ಮಯೂರವರ್ಮ, ಹೊಯ್ಸಳರು, ಚಾಲುಕ್ಯರು, ವಿಜಯನಗರದ ಅರಸರು ಇನ್ನು ಮುಂತಾದ ಅನೇಕ ಸಮಗ್ರ ಕರ್ನಾಟಕಕ್ಕೆ ಹೋರಾಡಿದ ನೂರು ಅರಸರ, ಸಾವಿರಾರು ಸಾಮಂತರ ಸಮೀಪಕ್ಕೆ ಕೂಡ ಕೆಂಪೇಗೌಡ ಹೆಸರು ಸಂದುವುದಿಲ್ಲ. ಏಕೆಂದರೆ ವಿಜಯನಗರ ಸಾಮ್ರಾಜ್ಯದ ನೂರಾರು ಸಾಮಂತರಲ್ಲಿ ಕೆಂಪೇಗೌಡನೂ ಕೂಡ ಒಬ್ಬ ಸಾಮಾನ್ಯ ಸಾಮಂತನಾಗಿದ್ದನು.&lt;br /&gt;&lt;br /&gt;ಇನ್ನು ಬೆಂಗಳೂರು ವಿಮಾನ ನಿಲ್ದಾಣ ಕೇವಲ ಬೆಂಗಳೂರಿಗಷ್ಟೇ ಸೀಮಿತವಲ್ಲ. ಇದು ಇಡೀ ಕರ್ನಾಟಕದ ಆಸ್ತಿ. ಏಕೆಂದರೆ ಎಂತಹ ಮುಂದುವರಿದ ರಾಷ್ಟ್ರಗಳಲ್ಲಿಯೂ "ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ"ಗಳು ರಾಜ್ಯಕೊಂದರಂತೆಯೇ ಇರುತ್ತವೆ. ಪ್ರತಿ ರಾಜ್ಯದಲ್ಲಿ ಅನೇಕ ವಿಮಾನ ನಿಲ್ದಾಣಗಳಿದ್ದರೂ ಅವೆಲ್ಲಾ ಅಂತರ್ರಾಷ್ಟ್ರೀಯವಾಗಿರುವುದಿಲ್ಲವೆಂಬುದು ಗಮನಿಸಬೇಕಾದ ಅಂಶ. ಹಾಗಾಗಿಯೇ ಈ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ರಾಜ್ಯಮಟ್ಟದ / ರಾಷ್ಟ್ರಮಟ್ಟದ ಚಾರಿತ್ರ್ಯಾರ್ಹ ವ್ಯಕ್ತಿಗಳ ಹೆಸರುಗಳನ್ನಿಟ್ಟಿರುತ್ತಾರೆ. &lt;br /&gt;&lt;br /&gt;ವಿಷಯ ಹೀಗಿರುವಾಗ ಚಕ್ರವರ್ತಿ, ಅರಸರಾಗಿ ಮೆರೆದು, ಕನ್ನಡ ನಾಡು ನುಡಿಗಾಗಿ ಅಪಾರ ಕೊಡುಗೆಯನ್ನು ನೀಡಿರುವ ಚಾರಿತ್ರಿಕ/ಐತಿಹಾಸಿಕ ಅಮೋಘವರ್ಷ, ಪುಲಕೇಶಿ, ಹೊಯ್ಶಳ, ಮಯೂರವರ್ಮ, ವಿಜಯನಗರದ ಅರಸರುಗಳು ಇನ್ನು ಮುಂತಾದವರ ಹೆಸರುಗಳೆಲ್ಲಾ ಕೇವಲ ರಸ್ತೆ, ಬಡಾವಣೆ, ವೃತ್ತಗಳಿಗೆ ಸೀಮಿತವಾಗಿರುವಾಗ, ಒಬ್ಬ ಸಾಮಂತನಗಿದ್ದವನ ಹೆಸರನ್ನು ಇಡೀ ಕರ್ನಾಟಕದ, ಕನ್ನಡಿಗರ ಹೆಮ್ಮೆಯ ಕುರುಹಾಗಿರುವ ವಿಮಾನ ನಿಲ್ದಾಣಕ್ಕಿಡುವುದು ಸಮಗ್ರ ಕರ್ನಾಟಕದ ಪರಿಕಲ್ಪನೆಯ ಅಪಹಾಸ್ಯವೇ ಸರಿ. &lt;br /&gt;&lt;br /&gt;ಮೊದಲಿನಿಂದಲೂ ಬೆಂಗಳೂರೇ ಕರ್ನಾಟಕ, ಬೆಂಗಳೂರು ಶೈಲಿಯ ಕನ್ನಡವೇ ಸ್ವಚ್ಚ ಕನ್ನಡ, ಬೆಂಗಳೂರಿನಲ್ಲಿ ಕನ್ನಡಕ್ಕೆ ಕುಂದುಂಟಾದರೆ ಇಡೀ ಕನ್ನಡಕ್ಕೇ ಕುಂದುಂಟಾಯಿತೆಂದು ಬಗೆಯುವ, ಬೆಂಗಳೂರಿಗೆ ತೊಂದರೆಯಾದರೆ ಅದು ಇಡೀ ಕರ್ನಾಟಕದ ತೊಂದರೆ ಎಂದು ಬೊಬ್ಬಿಡುವ, ಒಟ್ಟಾರೆ "ಘನ ಬೆಂಗಳೂರೇ" ಕರ್ನಾಟಕವೆಂಬ ಸಿದ್ದಾಂತವನ್ನು ಹೊಂದಿರುವ ಈ ಓರಾಟಗಾರರ ಅಲ್ಪದೃಷ್ಟಿಯ "ಹುಗ್ರ ಓರಾಟ"ವೇ ಇಂದಿನ ಬೆಂಗಳೂರಿಗೆ ಕಾರಣವೆನಿಸುತ್ತದೆ. &lt;br /&gt;&lt;br /&gt;ಬೆಂಗಳೂರಿನಲ್ಲಿ ಕನ್ನಡಿಗರಿಗೆ ಉದ್ಯೋಗ, ಕನ್ನಡಕ್ಕೆ ಮಾನ್ಯತೆ, ಕನ್ನಡಕ್ಕೆ ಪ್ರಾಧಾನ್ಯತೆ ಎಂದೆಲ್ಲಾ ಇಂದು ಹೋರಾಡುತ್ತಿರುವ ಈ ಬೆಂಗಳೂರು ಕೇಂದ್ರಿತ ಓರಾಟಗಾರರು ತಮ್ಮ ಹೋರಾಟದಿಂದ ಕನ್ನಡ ಸೇವೆ ಮಾಡುತ್ತಿದ್ದಾರೆನ್ನುವಿರಾ? ಖಂಡಿತವಾಗಿಯೂ ಅಲ್ಲವೆನಿಸುತ್ತದೆ. ಅವರ ಈ ಹೋರಾಟ ತತ್ವನಿಷ್ಟವಾಗಿದ್ದರೆ ಅದು ಅವರುಗಳು, ತಮ್ಮ ಬೆಂಗಳೂರಿನಲ್ಲಿ ಕನ್ನಡ ಈ ಹೀನಾಯ ಸ್ಥಿತಿಗೆ ಬರಲು ಒಂದೊಮ್ಮೆ ತಾವೇ ಕಾರಣಕರ್ತರಾಗಿದ್ದಕ್ಕಾಗಿ ಮಾಡಿಕೊಳ್ಳುತ್ತಿರುವ ಪ್ರಾಯಶ್ಚಿತ್ತವೆನಿಸುತ್ತದೆ. ಆ ಪ್ರಾಯಶ್ಚಿತ್ತದ ಭರದಲ್ಲಿ ಕರ್ನಾಟಕದ ಪೂರ್ವಾತಿಹಾಸವನ್ನು ಅರಿಯದೆ ಕೇವಲ ಒಂದು ವರ್ಗಕ್ಕೆ, ಒಂದು ಹೋಬಳಿಗೆ ಸೀಮಿತವೆನಿಸುವಂತಹ ಕೆಂಪೇಗೌಡನ ಹೆಸರನ್ನು ಮೆರೆಸಿ, ಕನ್ನಡ/ಕರ್ನಾಟಕಕ್ಕೆ ಇನ್ನಷ್ಟು ಚ್ಯುತಿ ತರುತ್ತಿದ್ದಾರೆ. &lt;br /&gt;&lt;br /&gt;ಬಹುಶಃ ಬೆಂಗಳೂರಿಗೆ "ಬೆಂದಗಾಳೂರು" ಎಂದು ಹೆಸರಿಸಿಸುವ ಮೂಲಕ ಕೆಂಪೇಗೌಡ, ಬೆಂಗಳೂರಿನಲ್ಲಿನ ಇಂದಿನ ದಿಢೀರ್‍ ದೋಸೆಗಳು; ಇನ್ಸ್ಟಂಟ್ ಮಸಾಲೆಗಳು; ತ್ವರಿತಗತಿಯ ತಿಂಡಿಗಳ ದರ್ಶಿನಿಗಳಿಂದ ಹಿಡಿದು ಇನ್ಸ್ಟಂಟ್ ಮದುವೆಗಳು; ಇನ್ಸ್ಟಂಟ್ ಹೋರಾಟಗಳು; ಸದಾ ರೆಡಿಯಾಗಿರುವ ನಾಯಕರುಗಳು....ಒಟ್ಟಾರೆಯ ಇನ್ಸ್ಟಂಟ್ ಸಂಸ್ಕೃತಿಗೆ ಕಾರಣೀಭೂತನಾದನೆಂದು ಈ ಇನ್ಸ್ಟಂಟ್ ಹೋರಾಟಗಾರರು ಸಂಶೋಧಿಸಿಕೊಂಡಿದ್ದಾರೇನೋ? &lt;br /&gt;&lt;br /&gt;ಏಕೆಂದರೆ ಇದರ ಹೆಸರೇ "ಬೆಂದಗಾಳೂರು" ಅರ್ಥಾತ್ ಇನ್ಸ್ಟಂಟ್ ರೆಡಿ ಇರುವ ಊರು. ಹಾಗಾಗಿಯೇ ಇಲ್ಲಿ ಎಲ್ಲಾ ಇನ್ಸ್ಟಂಟ್. ಕಟ್ಟಿ ರೆಡಿ ಇರುವ ಏರ್ ಪೋರ್ಟಿಗೆ ಇನ್ಸ್ಟಂಟ್ ಕೆಂಪೇಗೌಡ ನಾಮಧಾರಣೆ!!!&lt;br /&gt;&lt;br /&gt;ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಅವಕಾಶವಾದಿಗಳಿಗೆ ಸಿಕ್ಕಿರುವ ಒಂದು ಸುವರ್ಣಾವಕಾಶ. ಈ ಸುವರ್ಣಾವಕಾಶದಲ್ಲಿ ಭೂಮಿಯನ್ನು ಹೆಚ್ಚಿನ ಬೆಲೆಗೆ ಮಾರಿದ ರೈತ, ವಿಮಾನ ನಿಲ್ದಾಣವನ್ನು ಕಟ್ಟಿ ನಿರ್ವಹಿಸುವ ಸಂಸ್ಥೆ, ರಾಜಕಾರಣಿಗಳು, ಭೂ ಮಾಫಿಯಾ....ಗಳಂತೆಯೇ ಈ ಹೋರಾಟಗಾರರು ಕೂಡ. ಈ ಹೋರಾಟದ ಮುಂಚೂಣಿಯಲ್ಲಿರುವವರಿಗೆ ಕನ್ನಡವೂ ಬೇಕಿಲ್ಲ, ಕೆಂಪೇಗೌಡನೂ ಬೇಕಿಲ್ಲ, ಬಡ ಬೋರೇಗೌಡನೂ ಲೆಕ್ಕಕ್ಕಿಲ್ಲ. ಈ ನಾಯಕರುಗಳಿಗೆ ಬೇಕಿರುವುದು ಸಿಕ್ಕಿರುವ ಈ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಂಡು ಮತ್ತೊಬ್ಬ ಒಕ್ಕಲಿಗ ನಾಯಕನೂ, ಕನ್ನಡ ಕಂಠೀರವನೂ ಉದಕವಾಗುವುದು. ಹಾಗಾಗಿಯೇ ಇಂದು ಇವರು ನಮ್ಮ ನಿಮ್ಮೆಲ್ಲರ ಭಾಷಾ ಅಭಿಮಾನದ ಭಾವನೆಗಳನ್ನು ಶೋಷಿಸುತ್ತ, ಆ ಭಾವನೆಗಳನ್ನು ಯಶಸ್ವಿಯಾಗಿ ಬಿಕರಿಸುತ್ತಾ ತಮ್ಮ ನಾಯಕತ್ವದ ಬೇಳೆಯನ್ನು ಬೆಂದಗಾಳೂರಿನಲ್ಲಿ ಬೇಯಿಸಿಕೊಳ್ಳುತ್ತಿದ್ದಾರೆ. &lt;br /&gt;&lt;br /&gt;ಈ ರೀತಿಯ ಹುನ್ನಾರಗಳಿರದಿದ್ದರೆ, ಇವರ ಹೋರಾಟ ತತ್ವನಿಷ್ಟ್ವವಾಗಿದ್ದರೆ ಕರವೇ ಎರಡು ಬಣಗಳಾಗುತ್ತಿತ್ತೇ? ಇಲ್ಲಿ ಕರವೇಯ ಒಂದು ಬಣ ತಮ್ಮ "ಸ್ವಜಾತಿ" ಪಕ್ಷಪಾತವನ್ನು ಮೆರೆಸುವ ಪ್ರಯತ್ನವನ್ನು ಮಾಡುತ್ತಿದೆಯೇ? ಹಾಗೆ ಸ್ವಜಾತೀ ಪಕ್ಷಪಾತವನ್ನು ಮಾಡಲೇಬೇಕಿದ್ದರೆ, ಭಾರತದ ಪ್ರಪ್ರಥಮ ಕನ್ನಡಿಗ ಪ್ರಧಾನಿಯಾಗಿದ್ದ, ಕನ್ನಡಿಗರ (ಕು)ಖ್ಯಾತಿಯನ್ನು ಭಾರತದಾದ್ಯಂತ ಮೆರೆಸಿದ ದೇವೇಗೌಡರ ಹೆಸರು, ಬೆಂಗಳೂರಿನ ಒಬ್ಬ ಮಾಜೀ ಮೇಯರ್ ಆಗಿದ್ದ ಕೆಂಪೇಗೌಡಗಿಂತ ಅತ್ಯಂತ ಹೆಚ್ಚು ಸೂಕ್ತವೆನಿಸುತ್ತದೆ. &lt;br /&gt;&lt;br /&gt;ಭಾರತ ಅದ್ಯಾವ ದಿಕ್ಕಿನಲ್ಲಿ ಮುನ್ನಡೆಯುತ್ತಿದೆಯೋ ಅರ್ಥವಾಗುತ್ತಿಲ್ಲ. ಜಾತಿಗಳು ಇಂದು ಹೆಚ್ಚು ಹೆಚ್ಚು ಪ್ರಬಲವಾಗಿ ಪ್ರಜಾಪ್ರಭುತ್ವದಲ್ಲಿ ಬೇರೂರುತ್ತಿವೆ. ಯಾವ ಪ್ರಜಾಪ್ರಭುತ್ವದಿಂದ ಜಾತಿಗಳನ್ನು ಕೇವಲ ಜೀವನಶೈಲಿಗಳನ್ನಾಗಿ ಸೀಮಿತಗೊಳಿಸಬೇಕಾಗಿದ್ದಿತೋ ಅದೇ ಪ್ರಜಾಪ್ರಭುತ್ವ, ಜಾತಿಗಳನ್ನು ಪೋಷಿಸಿ ಹೆಮ್ಮರಗಳನ್ನಾಗಿಸಿದೆ. ಒಂದೆಡೆ ಹೆಮ್ಮರಗಳೆಲ್ಲಾ ನಾಶವಾಗಿ ಪರಿಸರ ವಿನಾಶದಂಚಿನಲ್ಲಿದ್ದರೆ, ಈ ಜಾತೀ ಪರಿಸರ ಅತ್ಯಂತ ಪ್ರಬಲವಾಗಿ ವಿಕಸಿಸುತ್ತಿದೆ. &lt;br /&gt;&lt;br /&gt;ಕೆಂಪೇಗೌಡನೇನಾದರೂ ಇಂದು ಬದುಕಿದ್ದರೆ, ತನ್ನನ್ನು ಪಾಲಿಸಿ ಪೋಷಿಸಿದ ಅರಸು, ಚಕ್ರವರ್ತಿಗಳಿಗೆ ದೊರಕದ ಗೌರವ ತನಗೆ ತನ್ನ ಜಾತಿ ಪ್ರತಿಭೆಯಿಂದ ಈ ಓರಾಟಗಾರರು ಕೊಡಲು ಹೊರಟಿರುವುದನ್ನು ಕಂಡು ಖಡ್ಗ ಹಿರಿದು ಓರಾಟಗಾರರ ಧೂಳು ಕೊಡವುತ್ತಿದ್ದನೋ ಅಥವಾ ಇದು ತನ್ನ ಜನ ತನಗೆ ಮಾಡುತ್ತಿರುವ ಅವಮಾನವೆಂದು ಆತ್ಮಹತ್ಯೆಗೆ ಮುಂದಾಗುತ್ತಿದ್ದನೋ!?&lt;br /&gt;&lt;br /&gt;ಕನ್ನಡ ಭಾಷೆ, ಕರ್ನಾಟಕದ ಸಂಸ್ಕೃತಿ ಅರಿಯದ ಅನ್ಯಭಾಷಿಗ ಬೆಂಗಳೂರಿಗರಿಂದುಂಟಾಗುವ ಅಪಾಯಕ್ಕಿಂತ, ಸಮಗ್ರ ಕರ್ನಾಟಕದ ಪರಿಕಲ್ಪನೆಯಿಲ್ಲದ ಅಲ್ಪಜ್ಞಾನೀ ಓರಾಟಗಾರರ ಹೋರಾಟ ಕನ್ನಡಕ್ಕೆ ಅತ್ಯಂತ ಅಪಾಯಕಾರಿಯೆನಿಸುತ್ತದೆ. ಅನ್ಯಭಾಷಿಗರು ತಮ್ಮದೇ ದ್ವೀಪಗಳನ್ನು "ಬೆಂಗಳೂರಿನಲ್ಲಷ್ಟೇ" ಸೃಷ್ಟಿಸಿಕೊಂಡರೆ, ನಮ್ಮವರೇ ಆದ ಓರಾಟಗಾರರು ನಮ್ಮ ನಮ್ಮಲ್ಲೇ "ರಾಜ್ಯಾದ್ಯಂತ" ದ್ವೀಪಗಳನ್ನು ಸೃಷ್ಟಿಸುತ್ತಿದ್ದಾರೆ. "ದಕ್ಷಿಣಪಥೇಶ್ವರ"ನೆಂದು ಇಡೀ ವಿಶಾಲ ದಕ್ಷಿಣ ಭಾರತವನ್ನೇ ಆಳಿದ ಪುಲಕೇಶಿ ಇಂದು "ಉತ್ತರ ಕರ್ನಾಟಕ"ದವನಾಗಿ ಕೇವಲ ಬಾದಾಮಿಗೆ ಸೀಮಿತಗೊಂಡಿದ್ದರೆ, ಸಮಾನತೆಯ ಹರಿಕಾರ ಬಸವಣ್ಣ ವೀರಶೈವರ ಅದರಲ್ಲೂ "ವಿರಕ್ತ" ಪಂಥಿಗೆ ಮಾತ್ರ ಸೀಮಿತನಾಗಿದ್ದಾನೆ. ಹಾಗೆಯೇ ಕೃಷ್ಣದೇವರಾಯ, ಹೊಯ್ಸಳ, ವೀರರಾಜೇಂದ್ರ, ಚೆನ್ನಮ್ಮ, ಹೊನ್ನಮ್ಮ.....ಮುಂತಾದ ಸೀಮಾತೀತರೆಲ್ಲಾ ಇಂದು ಅತ್ಯಂತ ಸೀಮಿತ. &lt;br /&gt;&lt;br /&gt;ಈಗಾಗಲೇ "ನಾಡ ಪ್ರಭು" ಕೆಂಪೇಗೌಡ ಎನ್ನುತ್ತಿರುವ ಈ ಓಲೈಕೆ ಹೋರಾಟಗಾರರು ಮುಂದೆ "ಕನ್ನಡ ನಾಡ ಪ್ರಭು" ಕೆಂಪೇಗೌಡರು ಎಂದು ಇತಿಹಾಸವನ್ನು ತಿರುಚುವ ಸಾಹಸಕ್ಕೆ ಕೂಡ ಕೈ ಹಾಕುವರೇನೋ? ಯಾರಾದರೂ ಸೊಲ್ಲೆತ್ತಿದರೆ ಇದ್ದದ್ದೇ ಹೊಡಿಮಗಾ, ಕಡಿಮಗಾ ಬಿಡಬೇಡ ಅವ್ನ, ಮಾಡುಮಗಾ, ಮಾಡುಮಗಾ ಕೈಮಾ ಅವ್ನ... ಈ ರೀತಿಯ ಕೆಟ್ಟ ರಾಜಕಾರಣದ ದೆಸೆಯಿಂದಾಗಿಯೇ ಪಾಟೀಲ್ ಪುಟ್ಟಪ್ಪ ಬೇರೆ ರಾಜ್ಯವನ್ನೂ, ಕೊಡವರು ತಮ್ಮದೇ ರಾಜ್ಯವನ್ನೂ, ಕರಾವಳಿಯವರು ಕರಾವಳಿ ರಾಜ್ಯ(?)ವನ್ನೂ ಕೇಳುತ್ತಿದ್ದಾರೆ ಇಲ್ಲಾ ಕೇಳುವ ಹಾದಿಯಲ್ಲಿದ್ದಾರೆ. ಅಷ್ಟೇ ಅಲ್ಲಾ ಬೆಳಗಾವಿಯ ಕನ್ನಡಿಗರು ಕೂಡಾ ತಮಗೆ ಮಹಾರಾಷ್ಟ್ರವೇ ಸರಿಯೆಂದುಕೊಳ್ಳುತ್ತಿದ್ದಾರೆ. &lt;br /&gt;&lt;br /&gt;ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರೆಂಬ ಪಂಚಿಂಗ್ ಲೈನಿನ, ಕರ್ನಾಟಕವೆಂದರೆ ಬರೀ ಬೆಂಗಳೂರೆಂಬ ಭ್ರಾಮಕದಲ್ಲಿ ಮುಳುಗಿರುವ ಈ ಓರಾಟಗಾರರಿಂದ ಕನ್ನಡಕ್ಕೆ ಅದೇನು ಗಂಡಾಂತರ ಕಾದಿದೆಯೋ?&lt;br /&gt;&lt;br /&gt;ಈ ಓಲೈಕೆಯ ಪ್ರಭಾವ ನಮ್ಮಗಳ ಮೇಲೆ ಅದೆಷ್ಟು ಗಾಢವಾಗಿದೆಯೆಂದರೆ, ಈ ಲೇಖನವನ್ನು ಓದುತ್ತಾ, ಓದುತ್ತಾ ವಿದ್ಯಾವಂತರಾದ ನೀವುಗಳೂ ಕೂಡಾ "ಈ ರವಿ ಹಂಜ್ ಬಹುಶಃ ಬ್ರಾಹ್ಮಣನೋ, ಲಿಂಗಾಯ್ತರವನೋ ಇರಬೇಕು. ಅದಕ್ಕೆ ಕೆಂಪೇಗೌಡನ ಬಗ್ಗೆ ಹೀಗೆ ಬರೆದಿದ್ದಾನೆ!?" ಎಂದು ನನ್ನ ಇತಿಹಾಸದಲ್ಲಿ ಕುತೂಹಲಿಗಳಾಗುತ್ತಾ ಕರ್ನಾಟಕದ ಐತಿಹಾಸಿಕ ಅಂಶಗಳನ್ನು ಮರೆತೇಬಿಡುವಿರಿ. ಇದು "ಭಾರತ ಪ್ರಜಾಪ್ರಭುತ್ವ"ದ ದುರಂತ ವಿಪರ್ಯಾಸ! &lt;br /&gt;&lt;br /&gt;ಅಣಕ:&lt;br /&gt;&lt;br /&gt;ಕ್ರಿ.ಶ. ೨೦೨೫ ರಲ್ಲಿ ಒಂದು ಕನ್ನಡ ಕುಟುಂಬದ ತಂದೆ ಮಗುವಿನ ಸಂಭಾಷಣೆ ಹೀಗಿರುತ್ತದೆ. &lt;br /&gt;&lt;br /&gt;ಆಗಷ್ಟೇ ಪೋಷಕರ ಜತೆ ಕರ್ನಾಟಕ ಪ್ರವಾಸ ಮಾಡಿ ಹಿಂದಿರುಗಿದ್ದ ಮಗು, "ಡ್ಯಾಡೀ, ಇಲ್ಲಿನ ಕಿಂಗ್ಸ್ ಅಂತಹ ಹಂಪಿ, ಗೋಲಗುಮ್ಮಟ, ಬಾದಾಮಿ ಗುಹೆಗಳು, ಹಳೇಬೀಡು-ಬೇಲೂರು ಟೆಂಪಲ್ ಮಾನ್ಯುಮೆಂಟ್ಸ್, ಚಿತ್ರದುರ್ಗದಂತಹ ಕಲ್ಲಿನ ಫೋರ್ಟ್ ಗಳನ್ನು ಕಟ್ಟಿಸಿದರೆ, ಕೆಂಪೇಗೌಡ ಏಕೆ ಕೇವಲ ನಾಲ್ಕು ಗೋಪುರ ಕಟ್ಟಿಸಿದ್ದಾನೆ?" ಎಂದು ಪ್ರಶ್ನಿಸಿತು. &lt;br /&gt;&lt;br /&gt;"ಸನ್, ಕೆಂಪೇಗೌಡ ವಾಸ್ ಅ ಬಿಗ್ ಎಂಪರರ್. ಅವನಿಗೆ "ನಾಡ ಪ್ರಭು" ಅಂತಾರೆ ಗೊತ್ತ? ಅವನು ತನ್ನೆಲ್ಲಾ ಹಣವನ್ನು ತನ್ನ ಸಾಮಂತ/ಸರದಾರರಾಗಿದ್ದ ಈ ಸಿಲ್ಲೀ ಹಂಪಿ, ಬಾದಾಮಿ, ದುರ್ಗ ರಾಜರುಗಳಿಗೆ ಇವುಗಳನ್ನೆಲ್ಲಾ ಕಟ್ಟಿಸಲು ಕೊಟ್ಟುದುದರಿಂದ ಅವನು ಕೇವಲ ನಾಲ್ಕು ಗೋಪುರಗಳನ್ನು ಕಟ್ಟಿಸುವಂತಾಯಿತು. ಬೈ ದ ವೇ, ಯು ವಿಲ್ ಬಿ ಲರ್ನಿಂಗ್ ಇಟ್ ಇನ್ ಯುವರ್ ಸಿಕ್ಸ್ತ್ ಗ್ರೇಡ್ ಹಿಸ್ಟರಿ" ಎಂದು ತಂದೆ ಉತ್ತರಿಸಿದನು. &lt;br /&gt;&lt;br /&gt;ಭಾರತ ಪ್ರಜಾಪ್ರಭುತ್ವದ ಅವಿರತ ಓಲೈಕೆಯ ದೆಸೆಯಿಂದಾಗಿ ಆ ತಂದೆಯಾಗಲೇ ತನ್ನ ಶಾಲಾ ಇತಿಹಾಸ ಪಠ್ಯದಲ್ಲಿ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಭಾಸ್ ಚಂದ್ರ ಬೋಸರನ್ನು ಉಗ್ರಗಾಮಿಗಳೆಂದು ಓದುತ್ತಾ ಬೆಳೆದಿದ್ದನು!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-4890874404001150283?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/4890874404001150283/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=4890874404001150283' title='19 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/4890874404001150283'/><link rel='self' type='application/atom+xml' href='http://www.blogger.com/feeds/6509802376326088997/posts/default/4890874404001150283'/><link rel='alternate' type='text/html' href='http://kannadathinktank.blogspot.com/2008/05/blog-post_23.html' title='ಕನ್ನಡ ಓರಾಟಗಾರರ &quot;ಕೆಂಪೇಗೌಡ&quot; ಹೆಸರಿನ ಜಾಡಿನಲ್ಲಿ...'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>19</thr:total></entry><entry><id>tag:blogger.com,1999:blog-6509802376326088997.post-1400540333033404701</id><published>2008-05-16T16:25:00.001-05:00</published><updated>2008-05-16T16:28:07.520-05:00</updated><title type='text'>ಕತ್ತಲು ರಾತ್ರಿ!</title><content type='html'>ಹೀಗೆಂದು ಚುನಾವಣೆಯ ಮುನ್ನಾ ದಿನದ ರಾತ್ರಿಯನ್ನು ಕರೆಯುತ್ತಿದ್ದರು! ಆ ರಾತ್ರಿಯಲ್ಲಿ ಅಭ್ಯರ್ಥಿಗಳ ಚೇಲಾಗಳು ಕಾರು ಜೀಪುಗಳಲ್ಲಿ ಸಾರಾಯಿ, ರಮ್ಮುಗಳನ್ನು ಹೇರಿಕೊಂಡು ಡಿಸ್ಟ್ರಿಬ್ಯೂಷನ್ ಗೆ ಹೊರಡುತ್ತಿದ್ದರು. ಆಯಾ ಡಿಸ್ಟ್ರಿಬ್ಯೂಷನ್ ಏರಿಯಾಗೆ ಅನುಗುಣವಾಗಿ ಸಾರಾಯಿ ಇಲ್ಲವೇ ರಮ್ ಹಂಚುತ್ತಿದ್ದರು. ಒಂದು ಓಟಿಗೆ ಇಂತಿಷ್ಟು ಎಂದು ಹಣವೂ ಹಂಚಿಕೆಯಾಗುತ್ತಿದ್ದಿತು. &lt;br /&gt;&lt;br /&gt;ಹೀಗೊಂದು ಕತ್ತಲ ರಾತ್ರಿಯ ಅನುಭವ ನನಗೂ ಆಗಿದೆ. ಆಗ ದೇವೇಗೌಡ ಮತ್ತು ಶ್ರೀಕಂಠಯ್ಯ ಹಾಸನದ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆಗೆಲ್ಲಾ ರಾಜೀವ್ ಹತ್ಯೆಯ ಅನುಕಂಪದ ಕಾಲ. ಅಂದಿನ ಕತ್ತಲ ರಾತ್ರಿಗೆ ಖೋಡೇಸ್ ರಮ್ ಕ್ವಾರ್ಟರ್ ಬಾಟಲಿಗಳ ಕೇಸುಗಳು ನಮ್ಮ ಹಾಸ್ಟೆಲ್ಲಿಗೆ ಬಂದಿಳಿದವು. ಆಯಾ ಡಿಸ್ಟ್ರಿಬ್ಯೂಷನ್ ಏರಿಯಾದ ಪ್ರತಿಷ್ಟೆಗೆ ತಕ್ಕಂತೆ ಸಾರಾಯಿ, ರಾಜಾ ವಿಸ್ಕಿ, ಖೋಡೇಸ್ ರಮ್ಮುಗಳು ಹಂಚಲ್ಪಡುತ್ತಿದ್ದವು. ನಮ್ಮದು ಇಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್ ಆದ್ದರಿಂದ ನಮ್ಮ ಹಾಸ್ಟೆಲ್ಲಿಗೆ ರಮ್ ಬಂದಿದ್ದಿತು. ನಾನೂ ನನ್ನ ರೂಂಮೇಟ್ ದಶಕುಮಾರನೂ ನಮ್ಮ ಬ್ಲಾಕಿನಲ್ಲಿದ್ದ ಎಲ್ಲಾ ರೂಮುಗಳ ಡಿಸ್ಟ್ರಿಬ್ಯೂಷನ್ ವಹಿಸಿಕೊಂಡು ನಮ್ಮ ರೂಮಿಗೆ ಸಾಕಷ್ಟು ರಮ್ ಕೇಸುಗಳನ್ನು ತಂದಿಟ್ಟುಕೊಂಡು ಅದನ್ನು ಹಲವಾರು ತಿಂಗಳುಗಳ ಕಾಲ ಕುಡಿಯುತ್ತ, ಕುಡಿಸುತ್ತಾ ಅವುಗಳನ್ನು ಖಾಲಿ ಮಾಡಿದ್ದೆವು.&lt;br /&gt;&lt;br /&gt;ಅಲ್ಲಾ, ಹಾಸ್ಟೆಲ್ಲಿನಲ್ಲಿರುವವರಿಗೆ ಓಟಿನ ಹಕ್ಕಿದ್ದರೂ ಅದು ಹಾಸನದಲ್ಲಿರುವುದಿಲ್ಲ. ಅದು ಹೇಗೆ ಇವರಿಗೆ ಲಿಕ್ಕರ್ ಹಂಚಿದರೋ ಎಂದುಕೊಳ್ಳುವಿರಾ? ಹಾಸ್ಟೆಲ್ ಹುಡುಗರ ಕೆಲಸ ಪ್ರಾಕ್ಸಿ ಓಟುಗಳನ್ನು ಹಾಕುವುದು. ಹೇಗೂ ನೀಟಾಗಿರುತ್ತಿದ್ದ ಎಂಜಿನಿಯರಿಂಗ್ ಹಾಸ್ಟೆಲ್ ಹುಡುಗರನ್ನು ನೋಡಿದರೆ ಅದ್ಯಾವ ಬೂತ್ ಅಧಿಕಾರಿಯೂ ಸಂಶಯಗೊಳ್ಳುತ್ತಿರಲಿಲ್ಲ. ಹಾಗಾಗಿ ಈ ಎಂಜಿನಿಯರಿಂಗ್ ಹಾಸ್ಟೆಲ್ ಹುಡುಗರೆಂದರೆ ಅಲ್ಲಿನ ಅಭ್ಯರ್ಥಿಗಳಿಗೆ ಬಲು ಇಷ್ಟವಾಗುತ್ತಿದ್ದರು. ಹಾಗಾಗಿಯೇ ಇಂದಿನ ಚುನಾವಣೆಯಲ್ಲಿ ರಾಹುಲ್ ಗಾಂಧಿ, ತನ್ನ ಪಕ್ಷದ ಅಭ್ಯರ್ಥಿಯ ಪರ ಮತ ಯಾಚಿಸುತ್ತಿದ್ದ ದಾವಣಗೆರೆಯ ಮೆಡಿಕಲ್ ಹಾಸ್ಟೆಲ್ಲಿನ ಹುಡುಗರನ್ನು ಭೇಟಿ ಮಾಡಿರುವುದು!! &lt;br /&gt;&lt;br /&gt;ಹಾಗಾಗಿಯೇ ನಮಗೆಲ್ಲ ಪ್ರತಿಷ್ಟಿತ(??) ಖೋಡೇಸ್ ರಮ್ ಬರುತ್ತಿದ್ದಿತು. ಇದೆಂತಹ ಪ್ರತಿಷ್ಟಿತ ಮದ್ಯವೆಂದುಕೊಳ್ಳುವಿರಾ? "ಕದ್ದು ಹೋಳಿಗೆ ಕೊಟ್ಟರೆ, ಬೆಲ್ಲ ಕಡಿಮೆ ಅಂದಳಂತೆ" ಎನ್ನುವಂತೇ ಪುಗಸಟ್ಟೆ ಕೊಡುವ ಮೂರು ಬ್ರಾಂಡುಗಳಲ್ಲಿ ಇದೇ ಪ್ರತಿಷ್ಟಿತವಾದುದು. ಅಷ್ಟೇ ಅಲ್ಲದೆ ಎಂಜಿನಿಯರಿಂಗ್ ಹುಡುಗರೆಂದು ಕಾರಿನಲ್ಲಿ ಓಟಿಂಗ್ ಬೂತಿಗೆ ಕರೆದೊಯ್ದು ಮತ್ತೆ ವಾಪಸ್ ಬಿಡುತ್ತಿದ್ದರು. &lt;br /&gt;&lt;br /&gt;ಬರೀ ಥ್ರಿಲ್ ಬಯಸುತ್ತಿದ್ದ ಆ ವಯಸ್ಸಿನಲ್ಲಿ ಇದೂ ಒಂಥರಾ ಥ್ರಿಲ್ಲಾಗಿರುತ್ತಿದ್ದಿತು. ಥ್ರಿಲ್ಲಿಗಾಗಿ ಏನೇನೋ ಮಾಡುತ್ತಿದ್ದ ಅಂದಿನ ವಯಸ್ಸು ಈ ರೀತಿಯ ಪ್ರಾಕ್ಸಿ ಓಟು ಹಾಕುವ ಅವಕಾಶವನ್ನು ಬಿಡುವುದೇ? ಅಂದು ನಾನು "ಸತ್ತವರಿಗೆ ಸಂತಾಪ" ಎಂದು ಮತ್ತು ನಮಗೆ ಮದ್ಯವನ್ನು ಸಪ್ಲೈಸಿದವರ ಪರವಾಗಿ ಕಾಂಗ್ರೆಸ್ಸಿಗೆ ನಿಯತ್ತಾಗಿ(?) ಓಟಿಸಿದ್ದರೆ, ನನ್ನ ಸ್ನೇಹಿತ ದಶಕುಮಾರ್ ಕಾಂಗ್ರೆಸ್ ರಮ್ ಕುಡಿದು ಜನತಾ ಪರಿವಾರದ ದೇವೇಗೌಡರಿಗೆ ಓಟಿಸಿದ್ದ! ಕೇಳಿದ್ದಕ್ಕೆ "ಆ ನನ್ಮಕ್ಕಳು ರಮ್ ಕೊಟ್ರೆ ಅದನ್ನು ಸುಮ್ನೆ ಇಸ್ಕೊಂಡು ನಮಗೆ ಸರಿ ಎನಿಸಿದವರಿಗೆ ಓಟು ಹಾಕಬೇಕು" ಎಂದು ಭಾರತೀಯ ಶ್ರೀಸಾಮಾನ್ಯನನ್ನು ಅದ್ಭುತವಾಗಿ ಪ್ರತಿನಿಧಿಸಿದ್ದ!&lt;br /&gt;&lt;br /&gt;ಇರಲಿ, ಇಂದು ಆ ರೀತಿಯ ಕತ್ತಲು ರಾತ್ರಿಗಳಿಲ್ಲ. ಚುನಾವಣಾ ಆಯೋಗ, ಈ ಚುನಾವಣಾ ವೈಭವವನ್ನು ಸಂಪೂರ್ಣ ಅಳಿಸಿಹಾಕಿದೆ. ಒಂದು ರೀತಿ ಮದುವೆಗಳು ಶ್ರಾದ್ಧಗಳಂತೆ ಕಂಡಂತೆ! ಮೇಲ್ನೋಟಕ್ಕೆ ಇದು ಎಲ್ಲಾ ಅಭ್ಯರ್ಥಿಗಳಿಗೂ ಸಮಾನ ಅವಕಾಶವನ್ನು ಕೊಟ್ಟು, ಮತದಾರರು ಯಾವುದೇ ರೀತಿಯಿಂದ ಆಮಿಷಗಳಿಗೋ, ಪೊಳ್ಳು ಭರವಸೆಗಳಿಗೋ, ಭಾಷಣವೀರರ ಮೋಡಿಗೆ ಬಲಿಯಾಗದಂತೆ ಕಾಪಾಡುತ್ತಿದೆ ಎನಿಸಿದರೂ, ಅದಕ್ಕೆ ಅನೇಕ ಪರ್ಯಾಯಗಳನ್ನು ನಮ್ಮ ರಾಜಕಾರಣಿಗಳು ಅದಾಗಲೇ ಕಂಡುಕೊಂಡಿದ್ದಾರೆ. ಈಗ ಹೆಂಡ, ಪಂಚೆ, ಸೀರೆಗಳಿಲ್ಲ. ಎಲ್ಲಾ ಕ್ಯಾಷ್. ಪ್ರತಿಯೊಂದು ಓಟಿಗೆ ಒಂದು ಸಾವಿರದಿಂದ ಮೂರು ಸಾವಿರದವರೆಗೆ ಬೆಲೆ ನಿಗದಿಯಾಗುತ್ತಿದೆ. ಹಂಚಿಕೆಗೆ ಸ್ತ್ರೀಶಕ್ತಿ ಸಂಘಗಳು, ಕನ್ನಡ ಸಂಘಗಳು, ಜಾತಿ/ಧಾರ್ಮಿಕ ಸಂಸ್ಥೆಗಳು, ಪೀಠಗಳು....ಈ ಸಂಘಟನೆಗಳು, ಆ ಸಂಘಟನೆಗಳು! ಪ್ರತಿಯೊಂದು ಸಂಘಕ್ಕೂ ಅದರ ಸದಸ್ಯರ ಲೆಕ್ಕವ್ಹಿಡಿದು ಹಣ ಹಂಚಿಕೆಯಾಗುತ್ತಿದೆ. ಅದ್ಯಾವ ಸದುದ್ದೇಶಕ್ಕೆ ಸ್ಥಾಪಿತಗೊಂಡಿದ್ದವೋ ಈ ಸಂಘ ಸಂಘಟನೆಗಳು ಇಂದು ತತ್ಕಾಲಿಕವಾಗಿ ಹಣ ಹಂಚುವ ಏಜೆಂಟರಾಗುತ್ತಿವೆ. ಬಹುಶಃ ಈ ಸಂಘಟನೆಗಳಾಗಲೇ ತಮ್ಮ ಮೂಲ ಉದ್ದೇಶಕ್ಕಿಂತ ರಾಜಕಾರಣಿಗಳ ಬಾಲಬಡುಕತನವೇ ಉತ್ತಮ ಬಿಸಿನೆಸ್/ಸೇವೆ ಎಂದು ಆಗಲೇ ಕಂಡುಕೊಂಡಿರಬೇಕು. &lt;br /&gt;&lt;br /&gt;ಒಟ್ಟಾರೆ ಅಂದು ಹುಡುಗು ಬುದ್ಧಿಯ ನಾವುಗಳು ಥ್ರಿಲ್ಲಿಗಾಗಿ ಏನೋ ಮಾಡಿದ್ದನ್ನು ಇಂದು ಜನ ಸಂಘಟನೆಯಾಗಿ ಮಾಡುತ್ತಿದ್ದಾರೆ! &lt;br /&gt;&lt;br /&gt;ಅದರಲ್ಲೂ ಈಗ ಸಂಘಟನೆಗಳು ಜಾತಿ, ಒಳಜಾತಿ, ಉಪಜಾತಿಗಳಿಗೆಲ್ಲಾ ಒಂದೊಂದು ಸಂಘ, ಸಂಸ್ಥೆ, ಪೀಠಗಳನ್ನು ಸ್ಥಾಪಿಸಿಕೊಂಡು ಓಟಿನ ಬೇಟೆ, ಅಧಿಕಾರ ಹಂಚಿಕೆಯಲ್ಲಿ ತೊಡಗಿವೆ. ಒಂದು ರೀತಿಯಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು!&lt;br /&gt;&lt;br /&gt;ಮೊದಲೆಲ್ಲಾ ಜನ ತತ್ವಸಿದ್ಧಾಂತಗಳಿಗೆ ಓಟು ಹಾಕುತ್ತಿದ್ದರೆ, ಈಗ ಪ್ರತಿಯೊಂದಕ್ಕೂ ಜಾತಿಗಳೇ ಪ್ರಾಮುಖ್ಯವಾಗಿ ಜಾತಿ ಪದ್ಧತಿ ಇನ್ನೂ ಬಲವಾಗಿ ಬೇರೂರುತ್ತಿದೆಯೇನೋ ಎನಿಸುತ್ತದೆ. ಈ ಮೊದಲೆಲ್ಲಾ ನೀವು ಇಷ್ಟೊಂದು ಉಪಜಾತಿಗಳ ಹೆಸರುಗಳನ್ನು ಕೇಳಿದ್ದೆದೆಯೇ? ಒಟ್ಟಾರೆ ಯಾವುದನ್ನು ತೊಲಗಿಸಿಬೇಕೆಂದು ಭಾರತ ನಾಯಕರುಗಳು ಹೋರಾಡಿದ್ದರೋ ಅವರ ಸಂತತಿ ಅದನ್ನೇ ತ್ವರಿತವಾಗಿ ಭದ್ರವಾಗಿ, ಸ್ಥಿರವಾಗಿ ನೆಲೆಯೂರಿಸುತ್ತಿದ್ದಾರೆ. ಭ್ರಷ್ಟಾಚಾರ, ಜಾತೀಯತೆ, ಸ್ವಜನಪಕ್ಷಪಾತ ಇವುಗಳೆಲ್ಲಾ ಈಗ ಸಂಘ/ಸಂಘಟನೆಯ ರೂಪವನ್ನು ತಾಳಿ ಕತ್ತಲು ರಾತ್ರಿ ಮಾತ್ರವಿದ್ದ ಹಣ ಹಂಚಿಕೆ, ಓಲೈಕೆಗಳೆಲ್ಲಾ ದಿನನಿತ್ಯವೂ ಹಗಲಿನಲ್ಲೇ ರಾಜರೋಷವಾಗಿ ವ್ಯವಸ್ಥೆಯ ಅಂಗವಾಗಿ ನಡೆಯುವಂತಾಗಿದೆ.&lt;br /&gt;&lt;br /&gt;ಭಾರತಕ್ಕಾಗಿ ನನ್ನ ಹೃದಯ ಮಿಡಿಯುತ್ತದೆ! &lt;br /&gt;(ಇದು ಒಬ್ಬ ದಿವಂಗತ ರಾಜಕಾರಣಿಯ ಹಳೆಯ ಚುನಾವಣಾ ಉದ್ಘೋಷ! ಆದರೆ ಇದು ನಮ್ಮ ನಿಮ್ಮೆಲ್ಲರ ಹೃದಯಾಂತರಾಳದ ನಿತ್ಯ ನರಳಾಟ).&lt;br /&gt;&lt;br /&gt;ಅಣಕ:&lt;br /&gt;&lt;br /&gt;ಚುನಾವಣೆಯ ಈ ಬಿಸಿಯಲ್ಲಿ ನೀವುಗಳು ಖಂಡಿತವಾಗಿಯೂ "ಎಡಗೈ" ಮತ್ತು "ಬಲಗೈ" ಎಂಬ ದಲಿತ ಜಾತಿಯ ಎರಡು ಉಪಜಾತಿಗಳನ್ನು ಕೇಳಿರುತ್ತೀರಿ. ಹಾಗೆ ನೋಡಿದರೆ ಈ ಎಡಗೈ/ಬಲಗೈ ಕೇವಲ ದಲಿತರಿಗಷ್ಟೇ ಅಲ್ಲದೇ ಪ್ರಪಂಚದೆಲ್ಲಾ ಮಾನವ ಜೀವಿಗಳಿಗೂ ಅನ್ವಯಿಸುತ್ತದೆ ಎಂದರೆ ಆಶ್ಚರ್ಯವಾಗುವುದಲ್ಲವೇ? &lt;br /&gt;&lt;br /&gt;ಪ್ರಪಂಚದೆಲ್ಲೆಡೆಯ ಜನ ಶೌಚಕ್ಕೆ ಎಡಗೈ ಬಳಸಿ "ಎಡಗೈ" ಎನಿಸಿಕೊಂಡರೆ, ಅಮೇರಿಕನ್ನರು ಬಲಗೈ ಬಳಸಿ "ಬಲಗೈ" ಪಂಗಡದವರಾಗಿದ್ದಾರೆ. &lt;br /&gt;&lt;br /&gt;ಎಲ್ಲದಕ್ಕೂ ಅಮೇರಿಕನ್ನರನ್ನು ಕಾಪಿ ಮಾಡುವ ಭಾರತೀಯರ ಚಟ ಎಲ್ಲಾ ಓಕೆ. ಆದರೆ ಈ ವಿಷಯದಲ್ಲಿ ಇನ್ನೂ ’ಎಡಗೈ’ ಯಾಕೆ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-1400540333033404701?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/1400540333033404701/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=1400540333033404701' title='2 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/1400540333033404701'/><link rel='self' type='application/atom+xml' href='http://www.blogger.com/feeds/6509802376326088997/posts/default/1400540333033404701'/><link rel='alternate' type='text/html' href='http://kannadathinktank.blogspot.com/2008/05/blog-post_16.html' title='ಕತ್ತಲು ರಾತ್ರಿ!'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-6509802376326088997.post-5293408395177708323</id><published>2008-05-10T06:36:00.005-05:00</published><updated>2010-04-12T07:51:21.214-05:00</updated><category scheme='http://www.blogger.com/atom/ns#' term='ದಾವಣಗೆರೆ'/><category scheme='http://www.blogger.com/atom/ns#' term='ಶಾಮನುರ್'/><title type='text'>ದಾವಣಗೆರೆಯ ಧಣಿಯೂ ಮತ್ತು ಮಂಡಕ್ಕಿ ಭಟ್ಟಿ ಸಾಬಿಯೂ!</title><content type='html'>ಮೊನ್ನೆ ದಾವಣಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿದ ಘಟನೆಯ ಬಗ್ಗೆ ಹಲವಾರು ಓದುಗ ಮಿತ್ರರು ವಿಚಾರಿಸಿ, ದಾವಣಗೆರೆಯವರಾದ ನೀವು ಈ ಕುರಿತಾಗಿ ಒಂದು ಲೇಖನ ಬರೆಯಿರೆಂದೂ, ಅದಕ್ಕೂ ಮುಂಚೆ ಇಲ್ಲಿನ ದುರ್ಗಾಂಬಿಕಾ ಜಾತ್ರೆಗೆ ಕೋಣನ ಬಲಿ ನಡೆದುದನ್ನು ಖಂಡಿಸಿ ಒಂದು ಲೇಖನವನ್ನು ಬರೆಯಿರೆಂದು ಓದುಗ ಮಿತ್ರ ಸ್ವಾಮಿಯವರೂ ಕೇಳಿದ್ದರು. ಈಗ ಚುನಾವಣೆಯ ಸಮಯವಾದುದರಿಂದ ಮತ್ತು ಈ ವಿಷಯವಾಗಿ ನಮ್ಮ ಜನಗಳನ್ನು ಜಾಗೃತಗೊಳಿಸಬೇಕಾದ(??) ತೀವ್ರ ಅನಿವಾರ್ಯತೆ ಇರುವುದರಿಂದ ಚುನಾವಣಾ ಸಂಬಂಧಿಯಾಗಿ ಬರೆಯೋಣವೆಂದು ನಿರ್ಧರಿಸಿ ಮತ್ತೆ ದಾವಣಗೆರೆಯ ಬಗ್ಗೆ ಬರೆಯುತ್ತಿರುವೆ. ಇನ್ನೊಮ್ಮೆ ಖಂಡಿತವಾಗಿಯೂ ಅಲ್ಲಿನ ದುರ್ಗಾಂಬಿಕಾ ದೇವಿ ಜಾತ್ರೆಯ ಪ್ರಾಣಿಬಲಿಯನ್ನು ಖಂಡಿಸಿಯೋ/ಪ್ರಶಂಸಿಸಿಯೋ ಬರೆಯುತ್ತೇನೆ. ಈ ಎರಡೂ ವಿಷಯಗಳೂ ನನಗೆ ಬಹು ಹತ್ತಿರ. ಏಕೆಂದರೆ ಈ ದಾವಣಗೆರೆ ಧಣಿಯ ಮನೆಯ ಹಿಂದೆಯೂ ಮತ್ತು ದುರ್ಗಾಂಬಿಕಾ ದೇವಸ್ಥಾನದ ಬೀದಿಯೂ ಆದ ಹಳೇಪೇಟೆ ನನ್ನ ದಾವಣಗೆರೆ ವಿಳಾಸ! &lt;br /&gt;&lt;br /&gt;ವೃತ್ತಿಯಲ್ಲಿ ದಿನಸೀ ಮಂಡಿ ವರ್ತಕರಾದ ಧಣಿಗಳು ಕ್ರಮೇಣ ಸರಸ್ವತೀ ವರ್ತಕರಾಗಿ ಹೆಚ್ಚು ಹೆಚ್ಚು ಪ್ರವರ್ಧಮಾನಕ್ಕೆ ಬಂದುದು ನಿಮ್ಮೂರಿನ ಯಾವುದೇ ಪುಢಾರಿಯ ಕತೆಯಂತೆಯೇ ಇದೆ. ಈ ಲೇಖನ ಈ ಧಣಿಗಳ ಸಮಾಜಸೇವೆಯನ್ನು ಕುರಿತಾದುದರಿಂದ ಅದನ್ನು ಅಷ್ಟಕ್ಕೇ ಸೀಮಿತಗೊಳಿಸೋಣ. ಸುಮಾರು ಇಪ್ಪತ್ತಾರು/ಇಪ್ಪತ್ತೇಳು ವರ್ಷಗಳ ಹಿಂದೆ ಈ ಧಣಿಗಳ ಅಂದಿನ ವಾಸದ ಮನೆಯ ಹಿಂದೆ ಅವರ ಕೊಟ್ಟಿಗೆ ಇತ್ತು. ಧಣಿಗಳ ಹಿರಿಯ ಸೋದರರು ಇಲ್ಲಿ ಹಲವಾರು ಎಮ್ಮೆ, ಹೈಬ್ರಿಡ್ ಹಸುಗಳನ್ನು ಸಾಕಿದ್ದರು. ದಿನನಿತ್ಯ ಇವರ ಕೊಟ್ಟಿಗೆ ಶುದ್ಧಿಯಾಗುವಾಗ ಈ ಎಮ್ಮೆ/ಹಸುಗಳನ್ನು ತತ್ಕಾಲಿಕವಾಗಿ ಪಕ್ಕದ ಹಗೇದಿಬ್ಬ ಸರ್ಕಲ್ ಕಟ್ಟೆಯ ಕಲ್ಲಿನ ಕಂಬಗಳಿಗೆ ಕಟ್ಟುತ್ತಿದ್ದರು. ಈ ಎಲ್ಲಾ ಎಮ್ಮೆ/ಹಸುಗಳು ಹಗೇದಿಬ್ಬ ಸರ್ಕಲ್ಲಿನ ಸುತ್ತಲೂ ಗಂಜಲ/ಸಗಣಿಯನ್ನು ಹುಯ್ದು ಈ ಸರ್ಕಲ್ಲಿಗೆ ಒಂದು ವಿಶಿಷ್ಟ ಪರಿಮಳವನ್ನು ಪರ್ಮನೆಂಟಾಗಿ ಪಸರಿಸಿದ್ದವು. ದಾವಣಗೆರೆಯ ಧರ್ಮಬೀರು ಜನಗಳು ಗಂಜಲ ಹುಯ್ಯುವ ಯಾವುದೇ ಹಸು ಕಂಡರೂ ಅದರ ಬಾಲವನ್ನೆತ್ತಿ ಗಂಜಲವನ್ನು ತಮ್ಮ ಅಂಗೈಯಲ್ಲಿ ಹಿಡಿದು ಸೊರ್ರನೇ ಹೀರುವವರಾಗಿದ್ದರೂ, ಧಣಿಗಳ ಈ ಹಸುಗಳು ಹೈಬ್ರಿಡ್ ತಳಿಯಾದುದರಿಂದ ಇವುಗಳಿಗೆ ಆ ಭಾಗ್ಯವಿರಲಿಲ್ಲ. ಈಗ ಧಣಿಗಳ ಆ ಹಿರಿಯ ಸೋದರರಿಲ್ಲ. ಹಾಗೆಯೇ ಈ ಎಮ್ಮೆ/ಹಸುಗಳು ಕೂಡಾ ಇಲ್ಲವಾಗಿವೆ. ಹಗೇದಿಬ್ಬ ಸರ್ಕಲ್ಲಿನಲ್ಲಿರುತ್ತಿದ್ದ ಆ ದಿವ್ಯ ಗಂಜಲದ ಪರಿಮಳ, ಈಗ ಅಲ್ಲಿರುವ ಮಾನವ ಮೂತ್ರಿ ಮತ್ತು ಆ ಎಮ್ಮೆ / ಹಸುಗಳ ಸ್ಥಾನವನ್ನು ಆಕ್ರಮಿಸಿಕೊಂಡಿರುವ ಹಂದಿಗಳ ಮಲಮೂತ್ರದ ಪರಿಮಳದಿಂದ ಬದಲಾಯಿಸಲ್ಪಟ್ಟಿದೆ. ಆ ಹಳೆಯ ಗಂಜಲ / ಸಗಣಿಯ ನೆನಪುಗಳನ್ನು ಯಾರಾದರೂ ಮರೆತಾರೆಂದು ಧಣಿಗಳ ಗುಲಾಮರು ಆ ಪ್ರಾಣಿಪ್ರಿಯ ಧಣಿಯಣ್ಣನವರ ಸ್ಥಿರನೆನಪಿಗಾಗಿ "ಹಗೇದಿಬ್ಬ" ಎಂಬ ಜನಪದ ಸೊಗಡಿನ ಹೆಸರನ್ನು "ಓಲ್ಡ್ ಫ್ಯಾಷನ್" ಎಂದು ಅಳಿಸಿ, ಧಣಿಗಳ ಅಣ್ಣನವರ ಹೆಸರನ್ನು ಇಟ್ಟಿದ್ದಾರೆ! &lt;br /&gt;&lt;br /&gt;ಇರಲಿ, ಈ ಶಾಶ್ವತ ಕೊಟ್ಟಿಗೆ ಮತ್ತು ತತ್ಕಾಲಿಕ ಕೊಟ್ಟಿಗೆ (ಹಗೇದಿಬ್ಬ ಸರ್ಕಲ್) ನಡುವೆ ಧಣಿಗಳ ಕಾರ್ ಶೆಡ್ ಒಂದು ಸರ್ಕಲ್ಲಿನೆಡೆ ಮುಖ ಮಾಡಿ ಇದ್ದಿತು. ಈ ಕಾರ್ ಶೆಡ್ ಮತ್ತು ಅದರ ಪಕ್ಕದಲ್ಲಿದ್ದ ಬಾಬಣ್ಣನ ಅಂಗಡಿ(ಈಗ ಹಲುವಾಗಲದ ಹಾಲಪ್ಪನವರ ಅಂಗಡಿ) ಮಧ್ಯದ ಓಣಿ, ಧಣಿಗಳ ಸೋದರ ಸಂಬಂಧಿಗಳ ಕಟ್ಟಡದಲ್ಲಿದ್ದ ಬಡ ಬಾಡಿಗೆದಾರರ ಓಡಾಟದ ಹಾದಿಯಾಗಿತ್ತು. ಈ ಹಾದಿಯಾಗಿ ನಾನು ಅನೇಕ ಸಾರಿ ಈ ಬಾಬಣ್ಣನ ಅಂಗಡಿಗೆ ಚಿಕ್ಕಪುಟ್ಟ ದಿನಸಿ ಸಾಮಾನು ತರಲು ಹೋಗುತ್ತಿದ್ದೆ. ಈ ಬಾಬಣ್ಣನ ಅಂಗಡಿಯ ಮುಂದಿನಿಂದ ಸುಮಾರು ೪ ಅಡಿ ಅಗಲ, ೫ ಅಡಿ ಆಳದ ದೊಡ್ಡ ಚರಂಡಿಯೊಂದು ಹಾದು ಹೋಗುತ್ತಿತ್ತು. ಸಾಕಷ್ಟು ದೊಡ್ಡದಿದ್ದ ಈ ಚರಂಡಿ ದಾವಣಗೆರೆಯ ಪ್ರಮುಖ ಚರಂಡೀ ಕಾಲುವೆಯಾಗಿದ್ದಿತೆಂದರೆ ಅದರ ಸೈಜನ್ನು ನೀವೇ ಊಹಿಸಿಕೊಳ್ಳಿ. &lt;br /&gt;&lt;br /&gt;ಈ ಚರಂಡಿಯ ಆಳದಲ್ಲಿ, ಹರಿಯುವ ಕೊಚ್ಚೆಯ ಒಂದೆರಡು ಅಡಿಯಷ್ಟು ಎತ್ತರದಲ್ಲಿ ಒಂದು ಸರ್ಕಾರೀ ನಲ್ಲಿಯಿದ್ದಿತು. ಹರಿಯುವ ಕೊಚ್ಚೆ ತಗಲದಂತೆ ತುಸು ಎತ್ತರದ ಕಲ್ಲೊಂದನ್ನು ಹಾಕಿ ಅಲ್ಲಿನ ಬಡಜನರು ಚರಂಡಿಯಲ್ಲಿಳಿದು, ಆ ಕಲ್ಲಿನ ಮೇಲೆ ತಮ್ಮ ಕೊಡವನ್ನೂ, ತಮ್ಮ ಕಾಲುಗಳನ್ನೂ ಕೊಚ್ಚೆಯ ನೀರು ತಗಲದಂತೆ ಸರ್ಕಸ್ ಮಾಡುತ್ತ ನಿಂತು ತಮ್ಮ ದೈನಂದಿನ ನೀರನ್ನು ಹಿಡಿದಿಟ್ಟುಕೊಳ್ಳಬೇಕಿತ್ತು. ನನ್ನ ವಾರಿಗೆಯ ಹುಡುಗರ ಪೋಷಕರು ಅಲ್ಲಿಂದ ನೀರನ್ನು ತುಂಬಿಕೊಳ್ಳುವುದನ್ನು ನಿತ್ಯವೂ ನೋಡುತ್ತಿದ್ದ ನಾನು ಅವರುಗಳು ಅದು ಹೇಗೆ ಆ ಕೊಚ್ಚೆಯ ಚರಂಡಿಯಿಂದ ನೀರು ಹಿಡಿಯುವರೋ ಎಂದು ಹೇಸಿಗೆಯಾಗುತ್ತಿತ್ತು. ಆದರೆ ಬಡತನದ ಅನಿವಾರ್ಯ, ಅವರುಗಳಿಗೆ ಆ ನಲ್ಲಿಯೊಂದೇ ನೀರಿನ ಆಸರೆ, ಹಾಗಾಗಿ ಅವರೆಲ್ಲಾ ನಿಸ್ಸಹಾಯಕರಾಗಿದ್ದರು! ಅದಲ್ಲದೇ ಆ ನೀರನ್ನು ಹಿಡಿಯಲು ಆಗಾಗ್ಗೆ ಯುದ್ಧಗಳನ್ನೇ ಮಾಡಬೇಕಿತ್ತು! ಅದಾಗಲೇ ಸಾರ್ವಜನಿಕ ಸೇವೆಯಲ್ಲಿದ್ದ ಧಣಿಗಳು ಆಗಲೇ ದಾವಣಗೆರೆ ನಗರಸಭೆಯ ಅಧ್ಯಕ್ಷರಾಗಿ ಮಾಜಿಯಾಗಿದ್ದರು. ಪಾಪ ಅವರ ಕಣ್ಣಿಗೆ ಅವರ ಕಟ್ಟಡದಲ್ಲಿಯೇ ಬಾಡಿಗೆಯಿದ್ದ ಈ ಬಡವರ ನೀರಿನ ಬವಣೆ ಕಣ್ಣಿಗೆ ಬಿದ್ದಿರಲಿಲ್ಲ, ಬಿದ್ದಿದ್ದರೂ ಬೀಡಿ ಸೇದುವ ಈ ಬಡವರು ಹೀಗೆಯೇ ಇರಬೇಕೆಂದು ೫೫೫ ಸಿಗರೇಟಿನ ಧಣಿಗಳು ತೀರ್ಮಾನಿಸಿದ್ದರೇನೋ! &lt;br /&gt;&lt;br /&gt;ಆಗ ನನಗೆ ಎಂಟು/ಹತ್ತರ ವಯಸ್ಸು. ಕಳೆದ ಈ ಇಪ್ಪತ್ತೇಳು ವರ್ಷಗಳಲ್ಲಿ ಧಣಿಗಳು ಸಾಕಷ್ಟು ಸಂಸ್ಥೆಗಳನ್ನು ಸ್ಥಾಪಿಸಿ, ಸ್ವತಃ ತಾವು ದಾವಣಗೆರೆಯ ಸಂಸದ/ಶಾಸಕರಾಗಿ, ತಮ್ಮ ಮಕ್ಕಳನ್ನು ಮಂತ್ರಿಗಳನ್ನಾಗಿಸಿ, ತಮ್ಮ ಪಟಾಲಂನ ಎಲ್ಲಾ ಸದಸ್ಯರಿಗೆ ಒಂದೊಂದು ಸ್ಥಾನಮಾನಗಳನ್ನು ಕೊಡಮಾಡಿಸಿ ತಾವೂ ಕೂಡ ಗೌರವ ಡಾಕ್ಟರೇಟ್ ಪಡೆದಿದ್ದಾರೆ. &lt;br /&gt;&lt;br /&gt;ಆದರೆ ಸುಮಾರು ಮೂವತ್ತು ವರ್ಷಗಳ ತರುವಾಯ ಕೂಡ ಆ ನಲ್ಲಿ ಈಗಲೂ ಅಲ್ಲಿದೆ. ಜನ ಈಗಲೂ ಆ ಚರಂಡಿಯಲ್ಲಿ ಇಳಿದೇ ನೀರು ತುಂಬುತ್ತಿದ್ದಾರೆ. ನೀವೇ ಹೇಳಿ, ಇದು ಕೊಡುಗೈ ದಾನಿಗಳ ವರಪ್ರಸಾದವೋ ಅಥವಾ ಬಡವರೆದುರು ದಾವಣಗೆರೆ ಧಣಿಗಳ ದರ್ಪವೋ? &lt;br /&gt;&lt;br /&gt;ಲಾಭದ ವಾಸನೆಯಿಲ್ಲದೇ ಯಾವುದೇ ಕೆಲಸಕ್ಕೆ ದಾವಣಗೆರೆ ವರ್ತಕರು ಕೈಹಾಕುವುದಿಲ್ಲವೆಂಬ ನನ್ನ ಮೈಸೂರು ಸ್ನೇಹಿತನ ಅಭಿಪ್ರಾಯಕ್ಕೆ ಧಣಿಗಳೇನೂ ಹೊರತಾಗಿರಲಿಲ್ಲ, ಹೊರತಾಗಿಲ್ಲ. &lt;br /&gt;&lt;br /&gt;ಇನ್ನು ದಾವಣಗೆರೆ ಸಮಾಜಕ್ಕೆ ಇವರ ಕೊಡುಗೆಯನ್ನು ಯಾವ ಪೂರ್ವಾಗ್ರಹವಿಲ್ಲದೇ ಅವಲೋಕಿಸುವ ಮುನ್ನ, ಇವರ ಅಧಿಪತ್ಯದಲ್ಲಿರುವ ಬಾಪೂಜಿ ಸಂಸ್ಥೆಯನ್ನೇ ಗಮನಿಸೋಣ. ನೀವು ಹೇಗಾದರೂ ಎಣಿಸಿಕೊಂಡು ಬನ್ನಿ. ನಿಮ್ಮ ಕಣ್ಣಿಗೆ ರಾಚುವಂತೆ ಕಾಣುವುದು, ಈ ಸಂಸ್ಥೆಯಲ್ಲಿನ ನೌಕರರಲ್ಲಿ ಶೇಕಡಾ ೫೦%ಕ್ಕೂ ಹೆಚ್ಚು ನೌಕರರು ಧಣಿಗಳ ಧರ್ಮದ ಸಾಧು ವೀರಶೈವ ಸಮಾಜದವರಾಗಿರುವುದು! ಇನ್ನು ಧಣಿಗಳ ಓಟಿನ ಬ್ಯಾಂಕಿಗಾಗಿ ಅಲ್ಪಸಂಖ್ಯಾತ ಮುಸಲ್ಮಾನರು, ಪರಿಶಿಷ್ಟರು....ಇತ್ಯಾದಿ, ಇತ್ಯಾದಿ. ಸರಿ, ಬಾಪೂಜಿ ಸಂಸ್ಥೆಯೊಂದು ಜಾತಿ/ಧರ್ಮದ ಸಂಸ್ಥೆಯಾಗಿದ್ದರೆ ಈ ಅನುಪಾತ ಪ್ರಶ್ನಾತೀತ. ಆದರೆ ಇದು ಸಾರ್ವಜನಿಕ ಸಂಸ್ಥೆ! ಇಲ್ಲಿ ಅನ್ಯ ವೀರಶೈವರೂ ಇನ್ನಿತರ ಮುಂದುವರಿದ ಜಾತಿಯ ವ್ಯಕ್ತಿಗಳೇನಾದರೂ ಕಂಡರೆ, ಅವರುಗಳೋ ಅಥವಾ ಅವರ ಪೋಷಕರೋ ಈ ಧಣಿಗಳ ಸೇವೆಯನ್ನು ಅವಿರತವಾಗಿ ಮಾಡಿದ್ದಾರೆಂದೇ ಅರ್ಥ! ಅರ್ಥಾತ್ ಈ ಅನ್ಯಕೋಮಿಗರು ಇವರ ಮನೆಯಲ್ಲಿ, ಅಂಗಡಿಯಲ್ಲಿ ಅಥವಾ ಕೊಟ್ಟಿಗೆ, ಹೊಲ/ತೋಟಗಳಲ್ಲಿ ಅವಿರತವಾಗಿ ಅನುಪಮ ಸೇವೆಯನ್ನು ಸಲ್ಲಿಸಿದ ಹಿನ್ನೆಲೆಯವರೆಂದೇ ಅರ್ಥ. ಈ ರೀತಿಯ ಸೇವಾ ಅರ್ಹತೆ, ಇಲ್ಲಾ ಸಂಬಂಧಾರ್ಹತೆಗಳಿದ್ದರೆ ಮಾತ್ರ ಬಾಪೂಜಿ ಸಂಸ್ಥೆಯಲ್ಲಿ ಉದ್ಯೋಗ! ಇದು ಇವರ ಸಮಾಜಸೇವೆಯ ಇನ್ನೊಂದು ಪರಿ. ಯಾವ ಸಮಾಜವೆಂದು ಮಾತ್ರ ಕೇಳಬೇಡಿ. ಒಟ್ಟಾರೆ ಒಂದು ಸಮಾಜ.&lt;br /&gt;&lt;br /&gt;ಇಲ್ಲಿ ಅತೀ ತಮಾಷೆಯ ಸಂಗತಿಯೆಂದರೆ ಈ ಸಾಧು ಸಮಾಜದ ಬಹುಪಾಲು ಬಾಪೂಜಿ ಸಂಸ್ಥೆಯ ನೌಕರರು, ಧಣಿಗಳು ತಮಗೆ "ಮಾವನವರು" / "ಕಕ್ಕ (ಚಿಕ್ಕಪ್ಪ)/ದೊಡ್ಡಪ್ಪ"ನವರಾಗಬೇಕೆಂದು ಹೇಳಿಕೊಳ್ಳುತ್ತಾರೆ. ಈ ಬಾದರಾಯಣ ಸಂಬಂಧದಲ್ಲಿ ಎಂತಹ ಸಮಾನತೆಯೆಂದರೆ ಅದು ಬಾಪೂಜಿ ಬ್ಯಾಂಕಿನ ಒಬ್ಬ ಅಟೆಂಡರನಿರಬಹುದು ಅಥವಾ ಬಾಪೂಜಿ ಎಂಜಿನಿಯರಿಂಗ್ / ಮೆಡಿಕಲ್ ಕಾಲೇಜುಗಳ ಪ್ರಾಶುಂಪಾಲರಿರಬಹುದು. ಎಲ್ಲರಿಗೂ ಧಣಿಗಳು ಸಂಬಂಧಿಗಳೇ! ಆದರೆ ಇವರ್‍ಯಾರೂ ಧಣಿಗಳ ಎದುರಿನಲ್ಲಿ ಅವರನ್ನು ಮಾವ/ಕಕ್ಕ/ದೊಡ್ಡಪ್ಪ ಎಂದು ಸಂಭೋಧಿಸುವುದಿಲ್ಲ. ಯಾಕೆಂದರೆ ಧಣಿಗಳು "ಬಾಸ್" ಎಂದು ಕರೆಸಿಕೊಳ್ಳಲು ಇಚ್ಚಿಸುತ್ತಾರಂತೆ. ಕನ್ನಡ ಸಿನಿಮಾಗಳನ್ನು ನೋಡಿ ಬೆಳೆಯುತ್ತಿದ್ದ ನಾನು, ಸಿನಿಮಾಗಳಲ್ಲಿ ಖಳನಾಯಕರುಗಳು "ಬಾಸ್" ಎಂದು ಕರೆಸಿಕೊಳ್ಳಲು ಇಚ್ಚಿಸುವಂತೆ ಇವರೇಕೆ ಹೀಗೆ ಕರೆಸಿಕೊಳ್ಳಲಿಚ್ಛಿಸುವರೋ(?) ಎಂದು ಆಶ್ಚರ್ಯಚಕಿತನಾಗುತ್ತಿದ್ದೆನು! &lt;br /&gt;&lt;br /&gt;ಇವರ ಇನ್ನಿತರೇ ಸಮಾಜಸೇವೆಯೆಂದರೆ ತಮ್ಮ ಅತೀ ಹೆಣ್ಣು ಹಡೆದ ಬಂಧುಗಳ ಹೆಣ್ಣುಮಕ್ಕಳಿಗೆ ತಮ್ಮ ಸಂಸ್ಥೆಯಲ್ಲಿ ಕೆಲಸಗಳನ್ನು ಕೊಟ್ಟೋ ಅಥವಾ ಆ ಹೆಣ್ಣುಗಳನ್ನು ಮದುವೆಯಾಗುವವರಿಗೆ ಉದ್ಯೋಗಗಳನ್ನು ಕೊಟ್ಟೋ ವರದಕ್ಷಿಣೆಯ ಭೂತವನ್ನು ದೂರಮಾಡಿರುವುದು, ನಗರದೇವತೆ ದುರ್ಗಾಂಬಿಕಾದೇವಿಯ ಪ್ರಾಣಿಬಲಿಯನ್ನೂ ಒಳಗೊಂಡು ಯಾವುದೇ ಅಡೆತಡೆಯಿಲ್ಲದಂತೆ ಧರ್ಮಕಾರ್ಯಗಳು ನೆರವೇರುವಂತೆ ಸಹಾಯಹಸ್ತವನ್ನು ಚಾಚುವುದು, ಕೇವಲ ಒಂದು ನಗರಸಭೆ ಚುನಾಯಿತ ಅವಧಿಯೊಳಗೆ ತಮ್ಮ ಪಕ್ಷದ ಎಲ್ಲಾ ಪ್ರಮುಖ ಬೆಂಬಲಿಗರನ್ನು, ಓರ್ವ ಪಕ್ಷೇತರನನ್ನೂ ಒಳಗೊಂಡು ಎಲ್ಲರನ್ನೂ ದಾವಣಗೆರೆ ನಗರಸಭೆ ಅಧ್ಯಕ್ಷರನ್ನಾಗಿ ಮಾಡಿ "ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು" ಎಂಬ ತತ್ವವನ್ನು ಅನುಷ್ಟಾನಗೊಳಿಸಿರುವುದು, ತಮ್ಮ ಪುತ್ರನ ಮಂತ್ರಿಗಿರಿಯಲ್ಲಿ ಧಣಿಗಳು ತಮ್ಮ ಸೋದರ ಸಂಬಂಧಿಗಳ ಬೂದಾಳ್ ರಸ್ತೆಯಲ್ಲಿದ್ದ ಹೊಲಗಳನ್ನು ಜನತಾಮನೆಗೆ ದೊಡ್ಡಬೆಲೆಯ ಲಾಭಕ್ಕೆ ಕ್ರಯವಾಗಿಸಿ ತಮ್ಮ ಬಡಬಂಧುಗಳನ್ನು ಕಾಪಾಡಿದುದು ಇನ್ನೂ ಹತ್ತು ಹಲವು. &lt;br /&gt; &lt;br /&gt;ಇನ್ನು ದಾವಣಗೆರೆ ಬೆಳೆದಂತೆ ಅಲ್ಲಿನ ನೀರಿನ ಕೊರತೆಯೂ ಬೆಳೆಯುತ್ತ ಅದರ ಸರಬರಾಜು ಹರಿಹರದ ತುಂಗಭದ್ರ ನದಿಯಿಂದ ಒಳಗೊಂಡು ಟಿ.ವಿ. ರಿಲೇ ಸ್ಟೇಷನ್ ಹತ್ತಿರ ಇನ್ನೊಂದು ಕೆರೆಯಾಗಿ ನಂತರ ಇವರ ಕಾಲದಲ್ಲಿ ಕುಂದುವಾಡದ ಕೆರೆಯೂ ಕೂಡ ನೀರು ಸರಬರಾಜಿಗೆ ಕಾಲಕ್ಕನುಗುಣವಾಗಿ ಉಪಯೋಗವಾಗಲ್ಪಟ್ಟಿತು. ಇದರಲ್ಲಿ ಯಾವ ಶಾಸಕನಿದ್ದರೂ ಈ ಬೆಳವಣಿಗೆ ಅನಿವಾರ್ಯವಾಗಿದ್ದಿತು ಮತ್ತು ಆಗಲೇಬೇಕಿತ್ತು. ಇದು ಧಣೀ ಪುತ್ರರ ಮಹತ್ಸಾಧನೆ ಎಂದು ಧಣಿಗಳ ಭಟ್ಟಂಗಿಗಳು ಡಂಗುರ ಹೊಡೆಸಿ, ಮತ್ತದೇ ಜನಪದ ಸೊಗಡಿನ "ಕುಂದುವಾಡದ ಕೆರೆ" ಎಂಬ ಹೆಸರನ್ನು ಅಳಿಸಿ ತಮ್ಮ ಧಣೀಪುತ್ರ ಸಾಗರ ಎಂದು ಶಿಲಾಶಾಸನವನ್ನು ಕೆತ್ತಿ, ಜನರಿಗೆ ತಿಳಿಹೇಳಿದ್ದಾರೆ. &lt;br /&gt;&lt;br /&gt;ಗಂಡುಮೆಟ್ಟಿನ ನಾಡೆನ್ನುವ ಈ ಊರಿನ ಜನ ನೇರ ಮಾತುಕತೆಯ, ಯಾವುದೇ ಮುಚ್ಚುಮರೆಯಿಲ್ಲದ, ಆದಷ್ಟು ಪ್ರಾಮಾಣಿಕ ನಡತೆಯ ಜನರಾಗಿದ್ದರು. ಆದರೂ ನನ್ನ ದಾವಣಗೆರೆಯ ಸ್ನೇಹಿತನೋರ್ವ ಹೇಳುತ್ತಿದ್ದ, "ನೀನು ತಪ್ಪು ತಿಳಿದಿದ್ದೀ. ಈ ದಾವಣಗೆರೆಯ ಜನ ಯಾರಾದರೂ ಬಿಳಿ ಅಂಗಿ ತೊಟ್ಟು, ಮೇಲಿನ ಜೇಬಿನಲ್ಲಿ ಗರಿ ಗರಿ ನೂರರ ನೋಟೊಂದು ಕಾಣುವಂತಿದ್ದರೆ ಮಾತ್ರ ಮರ್ಯಾದೆ ಕೊಡುವರು. ನಿನ್ನ ಮೇಲಿನ ಜೇಬಿನಲ್ಲಿ ಪಾರದರ್ಶಕವಾಗಿ ಕಾಣುವ ನೋಟಿನ ಮೇಲೆ ಇವರುಗಳು ಕೊಡುವ ಮರ್ಯಾದೆ ಮೀಟರ್ ನಿಂತಿದೆ"ಯೆನ್ನುತ್ತಿದ್ದನು. ಅಂದು ಅದನ್ನು ಒಪ್ಪದಿದ್ದರೂ, ಬಹುಪಾಲು ವರ್ತಕನಗರಿಯಾದ ದಾವಣಗೆರೆಯ ಬಹುಪಾಲು ಜನ ಈ ರೀತಿ ಇದ್ದರೂ ಇರಬಹುದು ಎಂದುಕೊಂಡು ಸುಮ್ಮನಾಗಿದ್ದೆನು. ಆದುದರಿಂದಲೇ ಇರಬಹುದು ದಾವಣಗೆರೆಯ ಜನತೆ ಈ ಧಣಿಯ ಸಂಪತ್ತಿನ ಗ್ರ್ಯಾಫ್ ಏರಿಕೆಗೆ ಅನುಪಾತವಾಗಿ ಅವರನ್ನು ಓಲೈಸುವ ಅನುಪಾತ ಕೂಡಾ ಏರುತ್ತಿದೆ! &lt;br /&gt;&lt;br /&gt;ಮೊದಲೆಲ್ಲಾ ದಾವಣಗೆರೆಯಲ್ಲಿ ಅಷ್ಟೊಂದು ಭಟ್ಟಂಗಿಗಳಿರುತ್ತಿರಲಿಲ್ಲ. ಏಕೆಂದರೆ ಅದು ದಾವಣಗೆರೆಯ ಜನತೆಗೆ ಆಗಿಬರದ ವಿಷಯ. ಇಲ್ಲಿನ ಜನರು ಅತ್ಯಂತ ಸ್ವಾಭಿಮಾನಿಗಳಾಗಿದ್ದರು. ಕಾಲ ಬದಲಾದಂತೆ ಇಲ್ಲಿನ ಹತ್ತಿಮಿಲ್ಲುಗಳು ಮುಚ್ಚಿ, ಮಂಡಿ ವರ್ತಕರ ಮಂಡಿ ಮುರಿದು, ಪ್ರತಿಯೊಂದು ವರ್ತಕ ವ್ಯವಹಾರಗಳು ದಿಕ್ಕು ತಪ್ಪಲಾರಂಬಿಸಿದಂತೆಯೇ ಈ ಜನರಲ್ಲಿದ್ದ ದರ್ಪ, ಅಹಂ ನಾಶವಾಗಿ, ಅದು ಕ್ರಮೇಣ ಅವರಲ್ಲಿನ ಸ್ವಾಭಿಮಾನವನ್ನೂ ಅಳಿಸುತ್ತ, ಇಂದು ಇಡೀ ನಗರಿಯೇ ಧಣಿಗಳ ಭಟ್ಟಂಗಿಗಳ ನಗರಿಯಾದಂತೆ ಕಾಣುತ್ತದೆ. ಇಂದು ದಾವಣಗೆರೆಯ ಪ್ರತಿಯೊಂದು ಬೀದಿ, ಮುಖ್ಯಸ್ಥಾನಗಳಿಗೂ ಧಣಿಗಳ ಅಥವಾ ಅವರ ಪುತ್ರರ, ವಂಶದವರ ಹೆಸರುಗಳನ್ನಿಟ್ಟು ಜನ ತಮ್ಮ ಭಟ್ಟಂಗಿತನವನ್ನು ಮೆರೆದಿದ್ದಾರೆ. ಸ್ವಾಭಿಮಾನೀ ದಾವಣಗೆರೆ ಭಟ್ಟಂಗಿಗೆರೆಯಾದುದನ್ನು ಪ್ರಾಮಾಣೀಕರಿಸುವಂತೆ ಮಹಾಸ್ವಾಭಿಮಾನೀ, ಪ್ರಾಮಾಣಿಕ, ಜಗಜ್ಜೆಟ್ಟಿ, ಬೀರಲಿಂಗೇಶ್ವರ ವ್ಯಾಯಾಮಶಾಲೆಯ ಮಲ್ಲರಾದ ಮಾಜೀ ಶಾಸಕರೋರ್ವರು ಈ ಮೊದಲೆಲ್ಲಾ "ಬರೀ ಒಂದೊಂದು ಬೀದಿ, ಸರ್ಕಲ್, ಬಸ್ ನಿಲ್ದಾಣಗಳಷ್ಟೇ ಏಕೆ ದಾವಣಗೆರೆ ಎಂಬ ಹೆಸರನ್ನೇ ಅಳಿಸಿ ಧಣಿಗಳ ನಗರವೆಂದು ಪುನರ್ ನಾಮಕರಣ ಮಾಡಿ"ರೆಂದು ಹೀಗಳೆಯುತ್ತ ಪ್ರತಿಭಟಿಸುತ್ತಿದ್ದವರು, ತಮ್ಮ ಜಾತೀ ಬಾಂಧವ ಸಿದ್ದರಾಮಯ್ಯನವರೊಂದಿಗೆ ಕಾಂಗ್ರೆಸ್ ಸೇರಿ, ಇಂದು ಧಣಿಗಳಿಗೆ "ಜೈ"ಕಾರವನ್ನು ಹಾಕುತ್ತಿದ್ದಾರೆ!!! &lt;br /&gt;&lt;br /&gt;ಈ ಭಟ್ಟಂಗಿತನದ ಇನ್ನೊಂದು ಸ್ಯಾಂಪಲ್ ಹೇಗಿದೆ ಗೊತ್ತೆ? ಇಲ್ಲಿನ ಪ್ರಮುಖ ಬೀದಿಯೊಂದಕ್ಕೆ ದಾವಣಗೆರೆಯನ್ನು ಜಿಲ್ಲೆಯನ್ನಾಗಿಸಿದ ಜೆ.ಹೆಚ್.ಪಟೇಲರ ಹೆಸರನ್ನಿಟ್ಟಿದ್ದರು. ಸರಿ, ಎಲ್ಲಾ ಪ್ರಮುಖ ಸ್ಥಳಗಳಿಗೆ ಧಣಿಗಳ ಹೆಸರಿರುವಾಗಿ ಇದೊಂದನ್ನು ಬೇರೆ ಇಡಲಾಗುವುದೇ? ಆದರೆ ಇದನ್ನು ಹೇಗೆ ವಿರೋಧಿಸುವುದು, ಸರಿ ಈ ಭಟ್ಟಂಗೀ ಪಟಾಲಂ ಡಾ.ರಾಜಕುಮಾರ್ ಅವರ ಹೆಸರನ್ನು ಈ ಬೀದಿಗೆ ಇಡಬೇಕೆಂದು ಪ್ರತಿಭಟಿಸಿತು. ಕರ್ನಾಟಕದಲ್ಲಿ ಯಾರಾದರೂ ಡಾ.ರಾಜಕುಮಾರ್ ಹೆಸರಿಡುವುದನ್ನು ಬೇಡವೆನ್ನುವ ಧೈರ್ಯ ತೋರುವರೇ? ಹೇಗಿದೆ ಕಿಡಿಗೇಡಿತನ? ಈಗ ಈ ರಸ್ತೆಗೆ ಯಾರ ಹೆಸರಿಟ್ಟರೋ ಗೊತ್ತಿಲ್ಲ. ಈ ಎಲ್ಲಾ ಮಹತ್ಸಾಧನೆಯ ಹಿನ್ನೆಲೆಯಿರುವುದರಿಂದಲೇ ಇರಬೇಕು ಈ ಧಣೀಪುತ್ರರು ಇಂದು ಕಾಂಗ್ರೆಸ್ ಟಿಕೆಟ್ ಹೆಲಿಕಾಪ್ಟರ್ ನಲ್ಲಿ ಬರುವಂತೆಯೂ, ಮತ್ತದು ಕ್ಷಣಕ್ಷಣಂ ಥ್ರಿಲ್ಲರ್ ಸಂವೇದಿಯಾಗಿಯೂ ಆಗುವಂತೆ ನಿಭಾಯಿಸಿದುದು.&lt;br /&gt;&lt;br /&gt;ಈಗ ಹೊಸ ಸಂತತಿಯ ಪಟಾಲಂ ಧಣಿಗಳನ್ನು "ಅಪ್ಪಾಜಿ" ಎಂದು ಕರೆಯುತ್ತಾರಂತೆ. ಧಣಿಗಳು ತಮ್ಮ ಚಪ್ಪಲಿ ಎಲ್ಲಿ ಹೋದವೆಂದು ಹುಡುಕುತ್ತಿದ್ದರೆ ಅದು ಅವರ ಪಟಾಲಂ ಕೈಯಲ್ಲಿರುತ್ತದಂತೆ. "ಅಪ್ಪಾಜಿ, ಇಲ್ಲಿವೆ ನಿಮ್ಮ ಚಪ್ಪಲಿಗಳು!" ಎನ್ನುತ್ತಾ ಧಣಿಗಳನ್ನು ಓಲೈಸುತ್ತಾರಂತೆ. ಒಮ್ಮೆ ಗಂಡುಮೆಟ್ಟಿನ ನಾಡಿನ ಜನ ಎನಿಸಿಕೊಂಡವರು ಇಂದು ಕೈಯಲ್ಲಿ ಮೆಟ್ಟು ಹಿಡಿದು ಓಲೈಸುತ್ತಿದ್ದಾರೆ!!! &lt;br /&gt;&lt;br /&gt;ದಾವಣಗೆರೆಯ ಧಣಿಯಂತೆ ನಮ್ಮ "ಮಂಡಕ್ಕಿ ಭಟ್ಟಿ ಸಾಬಿ" ಯಾರೆಂದು ನಿಮಗೆ ಪರಿಚಯವಿರಲಾರದು. ಇವರೇ ತಮ್ಮ ಹೆಸರನ್ನು ಕಾಂಗ್ರೆಸ್ ಟಿಕೆಟ್ಟಿನಲ್ಲಿ ಹೊಡೆದು ಹಾಕಿ ಧಣಿಪುತ್ರರ ಹೆಸರನ್ನು ಕೆತ್ತಿ ಅನರ್ಹಗೊಂಡ ಇನ್ನೋರ್ವ ಕಾಂಗ್ರೆಸ್ ಅಭ್ಯರ್ಥಿ! &lt;br /&gt;&lt;br /&gt;ಸುಮಾರು ಇಪ್ಪತ್ತೈದು ವರ್ಷಗಳ ಕೆಳಗೆ ದಾವಣಗೆರೆಯಲ್ಲೆಲ್ಲಾ ಕಮ್ಯುನಿಸ್ಟರ ಕಾಲ. ಆಗ ಈ ಮುಸ್ಲಿಂ ನಾಯಕರು ಕೌನ್ಸಿಲರ್ರೋ, ಕಾಂಗ್ರೆಸ್ ಕಮಿಟಿ ಮೆಂಬರ್ರೋ ಆಗಿ, ನಮ್ಮ ಹಗೇದಿಬ್ಬ ಸರ್ಕಲ್ಲಿನಲ್ಲೊಮ್ಮೆ ಚುನಾವಣಾ ಪ್ರಚಾರ ಭಾಷಣ ಮಾಡಿದ್ದರು. ಆಗ ಇವರೂ ಕೂಡ ವರ್ತಕ ಹಿನ್ನೆಲೆಯ ವ್ಯವಹಾರಗಳನ್ನು ಮಾಡುತ್ತಿದ್ದವರು, ಇಂದು ಧಣಿಗಳ ಆದರ್ಶವಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿಕೊಂಡಿದ್ದಾರಂತೆ. ಇರಲಿ, ಅಂದಿನ ಚುನಾವಣಾ ಭಾಷಣದಲ್ಲಿ ಇವರು "ಕಮ್ಯುನಿಸ್ಟರು ಏನು ಹೇಳುತ್ತಾರಪ್ಪಾ ಎಂದರೆ, ಈ ನಿಮ್ಮ ನಗರದೇವತೆ ದುರ್ಗಾಂಬಿಕಾ ದೇವಸ್ಥಾನದ ಮೇಲೆ ಬುಲ್ಡೋಜರ್ ಹತ್ತಿಸಿ ಅಂತಾರೆ. ರಷ್ಯಾ, ಚೀನಾದಲ್ಲೆಲ್ಲಾ ಹಂಗೇ ಮಾಡಿದ್ದಾರೆ. ಹೇಳಿ ಅಂತಹ ಕಮ್ಯುನಿಸ್ಟರಿಗೆ ನೀವು ಓಟು ಹಾಕಬೇಕಾ?" ಎಂದು ನೆರೆದ ಜನರನ್ನು ಕೇಳಿ ಕಾಂಗ್ರೆಸ್ ಬೆಂಬಲಿಸಲು ಕರೆ ನೀಡಿದ್ದರು. &lt;br /&gt;&lt;br /&gt;ಈಗ ದಾವಣಗೆರೆಯಲ್ಲಿ ಕಮ್ಯುನಿಸ್ಟರಿಲ್ಲ. ಅಲ್ಲಿನ ಎಲ್ಲಾ ಮಿಲ್ಲುಗಳೂ ಮುಚ್ಚಿಹೋಗಿ ಮಿಲ್ಲುಗಳ ಕಾರ್ಮಿಕರು ಆಟೋರಿಕ್ಷಾ ಡ್ರೈವರ್ರುಗಳಾಗಿಯೋ, ಬೆಣ್ಣೆದೋಸೆ ಹೋಟೇಲುಗಳನ್ನು ಮಾಡಿಕೊಂಡೋ ಇದ್ದಾರೆ. ಬಹುಶಃ ಈಗ ಈ ಅಲ್ಪಸಂಖ್ಯಾತರ ನಾಯಕರು ಇದೇ ಭಾಷಣವನ್ನು ಕೊಂಚ ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು, ಅಜಾದ್ ನಗರದ ಸರ್ಕಲ್ಲಿನಲ್ಲಿ ಚುನಾವಣಾ ಭಾಷಣ ಮಾಡುತ್ತ, "ಬಿಜೆಪಿಗಳು ಏನು ಹೇಳುತ್ತಾರಪ್ಪಾ ಅಂದರೆ, ಈ ನಿಮ್ಮ ಜುಮ್ಮಾ ಮಸೀದಿಯ ಮೇಲೆ ಬುಲ್ಡೋಜರ್ ಹತ್ತಿಸಿ ಅಂತಾರೆ. ಗುಜರಾತ್, ರಾಜಸ್ಥಾನದಲ್ಲೆಲ್ಲಾ ಹಂಗೇ ಮಾಡಿದ್ದಾರೆ. ಹೇಳಿ ಅಂತಹ ಬಿಜೆಪಿಗಳಿಗೆ ನೀವು ಓಟು ಹಾಕಬೇಕಾ?" ಎಂದು ನೆರೆದ ಮುಗ್ಧ, ಬಡ ಮಂಡಕ್ಕಿ ಭಟ್ಟಿ ಕಾರ್ಮಿಕರನ್ನೂ, ಗುಜರಿ ಅಂಗಡಿ ವರ್ತಕರನ್ನೂ ಪ್ರಶ್ನಿಸಿ ಕಾಂಗ್ರೆಸ್ ಬೆಂಬಲಿಸಲು ಕರೆ ನೀಡುವರೇನೋ? &lt;br /&gt; &lt;br /&gt;ಒಟ್ಟಾರೆ ಇದು ಕೇವಲ ದಾವಣಗೆರೆಯ ವೈಶಿಷ್ಟ್ಯವಲ್ಲ. ಇದು ಇಂದಿನ ಕರ್ನಾಟಕದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳ ನೈಜ ಚಿತ್ರಣ. ಪ್ರತಿಯೊಂದು ಕ್ಷೇತ್ರಗಳೂ ಒಂದೇ ತರಹ. ಪಾತ್ರಧಾರಿಗಳು ಮಾತ್ರ ಬೇರೆ. ಹಾಗಾಗಿಯೇ ಈ ಲೇಖನದಲ್ಲಿ ಧಣಿಗಳ, ಧಣಿಪುತ್ರರ ಮತ್ತಿತರೆ ಪುಢಾರಿಗಳ ಹೆಸರುಗಳಿಲ್ಲ! ಇಲ್ಲಿ ದಾವಣಗೆರೆಗೆ ಬದಲಾಗಿ ನಿಮ್ಮೂರಿನ ಹೆಸರು ಹಾಕಿಕೊಳ್ಳಿ, ಧಣಿಗಳ ಬದಲಾಗಿ ನಿಮ್ಮೂರಿನ ಪುಢಾರಿಗಳ ಹೆಸರುಗಳನ್ನು ಹಾಕಿಕೊಳ್ಳಿ. ಆಗ ಈ ಲೇಖನ, ಕೂಡಲೇ ನಿಮ್ಮದೇ ಲೇಖನವಾಗುತ್ತದೆ. ಧಣಿ/ಧಣೀಪುತ್ರರು ನಿಮ್ಮೂರಿನ ಶಾಸಕ ಮತ್ತವನ ಮಕ್ಕಳಾಗಬಹುದು, ಸಾಂಸದ ಮತ್ತವನ ಸೋದರರಾಗಬಹುದು....ಹಾಗೆಯೇ ರವಿ ಹಂಜ್ ನೀವಾಗಬಹುದು! ಒಟ್ಟಾರೆ ಅದಮ್ಯ ಸಾಮ್ಯತೆಯನ್ನು ಕೂಡಲೇ ಕಂಡುಕೊಳ್ಳುವಿರಿ! &lt;br /&gt;&lt;br /&gt;ಮುಖ್ಯ ಹೆಸರುಗಳನ್ನು ಛಾಪಿಸಲೇಬೇಕೆಂತಾದರೆ ಅದು ಜಾತ್ಯಾತೀತ ದಳದ ದೇವೇಗೌಡ ಮತ್ತು ಮಕ್ಕಳಾಗಬಹುದು, ಬಿಜೆಪಿಯ ರೆಡ್ಡಿ ಮತ್ತು ಸೋದರರಾಗಬಹುದು, ಕಾಂಗ್ರೆಸ್ಸಿನ ಕೃಷ್ಣ ಮತ್ತು ಕಂಪೆನಿಯಾಗಬಹುದು, ಡಿಕೆಶಿ ಮತ್ತು ಸೋದರರಾಗಬಹುದು, ಸಮಾಜವಾದಿಯ ಬಂಗಾರಪ್ಪ ಮತ್ತು ಕುಟುಂಬವಾಗಬಹುದು........ಗಂಡುಮಕ್ಕಳಿದ್ದವರು ಪುತ್ರರನ್ನೂ, ಹೆಣ್ಣುಮಕ್ಕಳಿದ್ದವರೂ ಆಳಿಯಂದಿರನ್ನು, ಇನ್ನೂ ಯುವ ಪುಢಾರಿಗಳಾದರೆ ಅವರ ಸೋದರರನ್ನು ಸ್ಥಾಪಿಸುತ್ತಾ ಒಂದು ರೀತಿ ಆಧ್ಯಾತ್ಮದ ಸಿ.ಇ.ಓ ರವಿಶಂಕರರ "ವಸುದೈವ ಕುಟುಂಬಕಂ" ತತ್ವವನ್ನು ಎತ್ತಿಹಿಡಿಯುವವರೇ!&lt;br /&gt;&lt;br /&gt;ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಲ್ಲ, ಇಡೀ ಭಾರತದ ಯಾವುದೇ ಕ್ಷೇತ್ರವಾಗಬಹುದು! ಅಲ್ಲಿ ಲಾಲೂ ಮತ್ತವನ ಮೈದುನರಿರಬಹುದು, ಮುಲಾಯಂ ಮತ್ತವರ ಮಗನಿರಬಹುದು, ಸೋನಿಯಾ ಮತ್ತು ಮಕ್ಕಳಿರಬಹುದು, ಫಾರೂಕ್ ಮತ್ತು ಮಕ್ಕಳಾಗಬಹುದು, ಸಿಂಧಿಯಾ ಕುಟುಂಬವಿರಬಹುದು................ಬ್ರಹ್ಮಚಾರೀ ವಾಜಪೇಯಿ ಕೂಡಾ ತಮ್ಮ ಸೋದರಳಿಯನನ್ನೇ ಬೆಳೆಸುತ್ತಿರುವರಂತೆ! ಹಾಗಾಗಿಯೇ ಇದು ಭಾರತವ್ಯಾಪಿ! ಇನ್ನು ಸಮಾಜಸೇವೆಗಾಗಿ ಇವರಲ್ಲಿ ಕೆಲವರು ಬ್ರಾಹ್ಮಣರನ್ನು ಓಲೈಸಬಹುದು, ಹಲವರು ದಲಿತರನ್ನು ಮೆರೆಸಬಹುದು. ಆ ಪಕ್ಷದ ನಾಯಕರು ನರಮೇಧ ನಡೆಸಬಹುದು, ಈ ಪಕ್ಷದವರು ಭಯೋತ್ಪಾದಕರನ್ನು ನಾಯಕರನ್ನಾಗಿಸಬಹುದು. ಇಲ್ಲಿ ಕನ್ನಡ ಮಾತನಾಡಬಹುದು ಅಲ್ಲಿ ಹಿಂದಿ ಮಾತನಾಡಬಹುದು. ಅವರ ಗುರುತು ಹಸ್ತವಿರಬಹುದು ಇವರ ಗುರುತು ಮಹಿಳೆಯಿರಬಹುದು. ಇಲ್ಲಿನವರು ಪಂಚೆ, ಪ್ಯಾಂಟ್ ತೊಡಬಹುದು ಅಲ್ಲಿನವರು ಕುರ್ತಾ/ಪೈಜಾಮ ಹಾಕಬಹುದು. ಹಾಗೆಯೇ ಇಲ್ಲಿನ ಮತದಾರ ಬಡ ಬೋರೇಗೌಡನಾಗಿರಬಹುದು, ಅಲ್ಲಿನ ಮತದಾರ ಬಡ ಸಿಯಾರಾಮ್ ಇರಬಹುದು, ಅಷ್ಟೇ. &lt;br /&gt;&lt;br /&gt;ಒಟ್ಟಾರೆ ಈ ರಾಜಕೀಯದಲ್ಲಿ ಎಲ್ಲರೂ ಸಮಾನರು! ಎಲ್ಲರೂ ಪಕ್ಷಾತೀತರು! ವೈವಿಧ್ಯತೆಯಲ್ಲಿ ಏಕತೆ! ಎಂತಹ ಸಮಾನತೆ! ಅಂಬೇಡ್ಕರ್ ಆಗಲೀ, ಗಾಂಧಿಯಾಗಲೀ ಇಂತಹ ರಾಜಕೀಯ ಸಮಾನತೆಯನ್ನು ಕನಸು ಮನಸಿನಲ್ಲಿಯೂ ಊಹಿಸಿಕೊಂಡಿರುವುದಿಲ್ಲವೇನೋ! ಆ ಮಟ್ಟಿಗೆ ಭಾರತದ ಈ ಸಮಾನತೆಯನ್ನು ಪ್ರಜಾಪ್ರಭುತ್ವದ ಯಾವ ದೇಶಗಳೂ ಇನ್ನೂ ಒಂದು ನೂರು ವರ್ಷಗಳ ಮಟ್ಟಿಗೆ ಹತ್ತಿರ ಕೂಡಾ ಸರಿಗಟ್ಟಲಾರವೇನೋ. &lt;br /&gt;&lt;br /&gt;ಅಲ್ಲಾ, ಇಷ್ಟೆಲ್ಲಾ ಸಂಪತ್ತಿರುವ ಈ ಧಣಿ, ಗಣೀ, ಬಂಧು, ಹುಲಿ, ಸಿಂಹ, ಸ್ಟಾರ್ ಗಳಿಗೆ ಅದೇಕೆ ಹೀಗೆ ದೈನೇಸಿಯಾಗಿ ಈ ಪುಡಿಜನಗಳಿಗೆ ಕೈಮುಗಿದು ಓಟು ಬೇಡುವ ಅಭಿಲಾಷೆಯೋ? ಈ ರೋಗ ಇವರಿಗಷ್ಟೇ ಅಲ್ಲ, ದುಡ್ಡಿರುವ ಅನೇಕರು ಈ ರೀತಿ ಜನಸೇವೆ ಮಾಡಲು ಹಪಹಪಿಸುತ್ತಾರೆ. ಅಲ್ಲಾ ದುಡ್ಡಿಲ್ಲದವರು ಸಮಾಜಸೇವೆ ಮಾಡಲು ಸರ್ಕಾರೀ ಪ್ರತಿನಿಧಿತ್ವವನ್ನು ಪಡೆಯಲು ಪ್ರಯತ್ನಪಟ್ಟರೆ ಒಪ್ಪಬಹುದು. ಈ ಪಾಟಿ ದುಡ್ಡಿರುವವರು ಟ್ರಸ್ಟ್ ಗಳನ್ನೋ ಪ್ರತಿಷ್ಟಾನಗಳನ್ನೋ ಸ್ಥಾಪಿಸಿಕೊಂಡು ಸರ್ಕಾರದ ಹಂಗಿಲ್ಲದೆ ಸಮಾಜಸೇವೆಯನ್ನು ಮಾಡಬಹುದಲ್ಲವೇ? ಇನ್ಫೋಸಿಸ್ ನ ನಾರಾಯಣಮೂರ್ತಿ, ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್ ತರಹ. ಅವರೆಲ್ಲಾ ಚುನಾಯಿತ ಪ್ರತಿನಿಧಿಗಳಾಗಲು ಬಯಸುತ್ತಿದ್ದಾರೆಯೇ? ಸಮಾಜಸೇವೆಯೇ ನಿಜ ಉದ್ದೇಶವಾದರೆ, ಯಾವ ಶ್ರೀಮಂತನೂ ಸರ್ಕಾರದ ಕೆಂಪುಪಟ್ಟಿ ಆಡಳಿತವನ್ನು ನಂಬಿ ಸಮಾಜಸೇವೆ ಮಾಡಲು ಹೋಗುವುದಿಲ್ಲ. ಈ ಶ್ರೀಮಂತರ ಸಮಾಜಸೇವೆಯ ನಿಜಾರ್ಥವನ್ನು ಭಾರತೀಯ ಶ್ರೀಸಾಮಾನ್ಯ ಅದ್ಯಾವಾಗ ಕಂಡುಕೊಳ್ಳುವನೋ?&lt;br /&gt;&lt;br /&gt;ಅಣಕ:&lt;br /&gt;&lt;br /&gt;ಅಂದ ಹಾಗೆ ದಾವಣಗೆರೆಯ ಕ್ಷೇತ್ರವೊಂದರಲ್ಲಿ ಅಭ್ಯರ್ಥಿ ಇಲ್ಲದ ಕಾಂಗ್ರೆಸ್, "ಮಟನ್ ಆಲಿ" ಎಂಬುವವರನ್ನು ಬೆಂಬಲಿಸುತ್ತಿದೆ. &lt;br /&gt;&lt;br /&gt;ಮುಂದೆ ಮಹಿಳಾ ಮೀಸಲಾತಿ ಬಂದರೆ "ಚಿಕನ್ ಚಮೇಲೀ" ದಾವಣಗೆರೆ ಅಭ್ಯರ್ಥಿಯಾಗಬಹುದೇನೋ? &lt;br /&gt;&lt;br /&gt;ಅಂದ ಹಾಗೆ ಇದು ಅಣಕವಲ್ಲ. ಅರ್ಧ ವರ್ತಮಾನ, ಮತ್ತರ್ಧ ಭವಿಷ್ಯ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-5293408395177708323?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/5293408395177708323/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=5293408395177708323' title='1 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/5293408395177708323'/><link rel='self' type='application/atom+xml' href='http://www.blogger.com/feeds/6509802376326088997/posts/default/5293408395177708323'/><link rel='alternate' type='text/html' href='http://kannadathinktank.blogspot.com/2008/05/blog-post_10.html' title='ದಾವಣಗೆರೆಯ ಧಣಿಯೂ ಮತ್ತು ಮಂಡಕ್ಕಿ ಭಟ್ಟಿ ಸಾಬಿಯೂ!'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-6509802376326088997.post-3593033821429655170</id><published>2008-05-03T06:07:00.002-05:00</published><updated>2008-05-03T06:11:31.680-05:00</updated><title type='text'>ನಗ್ನ ಭಾರತದ ಸ್ನಿಗ್ಧ ದರ್ಶನ!</title><content type='html'>ಇದೀಗ ಟಿಕೆಟ್ ಪ್ರಹಸನ ಮುಗಿದಿದೆ. ರಾಜಕೀಯ ಪಕ್ಷಗಳು ಒಂದೊಂದಾಗಿ ತಮ್ಮ ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿವೆ. ಈ ಪ್ರಣಾಳಿಕೆಗಳನ್ನು ಹಾಗೆಯೇ ಗಮನಿಸಿದರೆ ಮಾನವನ ಹುಟ್ಟಿನಿಂದ ಸಾವಿನವರೆಗೆ ಎಲ್ಲಾ ಉಚಿತ! ವಾಸಿಸಲು ಉಚಿತ ಜನತಾಮನೆ, ಗರ್ಭಿಣಿಯರಿಗೆ ಉಚಿತ ಹೆರಿಗೆ, ಉಚಿತ ಪೌಷ್ಟಿಕ ಆಹಾರ, ಶಾಲೆಯ ವಯಸ್ಸಿಗೆ ಬಂದೊಡನೆ ಪ್ರತಿ ಹಾಜರಾತಿಗೆ ಹತ್ತು ರೂಪಾಯಿ ನಗದು ಮತ್ತು ಉಚಿತ ಊಟ, ಮನೆಗೆ ಹೋದರೆ ಕುಟುಂಬದೆಲ್ಲರ ಮನರಂಜನೆಗೆ ಉಚಿತ ಟಿ.ವಿ., ತಿನ್ನಲು ತಿಂಗಳಿಗೆ ಇಪ್ಪತ್ತು ಕೆ.ಜಿ. ಅಕ್ಕಿ ಉಚಿತ ಇಲ್ಲವೇ ಎರಡು ರೂಪಾಯಿಗೆ ಕೆ.ಜಿ. ಅಕ್ಕಿ, ಅಪ್ಪ ನಿರುದ್ಯೋಗಿಯೇ ಚಿಂತಿಸಬೇಡಿ ಅವನಿಗೆ ನಿರುದ್ಯೋಗೀ ಭತ್ಯೆ, ಹೈಸ್ಕೂಲಿಗೆ ಬಂದೊಡನೆ ಉಚಿತ ಸೈಕಲ್, ಆರೋಗ್ಯ ಕೆಟ್ಟಿತೇ ಅದಕ್ಕೂ ಇದೆ ಸರ್ಕಾರಿ ಸವಲತ್ತು. ಕ್ಲಿಷ್ಟವಾದ ಹೃದಯಾಘಾತದಂತಹ ಸಮಸ್ಯೆಯೇ? ಇದೋ "ಯಶಸ್ವಿನಿ" ಯೋಜನೆ ಅದಕ್ಕಾಗಿಯೇ. ಇದೆಲ್ಲಾ ಮಿಕ್ಕಿ ಸತ್ತರೆ ಉಚಿತ ಸರ್ಕಾರಿ ಅಂತ್ಯಕ್ರಿಯೆ! &lt;br /&gt;&lt;br /&gt;ಮಕ್ಕಳು ಬೆಳೆದು ದೊಡ್ಡವರಾದರೆ ಅವರಿಗೂ ನಿರುದ್ಯೋಗಿ ಭತ್ಯೆ ಮತ್ತೆ ಯಥಾರೀತಿ ಜನತಾಮನೆ.......  &lt;br /&gt;&lt;br /&gt;ಹೀಗೆ ಒಂದು ಕುಟುಂಬಕ್ಕೆ ಬೇಕಾದ ಮನೆ ಜನತಾಮನೆಯಲ್ಲಿ ಉಚಿತವಾಗಿ ದೊರೆತು, ಹೊಚ್ಚ ಹೊಸ ಭರವಸೆಯಲ್ಲಿ ಕಲರ್ ಟಿ.ವಿ. ದೊರೆತು, ಮಕ್ಕಳು ಶಾಲೆಗೆ ಹೋಗಿ ಪ್ರತಿದಿನ ತಲೆಗೆ ಹತ್ತು ರೂಪಾಯಿ ತಂದು, ತಿಂಗಳಿಗೆ ಉಚಿತ ಇಪ್ಪತ್ತು ಕೆ.ಜಿ. ಅಕ್ಕಿ ದೊರೆತು, ತಮ್ಮ ವೃದ್ಧ ತಂದೆತಾಯಿಗಳಿದ್ದರೆ ಅವರುಗಳ ಹೆಸರಿನಲ್ಲಿ ವೃದ್ಧಾಪ್ಯ ವೇತನವೋ, ವಿಧವಾ ಮಾಸಾಶನವೋ ಇನ್ನಿತರೆ ದಿನಸಿ ಸಾಮಾನು ಗಳಿಸಿಕೊಟ್ಟು, ಒಟ್ಟಾರೆ ಒಂದು ಸಾಮಾನ್ಯ ಸಂಸಾರ ಸಾಗಲು ಏನೇನು ಬೇಕೋ ಅದೆಲ್ಲವೂ ಉಚಿತವಾಗಿ ದೊರೆತಾಗ ಅದ್ಯಾವ ಮಹಾಶಯ ದುಡಿಯಲು ಹೋಗುವನೋ? ಅದರಲ್ಲೂ ಏನೇನೂ ಕಷ್ಟವೇ ಇಲ್ಲದೆ ಸಾಂಗವಾಗಿ ಸಂಸಾರ ಸಾಗುತ್ತಿರುವಾಗ! ಪುಸ ಪುಸ ಬೀಡಿ ಸೇದುತ್ತ ಗೂಡಂಗಡಿಗಳ ಮುಂದೆ ಇಲ್ಲ ಹಳ್ಳಿ ಕಟ್ಟೆಗಳ ಮೇಲೆ...........ನಡೆಯಲಿ ಕಟ್ಟೆ ಪುರಾಣ.... ಜೀವನ ಪರ್ಯಂತ.&lt;br /&gt;&lt;br /&gt;ಅಕಸ್ಮಾತ್ ಹೆಣ್ಣುಮಗುವಿದ್ದರೆ ಅದರ ಹೆಸರಿನಲ್ಲಿ ಮದುವೆ ಖರ್ಚಿಗೆ ಸರ್ಕಾರವೇ ಹತ್ತು ಸಾವಿರ ರೂಪಾಯಿ ಡಿಪಾಸಿಟ್ ಇಡುತ್ತದೆ, ಅದರ ಮದುವೆ ಖರ್ಚಿನ ಚಿಂತೆಯೂ ಇಲ್ಲ. ಆದರೆ ಉಚಿತ ಮಕ್ಕಳನ್ನು ಮಾಡಿಕೊಡುವ ಯೋಜನೆಗಳನ್ನು ಇನ್ನೂ ಯಾವ ಪಕ್ಷಗಳೂ ತಂದಿಲ್ಲ, ಆದನ್ನೊಂದು ತಾವೇ ಕಷ್ಟ ಪಟ್ಟು ಮಾಡಿಕೊಳ್ಳಬೇಕು. ಮುಂದೆ ಕಾಂಗ್ರೆಸ್ಸಿನ ಡಿ.ಕೆ.ಶಿವಕುಮಾರ್ ಅಥವಾ ಬಿಜಿಪಿಯ ರೇಣುಕಾಚಾರ್ಯ ಇವರುಗಳು ಮುಖ್ಯಮಂತ್ರಿಗಳಾದರೆ ಈ ಯೋಜನೆಗಳೂ "ಅಫಿಶಿಯಲ್" ಆಗಿ ಬರಬಹುದೇನೋ? ಜೆಡಿಎಸ್ ನಲ್ಲಿ ಈ ಯೋಜನೆ ಯಾವತ್ತೂ ಜಾರಿಗೆ ಬಾರದು ಏಕೆಂದರೆ ಅವರುಗಳು ಸಲಿಂಗಕಾಮಿಗಳು. ಬೇರೆ ಪಕ್ಷದವರನ್ನು ’ಫ್’ ಮಾಡುವುದು ಅವರಿಲ್ಲದಿದ್ದರೆ ತಮ್ಮ ಪಕ್ಷದವರಲ್ಲೇ ಒಬ್ಬರ ಮೇಲೆ ಸವಾರಿ ಮಾಡುವುದು! ಅದಲ್ಲದೇ ಅವರುಗಳು ಬಹುವಾಗಿ ಮೊರೆಹೋಗುವ ಜ್ಯೋತಿಷಿಗಳು ಅವರುಗಳಿಗೆ ಮಹಿಳೆಯರೇ ಮರಣವನ್ನು ತರುವವರೆಂದು ಎಚ್ಚರಿಕೆ ಬೇರೆ ಹೊರಡಿಸಿದ್ದಾರೆ! &lt;br /&gt;&lt;br /&gt;ಈ ಭ್ರಷ್ಟಾಚಾರೀ ನಾಯಕರುಗಳ ಈ ಯೋಜನೆಗಳನ್ನೊಮ್ಮೆ ಇಣುಕಿ ನೋಡಿದರೆ ಈ ಯೋಜನೆಗಳು ಅವರುಗಳ ಕೊಳಕು ಮನಸ್ಸಿಗೆ ಹಿಡಿದ ಕೈಗನ್ನಡಿಯಂತಿವೆ. ಪ್ರತಿಯೊಂದನ್ನೂ ಪುಕ್ಕಟೆ ಬಯಸುವ ಇವರ ಮನೋಭೀಷ್ಟೆಯನ್ನೇ ಇವರುಗಳು ಜನರಿಗೆ ನೀಡುತ್ತ ದುಡಿಯದೇ ಮಜಾ ಮಾಡಬೇಕು ಎಂದು ಭೋಧಿಸುತ್ತಿದ್ದಾರೆ. ಬಹುಶಃ ಇವರುಗಳ ಪ್ರಕಾರ ಭಾರತದಲ್ಲಿ ಬಡವರಾಗಿ ಹುಟ್ಟುವುದೇ ಒಂದು ದುಡಿಮೆ ಇದ್ದಂತೆ. ಕಳೆದ ಐವತ್ತು ವರ್ಷಗಳಲ್ಲಿ ಈ ರಾಜಕಾರಣಿಗಳು ಬಡವರ್ಗವನ್ನು ಯಶಸ್ವಿಯಾಗಿ ಭಿಕ್ಷುಕರನ್ನಾಗಿ ಪರವರ್ತಿಸಿದ್ದಷ್ಟೇ ಅಲ್ಲದೆ ಈ ವರ್ಗವನ್ನು ತಮ್ಮ ಖಾಯಂ ಮತದಾರರನ್ನಾಗಿಸಿಕೊಂಡಿದ್ದಾರೆ. ಏಕೆಂದರೆ ಭಾರತದ ಮಧ್ಯಮ ವರ್ಗ ಓಟು ಹಾಕುವ ಪ್ರಯತ್ನವನ್ನೇ ಮಾಡುವುದಿಲ್ಲ. ಚುನಾವಣೆಯ ದಿನದ ರಜೆಯನ್ನು ಮಜವಾಗಿ ಕಳೆಯಲು ಅತ್ತೆಯ ಮನೆಗೋ ಮಾವನ ಮನೆಗೋ ಹೋಗುತ್ತಾರೆ ಇಲ್ಲವೇ ಹಾಯಾಗಿ ಸಂಸಾರದೊಂದಿಗೆ "ಮಾಯಾಮೃಗ" ಮೆಗಾಸೀರಿಯಲ್ಲನ್ನೋ ಇಲ್ಲಾ ಮತ್ತೊಂದು ಈ ರೀತಿಯ ಗೋಳಿನ ಕಣ್ಣೀರ ಸಿನೆಮಾವನ್ನೋ ವೀಕ್ಷಿಸುತ್ತಾರೆ. &lt;br /&gt;&lt;br /&gt;ಈ ಬಾರಿಯ ಚುನಾವಣೆಯಲ್ಲಿ ಈ "ಕಣ್ಣೀರು" ಮೆಚ್ಚುವ ವರ್ಗ ಹೆಚ್ಚಾಗಿರುವುದರಿಂದಲೋ ಏನೋ ಕುಮಾರಸ್ವಾಮಿ ಥೇಟ್ ತಮ್ಮ ತಂದೆಯಂತೆ ಅತ್ತರೆ, ನಾವ್ಯಾಕೆ ಹಿಂದೆ ಬೀಳಬೇಕೆಂದು ಕೃಷ್ಣ, ಖರ್ಗೆ ಕೂಡಾ ಅಳುಮುಂಜಿ ನಟೀಮಣಿಯರೂ ನಾಚುವಂತೆ ಗಳಗಳನೆ ಕಣ್ಣೀರು ಹರಿಸಿದ್ದಾರೆ. ಇಲ್ಲಿಯವರೆಗೂ ಮಣ್ಣಿನ ಮಗನಿಗೆ ಮಾತ್ರ ಸೀಮಿತವಾಗಿದ್ದ ಕಣ್ಣೀರು, ಈ ಬಾರಿ ಮುಖ್ಯವಾಹಿನಿಯಾಗಿ ಎಲ್ಲಾ ಪಕ್ಷಗಳೆಡೆ ಹರಿಯುತ್ತಲಿದೆ. ಬಹುಶಃ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಬಿಜೆಪಿಯವರು ಚುನಾವಣೆಯ ನಂತರ ಆನಂದಭಾಷ್ಪಗಳನ್ನು ಸುರಿಸೋಣವೆಂದುಕೊಂಡಿರಬಹುದು! &lt;br /&gt;&lt;br /&gt;ಸ್ವಾತಂತ್ರ್ಯಾ ನಂತರದ ಪ್ರಜಾಪ್ರಭುತ್ವದಲ್ಲಿ ಆಗಿ ಹೋದ ಪ್ರತಿಯೊಂದು ಸರ್ಕಾರಗಳೂ ದೇಶದ ಸಮಸ್ಯೆಗಳನ್ನು ಪರಿಹರಿಸುವುದೆಂದರೆ ಪರಿಹಾರ ಭಿಕ್ಷೆ ಕೊಡುವುದೆಂದೇ ಜನಜನಿತವಾಗಿಸಿಬಿಟ್ಟಿದ್ದಾರೆ. ನಿಮ್ಮ ಮನೆಗೆ ನೀರು ನುಗ್ಗಿ ಯಾರಾದರೂ ಸತ್ತರೇ, ಇದೋ ಪರಿಹಾರ, ನೀರಿಲ್ಲವೇ ಇದೋ ಪರಿಹಾರ, ಸರ್ಕಾರಿ ಬಸ್ ಗುದ್ದಿ ಯಾರಾದರೂ ಸತ್ತರೆ, ಇದೋ ಪರಿಹಾರ. ಬರೀ ಗಾಯಗೊಂಡಿರೋ ಚಿಂತಿಸಬೇಡಿ ಇಲ್ಲಿದೆ ಪರಿಹಾರ. ಹೀಗೆ ಕಳೆದ ಅರ್ಧ ಶತಮಾನದಿಂದಲೂ ಆಳಿದ ಸರ್ಕಾರಗಳು ಪರಿಹಾರದ ಭಿಕ್ಷೆಯನ್ನು ಕೊಟ್ಟೂ ಕೊಟ್ಟೂ, ಈಗ ಜನತೆಯು ಕೂಡ "ಒಂದು ರೂಪಾಯಿ" ಭಿಕ್ಷೆ ಬಿಸಾಡಿ, "ಒಂದು ಹತ್ತು ರೂಪಾಯಿ" ಭಿಕ್ಷೆ ಕೊಡಿ ಎಂದು ಡಿಮ್ಯಾಂಡಿಸುವ ಬೆಂಗಳೂರು ಭಿಕ್ಷುಕರ ರೀತಿಯಲ್ಲಿ ಪರಿಹಾರವನ್ನು ಡಿಮ್ಯಾಂಡಿಸುವ ಭಿಕ್ಷುಕರಾಗಿದ್ದಾರೆ. ಒಟ್ಟಾರೆ ಅತೀವ ಸ್ವಾತಂತ್ರ್ಯದ ಬಳುವಳಿಯೆಂದರೆ ಜನತೆಯನ್ನು ಭಿಕ್ಷುಕರಾಗಿಸಿರುವುದು! ಇದು ಎಷ್ಟರ ಮಟ್ಟಿಗೆ ಬೆಳೆದಿದೆಯೆಂದರೆ ಮನೆಯವರೆಲ್ಲಾ ಸೇರಿ ಯೋಚಿಸುತ್ತಾರೆ, ನಮ್ಮಲ್ಲಿ ಯಾರು ಸತ್ತು ಪರಿಹಾರ ದೊರಕಿಸಿ ಕುಟುಂಬವನ್ನು ಉಳಿಸಬಹುದೆಂದು! ಏಕೆಂದರೆ ಅವರುಗಳಿಗೆ ಇನ್ನ್ಯಾವ ಯೋಚನೆಗಳೂ ತೋಚದಂತೆ ಈ ರಾಜಕಾರಣಿಗಳು ಎಲ್ಲಾ ಅಮೂಲ್ಯ ಜೀವಗಳಿಗೂ ಮೌಲ್ಯದ ಪಟ್ಟಿ ಕಟ್ಟೀ ಕಟ್ಟೀ ಮಂಕುಗೊಳಿಸಿದ್ದಾರೆ.  &lt;br /&gt;&lt;br /&gt;ಅಲ್ಲಾ ಇದಕ್ಕೆಲ್ಲಾ ರಾಷ್ಟ್ರೀಯ ವಿಮಾ ಯೋಜನೆಗಳನ್ನು ಜಾರಿಗೊಳಿಸಿ ಈ ಎಲ್ಲಾ ನೈಸರ್ಗಿಕ ವಿಕೋಪ, ಅಪಘಾತಗಳನ್ನು ಯಶಸ್ವಿಯಾಗಿ ನಿಭಾಯಿಸದೆ ಈ ರೀತಿಯ ಪರಿಹಾರಗಳನ್ನು ಇನ್ನೂ ಅನುಷ್ಟಾನಗೊಳಿಸುತ್ತಿರುವುದು ಏಕೆ ಗೊತ್ತೆ? ಒಂದು ವೇಳೆ ಹಾಗೆ ವಿಮಾ ಯೋಜನೆಗಳನ್ನು ಅನುಷ್ಟಾನಗೊಳಿಸಿದರೆ, ವಿಮಾ ಕಂಪೆನಿ ಮತ್ತು ಪ್ರಜೆಗಳ ನಡುವೆ ನೇರ ಸಂಪರ್ಕವೇರ್ಪಟ್ಟು ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವೇ ಇಲ್ಲದಂತಾಗುತ್ತದೆ. ಆಗ ಈ ಪರಿಹಾರಗಳ ಬೆಳೆಯನ್ನೇ ನೆಚ್ಚಿಕೊಂಡಿರುವ ರಾಜಕಾರಣಿಗಳು, ಅಧಿಕಾರಿಗಳು, ಬ್ರೋಕರ್ ಗಳು ಏನಾಗುತ್ತಾರೆ? ಅದೊಂದು ಬಹುದೊಡ್ಡ ಫುಡ್ ಚೈನ್! ಅದನ್ನು ಕಾಪಾಡುವುದು ಹೇಗೆ?&lt;br /&gt;&lt;br /&gt;ಅಂದ ಹಾಗೆ ನಮ್ಮದು ನಿಜಾರ್ಥದಲ್ಲಿ ಪ್ರಜಾಪ್ರಭುತ್ವವೇ? ಏಕೆಂದರೆ ಕಳೆದ ಹಲವಾರು ಚುನಾವಣೆಗಳಲ್ಲಿ ಮತದಾನವಾಗುತ್ತಿರುವುದು ಅಬ್ಬಬ್ಬ ಎಂದರೆ ೫೦%. ಪ್ರತೀ ಕ್ಷೇತ್ರದಲ್ಲಿ ಕನಿಷ್ಟ ನಾಲ್ಕು ಅಭ್ಯರ್ಥಿಗಳಿದ್ದಾರೆಂದುಕೊಂಡರೂ, ಗೆದ್ದ ಅಭ್ಯರ್ಥಿಗೆ ಬಿದ್ದ ಮತಗಳು ೨೦% ಉಳಿದ ೩೦% ಮತಗಳು ಸೋತ ಅಭ್ಯರ್ಥಿಗಳಲ್ಲಿ ಹಂಚಿ ಹೋಗಿ, ಆ ಎಲ್ಲಾ ೩೦% ಜನರು ಗೆದ್ದ ಅಭ್ಯರ್ಥಿಯನ್ನು ತಿರಸ್ಕರಿಸಿದ್ದಾರೆಂದು ಅರ್ಥ. ಹೀಗೆ ಒಟ್ಟು ಮತಗಳ ಅತ್ಯಂತ ಕಡಿಮೆ ಮತಗಳು ದೊರೆತ ಅಭ್ಯರ್ಥಿಯನ್ನು ಹೇಗೆ ಗೆದ್ದನೆನ್ನುವರೋ? ಅದಕ್ಕೊಂದು ಸರಿ ಅರ್ಥದ ಚುನಾವಣಾ ವ್ಯವಸ್ಥೆಯನ್ನು ಇನ್ನೂ ರೂಪಿಸದ ಭಾರತೀಯರು ಅದು ಹೇಗೆ ಭಾರತದ ಸಮಗ್ರತೆಯನ್ನು ರೂಪಿಸುವರೋ? ಈ ವ್ಯವಸ್ಥೆಯನ್ನು ಯಾರಾದರೂ ಸರಿಪಡಿಸಲೆತ್ನಿಸಿ ಸಂವಿಧಾನಕ್ಕೆ ತಿದ್ದುಪಡಿಯನ್ನು ತರಲು ಯತ್ನಿಸಿದರೆ, ಕೂಡಲೇ ಅವರನ್ನು ಕಾಂಗ್ರೆಸ್ಸಿನಿಂದ ಪಕ್ಷೇತರರವರೆಗೂ ಎಲ್ಲರೂ ಒಕ್ಕೊರಲಿನಿಂದ "ಇವರೇನು ಸಂವಿಧಾನ ಶಿಲ್ಪಿ ಅಂಬೇಡ್ಕರರಿಗಿಂತ ಬುದ್ಧಿವಂತರೇ? ಸಂವಿಧಾನಕ್ಕೆ ತಿದ್ದುಪಡಿ ತಂದು ಇವರು ಅಂಬೇಡ್ಕರರಿಗೆ ಅವಮಾನಿಸುತ್ತಿದ್ದಾರೆ" ಎಂದು ಓಲೈಕೆಗೆ ಮೊರೆಹೋಗುತ್ತಾರೆ. ಪಾಪ, ಅಂದಿನ ಭಾರತದ ಪರಿಕಲ್ಪನೆ, ಭವಿಷ್ಯ, ಪ್ರಗತಿಯ ಒಂದು ಸಮಗ್ರ ದೃಷ್ಟಿಯನ್ನಿಟ್ಟುಕೊಂಡು ಒಂದು ಶಿಸ್ತುಬದ್ಧ ಸಂವಿಧಾನವನ್ನು ಅಂಬೇಡ್ಕರರು ಬರೆದಿಟ್ಟಿದ್ದರೆ, ಇಂದು ಆ ಸಂವಿಧಾನವನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸದೆ ನಮ್ಮ ನಾಯಕರುಗಳು ಅಂಬೇಡ್ಕರರಿಗೆ ಅಪಚಾರವೆಸಗುತ್ತಿದ್ದಾರೆನಿಸುತ್ತದೆ! &lt;br /&gt;&lt;br /&gt;ಅಣಕ:&lt;br /&gt;&lt;br /&gt;ಒಬ್ಬ ರಾಜಕಾರಣಿ ಅಮೇರಿಕಾ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್ಸಾದ. ಸಂಜೆಯ ಪಾರ್ಟಿಯಲ್ಲಿ ಸೇರಿದ ಅವನ ಪಟಾಲಂ "ಅಮೇರಿಕಾದ ಜನ ಹೇಗೆ?" ಎಂದು ಪ್ರಶ್ನಿಸಿತು. ಅದಕ್ಕೆ ಅವನು, "ಅಮೇರಿಕಾದ ಜನ ಬಹಳ ಸಂಭಾವಿತರು. ಒಬ್ಬರಿಗೂ ಸುಳ್ಳು ಹೇಳಲು ಬರುವುದಿಲ್ಲ. ಅವರೊಂದು ತರಹ ದ್ವಾಪರಯುಗ, ತ್ರೇತ್ರಾಯುಗದಲ್ಲಿದ್ದಂತಿದ್ದಾರೆ. ಅಲ್ಲಿನ ಎಲೆಕ್ಷನ್ ಕ್ಯಾಂಡಿಡೇಟು ಒಬಾಮಾನಿಗೆ ಅವನ ಪಾದ್ರಿನ್ನೇ ಅಡ್ಜಸ್ಟ್ ಮಾಡೋದು ಗೊತ್ತಿಲ್ಲ! ಬೋಳೀಮಕ್ಕಳು ಇನ್ನೂ ಭಾಳ ರಾಜಕೀಯ ಕಲಿಯೋದು ಬಾಕಿ ಅದೆ" ಎಂದನು. ಮಾನಿಕಾ ಲೆವೆನ್ಸ್ಕಿ ಕತೆಯಿಂದ ಆಮೇರಿಕಾದವರೆಂದರೆ ಏನೇನೋ ಊಹಿಸಿಕೊಂಡಿದ್ದ ಅವನ ಪಟಾಲಂ, "ಅಂಗಿದ್ರೆ ಆ ಎಲ್ಲಾ ಯುಗಗಳಿಗಿಂತ ಹೊಸದಾದ ಕಲಿಯುಗದಲ್ಲಿರೋ ನಾವೇ ಭಾಳ ಮುಂದುವರಿದಿರೋದು!!!" ಎಂದು ತಮ್ಮತಮ್ಮಲ್ಲೇ ಅದೇನೋ ಜೋಕಿಸಿಕೊಂಡು ನಗಾಡಿಕೊಂಡರು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-3593033821429655170?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/3593033821429655170/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=3593033821429655170' title='1 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/3593033821429655170'/><link rel='self' type='application/atom+xml' href='http://www.blogger.com/feeds/6509802376326088997/posts/default/3593033821429655170'/><link rel='alternate' type='text/html' href='http://kannadathinktank.blogspot.com/2008/05/blog-post.html' title='ನಗ್ನ ಭಾರತದ ಸ್ನಿಗ್ಧ ದರ್ಶನ!'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-6509802376326088997.post-8097823089604639268</id><published>2008-04-26T06:42:00.004-05:00</published><updated>2008-04-26T06:54:17.544-05:00</updated><title type='text'>ಲಂಕೇಶ್ ಪತ್ರಿಕೆಯ "ಸಾಫ್ಟ್ ವೇರ್ ಮರ್ಡರ್!" ಒಂದು ಅವಲೋಕನ.</title><content type='html'>ಹೀಗೊಂದು ಶೀರ್ಷಿಕೆಯ ವರದಿಯನ್ನು "ಲಂಕೇಶ್ ಪತ್ರಿಕೆ"ಯಲ್ಲಿ ಓದಿದೆ. ಇಲ್ಲಿದೆ ಅದರ ಕೊಂಡಿ, &lt;a href="http://www.ourkarnataka.com/lankesh/smurder1.htm"&gt;http://www.ourkarnataka.com/lankesh/smurder1.htm&lt;/a&gt;. ಈ ವರದಿಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಒಂದು ಸಾಫ್ಟ್ ವೇರ್ ಎಂಜಿನಿಯರ್ ಜೋಡಿಯ ಕೊಲೆ ಮತ್ತು ಆತ್ಮಹತ್ಯೆಯನ್ನು ವಿಶ್ಲೇಷಿಸಲಾಗಿದೆ. ಚುಟುಕಾಗಿ ಹೇಳುವುದಾದರೆ ಇದೊಂದು ಯುವಜೋಡಿ ಪ್ರೇಮಪಾಶದಲ್ಲಿ ಬಿದ್ದು, ನಂತರ ಪರಸ್ಪರ ಆಸಕ್ತಿ ಕಳೆದುಕೊಂಡೋ ಇನ್ನೇನೋ ಕಾರಣಾಂತರವಾಗಿ, ಗಂಡ ಹೆಂಡತಿಯ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡುದುದನ್ನು ಹಿಡಿದು ಐ.ಟಿ. ರಂಗವನ್ನು ವಿಶ್ಲೇಷಿಸುದುದೇ ಆಗಿದೆ. &lt;br /&gt;&lt;br /&gt;ಈ ವರದಿಗಾರರು ಐ.ಟಿ. ರಂಗವನ್ನು ಒಂದು ಸಾಮಾಜಿಕ ಪಿಡುಗೆನ್ನುವಂತೆ ಚಿತ್ರಿಸುತ್ತ ಇದು ಇಂದಿನ ಯುವಜನಾಂಗಕ್ಕೆ ತಟ್ಟಿದ ಶಾಪವೆಂದೇ ಪ್ರತಿಪಾದಿಸುತ್ತಾರೆ. ಇವರ ಪ್ರಕಾರ ಐ.ಟಿ. ರಂಗದ ಪಾಳಿಯ ಕೆಲಸ, ಕೆಲಸದ ಅವಧಿ, ಈ ಕೆಲಸಗಾರರ ಮೇಲೆ ತೀವ್ರ ಒತ್ತಡವನ್ನು ತಂದು ಅವರ ಆರೋಗ್ಯ, ಅದರಲ್ಲೂ "ಹೆಲ್ತ್ ಆಫ್ ಸೆಕ್ಸ್" ಕೆಟ್ಟುಹೋಗುತ್ತದಂತೆ. ಅಲ್ಲಾ ನಮ್ಮಲ್ಲಿ ಅನಾದಿಕಾಲದಿಂದಲೂ ರಾತ್ರಿ ಪಾಳಿಯ ಕೆಲಸಗಳಿರಲಿಲ್ಲವೇ? ನನಗೆ ತಿಳಿದ ಮಟ್ಟಿಗೆ ಭಾರತದಲ್ಲಿನ ಪ್ರತಿಯೊಂದು ತಯಾರಿಕಾ ಘಟಕದ ಫ್ಯಾಕ್ಟರಿಗಳು, ದಿನಪತ್ರಿಕೆ ಸಿಬ್ಬಂದಿ, ಪೊಲೀಸ್ ಇನ್ನೂ ಅನೇಕ ರಂಗಗಳಲ್ಲಿ ರಾತ್ರಿ ಪಾಳಿಯಿದೆ. ಇದೇನು ಐ.ಟಿ. ರಂಗ ಹೊಸದಾಗಿ ಭಾರತಕ್ಕೆ ತಂದಿದ್ದಲ್ಲ ಅಲ್ಲವೇ?&lt;br /&gt;&lt;br /&gt;ಈ ವರದಿಯ ಪ್ರಕಾರ ಸತತವಾಗಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ ನಪುಂಸಕತ್ವ ಬರುತ್ತದೆಂಬುದು ಸಾಬೀತಾಗಿದೆಯೆಂದಿದ್ದಾರೆ. ಸಾಬೀತಾಗಿರುವುದು ಲ್ಯಾಪ್ ಟಾಪ್ ಅನ್ನು ತೊಡೆಯ ಮೇಲಿಟ್ಟುಕೊಂಡು ಬಹುಕಾಲ ಕೆಲಸ ಮಾಡುವುದು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂಬುದು. ನನಗೆ ತಿಳಿದ ಮಟ್ಟಿಗೆ ಈ ಆಫೀಸುಗಳಲ್ಲಿ ಡೆಸ್ಕ್ ಟಾಪ್ ಗಳಿರುತ್ತವೆ. ಒಂದು ವೇಳೆ ಲ್ಯಾಪ್ ಟಾಪ್ ಗಳನ್ನೇ ಕೊಟ್ಟಿದ್ದರೂ ಅವುಗಳನ್ನು ಕ್ಯೂಬಿಕಲ್ಲುಗಳ ಡೆಸ್ಕ್ ಮೇಲಿಟ್ಟುಕೊಳ್ಳದೇ ಅದ್ಯಾವ ಮೂರ್ಖ ತೊಡೆಯ ಮೇಲೆ ಇಟ್ಟುಕೊಳ್ಳುತ್ತಾನೋ ಅದರಲ್ಲೂ ಈ ವರದಿಗಾರರು ತಿಳಿಸಿರುವಂತೆ ಪಕ್ಕದ ಸಹೋದ್ಯೋಗೀ ಲಲನೆ ತೊಡೆಯ ಮೇಲಿರುವಾಗ! &lt;br /&gt;&lt;br /&gt;ಇನ್ನು ಈ ವರದಿಯ ಪ್ರಕಾರ ಸಾಫ್ಟ್ ವೇರ್ ಕಂಪೆನಿಗಳಲ್ಲಿನ ಸಿಬ್ಬಂದಿಗಳು ತಮ್ಮ ಸಹೋದ್ಯೋಗಿಗಳೊಂದಿಗೆ ತಮ್ಮತಮ್ಮ ಕ್ಯೂಬಿಕಲ್ಲುಗಳಲ್ಲೇ ಕಾಮಿಸುತ್ತಾರಂತೆ! ಅದಕ್ಕೆ ಪೂರಕವಾಗಿ ಈ ಕಂಪೆನಿಗಳು ಟಾಯ್ಲೆಟ್ಟುಗಳಲ್ಲಿ ಕಾಂಡೋಂ ಇಟ್ಟು ಸಹಕರಿಸುತ್ತಾರಂತೆ. ಅಲ್ಲಾ, ನಾನು ಕೂಡ ಕಳೆದ ಹದಿನಾರು ವರ್ಷಗಳಿಂದ ಈ ರಂಗದಲ್ಲಿದ್ದೇನೆ, ತಕ್ಕಷ್ಟು ಮಟ್ಟಿಗೆ ಸ್ಪುರದ್ರೂಪಿಯೂ, ಹುಡುಗಿಯರನ್ನು ಸೆಳೆಯಬಲ್ಲ ಚತುರನೂ, ತುಂಟನೂ ಆಗಿ ಕನ್ನಡ ಸಿನೆಮಾಗಳ ನಾಯಕರುಗಳಿಗಿಂತ ಒಂದು ಕೈ ಮೇಲಾಗಿಯೇ ಇದ್ದೇನೆ. ಆದರೂ ನನಗಾವ ಸಹೋದ್ಯೋಗಿ ಈ ರೀತಿಯಾಗಿ ಆಟವಾಡಲು ಸಿಕ್ಕಿಲ್ಲ! ಅದನ್ನು ಬಿಡಿ, ನಾನು ಕೂಡ ಸಾಕಷ್ಟು ಕಂಪೆನಿಗಳನ್ನು ಬದಲಾಯಿಸಿದ್ದೇನೆ. ಆದರೆ ಇದುವರೆಗೂ ಒಂದೂ ಕಂಪೆನಿಯ ಟಾಯ್ಲೆಟ್ಟಿನಲ್ಲೂ ಕಾಂಡೋಂ ನೋಡಿಲ್ಲ.&lt;br /&gt;&lt;br /&gt;ಐ.ಟಿ. ಕಂಪೆನಿಗಳು ಏರ್ಪಡಿಸುವ ಕಂಪೆನಿ ಪಾರ್ಟಿಗಳನ್ನು ಕಾಮಕೂಟಗಳಾಗಿಯೂ, ವೃತ್ತಿಪರ ವ್ಯಕ್ತಿತ್ವ ವಿಕಾಸನಾ ಶಿಬಿರದಂತಹ ಟ್ರೈನಿಂಗ್ ಗಳನ್ನು (ವರ್ಕ್ / ಲೈಫ್ ಬ್ಯಾಲೆನ್ಸ್), ಈ ನೌಕರಿಯು ತರುವ ಮಾನಸಿಕ ಒತ್ತಡ/ಪ್ರತಿಕೂಲಗಳಿಗೆ ಅಡ್ಜೆಸ್ಟ್ ಆಗುವ ಮಾನಸಿಕ ಕೌನ್ಸೆಲಿಂಗ್ ಎಂದೂ ಅಭಿಪ್ರಾಯಿಸಿ ವರದಿಸಿದ್ದಾರೆ. ಆಲ್ಲಾ ಈ ರೀತಿಯ ಫ್ಯಾಮಿಲಿ ಕೌನ್ಸೆಲಿಂಗ್, ಸೈಕಿಯಾಟ್ರಿ ಕೌನ್ಸೆಲಿಂಗ್ ಗಳಂತಹ ಸೌಲಭ್ಯಗಳೂ ಈ ಹಿಂದೆಯೇ ಅನೇಕ ಫ್ಯಾಕ್ಟರಿಗಳಲ್ಲಿ ಇದ್ದವು. ಈ ಸೌಲಭ್ಯಗಳಲ್ಲಿ ಕೆಲವನ್ನು ಕಾರ್ಮಿಕ ಕಲ್ಯಾಣ ಇಲಾಖೆ ನಿರ್ದೇಶಿಸಿದರೆ, ಕೆಲವನ್ನು ಆಯಾಯ ಕಂಪೆನಿಗಳೇ ಮುಂದಾಗಿ ಒದಗಿಸುತ್ತವೆ. ಇನ್ನು ಈ ವರದಿಗಾರರು ಹೇಳುವಂತಹ ಆಧುನಿಕ ವಾತ್ಸಾಯನ ಸೂತ್ರಗಳನ್ನು ಕೇವಲ ಟೆಕ್ಕಿಗಳೇ ಅಲ್ಲದೆ ಬೆಂಗಳೂರಿನ ಎಲ್ಲಾ ರಂಗದ ಯುವಪೀಳಿಗೆ ಪ್ರಯೋಗಿಸುತ್ತಿದೆ. ಈ ರೀತಿಯ ಪ್ರಯೋಗಗಳಲ್ಲಿ ಹದಿಹರೆಯದ ಯುವಜನಾಂಗವನ್ನು ಬಿಡಿ, ಹೊನ್ನಾಳಿಯ ಮಾಜಿ ಶಾಸಕ ರೇಣುಕಾಚಾರ್ಯರು ಕನ್ನಡ ಸೀರಿಯಲ್ ಮಾದರಿ ಮಾಡಿ ತೋರಿಸಿದ್ದಾರೆ! &lt;br /&gt;&lt;br /&gt;ಇನ್ನೂ ಐ.ಟಿ ರಂಗದವರು ವಾಸ್ತವಿಕವಾಗಿ ಈ ರೀತಿ ಇರುವರೇ ಎಂಬುದನ್ನು ನಾವುಗಳು ಅವಲೋಕಿಸೋಣ. ನಾನು ನೋಡಿದ ಹಾಗೆ ಬಹುಪಾಲು ಸಾಫ್ಟ್ ವೇರ್ ಇಂಜಿನಯರರುಗಳು ಗಾಂಧಿಯಂಥವರು! ಕೆಲ ಸಾಫ್ಪ್ ವೇರ್ ಇಂಜಿನಿಯರರುಗಳು ತಂಡಗಳನ್ನು ಕಟ್ಟಿಕೊಂಡು ಪರಿಸರ ಸಂರಕ್ಷಣೆ, ಜನ ಜಾಗೃತಿಯಂಥಹ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಗಾಗಿಯೇ ನೀವು ಒಮ್ಮೊಮ್ಮೆ ಈ ಐ.ಟಿ. ಜನ ಮುತ್ತೆತ್ತಿಯ ಪರಿಸರವನ್ನು ಗುಡಿಸಿದ್ದು, ಅಲಸೂರು ಕೆರೆಯನ್ನು ಶುದ್ಧಿಗೊಳಿಸಿದ್ದು, ಮಡಿವಾಳ ಕೆರೆಯ ಪರಿಸರವನ್ನು ಗುಡಿಸಿದ್ದು ಮುಂತಾದ ಸುದ್ದಿಗಳನ್ನು ಓದುತ್ತಿರುತ್ತೀರಿ. ಅದರಲ್ಲೂ ಕನ್ನಡಿಗ ಐ.ಟಿ. ಮಂದಿಯಂತೂ ಕನ್ನಡ ಹೋರಾಟಗಳಿಗೆ ಪರೋಕ್ಷವಾಗಿ ಬ್ಲಾಗುಗಳು, ಕನ್ನಡ ಇಂಟರ್ ನೆಟ್ ಸೈಟುಗಳು, ಉಚಿತ ತಾಂತ್ರಿಕ ನೆರವು............ಇನ್ನೂ ಬೆಳೆಯುತ್ತದೆ ಲಿಸ್ಟು. ಅದರಲ್ಲೂ "ಬರಹ" ಕನ್ನಡ ತಂತ್ರಾಂಶವನ್ನು ರಚಿಸಿ, ಉಚಿತವಾಗಿ ಹಂಚುತ್ತಿರುವ ಶೇಷಾದ್ರಿ ವಾಸು ಅವರನ್ನು ಗುರುತಿಸಿ ಎಂದಾದರೂ ಪತ್ರಕರ್ತರಾಗಲೀ, ರಾಜಕಾರಣಿಗಳಾಗಲೀ ಸನ್ಮಾನಿಸಿದ್ದಾರೆಯೇ? ಕನ್ನಡದಲ್ಲಿರುವ ಸುಮಾರು ಆರುನೂರರಷ್ಟು ಬ್ಲಾಗುಗಳಲ್ಲಿ ಪ್ರಬುದ್ಧ ಕನ್ನಡ ಅರಳುತ್ತಿದೆ. ನನ್ನ ಅನಿಸಿಕೆಯ ಪ್ರಕಾರ ಇದರಲ್ಲಿ ೫೦% ಐ.ಟಿ.ಗಳೇ ಎಂದುಕೊಳ್ಳುತ್ತೇನೆ. ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ ಈ ಸುಸಂಸ್ಕೃತ ಐ.ಟಿ. ಗಳ ನೆಪವೊಡ್ಡಿ, ಅದರಲ್ಲೂ ಬೆಂಗಳೂರಿನ ಜನಸಂಖ್ಯೆಯ ಕೇವಲ ೪% ಇರುವ ಈ ಐ.ಟಿ. ಯವರ ನೆಪಮಾಡಿ ಬೆಂಗಳೂರನ್ನು ತುಟ್ಟಿಯಾಗಿಸಿದ್ದು....ಇದಕ್ಕೆಲ್ಲಾ ಕಾರಣರಾರು? &lt;br /&gt;&lt;br /&gt;ಒಟ್ಟಾರೆ, ಪ್ರಾಮಾಣಿಕ ಸಂಪಾದನೆಯ ಈ ಐ.ಟಿ.ಯವರನ್ನು ಈ ವರದಿ ಸಂಪೂರ್ಣವಾಗಿ ನೀತಿಗೆಟ್ಟು ಅಧೋಗತಿಯಲ್ಲಿರುವ ಯಾವುದೋ ಇನ್ನೊಂದು ಪ್ರಾಣಿ ಪ್ರಭೇಧದಂತೆ ಅರ್ಥೈಸಲಾಗಿದೆ. &lt;br /&gt;&lt;br /&gt;ಎಲ್ಲಾ ರಂಗಗಳಲ್ಲಿರುವಂತೆಯೇ ಇಲ್ಲೂ ಕೆಲವು ಹೊರತುಗಳಿರಬಹುದು. ಬೆಂಗಳೂರಿನ ಅಧೋಗತಿಗೆ ಅವುಗಳೇ ಕಾರಣವಲ್ಲ. ಸಾಮಾನ್ಯ ಜನತೆಗೆ ಇತರೆ ಉದ್ಯೋಗಗಳಷ್ಟು ಸರಳವಾಗಿ ಈ ಸಾಫ್ಟ್ ವೇರ್ ಪ್ರೋಗ್ರ್ಯಾಮ್ ಉದ್ಯೋಗ ಎಂಬುದು ಅರ್ಥವಾಗದುದೋ, ಅಥವಾ ಅದನ್ನು ಅರ್ಥೈಸಲು ಕ್ಲಿಷ್ಟವೆನಿಸುವುದೋ ಒಟ್ಟಾರೆ ಅದೊಂದು ಕುತೂಹಲಕರ ಉದ್ಯೋಗವೆನಿಸಿದೆ. ಆ ಒಂದು ರೀತಿಯ ಕುತೂಹಲವನ್ನು, ಈ ರೀತಿಯ ಶೋಷಕ ಲೇಖನಗಳು ರೋಚಕಗೊಳಿಸುತ್ತಿವೆ. &lt;br /&gt;&lt;br /&gt;ಹಾಗಂತ ಈ ಐ.ಟಿ.ಮಂದಿಯಿಂದ ಏನೂ ಅನರ್ಥವೇ ಆಗಿಲ್ಲವೇ? ಆಗಿದೆ. ಕಾಫಿಗೆ ರೂ.೨೫, ದೋಸೆಗೆ ರೂ.೧೦೦, ಕೊಡಗಿನ ಮನೆಗಳಲ್ಲಿ ಉಳಿಯಲು ಪಂಚತಾರಾ ಹೋಟೇಲುಗಳ ದರ ಕೊಡುವುದು........ಒಟ್ಟಾರೆ ಬೆಲೆಯೇರಿಕೆಗೆ ಇವರ ಕೊಡುಗೆ ಅಲ್ಪಮಟ್ಟಿಗೆ ಇದ್ದರೂ ಅದು ಕೂಡಾ ಹೋರಾಟ ಗುಣವಿಲ್ಲದ ಇವರುಗಳ ಶೋಷಣೆಯೇ ಆಗಿದೆ. ಬೆಲೆಯೇರಿಸಿ ಜೇಬು ತುಂಬಿಸಿಕೊಳ್ಳುವ ಹೋಟೆಲ್ ಮಾಲೀಕರು, ಎಸ್ಸೆಸ್ಸೆಲ್ಸಿ ಫೇಲಾಗಿ ಮನೆ ಬ್ರ್‍ಓಕರುಗಳಾಗಿ ಝಣ ಝಣ ರೂಪಾಯಿ ಎಣಿಸುವ ರಿಯಲ್ ಎಸ್ಟೇಟ್ ಧಂಧೆಯವರು, ತಮ್ಮ ತಮ್ಮ ಮನೆಯನ್ನೇ ಹೋಂಸ್ಟೇಗಳಾಗಿಸಿಕೊಂಡಿರುವ ಕಾಫೀ ಬೆಳೆಗಾರರೂ ಪ್ರತಿಯೊಬ್ಬರೂ ಈ ಐ.ಟಿ ಮಂದಿಯನ್ನು ಶೋಷಿಸುವವರೇ.&lt;br /&gt;&lt;br /&gt;ಇನ್ನೂ ನೇರ ವಿಚಾರಕ್ಕೆ ಬಂದರೆ ಈ ವರದಿಗಾರರ ಪ್ರಕಾರ ಐ.ಟಿ. ಹಾದರಕ್ಕೆ ಹಾಸುಗಲ್ಲಾಗಿದೆ ಎಂಬುದು. ಅಲ್ಲಾ ಈ ರೀತಿಯ ಕೊಲೆ/ಆತ್ಮಹತ್ಯೆಯ ತ್ರಿಕೋನ ಪ್ರೇಮಗಳ ಕಥೆ ಯಾವ ರಂಗದಲ್ಲಿಲ್ಲ. ಹಾದರ ಶಿಲಾಯುಗದ ಕಾಲದಿಂದ ಇಂದಿನ ಐ.ಟಿ ಯುಗದವರೆಗೆ ಹಾಸುಹೊಕ್ಕಾಗಿದೆ. ನಮ್ಮ ಜನಪದದ ಜೋಕುಮಾರಸ್ವಾಮಿ ಕತೆಯಿಂದ ಇಂದಿನ ಪತಿ, ಪತ್ನಿ ಔರ್ ವೋ ರೀತಿಯ ಸಿನಿಮಾ ಕತೆಗಳವರೆಗೆ, ಆಫ್ರಿಕಾದಿಂದ ಅಮೇರಿಕಾವರೆಗೆ, ಯೇಸು-ಮೇರಿ ಮ್ಯಾಡಲೈನ್ ರಿಂದ, ಗಾಂಧಿ-ಸಾವಿತ್ರಿದೇವಿ (ಫ್ರೆಂಚ್ ಮಹಿಳೆ), ನೆಹರೂ-ಎಡ್ವಿನಾರವರೆಗೆ, ಇಂದಿನ ಎಷ್ಟೋ ಮಠಮಾನ್ಯ / ಚರ್ಚುಗಳವರೆಗೆ ಇದು ಗುಪ್ತಗಾಮಿನಿಯಾಗಿ ಹರಿದಿದೆ. ಎಲ್ಲೆಲ್ಲಿ ಮನುಜರಿರುವರೋ ಅಲ್ಲೆಲ್ಲಾ ಹಾದರ ಹಾಸುಹೊಕ್ಕಾಗಿದೆ. &lt;br /&gt;&lt;br /&gt;ಅಷ್ಟೆಲ್ಲಾ ಏಕೆ ಈ ವರದಿಗಾರರ ಪತ್ರಿಕೆಯ ಸಂಸ್ಥಾಪಕರಾದ ಲಂಕೇಶ್ ಕೂಡ ತಮ್ಮ ಪಲ್ಲಂಗ ಪುರಾಣಗಳನ್ನು ಜಿಮ್ ಕಾರ್ಬೆಟ್ ನ ಸಾಹಸಗಳಂತೆ ಹೇಳಿಕೊಂಡಿಲ್ಲವೇ? ಐ.ಟಿ. ಯವರು ಮಾಡಿದರೆ ಅದು ಹಾದರ, ಪತ್ರಕರ್ತರೂ/ಸಾಹಿತಿಗಳೂ ಮಾಡಿದರೆ ಅದು ಅಡ್ವೆಂಚರ್ರೇ? ಇನ್ನು ಲಿವಿಂಗ್ ಟುಗೆದರ್ ವಿಚಾರಕ್ಕೆ ಬರುವುದಾದರೆ ಹಿಂದೆ ಸ್ವಯಂವರಗಳಿರುತ್ತಿದ್ದವು. ಕಾಲ ಬದಲಾದಂತೆ ಜೀವನ ಶೈಲಿ ಬದಲಾಗುತ್ತಾ ನಡೆಯುತ್ತದೆ. ಆದರೆ ಈ ರೀತಿಯ ಲಿವಿಂಗ್ ಟುಗೆದರ್ ಗೆ ಒಗ್ಗುವ ಜೋಡಿಯ ಪ್ರಬುದ್ಧತೆಯ ಕುರಿತು ಚರ್ಚಿಸಿದರೆ ಒಪ್ಪಬಹುದು. ಐ.ಟಿ. ಭಾರತಕ್ಕೆ ಬರುವ ಬಹು ಮುಂಚೆಯೇ "ಪತ್ರಕರ್ತೆ" ಶೋಭಾ ಡೇ ಈ "ಲಿವಿಂಗ್ ಟುಗೆದರ್" ಅಳವಡಿಸಿಕೊಂಡಿದ್ದರು! ಆ ರೀತಿಯ ಪ್ರಬುದ್ಧತೆ ಇರುವುದರಿಂದಲೇ "ಲಂಕೇಶರ ಪುತ್ರಿಯ ಲಿವಿಂಗ್ ಟುಗೆದರ್" ಕುರಿತು ಯಾರೂ ಕೆದಕಿಲ್ಲ. ಅದು ಅವರ ವೈಯುಕ್ತಿಕ ಆಯ್ಕೆ. ಅದನ್ನು ಗೌರವಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಹಾಗೆ ಸಮಾಜಮುಖಿಯಾಗಿ ಚರ್ಚಿಸುವುದಾದರೆ ಅದನ್ನು ತಂದವರು ಐ.ಟಿ.ಯವರಲ್ಲ ಎಂಬ ಒಂದೇ ಕಾರಣಕ್ಕಾಗಿ ಈ ವಿಷಯವನ್ನು ಎತ್ತಿದ್ದೇನೆಯೇ ಹೊರತು ಯಾವುದೇ ಅಗೌರವದಿಂದಲ್ಲ.&lt;br /&gt;&lt;br /&gt;ಸ್ವೇಚ್ಚಾಚಾರೀ ಕುಟುಂಬ ಹಿನ್ನೆಲೆಯ, ಚಾಕೋಲೇಟ್ ಸಂಸ್ಕೃತಿಯ, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತದ್ದಕ್ಕೇ ತಾವುಗಳು ವಿದೇಶೀ ತಳಿಗಳೆಂದುಕೊಳ್ಳುವ, ವಿದ್ಯಾಭ್ಯಾಸ ಅರ್ಧದಲ್ಲೇ ಮೊಟಕುಗೊಳಿಸಿ ಹಾಯ್ಡಾ/ಬಾಯ್ಡಾ ಎಂಬ ಸಂಸ್ಕೃತಿಯ ಕೆಲ ಕಾಲ್ ಸೆಂಟರ್ ಉದ್ಯೋಗಿಗಳು ಈ ವರದಿಯಲ್ಲಿ ವರ್ಣಿಸಿದ ಮಾದರಿ (ಕಛೇರಿಯ ಹೊರಗೆ) ಇದ್ದರೂ ಇರಬಹುದು. ಈ ರೀತಿ ಹಿನ್ನೆಲೆಯ ಯುವ ಪೀಳಿಗೆ ಯಾವ ರಂಗದಲ್ಲಿದ್ದರೂ ಈ ರೀತಿಯ ಸಂಗತಿಗಳು ನಡೆಯುತ್ತವೆ ಮತ್ತು ನಡೆಯುವ ಸಾಧ್ಯತೆಗಳಿರುತ್ತವೆ. ಇದು ಇಂದಿನ ಪ್ರತಿಷ್ಟಿತ ಹೈಸ್ಕೂಲ್ / ಕಾಲೇಜುಗಳಿಂದ ಹಿಡಿದು ಹಳ್ಳಿಯ ಶಾಲೆ ಕಾಲೇಜುಗಳಲ್ಲೂ ಆಗುತ್ತಿದೆ. ಪ್ರತಿಷ್ಟಿತರು ಕೆಫೆ ಡೇ / ಸಿನಿಮಾ ಹಾಲ್ ಗಳನ್ನು ಬಳಸಿದರೆ ಗ್ರಾಮೀಣ ಪ್ರದೇಶದವರು ಗುಡ್ಡ ತೋಪುಗಳನ್ನೋ, ಹುಲ್ಲಿನ ಬಣವೆಗಳನ್ನೋ ಆಯ್ದುಕೊಳ್ಳುತ್ತಾರೆ. ಎಲ್ಲೆಲ್ಲಿ ಹದಿಹರೆಯದ ಬೆಂಕಿ / ಬೆಣ್ಣೆಗಳಿರುವವೋ ಅಲ್ಲೆಲ್ಲಾ ತುಪ್ಪ ತಯಾರಾಗುತ್ತಿರುತ್ತದೆ. ಇದು ಐ.ಟಿಯಲ್ಲೇ ಆಗಬೇಕೆಂದೇನೂ ಇಲ್ಲ. ಹಾಗೊಂದು ವೇಳೆ ಇದು ಐ.ಟಿ.ಯಿಂದಲೇ ಎನಿಸಿದರೆ, ನಾವೊಂದು ಸಮೀಕ್ಷೆಯನ್ನು ನಡೆಸಿ, ಅದರಲ್ಲಿ ಐ.ಟಿ. ದಿಗ್ಗಜರಾದ ನಾರಾಯಣಮೂರ್ತಿಯವರಲ್ಲಿ ಮತ್ತು ಬರಹಗಾರರ ದಿಗ್ಗಜರಾದ ಲಂಕೇಶರಲ್ಲಿ ಯಾರು ಈ ರೀತಿಯ ತುಂಟಾಟಗಳನ್ನು ಮಾಡುವಂಥಹ ವ್ಯಕ್ತಿತ್ವದವರೆಂದು ಕೇಳಿದರೆ, ಲಂಕೇಶರಿಗೇ ೧೦೦% ಮತಗಳು ಬೀಳುತ್ತವೆ. &lt;br /&gt;&lt;br /&gt;ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಒಂದು ವಿಶಿಷ್ಟ ಛಾಯೆಯನ್ನು ಮೂಡಿಸಿ, ಧೀಮಂತ ಪತ್ರಕರ್ತರೆನಿಸಿಕೊಂಡ ಲಂಕೇಶರ ಪತ್ರಿಕೆಯಲ್ಲಿ ಈ ಮಟ್ಟದ ವರದಿಗಳು ಬರುತ್ತಿರುವುದು ದುರಂತವೇ ಸರಿ.&lt;br /&gt;&lt;br /&gt;ಅಣಕ:&lt;br /&gt;&lt;br /&gt;ಒಬ್ಬ ತನ್ನ ಮನೆಯಲ್ಲಿ ಮನೆಗೆಲಸಕ್ಕೆ ಬರುವ ಹೆಂಗಸೊಬ್ಬಳು ಎರ್‍ಅಡು ಸಾವಿರ ಸಾಲವನ್ನು ಕೇಳಿದಾಗ "ತಾನು ಅವಳು ಮಾಡುವ ಕೆಲಸಕ್ಕೆ ತಿಂಗಳು ತಿಂಗಳು ಸಮಯಕ್ಕೆ ಸರಿಯಾಗಿ ಸಂಬಳವನ್ನು ಮಾತ್ರ ಕೊಡುವುದಾಗಿಯೂ ಸಾಲವನ್ನು ಕೊಡುವುದಿಲ್ಲ" ಎಂದು ಹೇಳಿದನು. ಇದರಿಂದ ಕುಪಿತಗೊಂಡ ಆ ಹೆಂಗಸು ತನ್ನ ಕೆಲಸ ಮುಗಿಸಿ ನೇರ ಪೊಲೀಸ್ ಠಾಣೆಗೆ ಹೋಗಿ ತನ್ನ ಮನೆಗೆಲಸದ ಮಾಲೀಕ ತನ್ನನ್ನು ಬಲಾತ್ಕರಿಸಲು ಯತ್ನಿಸಿದನೆಂದು ದೂರು ಕೊಟ್ಟಳು. ಸರಿ, ಆ ಠಾಣಾ ಇನ್ಸ್ಪೆಕ್ಟರ್ ಕೂಡಲೇ ಟಿ.ವಿ. ೯ ಕ್ಕೆ ಫೊನಾಯಿಸಿ, ತನ್ನೊಡನೆ ವಿಚಾರಣೆಗೆ ಕರೆದೊಯ್ದ. &lt;br /&gt;&lt;br /&gt;ಡೋರ್ ಬೆಲ್ ಸದ್ದು ಕೇಳಿ ಮನೆಬಾಗಿಲು ತೆಗೆದ ಆ ಮನೆ ಮಾಲೀಕ, ಪೊಲೀಸ್, ವಿಡಿಯೋ ಕ್ಯಾಮೆರಾಗಳನ್ನು ನೋಡಿ ಹೌಹಾರಿದ. ಆ ಟಿ.ವಿ. ಛಾನೆಲ್ಲಿನವರು ಆ ಮಹಿಳೆಯನ್ನು ನಾಯಕಿಯಂತೆ ಚಿತ್ರಿಸಿ, ಆ ಬಡಪಾಯಿಯನ್ನು ಸ್ತ್ರೀ ಪೀಡಕ, ಕಾಮಪಿಪಾಸು ಎಂದೆಲ್ಲಾ ಅಭಿಪ್ರಾಯಿಸುತ್ತ, ತಮಗೆ ಆ ವ್ಯಕ್ತಿಯ ಹಿನ್ನೆಲೆ ಬಹುಕಾಲದಿಂದ ಚಿರಪರಿಚಿತವೇನೋ ಎಂಬಂತೆ ಚಿತ್ರಿಸಿದರು. ಕಡೆಗೆ ಎರಡು ಸಾವಿರ ಸಾಲಕ್ಕೆ ಕಳೆದುಕೊಳ್ಳುವುದು ಎರಡು ಲಕ್ಷಕ್ಕೆ ಸೆಟ್ಲ್ ಆಯಿತು! ಆದರೂ ಈ ಟಿ.ವಿ. ಪತ್ರಕರ್ತರ ದೆಸೆಯಿಂದಾಗಿ ದೊರೆತ ಕುಖ್ಯಾತಿ ಅವನನ್ನು ಮಾನಸಿಕ ಅಸ್ವಸ್ಥನನ್ನಾಗಿಸಿತು!&lt;br /&gt;&lt;br /&gt;ಸರಿಯಾದ ಪ್ರೈವಸಿ ಕಾನೂನುಗಳ ಲಂಗುಲಗಾಮಿಲ್ಲದ ಭಾರತದಲ್ಲಿ ಈ ರೀತಿಯ ವಿಡಿಯೋ, ಮೊಬೈಲ್ ತಂತ್ರಜ್ಞಾನ "ಮಂಗನ ಕೈಯಲ್ಲಿ ಮಾಣಿಕ್ಯ" ಎಂಬಂತಿದೆ. ಸ್ವೇಚ್ಚಾಚಾರೀ ಲಂಪಟರೇ ಇಂದು ಪತ್ರಕರ್ತರಾಗುತ್ತಿರುವುದು!!!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-8097823089604639268?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/8097823089604639268/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=8097823089604639268' title='1 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/8097823089604639268'/><link rel='self' type='application/atom+xml' href='http://www.blogger.com/feeds/6509802376326088997/posts/default/8097823089604639268'/><link rel='alternate' type='text/html' href='http://kannadathinktank.blogspot.com/2008/04/blog-post_26.html' title='ಲಂಕೇಶ್ ಪತ್ರಿಕೆಯ &quot;ಸಾಫ್ಟ್ ವೇರ್ ಮರ್ಡರ್!&quot; ಒಂದು ಅವಲೋಕನ.'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-6509802376326088997.post-2042958151718284595</id><published>2008-04-18T10:55:00.003-05:00</published><updated>2008-04-18T11:16:40.671-05:00</updated><title type='text'>ಕರ್ನಾಟಕದಲ್ಲೊಂದು ಗಾಂಧಿಪಕ್ಷ, ಹೊಳಲ್ಕೆರೆಯಲ್ಲೊಬ್ಬ ಆಧುನಿಕ ಗಾಂಧಿ!</title><content type='html'>ಅಂತೂ ಇಂತೂ ಕರ್ನಾಟಕಕ್ಕೆ ಮತ್ತೊಂದು ಚುನಾವಣೆ ಬಂದಿದೆ. ಜೆಡಿಎಸ್ ನಿಂದ ಧೃತರಾಷ್ಟ್ರ, ಕಾಂಗ್ರೆಸ್ಸಿನಿಂದ ಕೃಷ್ಣ ಸದ್ದು ಮಾಡುತ್ತಿದ್ದರೆ, ಬಿಜೆಪಿ ಯಥಾಪ್ರಕಾರ ವಚನಭ್ರಷ್ಟತೆಯ ಸದ್ದು ಮಾಡುತ್ತಿದ್ದರೂ ಅದಕ್ಕಿಂತ ಹೆಚ್ಚಾಗಿ ಅವರ ಪಕ್ಷದ ದ್ರೌಪದಿಯದೇ ಇತ್ತೀಚೆಗೆ ಹೆಚ್ಚು ಸದ್ದು ಕೇಳುತ್ತಿದೆ.&lt;br /&gt;&lt;br /&gt;ಮೊನ್ನೆ ನನ್ನ ಬೆಂಗಳೂರಿನಲ್ಲಿರುವ ಸ್ನೇಹಿತನೊಬ್ಬ ಹೀಗೆಯೇ ಹರಟುತ್ತ "ಈ ರಾಜಕಾರಣಿಗಳು ಏನೇನು ತಿನ್ನಲು ಸಾಧ್ಯವೋ ಅದನ್ನೆಲ್ಲಾ ತಿಂದಾಗಿದೆ. ಕರ್ನಾಟಕದ ನೆಲವನ್ನೆಲ್ಲಾ ತಿಂದು, ನದಿ/ಕೆರೆ/ಡ್ಯಾಂಗಳನ್ನೆಲ್ಲಾ ಕುಡಿದು ಹೊಟ್ಟೆ ಕೆಟ್ಟು ಹೂಸಿಸುತ್ತ ಜನಸಾಮಾನ್ಯರಿಗೆ ಉಸಿರಾಡಲು ಶುದ್ಧ ಗಾಳಿಯೂ ಇಲ್ಲದೆ ಅಪಾಯವಾಯುವನ್ನು ಎಲ್ಲೆಡೆ ಪಸರಿಸಿದ್ದಾರೆ. ಇನ್ನು ಜನರನ್ನು ಮುಕ್ಕುವುದಷ್ಟೇ ಬಾಕಿಯಿರುವುದು. ಜನರನ್ನು ತಿನ್ನಲು ಈ ರಾಜಕಾರಣಿಗಳ ಹಲ್ಲುಗಳು ಕಟಕಟವೆನ್ನುತ್ತಿದ್ದರೂ ಕ್ರಾಂತಿಯಾದೀತೆಂದು ಹೇಗೋ ಆ ತೀಟೆಯನ್ನು ತಡೆದುಕೊಂಡಿರುವರು. ಇಂತಹ ರಾಜಕಾರಣಿಗಳಿಂದ ತುಂಬಿದ ಭಾರತದ ಭವಿಷ್ಯ, ಮುಂದಿನ ಜನಾಂಗದಲ್ಲಿ ಹೇಗಿರುತ್ತದೋ?" ಎಂದು ವಿಷಾದ ವ್ಯಕ್ತಪಡಿಸಿದನು.&lt;br /&gt;&lt;br /&gt;ಯೋಚಿಸಿ ನೋಡಿ, ಈಗ ನಡೆಯುತ್ತಿರುವ ಚುನಾವಣೆಗಳನ್ನು, ಅಭ್ಯರ್ಥಿಗಳನ್ನು ನೆನೆಸಿಕೊಂಡರೆ ಅಸಹ್ಯವಾಗುತ್ತದೆ. ಈ ರಾಜಕಾರಣಿಗಳ ಮೇಲಿನ ಅಸಹ್ಯ ಎಲ್ಲಿ ಭಾರತದ ಮೇಲೆಯೇ ಅಸಹ್ಯ ಹುಟ್ಟಿಸುತ್ತದೋ ಎಂದು ದಿಗಿಲಾಗುತ್ತದೆ! ಪ್ರತಿ ಚುನಾವಣೆಗಳಲ್ಲಿಯೂ ಬಾಲಬಡುಕರು, ನೆಲಗಳ್ಳರು, ರ್‍ಔಡಿಗಳು, ದಗಾಕೋರರು ಪಕ್ಷಾತೀತವಾಗಿ ಅಲ್ಲಲ್ಲಿ ಇರುತ್ತಿದ್ದರೆ, ಈ ಬಾರಿ ಅವರುಗಳೇ ವಿಜೃಂಭಿಸುತ್ತಿದ್ದಾರೆ. ಭಾರತದ ಪ್ರಜೆಗಳೂ ಈ ಜನನಾಯಕರುಗಳಂತೆಯೇ ಭ್ರಷ್ಟರಾಗುತ್ತ ದೇಶ ಅಧಃಪತನದತ್ತ ದಾಪುಗಾಲಿಡುತ್ತಿದೆ ಎಂದೇ ಅನಿಸುತ್ತದೆ. ಇದು ಎಂದಾದರೂ ಬದಲಾದೀತೇ?&lt;br /&gt;&lt;br /&gt;ನಾನೊಬ್ಬ ಆಶಾಜೀವಿ, ಹಾಗಾಗಿ ಭಾರತದ ಈ ರಾಜಕೀಯ ಗಾಢಾಂಧಕಾರದಲ್ಲಿ ಸಣ್ಣ ಬೆಳಕಿನ ಅಸ್ಪಷ್ಟ ರೇಖೆ ಕಂಡುಬಂದರೂ ಅದೊಂದು ಮಹಾ ಬದಲಾವಣೆಯ ಆರಂಭವೆಂದೇ ಅಂದುಕೊಳ್ಳುತ್ತೇನೆ. ನಮ್ಮ ನಿಮ್ಮಂಥ ಯಾವುದೇ ದೇಶಪ್ರೇಮಿಯು ಕೂಡಾ ಹೀಗೆಯೇ ಅಂದುಕೊಳ್ಳಬೇಕು. ಆ ಭರವಸೆಯ ಸಣ್ಣ ಆಶಾಕಿರಣ ಈ ಬಾರಿಯ ಕರ್ನಾಟಕದ ಚುನಾವಣೆಯಲ್ಲಿ ಕಾಣಿಸುತ್ತಿದೆ.&lt;br /&gt;&lt;br /&gt;ಗಾಂಧಿತತ್ವಗಳನ್ನು ಮತ್ತೆ ಅರ್ಥಪೂರ್ಣವಾಗಿ ರಾಜಕೀಯದಲ್ಲಿ ಅನುಷ್ಟಾನಗೊಳಿಸುವ ಮಹಾಭಿಲಾಷೆಯಿಂದ ಮಹಿಮಾ ಪಟೇಲ್ ಸ್ವರ್ಣಯುಗವನ್ನು ಆರಂಭಿಸಿದ್ದಾರೆ. ಸತ್ಯ, ನಿಷ್ಟೆ, ರಾಷ್ಟ್ರ್‍ಅಪ್ರೇಮ, ಪ್ರಾಮಾಣಿಕತೆಯ ತತ್ವಗಳೊಂದಿಗೆ ಆಧ್ಯಾತ್ಮದ ಚಿಂತನೆಯನ್ನೂ ಒಗ್ಗೂಡಿಸಿಕೊಂಡು ರಾಜಕೀಯ ಕ್ರಾಂತಿಯನ್ನು ಮಾಡುವತ್ತ ಒಂದು ಅತೀ ಸಣ್ಣ ಹೆಜ್ಜೆಯನ್ನಿರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಹೆಂಡ/ಹಣ ಹಂಚದೆ ಚುನಾವಣೆಯನ್ನು ನಡೆಸಿದ ಇವರು, ಈ ಬಾರಿ ತಮ್ಮ ತತ್ವಗಳಿಗೆ ಪಕ್ಷದ ರೂಪ ಕೊಟ್ಟು ತಾವಿಟ್ಟ ಚಿಕ್ಕ ಹೆಜ್ಜೆಯನ್ನು ಭಧ್ರ ಹೆಜ್ಜೆಯಾಗಿಸುವತ್ತ ತಮ್ಮ ಚಿತ್ತವನ್ನು ನೆಟ್ಟಂತಿದೆ. ಈ ಹಿಂದೆ ಇವರೂ ಕೂಡ ಇತರೆ ರಾಜಕಾರಣಿಗಳಂತೆಯೇ ಇದ್ದು, ಕಳೆದ ಚುನಾವಣೆಯ ಕಾಲದಿಂದ ಮನಪರಿವರ್ತಿತರಾದಂತಿರುವ ಇವರು ಒಂದು ನವ್ಯ ಕ್ರಾಂತಿಯ ಹರಿಕಾರರಾಗುತ್ತಾರೋ ಅಥವಾ "ದೆವ್ವದ ಬಾಯಲ್ಲಿ ಭಗವದ್ಗೀತೆ" ಎನ್ನುವಂತಾಗುತ್ತಾರೋ ಕಾಲವೇ ಬಲ್ಲದು.&lt;br /&gt;&lt;br /&gt;ಇರಲಿ, ನನ್ನ ಆಶಾಕಿರಣಕ್ಕೆ ಇನ್ನೂ ಒಂದು ಕಾರಣವಿದೆ! ನಮ್ಮ ನಿಮ್ಮಂತೆಯೇ ಅಪಾರ ದೇಶಪ್ರೇಮಿಯಾದ, ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ, ಭಾರತಕ್ಕಾಗಿ ತುಡಿಯುವ, ಸಾರ್ವಜನಿಕ ಸೇವೆಯಲ್ಲಿ ಪ್ರಾಮಾಣಿಕತೆಯನ್ನು ಬಯಸುವ, ಶ್ರೀಸಾಮಾನ್ಯನ ಹಕ್ಕುಗಳನ್ನು ಕಾಪಾಡುವ, ಮಾನವೀಯತೆಯನ್ನು ಕಾಪಾಡುವ, ಕನ್ನಡ ನಾಡು-ನುಡಿಗಾಗಿ ಮಿಡಿಯುವ ಓರ್ವ ಯುವಕ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಂತರರಾಷ್ಟ್ರ್‍ಈಯ ರಾಜನೈತಿಕತೆಯಲ್ಲಿ ಎಂ.ಫಿಲ್ ಪಡೆದು, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಕುರಿತು ಕೊರಿಯಾದ ಯೂನಿವರ್ಸಿಟಿಯೊಂದರಿಂದ ಪಿ.ಹೆಚ್.ಡಿ ಪಡೆದಿರುವ, ದಕ್ಷಿಣ ಕೊರಿಯಾದಲ್ಲಿ ಉದ್ಯೋಗದಲ್ಲಿದ್ದ, &lt;a href="http://www.ourkarnataka.com/"&gt;http://www.ourkarnataka.com/&lt;/a&gt; ನಲ್ಲಿ, ಮತ್ತು ಕೊರಿಯಾ ಪತ್ರಿಕೆಗಳಲ್ಲಿ ಇಂಗ್ಲಿಷ್ ಅಂಕಣಕಾರರಾಗಿದ್ದ ಆದರ್ಶವಾದಿ ಯುವಕ ಶ್ರೀ. ತಿಪಟೂರು ಚಂದ್ರಶೇಖರ್ ಅವರು ಹೊಳಲ್ಕೆರೆ ಕ್ಷೇತ್ರದಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅಂದು ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸ್ಸಾದರೆ, ಈ ನಮ್ಮ ಚಂದ್ರಶೇಖರ್ ತಮ್ಮ ದಕ್ಷಿಣ ಕೊರಿಯಾ ಉದ್ಯೋಗವನ್ನು ತೊರೆದು ಭಾರತಕ್ಕೆ ವಾಪಸ್ಸಾಗಿದ್ದಾರೆ. ಕಳೆದ ನಾಲ್ಕು ತಿಂಗಳುಗಳಿಂದ ಕ್ಷೇತ್ರದಲ್ಲಿ ಅಡ್ಡಾಡಿ ತಮ್ಮ ಉದ್ದೇಶವನ್ನು ಜನರಿಗೆ ತಿಳಿಸುತ್ತಿದ್ದಾರೆ. ಇವರ ಉದ್ದೇಶವನ್ನು ಕೇಳಿ ಜನ ನಗಾಡಿ ಅನುಕಂಪ ಸೂಚಿಸಿದರೂ ಲೆಕ್ಕಿಸದೆ ಛಲದಿಂದಿದ್ದಾರೆ. ಅಂದು ಗಾಂಧೀಜಿಯವರು ಬ್ರಿಟಿಷರ ವಿರುದ್ಧ ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದರೆ, ಈ ಚಂದ್ರಶೇಖರರು ನೈತಿಕ ಮೌಲ್ಯಗಳ ಸ್ವಾತಂತ್ರ್ಯಕ್ಕಾಗಿ ನಮ್ಮೊಳಗಿನ ರಕ್ತಬೀಜಾಸುರರ ವಿರುದ್ಧ ಹೋರಾಡಲಿದ್ದಾರೆ. ಸತ್ಯ, ನಿಷ್ಟೆ, ರಾಷ್ಟ್ರಭಕ್ತಿ, ಪ್ರಾಮಾಣಿಕತೆ ಈ ಎಲ್ಲಾ ಜನಸಾಮಾನ್ಯ ಗುಣಗಳ ಈ ಆದರ್ಶ ಯುವಕ, ಜನಸಾಮಾನ್ಯರಿಗೆ ಒಂದು ನೀತಿಬದ್ಧ ಪ್ರಾಮಾಣಿಕ ಚುನಾವಣೆಯ ಅರಿವು ಮೂಡಿಸಲು ಈ ಸಾಹಸಕ್ಕೆ ಕೈಹಾಕಿದ್ದಾರೆ. ಅಂದಹಾಗೆ ಈ ಚಂದ್ರಶೇಖರ್ ಇತರೆ ಎನ್ನಾರೈಗಳಂತೆ/ಆದರ್ಶ ಯುವಕರಂತೆ ಚುನಾವಣಾ ಕಾಲಕ್ಕೆ ಟೆಂಪರರಿಯಾಗಿ ಬಂದು ಸುದ್ದಿ ಮಾಡಿ ಮರೆಯಾಗುವಂತೆ ಇವರು ಭಾರತ ಪ್ರವೇಶ ಮಾಡುತ್ತಿಲ್ಲ! ತಮ್ಮ ಹೋರಾಟವನ್ನು ಚುನಾವಣೆಯಿಲ್ಲದ ಕಾಲಕ್ಕೂ ನಿರಂತರವಾಗಿ ಮುಂದುವರಿಸುವ ಉದ್ದೇಶದಿಂದ ಪರ್ಮನೆಂಟಾಗಿ ಹಿಂದಿರುಗಿದ್ದಾರೆ!&lt;br /&gt;&lt;br /&gt;ಇವರ ಈ ಸಾಹಸಕ್ಕೆ ಹೊಳಲ್ಕೆರೆಯೇ ಏಕೆ? ಸಾಮಾನ್ಯವಾಗಿ ವಿದ್ಯಾವಂತರು ಹೆಚ್ಚಿರುವ ಬೆಂಗಳೂರಿನ ಯಾವುದಾದರೂ ಒಂದು ಕ್ಶೇತ್ರದಲ್ಲಿ ಇವರು ನಿಲ್ಲಬಹುದಿತ್ತು. ಅಲ್ಲದೇ ಅಲ್ಲಿನ ವಿದ್ಯಾವಂತರ ಬೆಂಬಲದಿಂದ ಗೆಲ್ಲುವ ಪ್ರಯತ್ನವನ್ನೂ ಮಾಡಬಹುದಿತ್ತು. ಆದರೆ ಬೆಂಗಳೂರಿನಂಥ ಪಟ್ಟಣಗಳು ಭಾರತವನ್ನು ಪ್ರತಿನಿಧಿಸುವುದಿಲ್ಲ. ಕರ್ನಾಟಕದ ಬೆಂಗಳೂರು ಆಗಲೇ ಸಿಂಗಾಪುರವನ್ನು, ಅಮೇರಿಕಾದ ಸಿಲಿಕಾನ್ ವ್ಯಾಲಿಯನ್ನೂ ಪ್ರತಿನಿಧಿಸುತ್ತಿದೆ! ಆದುದರಿಂದ ಪ್ರಸ್ತುತ ಕರ್ನಾಟಕವನ್ನು/ ಭಾರತವನ್ನು ಪ್ರತಿನಿಧಿಸಬಲ್ಲ, ಸಾಕಷ್ಟು ಹಳ್ಳಿಗಳನ್ನೊಳಗೊಂಡ ಹೊಳಲ್ಕೆರೆ ಕ್ಷೇತ್ರ, ಇವರ ಪ್ರಯೋಗಕ್ಕೆ ತಕ್ಕ ಸ್ಥಳವಾಗಿದೆ. ಚುನಾವಣಾ ಆಯೋಗದ ಮಿತಿಯಲ್ಲಿ ಚುನಾವಣಾ ವೆಚ್ಚ ಮತ್ತು ಪ್ರಚಾರ ಮಾಡುವ ಇವರು ಪ್ಲಾಸ್ಟಿಕ್ ಬಳಸದೆ, ಪರಿಸರವನ್ನು ಕೆಡಿಸದೆ, ಪೊಳ್ಳು ಆಶ್ವಾಸನೆಗಳನ್ನು ನೀಡದೆ, ಹಣ/ಹೆಂಡಗಳಿಲ್ಲದೆ, ಕ್ಷೇತ್ರದ ಸಮಸ್ಯೆಗಳನ್ನು ಪ್ರತಿನಿಧಿಸಿ, ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳುತ್ತ, ಗಾಂಧಿತತ್ವ, ಆದರ್ಶ, ಪ್ರಾಮಾಣಿಕತೆಯ ಮೌಲ್ಯಗಳಿಗೆ ನಿಷ್ಟರಾಗಿರುವ ಜನಪ್ರತಿನಿಧಿಯಾಗಿರುವುದಕ್ಕೆ ಬದ್ಧರಾಗಿದ್ದಾರೆ. ಇವರ ಆದರ್ಶಪಾಲನೆಯನ್ನು ವೈಯುಕ್ತಿಕವಾಗಿ ಬಲ್ಲ ನಾನು ಇವರ ಈ ಪ್ರಯತ್ನಕ್ಕೆ/ ಚುನಾವಣಾ ವೆಚ್ಚಕ್ಕೆ ಒಂದು ಕಿರು ವಂತಿಗೆಯನ್ನು ಕೊಡುತ್ತಿದ್ದೇನೆ. ಈ ಒಂದು ನೈತಿಕ ಬದಲಾವಣೆ/ಬದ್ಧತೆಯ ಬೆಂಬಲಕ್ಕೆ ಸಹಕರಿಸಲು ಬಯಸುವ ಓದುಗರು ನೇರವಾಗಿ ತಿಪಟೂರು ಚಂದ್ರಶೇಖರ್ ಅವರನ್ನು ಇಮೈಲ್ ಮುಖಾಂತರ ತಮ್ಮ ಅಭಿಪ್ರಾಯ, ವಂತಿಗೆಯನ್ನು ಕಳುಹಿಸುವ ರೀತಿಗಳನ್ನು ತಿಳಿದುಕೊಳ್ಳಲು ಸಂಪರ್ಕಿಸಬಹುದು. ಅವರ ಇಮೈಲ್ ವಿಳಾಸ &lt;a href="mailto:hoysalatiptur@hotmail.com"&gt;hoysalatiptur@hotmail.com&lt;/a&gt; ಮತ್ತು ಅವರ ಮೊಬೈಲ್ ಸಂಖ್ಯೆ: ೯೯೦೨೧೪೫೫೩೦ (9902145530).&lt;br /&gt;&lt;br /&gt;ಅಂದಹಾಗೆ ಚಂದ್ರಶೇಖರ್ ಅವರು ಸಮಾನ ಮನಸ್ಕರಾದ ಮಹಿಮಾ ಪಟೇಲರ ಸ್ವರ್ಣಯುಗ ಪಕ್ಷದಿಂದ ಹೊಳಲ್ಕೆರೆಯ ಚುನಾವಣಾ ಕಣದಲ್ಲಿದ್ದಾರೆ. ತಮ್ಮ ತತ್ವ/ಆದರ್ಶಗಳಿಗೆ ಒಂದೇ ಒಂದು ಓಟು ಬಿದ್ದರೂ ಅದೇ ಮಹಾಪ್ರಸಾದವೆಂದುಕೊಳ್ಳುತ್ತೇನೆ ಎನ್ನುತ್ತಾರೆ.&lt;br /&gt;&lt;br /&gt;ಇನ್ನು ಈ ಹೊಳಲ್ಕೆರೆ ಕ್ಷೇತ್ರವನ್ನು ಗಮನಿಸೋಣ. ಈಗ ಮೀಸಲು ಕ್ಷೇತ್ರವಾಗಿರುವ ಹೊಳಲ್ಕೆರೆಯಲ್ಲಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳೂ ಭರಮಸಾಗರ ಮೀಸಲು ಕ್ಷೇತ್ರದಿಂದ ವಲಸೆಗೈದವರು. ಈ ಕ್ಷೇತ್ರದಲ್ಲಿ ಯಾವುದೇ ಪಕ್ಷಗಳಿಗಿಂತ ಎರಡು ಮಠಗಳು ಚುನಾವಣೆಯನ್ನು ನಿರ್ಧರಿಸುತ್ತವೆ ಎಂದರೆ ನಿಮಗಾಶ್ಚರ್ಯವಾಗಬಹುದು. ಹೌದು, ಇಲ್ಲಿ ನಡೆಯುವುದು, ವೀರಶೈವ ವಿರಕ್ತ ಪರಂಪರೆಯ ಚಿತ್ರದುರ್ಗದ ಮುರುಘಾಮಠ ಮತ್ತು ವೀರಶೈವ ಸಾಧು ಧರ್ಮದ ತರಳಬಾಳು ಮಠಗಳ ಹುಕುಂ.&lt;br /&gt;&lt;br /&gt;ಈ ಎರಡೂ ಮಠಗಳ ಮಠಾಧೀಶರು, ತಾವುಗಳು ಮಠಾಧಿಪತಿಗಳೆನಿಸಿಕೊಳ್ಳುವುದಕ್ಕಿಂತ ಸಮಾಜಸುಧಾರಕರೆನ್ನಿಸಿಕೊಳ್ಳಲು ಬಯಸುತ್ತೇವೆ ಎಂದು ಆಗಾಗ್ಗೆ ಅಭಿಪ್ರಾಯಿಸುತ್ತಿರುತ್ತಾರೆ. ಹಾಗೆಯೇ ಸಮಾಜಸುಧಾರಣೆಗಾಗಿ ಮುರುಘಾಮಠವು ವಿಧವಾ ವಿವಾಹ, ಅನಾಥಮಕ್ಕಳ ಪಾಲನೆ, ಅಬಲರಿಗೆ ಗುರುಪೀಠ ಸಂಸ್ಥಾಪನೆ, ವೈಚಾರಿಕತೆಗಳ ಹರಿಕಾರರಿಗೆ ’ಬಸವಶ್ರೀ’ ಪ್ರಶಸ್ತಿ ಸ್ಥಾಪನೆ, ಮುಂತಾದವುಗಳನ್ನು ಮಾಡುತ್ತಿದ್ದರೆ, ತರಳಬಾಳು ಮಠವೂ ಕೂಡ ಸಾರಾಯಿಮುಕ್ತ ಗ್ರಾಮ, ರಂಗ ಚಟುವಟಿಕೆ, ಕಂಪ್ಯೂಟರ್ ಕ್ರಾಂತಿ, ವಿದ್ಯಾರಂಗಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಎರಡೂ ಮಠಗಳೂ ಬಸವತತ್ವ ಮತ್ತು ವಚನ ಸಾಹಿತ್ಯಕ್ಕೆ ಮಹತ್ವ ಕೊಟ್ಟಿವೆ. ನಾನೂ ಕೂಡ ವಚನ ಸಾಹಿತ್ಯ ಪ್ರಿಯನಾದುದರಿಂದ ಇಲ್ಲಿ ಸಾಂದರ್ಭಿಕವಾಗಿ ಕೆಲವು ವಚನಗಳನ್ನು ಬಳಸಿದ್ದೇನೆ. ನಾನು ನನ್ನ ವಾರದ ವಿಮಾನಯಾತ್ರೆಯಲ್ಲಿ ಎಲ್.ಬಸವರಾಜು ಅವರು ಸಂಪಾದಿಸಿರುವ "ಅಲ್ಲಮನ ವಚನ ಚಂದ್ರಿಕೆ"ಯನ್ನು ಆಗಾಗ್ಗೆ ಓದುತ್ತೇನೆ. ವಿಮಾನ ಹಾರಾಟದಲ್ಲಿದ್ದಾಗ (ಏರ್ ಬೋರ್ನ್), ರೆಡ್ ವೈನ್ ಕುಡಿಯುತ್ತ ಅಲ್ಲಮನನ್ನು ಓದುತ್ತಿದ್ದರೆ ಅದರ ಅನುಭವವೇ ಬೇರೆ! ಅದರಲ್ಲೂ ಫಸ್ಟ್ ಕ್ಲಾಸಿಗೆ ಅಪ್ಗ್ರೇಡ್ ಅಗಿ, ಕಿಟಕಿಯ ಪಕ್ಕದ ಸೀಟು ದೊರೆತು, ಹೊರಗಡೆ ಮೋಡಗಳ ರಾಶಿ ತುಂಬಿ, "ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ ಮುನ್ನ........" ಎಂದು ಓದುತ್ತಿದ್ದರಂತೂ ಅದರ ಮಜಾ ಇನ್ನೂ ಚೆನ್ನ! ಹಾಂ, ಚಿತ್ರದುರ್ಗದ ಶ್ರೀಗಳು ತಮ್ಮ ಧರ್ಮದ ಭಕ್ತರ ಇಮಾನಯಾತ್ರೆಯ (ಅಂತಿಮಯಾತ್ರೆ) ವಾಹನದಲ್ಲಿ ಕೂಡ ವಚನಗಳ ಕ್ಯಾಸೆಟ್ ಹಾಕಿಸುವ ವ್ಯವಸ್ಥೆ ಮಾಡಿದ್ದಾರಂತೆ. ಮೃತರ ಆತ್ಮ ವಾಯುವಿನಲ್ಲಿ ಲೀನವಾಗಿ, ಆಕಾಶದಲ್ಲಿ ತೇಲುತ್ತ ಆ ವಚನ ವಾಚನವನ್ನು ಅನುಭವಿಸಬಹುದಾದಂತಹ ಒಂದು ಅದ್ಭುತ ವಿಲಕ್ಷಣ ರಸಾನುಭವ, ನನಗೆ ಪ್ರತಿವಾರವೂ ಆಗುತ್ತದೆ! ನಾನು ನನ್ನ ಉದ್ಯೋಗಕ್ಕೆ/ಅಮೇರಿಕಾಕ್ಕೆ ಸದಾ ಋಣಿಯಾಗಿರಬೇಕು, ಪ್ರತಿ ವಾರವೂ ನನ್ನನ್ನು ಶಿಕಾಗೋನಿಂದ ನ್ಯೂಯಾರ್ಕ್/ ನ್ಯೂಯಾರ್ಕ್ ನಿಂದ ಶಿಕಾಗೋ ಸುತ್ತಿಸುತ್ತ ಬದುಕಿರುವಾಗಲೇ ನನಗೆ ಈ ಅನುಭಾವವನ್ನು ಕಂಡುಕೊಳ್ಳಲು ಅವಕಾಶವನ್ನು ನೀಡಿರುವುದಕ್ಕೆ!&lt;br /&gt;&lt;br /&gt;ಕ್ಷಮಿಸಿ, ವಚನವೆಂದೊಡನೆಯೇ ನನ್ನ ಬರವಣಿಗೆಯ ರಚನಕ್ರಿಯೆ ದಾರಿ ತಪ್ಪುತ್ತದೆ! ಇರಲಿ, ಈಗಿನ ಚುನಾವಣೆಯಲ್ಲಿ ಈ ವಿರಕ್ತ ಬ್ರಹ್ಮಚಾರೀ ಸಾಧು ಸನ್ಯಾಸೀ ಸಮಾಜಸುಧಾರಕರು ಪ್ರತಿಪಾದಿಸುವ ಮತ್ತು ಭೋಧಿಸುವ ತತ್ವ, ನಿಷ್ಟೆ, ಪ್ರಾಮಾಣಿಕತೆ, ವೈಚಾರಿಕತೆ, ದೇಶಭಕ್ತಿಯಂತಹ ನೈತಿಕ ಮೌಲ್ಯಗಳ ಆದರ್ಶಗಳನ್ನು ಹೊಂದಿರುವ ಮೂವತ್ತೇಳರ ಹರೆಯದ ಈ ಯುವಕನನ್ನು, ಈ ಈರ್ವ ಮಠಾಧೀಶರು ಸಾರ್ವಜನಿಕವಾಗಿ ಬೆಂಬಲಿಸುವರೇ ನೋಡಬೇಕು!&lt;br /&gt;&lt;br /&gt;ಹಾಂ! ಅಂದ ಹಾಗೆ ಈ ಮಠಾಧೀಶ್ವರರಿಗೆ ತಮ್ಮ ತಮ್ಮ ಜಾತಿಯ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂಬ ಧರ್ಮ ಸಂಕಟವೂ ಇಲ್ಲ. ಏಕೆಂದರೆ ಇದು ಮೀಸಲು ಕ್ಷೇತ್ರ! ಈ ಯಾವ ಕಟ್ಟುನಿಟ್ಟುಗಳಿಲ್ಲದೆ, ಈ ಮಠಾಧೀಶ್ವರರುಗಳು ತಮ್ಮ ತಮ್ಮ ಆಶೀರ್ವಚನಗಳಲ್ಲಿ ಚಂದ್ರಶೇಖರರನ್ನು ಬೆಂಬಲಿಸಿ ನೈತಿಕತೆಯ ಘನತೆಯನ್ನು ಉದ್ಧರಿಸುತ್ತಾರೆಂದು ಆಶಿಸುವೆ. ಇನ್ನೊಂದು ತಿಂಗಳಿನಲ್ಲಿಯೇ ತಿಳಿಯುವುದು "ಒಲೆ ಹತ್ತಿ ಉರಿದಡೆ ನಿಲಲುಬಹುದು, ಧರೆ ಹತ್ತಿ ಉರಿದೊಡೆ ನಿಲಬಹುದೇ, ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ, ತಾಯ ಮೊಲೆವಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ತಂದೆ ಕೂಡಲಸಂಗಮದೇವ? ನೀ ಹುಟ್ಟಿಸಿ ಜೀವನ ಭವದುಖಿಃಯ ಮಾಡಿದ ಬಳಿಕ, ಬಿಡಿಸುವರುಂಟಾರು?" ಎಂದು!&lt;br /&gt;&lt;br /&gt;ಒಟ್ಟಿನಲ್ಲಿ ಚಂದ್ರಶೇಖರರ ಈ ಪ್ರಯತ್ನಕ್ಕೆ ದೊರಕುವ ಮತ, ಗಾಂಧೀ ದೇಶ; ಸುಸಂಸ್ಕೃತ ದೇಶ; ತತ್ವನಿಷ್ಟೆಗಳ ದೇಶ; ಮೌಲ್ಯಾಧಾರಿತ ರಾಜಕಾರಣದ ದೇಶ; ಇನ್ನೂ ಏನೇನೋ ಅಲಂಕಾರಿಕ ಶಬ್ಧ/ವರ್ಣನೆಗಳಿಂದ ಹಾಡಿ ಹೊಗಳುವುದರ ನಿಜ ಮಾನದಂಡವಾಗುತ್ತದೆ ಎಂದುಕೊಂಡಿದ್ದೇನೆ. ಇಲ್ಲಿ ಇವರು ಠೇವಣಿ ಕಳೆದುಕೊಂಡರೆ ಅದು ಭಾರತೀಯ ಮೌಲ್ಯಗಳ ಠೇವಣಿಯಾಗುತ್ತದೆ. ಇಲ್ಲಿ ಚಂದ್ರಶೇಖರರೇನಾದರೂ ಗೆದ್ದರೆ, "ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ ಮೇದು ಬಂದೆನೆಂದರೆ-ಅದ ಕಂಡು ಬೆರಗಾದೆ! ರಕ್ಕಸಿಯ ಮನೆಗೆ ಹೋಗಿ ನಿದ್ದೆಗಯ್ದು ಬಂದೆನೆಂದರೆ-ಅದ ಕಂಡು ಬೆರಗಾದೆ! ಜವನ ಮನೆಗೆ ಹೋಗಿ ಸಾಯದೆ ಬದುಕಿ ಬಂದೆನೆಂದರೆ-ಅದ ಕಂಡು ಬೆರಗಾದೆ! ಗುಹೇಶ್ವರ" ಎಂದು ಅಲ್ಲಮನು ಬೆರಗಾದಂತೆ ನಾನು ಬೆಕ್ಕಸ ಬೆರಗಾಗುವೆ! ಏಕೆಂದರೆ ಭವ್ಯ ಸ್ವತಂತ್ರ ಭಾರತದಲ್ಲಿ "ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ, ಹೆಣ್ಣು-ಹೊನ್ನು-ಮಣ್ಣೆಂದು ಸತ್ತುದು ಕೋಟಿ, ಗುಹೇಶ್ವರ, ನಿಮಗಾಗಿ ಸತ್ತವನಾರನೂ ಕಾಣೆ" ಎಂಬಂತೆ ನಮ್ಮ ಹೆಮ್ಮೆಯ ಯೋಧರನ್ನು ಬಿಟ್ಟರೆ ದೇಶಕ್ಕಾಗಿ ಮತ್ಯಾರೂ ಸತ್ತುದನ್ನು ನಾ ಕಾಣೆ!&lt;br /&gt;&lt;br /&gt;ಅಣಕ:&lt;br /&gt;&lt;br /&gt;ನಮ್ಮ ವಚನಕಾರರು ಪ್ರಾಪಂಚಿಕ/ಪಾರಮಾರ್ಥಿಕ, ಲೌಕಿಕ/ಅಲೌಕಿಕ, ಮೂರ್ತ/ಅಮೂರ್ತಗಳನ್ನು ಸಾಮಾನ್ಯಭಾಷೆಯಲ್ಲಿ ಅಸಾಮಾನ್ಯವಾಗಿ ಹಿಡಿದಿಟ್ಟಿದ್ದಾರೆ. ಇವರ ಈ ಸರಳತೆಯೇ ಇವರುಗಳ ಕುರಿತಾದ ಎಲ್ಲಾ ವಿವಾದಗಳಿಗೆ ಕಾರಣವೆನಿಸುತ್ತದೆ. ಇವರುಗಳೂ ಕೂಡ ರನ್ನ, ಅಮೋಘವರ್ಷ, ಪಂಪ, ಕುಮಾರವ್ಯಾಸರಂತೆ ಕಬ್ಬಿಣದ ಕಡಲೆ ಕನ್ನಡದಲ್ಲಿ ತಮ್ಮ ಆಲೋಚನೆಗಳನ್ನು ಹರಿಯ ಬಿಟ್ಟಿದ್ದರೆ, ಅದನ್ಯಾವ ರಾಜಕಾರಣೀ ಪಂಡಿತನೂ ಓದಿ ವಿವಾದಗಳನ್ನು ಸೃಷ್ಟಿಸುತ್ತಿರಲಿಲ್ಲವೆನೋ? ಈ ವಚನಗಳು ಎಷ್ಟು ಸರಳವೆಂದರೆ, ನನ್ನ ಪೋಲೀ ಸ್ನೇಹಿತರುಗಳು ಕೂಡ ಬಸವ, ಅಲ್ಲಮ, ಮತ್ತು ಅಕ್ಕನ ಕುರಿತು ಒಂದು ಪೋಲೀ ವಿವಾದವನ್ನು ತೇಲಿಸಿದ್ದಾರೆ. ಆ ಪೋಲೀ ವಿವಾದವನ್ನು ಕೇಳಿರುವಿರಾ? ಹೀಗಿದೆ ನೋಡಿ ಅದು...&lt;br /&gt;&lt;br /&gt;ಅಕ್ಕಮಹಾದೇವಿಯ ವಚನದ "ಚೆನ್ನ ಮಲ್ಲಿಕಾರ್ಜುನ" ಎಂಬ ಅಂಕಿತವನ್ನು ಪುಲ್ಲಿಂಗಕ್ಕೂ, ಅಲ್ಲಮಪ್ರಭುವಿನ "ಗುಹೇಶ್ವರ" ಎಂಬ ಅಂಕಿತವನ್ನು ಸ್ತ್ರೀಲಿಂಗಕ್ಕೂ ಮತ್ತು ಗುರು ಬಸವಣ್ಣನ "ಕೂಡಲಸಂಗಮದೇವ" ಎಂಬ ಅಂಕಿತವನ್ನು ಮಿಲನ ಮಹೋತ್ಸವಕ್ಕೂ ಹೋಲಿಸುತ್ತ, ನನ್ನ ಪೋಲೀ ಲಿಂಗಿಗಳು ವಚನಗಳ ಸಾರವನ್ನು ರಜನೀಶರ "ಸಂಭೋಗದಿಂದ ಸಮಾಧಿ" ತತ್ವದೊಂದಿಗೆ ಸಮೀಕರಿಸುತ್ತಾರೆ! ನನ್ನ ಇನ್ನೊಬ್ಬ ಪೋಲೀ ಸ್ನೇಹಿತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ "ನೋಟದ ಭಕ್ತಿ ಬಸವನಿಂದಾಯಿತ್ತು, ಕೂಟದ ಜ್ಞಾನ ಬಸವನಿಂದಾಗಿತ್ತು ಕಾಣಾ" ಎಂಬ ಮಡಿವಾಳ ಮಾಚಿದೇವನ ವಚನವನ್ನು ಆಧಾರವಾಗಿಟ್ಟುಕೊಂಡು, ಬಂಜಗೆರೆ ಜಯಪ್ರಕಾಶರ ಪಂಡಿತ ಕೀಟಲೆ ತರ್ಕವನ್ನು ಪ್ರಯೋಗಿಸಿ, ಬಸವಣ್ಣನಿಗೂ ಮಾಚಯ್ಯನಿಗೂ ಸಂಬಂಧವನ್ನು ಕಲ್ಪಿಸುತ್ತಾನೆ!!! ಇದು ವಚನಗಳ ಸರಳತೆಯ ಶೋಷಣೆಯ ಪರಮಾವಧಿ! ಅದನ್ನೇ ಬಂಜಗೆರೆಯಂತಹ ಕೀಟಲೆ ಪಂಡಿತರು ಮಾಡಿದ್ದುದು. ಆದರೆ ಓಲೈಕೆಯ ಭರಕ್ಕೆ ಮೌಲ್ಯಗಳು ಮಣ್ಣುಪಾಲಾಗಿರುವ ಭಾರತದಲ್ಲಿ, ಇಂತಹ ಪರಮಾವಧೀ ಶೋಷಣೆಗಳೇ ವಿಜೃಂಭಿಸುತ್ತಿರುವುದು ಭಾರತದ ಸಾಂಸ್ಕೃತಿಕ/ಸಾಹಿತ್ಯಿಕ/ಐತಿಹಾಸಿಕ ದುರಂತ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-2042958151718284595?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/2042958151718284595/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=2042958151718284595' title='2 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/2042958151718284595'/><link rel='self' type='application/atom+xml' href='http://www.blogger.com/feeds/6509802376326088997/posts/default/2042958151718284595'/><link rel='alternate' type='text/html' href='http://kannadathinktank.blogspot.com/2008/04/blog-post_18.html' title='ಕರ್ನಾಟಕದಲ್ಲೊಂದು ಗಾಂಧಿಪಕ್ಷ, ಹೊಳಲ್ಕೆರೆಯಲ್ಲೊಬ್ಬ ಆಧುನಿಕ ಗಾಂಧಿ!'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-6509802376326088997.post-4274593218129886264</id><published>2008-04-12T08:12:00.002-05:00</published><updated>2008-04-13T08:47:19.294-05:00</updated><title type='text'>ಹೊಗೇನಕಲ್, ಹಾಲಿವುಡ್ ಲಲನೆಯರು, ಸ್ಯಾಂಡಲ್ ವುಡ್ ಧೀರರು!</title><content type='html'>ಈಗಷ್ಟೇ ಹೊಗೇನಕಲ್ ಹೊಗೆ ಆರಿದೆ. ಇದು ಬಿರುಗಾಳಿ ಬೀಸುವ ಮುಂಚಿನ ನಿಶ್ಯಬ್ದವಿದ್ದರೂ ಇರಬಹುದು. ಒಟ್ಟಿನಲ್ಲಿ ಇದು ಹಲವಾರು ಜನರ ಬಣ್ಣವನ್ನು ಬಯಲು ಮಾಡಿದೆ. ಆದರೆ ಅದನ್ನು ಗಮನಿಸಿದವರು ಬಹಳ ಕಡಿಮೆಯೇ ಅನ್ನಬಹುದು.&lt;br /&gt;&lt;br /&gt;ಕ.ರ.ವೇ. ಸಣ್ಣದಾಗಿ ಆರಂಭಿಸಿದ ಈ ಆಂದೋಲನ ಚುನಾವಣೆ ಮುಂದಾಲೋಚನೆಯ ರಂಗೇರಿಸಿಕೊಂಡು ಉಗ್ರ ಹೋರಾಟದ ಸ್ವರೂಪವನ್ನು ಪಡೆದು, ಇನ್ನೇನು ಸಾಕಷ್ಟು ಬಂದ್, ಲೂಟಿ, ಕಂಡಲ್ಲಿ ಗುಂಡು ಮುಂತಾದವುಗಳು ಜರುಗುತ್ತವೇ ಎಂದುಕೊಳ್ಳುತ್ತಿದ್ದಂತೆಯೇ ಅದ್ಯಾವುದಿಲ್ಲದೆ ಸದ್ಯಕ್ಕೆ ತಣ್ಣಗಾಗಿದೆ. ಇದು ಕನ್ನಡಿಗರ ಹೋರಾಟದ ಫಲವೋ, ಮುದಿ ಕಲೈನ್ಯಾರ್ (ತಮಿಳರು ಕರುಣಾನಿಧಿಯವರನ್ನು ಕರೆಯುವುದು ಹೀಗೆ) ಅರುಳುಮರುಳೋ ತತ್ಕಾಲಿಕವಾಗಿ ತಡೆಯೊಡ್ಡಿದೆ. ಆದರೂ ಈ ಹೋರಾಟ ಸಾಕಷ್ಟು ಸಿನಿ ಪ್ರಖ್ಯಾತರ ಮೇಕಪ್ ಅನ್ನು ಅಳಿಸಿಹಾಕಿದೆ. ಆದರೆ ಮೇಕಪ್ಪಿಗೂ ಬರೀ ಕಪ್ಪಿಗೂ ವ್ಯತ್ಯಾಸವರಿಯದ ಮುಗ್ಧ ಕನ್ನಡಿಗರ ಕಣ್ಣಿಗೆ ಇದು ಅಷ್ಟಾಗಿ ಗಮನಕ್ಕೆ ಬಂದಿಲ್ಲವೆಂದೇ ನನ್ನ ಅನಿಸಿಕೆ.&lt;br /&gt;&lt;br /&gt;ಈ ಹೊಗೇನಕಲ್ ಹೋರಾಟಕ್ಕೆ ಬೆಂಬಲಿಸಿ ಅತ್ತ ತಮಿಳುನಾಡಿನ "ನಡಿಗರ್ ಸಂಘಂ" (ನಡಿಗರ್ ಸಂಘಂ ಎಂದರೆ ಕಲಾವಿದರ ಸಂಘವೆಂದು) ಮುಷ್ಕರ ನಡೆಸಿದಾಗ ತನ್ನ ಪ್ರತಿಯೊಬ್ಬ ಸದಸ್ಯರೂ ಭಾಗವಹಿಸಬೇಕೆಂದು ರಾಜಾಜ್ಞೆಯನ್ನು ಹೊರಡಿಸಿತ್ತೋ ಅಥವಾ ಅದರೆಲ್ಲಾ ಸದಸ್ಯರೂ ಸ್ವಯಂ ಭಾಗವಹಿಸಿದರೋ ಒಟ್ಟಾಗೆ ತಮಿಳು ಸಿನಿಮಾರಂಗದ ದಿಗ್ಗಜರೆಲ್ಲಾ ಅಂದು ಅಲ್ಲಿದ್ದರು. ಅಮೇರಿಕಾದಲ್ಲಿ ಶೂಟಿಂಗ್ ಮಾಡುತ್ತಿದ್ದ ಕಮಲಹಾಸನ್ ಕೂಡ ತಕ್ಷಣವೇ ಹೊರಟು ಮಧ್ಯಾಹ್ನದ ಹೊತ್ತಿಗೆ ಮುಷ್ಕರದಲ್ಲಿ ಸೇರಿಕೊಂಡನೆಂದು ನನ್ನ ತಮಿಳು ಸ್ನೇಹಿತನೋರ್ವ ನನ್ನೊಂದಿಗೆ ಹೇಳಿಕೊಂಡನು. ಸದ್ಯ, ಅವನು ಕನ್ನಡ ನಡಿಗರ್ ಸಂಘದ ಮುಷ್ಕರದ ವಿವರಗಳನ್ನು ಕೇಳಲಿಲ್ಲ. ಈಗಾಗಲೇ ಮೆತ್ತಗಾಗಿರುವ ಪಾರ್ವತಮ್ಮ ರಾಜಕುಮಾರ್, ತಮಿಳರ ಅಧಿಪತ್ಯದ ಕನ್ನಡ ಚಾನೆಲ್ಲಿನ ಗೋಳಿನ ಸೀರಿಯಲ್ಲುಗಳ ಹಾಲಿ/ಮಾಜಿ ನಾಯಕಿಯರುಗಳು, ಬೆರಳೆಣಿಕೆಯ ಹಾಲಿ ಸಿನಿಮಾ ಹೀರೋಗಳು, ಅವರೊಂದಿಗೆ ಅವರುಗಳ ಪಟಾಲಂ ಇದ್ದುದನ್ನು, ನನ್ನ ಆ ತಮಿಳು ಮಿತ್ರ ಕೇಳಿದ್ದರೆ ಏನೆಂದು ಹೇಳಬೇಕಿತ್ತೋ?&lt;br /&gt;&lt;br /&gt;ಜೀವನವನ್ನು ಹುಡುಕುತ್ತ, ಜೀವನ ಕಂಡಲ್ಲಿ ಜೀವನ ಮಾಡುವುದು ಮಾನವ ಸಹಜ ಗುಣ. ಆ ಮಾನವ ಸಹಜ ಗುಣದಿಂದಲೇ ಅವಕಾಶಗಳನ್ನು ಹುಡುಕುತ್ತ ನಡೆದ ರಜನಿಕಾಂತ್, ಪ್ರಕಾಶ್ ರೈ, ಅರ್ಜುನ್ ಸರ್ಜಾ ಅಂಥವರು ತಮಿಳಿನಲ್ಲಿ ಅವಕಾಶಗಳನ್ನು ಪಡೆದು ಅಲ್ಲಿ ನೆಲೆ ನಿಂತು, ನೆಲೆ ನಿಂತ ಜಾಗಕ್ಕೆ ನಿಷ್ಟೆಯನ್ನು ವ್ಯಕ್ತಪಡಿಸಿರುವುದು ಸಹಜವೇ ಆಗಿದೆ. ಯಾವುದೇ ಪ್ರಾಮಾಣಿಕ ವ್ಯಕ್ತಿ ಕೂಡ ಮಾಡಬೇಕಾದುದು ಅದನ್ನೇ. ಅದಕ್ಕೆ ಕನ್ನಡಿಗರಾದ ನಾವುಗಳು, ಕನ್ನಡ ಮೂಲದ ಆ ನಟರುಗಳ ಬಗ್ಗೆ ಹೆಮ್ಮೆ ಪಡಬೇಕೇ ವಿನಹಃ ಅವರುಗಳನ್ನು ಮೂದಲಿಸಬಾರದೆಂದೇ ನನಗನ್ನಿಸುತ್ತದೆ.&lt;br /&gt;&lt;br /&gt;ಅದೇ ನಮ್ಮ ಚಿತ್ರರಂಗದವರನ್ನು ನೋಡಿದಾಗ, ರಾಜಕುಮಾರರ ನಂತರದ ಸ್ಥಾನವನ್ನು ತುಂಬಿದವರು/ತುಂಬುವವರು ಎಂದೆಲ್ಲಾ ಹೇಳಿಸಿಕೊಳ್ಳುವ ನಮ್ಮ ಮಂಡ್ಯದ ಗಂಡು, ಸಾಹಸಸಿಂಹಗಳು ಎಲ್ಲಿದ್ದವೋ? ಕಾರಣಾಂತರಗಳಿಂದ ಈ ಹೋರಾಟಕ್ಕೆ ಭಾಗವಹಿಸಲಾಗದಿದ್ದ ಈ ಧೀರರ ಕಾರಣಗಳು, ಕಮಲಹಾಸನ್ ತನ್ನ ಶೂಟಿಂಗ್ ಸ್ಥಗಿತಗೊಳಿಸಿ ಅಮೇರಿಕಾದಿಂದ ಹೋಗಿ ಭಾಗವಹಿಸುವಂತಹ ಕಷ್ಟವನ್ನೇನೂ ಬಯಸುತ್ತಿದ್ದಿಲ್ಲವೆಂದೇ ಅನಿಸುತ್ತದೆ.&lt;br /&gt;&lt;br /&gt;ಲಂಚಕೋರರ ವಿರುದ್ಧ, ದುರುಳ ರಾಜಕಾರಣಿಗಳ ವಿರುದ್ದ ರೆಬೆಲ್ ಆಗಿ ನಟಿಸಿ ಪ್ರಖ್ಯಾತರಾದ ರೆಬೆಲ್ ಸ್ಟಾರ್, ನಮ್ಮಗಳ ಮುಂದೆಯೇ ಅಂತಹ ರಾಜಕಾರಣಿಗಳ ಗುಂಪಿಗೆ ಸೇರಿ ರಾಜಕಾರಣಿಯಾದುದು ಮಾರ್ಮಿಕ ವಿಪರ್ಯಾಸ. ಹಾಗೆಯೇ ಸಾಹಸಸಿಂಹವೂ ಕೂಡ ಯಾವುದೇ ಜನಪರ ಹೋರಾಟಗಳಲ್ಲಿ ಸಿಂಹದಂತೆ ಕಾಣಿಸಿಕೊಳ್ಳದೆ ಮೃಗಾಲಯ ಸಿಂಹವೇ ಆಗಿದೆ. ಕನ್ನಡಿಗರು ಅರಿಯಬೇಕು, ಈ ಸಿನಿಮಾ ಮಂದಿಯಿಂದ ಸುಖವಿಲ್ಲವೆಂಬುದನ್ನು.&lt;br /&gt;&lt;br /&gt;ನೀವುಗಳು ಹಾಗೆಯೇ ಈ ಹಾಲಿವುಡ್ ನಟ ನಟಿಯರುಗಳನ್ನು ಗಮನಿಸಿ ನೋಡಿ. ಅವರೆಲ್ಲಾ ಯಾವುದಾದರೊಂದು ಸಾಮಾಜಿಕ ಸೇವೆಗೋ, ಹೋರಾಟಕ್ಕೋ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಮುಖಿಗಳಾಗಿರುತ್ತಾರೆ. ತನಗೆ ನಾಲ್ಕು ಮಕ್ಕಳಿದ್ದರೂ ಮಡೋನ್ನಾ ಆಫ್ರಿಕಾದ ಬಡ ಮಗುವೊಂದನ್ನು ದತ್ತು ತೆಗೆದುಕೊಂಡಿದ್ದಾಳೆ. ಏಂಜೆಲಿನಾ ಜೋಲೀ ವಿಶ್ವಸಂಸ್ಥೆಯ ಶಾಂತಿ ರಾಯಭಾರಿಯಾಗಿ ಕಾಂಬೋಡಿಯಾದಲ್ಲಿ ಆಗಾಗ್ಗೆ ಸಮಾಜಸೇವೆಯಲ್ಲಿ ತೊಡಗುತ್ತಾಳೆ. ಪಾಕಿಸ್ತಾನದಲ್ಲಿ ಭೂಕಂಪವಾದಾಗ ತನ್ನ ಗೆಳೆಯ ಬ್ರಾಡ್ ಪಿಟ್ ನೊಂದಿಗೆ ಖುದ್ದಾಗಿ ಭೂಕಂಪ ಸ್ಥಳಕ್ಕೆ ಭೇಟಿಕೊಟ್ಟು ಜನಸೇವೆ ಮಾಡಿದ್ದಾಳೆ. ಭಾರೀ ಎದೆಗಾತಿ ಪಮೇಲಾ ಪ್ರಾಣಿದಯಾ ಸಂಘಕ್ಕೆ ತನ್ನೆದೆಯ ತಿದಿಯೊತ್ತಿ ಹಣ ಸಂಗ್ರಹಿಸುತ್ತಾಳೆ. ಇಲ್ಲಿ ಬರೀ ಹಂಗಸರನ್ನೇ ಉದಹರಿಸಿದ್ದೇನೆ. ಯಾಕೆಂದರೆ ಬರೀ ಹಾಲಿವುಡ್ಡಿನ ಹೆಂಗಸರ್‍ಏ ಇಷ್ಟರ ಮಟ್ಟಿಗೆ ತಮ್ಮ ಖ್ಯಾತಿಯ ಬಲವನ್ನು ಸಮಾಜ ಸೇವೆಗಾಗಿ ಬಳಸುತ್ತಿದ್ದರೆ, ಇನ್ನು ಹಾಲಿವುಡ್ ಗಂಡುಗಳ ಸಮಾಜಸೇವೆಯ ಬಗ್ಗೆ ನೀವೇ ಊಹಿಸಿ!!!&lt;br /&gt;&lt;br /&gt;ಇನ್ನು ನಮ್ಮ ಜನಗಳನ್ನು ನೋಡಿ! ರಿಚರ್ಡ್ ಗಿಯರ್ ಯಾರೆಂದು ಕೇಳಿದರೆ ಶಿಲ್ಪಾ ಶೆಟ್ಟಿಗೆ ಕಿಸ್ ಕೊಟ್ಟವನು ಎಂದು ತಡಮಾಡದೆ ಹೇಳುತ್ತಾರೆ. ಆದರೇ ಇದೇ ರಿಚರ್ಡ್ ಗಿಯರ್ ಅದೆಷ್ಟು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾನೆ ಗೊತ್ತೆ? ಎಂದು ಕೇಳಿದರೆ ’ಹು ಕೇರ್‍ಸ್’ ಎನ್ನುತ್ತಾರೆ. ಟಿಬೆಟ್ ಹೋರಾಟವನ್ನು ಬೆಂಬಲಿಸುವ ರಿಚರ್ಡ್ ಗಿಯರ್, ಬಡತನ ನಿವಾರಿಸಬೇಕೆನ್ನುವ ಬಾನೋ, ಏಡ್ಸ್ ಅಳಿಸಿ ಎನ್ನುವ ಬೀಟಲ್ಸ್ ನ ಪೌಲ್ ಮೆಕ್ಕಾರ್‍ಟ್ನಿ, ಮಕ್ಕಳ ಅಭ್ಯುದಯಕ್ಕೆ ಹೋರಾಡುವ ಸ್ಟೀವೆನ್ ಸ್ಪೀಲ್ ಬರ್ಗ್............ಹಾಲಿವುಡ್ಡಿನ ಪ್ರತಿಯೊಬ್ಬ ಹಿರಿ ಕಿರಿ ನಟ, ನಟಿ, ಸಂಗೀತಗಾರ, ಟಿ.ವಿ. ತಾರೆಯರು ಅಷ್ಟೇ ಅಲ್ಲದೆ "ಅಮೇರಿಕನ್ ಐಡಲ್" ನಂತಹ ಟಿ.ವಿ. ಶೋಗಳು ಕೂಡಾ ಚಂದಾ ಎತ್ತಿ ಸಮಾಜವನ್ನು ಕಟ್ಟುವ ಕೈಂಕರ್ಯಕ್ಕೆ ಹಣ ಸಹಾಯ ಮಾಡುತ್ತಿದ್ದಾವೆ. ಇದೆಲ್ಲಾ ಭಾರತದ ನಟ, ನಟಿಯರುಗಳು ಅದ್ಯಾವಾಗ ಮಾಡುತ್ತಾರೋ?&lt;br /&gt;&lt;br /&gt;ನಮ್ಮ ಸ್ಯಾಂಡಲ್ ವುಡ್ ಧೀರರು... ಸಮಾಜಸೇವೆಯನ್ನು ಬಿಡಿ, ಅದು ಬಹುದೂರದ ಮಾತು, ತಮ್ಮ ತಮ್ಮ ವೃತ್ತಿ ಬಾಂಧವರೇ ಆದ ರಾಜಾನಂದ್, ನೀಗ್ರೋ ಜಾನಿ ಕೊರಗಿ ಸಾಯುತ್ತಿದ್ದಾಗ ಅವರುಗಳ ಸಹಾಯಕ್ಕೆ ಇವರ್‍ಯಾರೂ ಒದಗದ ನಿದರ್ಶನಗಳು ಇನ್ನೂ ಹಸಿರಾಗಿವೆ. ಇಂಥ ನಾಟಕದ ಮಂದಿಯನ್ನು ನೆಚ್ಚಿಕೊಂಡು ಕನ್ನಡ ಹೋರಾಟಕ್ಕೆ ಹೊರ್‍ಅಟರೆ ಅದರ ಕ್ಲೈಮಾಕ್ಸ್ ಇವರುಗಳ ಚಲನಚಿತ್ರಗಳಂತಿರದೇ ರಾಜಾನಂದ್, ನೀಗ್ರೋ ಜಾನಿ ಅಂತಿಮದಂತಿರುತ್ತದೇನೋ!&lt;br /&gt;&lt;br /&gt;ಪ್ರತಿಯೊಂದನ್ನು ಹಾಲಿವುಡ್ ಸಿನಿಮಾಗಳಿಗೆ ಹೋಲಿಸಿಕೊಳ್ಳುವ, ಕನ್ನಡ ಸಿನಿಮಾ ಶೂಟಿಂಗಿಗೆ ಹಾಲಿವುಡ್ಡಿಗೆ ಬರುವ, ತಮ್ಮ ತಲೆಗೋ, ಹೊಟ್ಟೆಗೋ ಅಮೇರಿಕಾದಲ್ಲಿ ತಯಾರಿಸಿದ ವಸ್ತುವೇ ಬೇಕೆನ್ನುವ, ಈ ಭಾವುಕಜೀವಿಗಳು ಕೊಂಚವಾದರೂ ಹಾಲಿವುಡ್ ನಟನಟಿಯರುಗಳ ಪ್ರಾಕ್ಟಿಕ್ಯಾಲಿಟಿಯನ್ನು ಕಲಿಯಬೇಕು.&lt;br /&gt;&lt;br /&gt;ಹೊಗೇನಕಲ್ ನಂತಹ ವಿವಾದಗಳಿಗೆ ನ್ಯಾಯಾಲಯ ಹೋರಾಟವೇ ಸರಿಯೆನಿಸುತ್ತದೆ. ಅದನ್ನು ಸೋನಿಯಾ ಸರಿಮಾಡುತ್ತಾರೆನ್ನುವ ಮೊಯ್ಲಿ, ಪ್ರವಾಸ ಹೋಗುವ ಎಡ್ಯೂರಪ್ಪ, ವಿಗ್ಗಿನ ಕೃಷ್ಣ, ಕರ್ನಾಟಕಕ್ಕೆ ಅತಂತ್ರವೇ ಗತಿಯೆನ್ನುವ ದೇವೇಗೌಡ, ಶಿರಡಿ ಸಾಯಿಬಾಬಾ ವೇಷದ ಸಾಹಸಸಿಂಹ, ರಮ್ಮಿನ ಕಣ್ಣಿನ ಮಂಡ್ಯದ ಗಂಡು, ಥೇಟ್ ತಮಿಳು ಕಾಪಿಯಂತಿರುವ ನವ್ಯಪೀಳಿಗೆಯ ಕನ್ನಡ ಸಿನಿಮಾ ನಾಯಕರುಗಳು, ಗೋಸುಂಬೆ ಬುದ್ಧಿಜೀವಿಗಳು, ದಲೈಲಾಮಾರಿಗೆ ’ಬಸವಶ್ರೀ’ ಕೊಟ್ಟು ಪಬ್ಲಿಸಿಟಿ ಪಡೆದು ಈಗವರ ಹೋರಾಟವನ್ನು ಮರೆತಿರುವ ಚಿತ್ರದುರ್ಗದ ಶ್ರೀ, ಇವರುಗಳಿಂದ ನಾಡು ಕಟ್ಟುವ ಕಾರ್ಯವಾಗುವುದೇ? ನಾಡು ಕಟ್ಟಲು ಬೇಕು ಸಾಮಾನ್ಯಜೀವಿಗಳು. ಕನ್ನಡ ಹೋರಾಟ ಸಂಘಗಳು ಈ "ಕನ್ನಡ ಸೆಲೆಬ್ರಿಟಿ"ಗಳನ್ನು ಹೊರಗಿಟ್ಟು ತಮ್ಮ ಹೋರಾಟವನ್ನು ಜನಸಾಮಾನ್ಯರ ಬೆಂಬಲದಿಂದ ಸಂಘಟಿಸುವತ್ತ ಆಲೋಚಿಸಬೇಕು. ಒಂದು ವೇಳೆ ಇವರುಗಳ ಸಹಕಾರವನ್ನು ಬಯಸಿದರೂ ಈ ಸೆಲೆಬ್ರಿಟಿಗಳನ್ನು ಒಂದು ಅನುಮಾನದ ದೃಷ್ಟಿಯಿಂದಲೇ ನೋಡುತ್ತಿರಬೇಕು.&lt;br /&gt;&lt;br /&gt;ಅಣಕ:&lt;br /&gt;&lt;br /&gt;ಹೊಗೇನಕಲ್ ಹೋರಾಟಕ್ಕೆ ಬೆಂಭಲ ವ್ಯಕ್ತಪಡಿಸಿ ಕನ್ನಡ ಚಿತ್ರರಂಗದ ಮುಶ್ಕರಕ್ಕೆ ನಿಮಗೆಲ್ಲಾ ಹಾದರದ ಅಹ್ವಾನ! ಹೀಗೂ ಇರುತ್ತವೆ ಒಮ್ಮೊಮ್ಮೆ ಬೆಂಗಳೂರು ಕೇಂದ್ರಿತ ಕನ್ನಡ ಚಿತ್ರರಂಗದ ಜಾಹೀರಾತುಗಳು!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-4274593218129886264?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/4274593218129886264/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=4274593218129886264' title='11 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/4274593218129886264'/><link rel='self' type='application/atom+xml' href='http://www.blogger.com/feeds/6509802376326088997/posts/default/4274593218129886264'/><link rel='alternate' type='text/html' href='http://kannadathinktank.blogspot.com/2008/04/blog-post_12.html' title='ಹೊಗೇನಕಲ್, ಹಾಲಿವುಡ್ ಲಲನೆಯರು, ಸ್ಯಾಂಡಲ್ ವುಡ್ ಧೀರರು!'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>11</thr:total></entry><entry><id>tag:blogger.com,1999:blog-6509802376326088997.post-6308715548299695499</id><published>2008-04-05T07:15:00.004-05:00</published><updated>2008-04-15T14:24:23.337-05:00</updated><title type='text'>ಚೈನಾದ(?) ಟಿಬೆಟ್ಟೂ, ಭಾರತದ ಕಮ್ಯುನಿಸ್ಟರೂ.</title><content type='html'>ಈ ಬಾರಿ ಚೈನಾದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಹತ್ತಿರ ಬರುತ್ತಿದ್ದಂತೆಯೇ ಚೈನಾದಿಂದ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವ ಟಿಬೆಟ್ ಹೋರಾಟ ತೀವ್ರವಾಗುತ್ತಿದೆ.&lt;br /&gt;&lt;br /&gt;ಹಾಗೆಯೇ ಟಿಬೆಟ್ ಇತಿಹಾಸವನ್ನು ಗಮನಿಸಿದಾಗ, ೧೬೪೪ ರಿಂದ ೧೯೧೨ರವರೆಗೆ ಚೈನಾವನ್ನಾಳಿದ ಕಿಂಗ್ಃ ರಾಜಪರಿವಾರದವರು ಟಿಬೆಟ್ಟಿಗೆ ದಲೈ ಲಾಮಾರನ್ನು ಧಾರ್ಮಿಕ ಮತ್ತು ರಾಜ್ಯಾಡಳಿತದ ಆಧಿಕಾರಿಯಾಗಿ ನೇಮಿಸಿದ್ದರು. ೧೯೧೧ರ ವರೆಗೆ ಚೈನಾದ ಅಧಿಪತ್ಯವನ್ನೊಪ್ಪಿಕೊಂಡು ಟಿಬೆಟ್ಟಿನ ಆಗಿಹೋದ ಎಲ್ಲಾ ದಲೈಲಾಮಾರು ಟಿಬೆಟ್ಟಿನ ಆಡಳಿತವನ್ನು ನಡೆಸಿದ್ದರು. ಐತಿಹಾಸಿಕವಾಗಿ ೧೯೧೧ರಲ್ಲಿ ಕಿಂಗ್ಃ ರಾಜಪರಿವಾರವು ಚೈನಾ ಅಧಿಪತ್ಯದ ಅಧಿಕಾರವನ್ನು ಕಳೆದುಕೊಂಡಾಗ ಟಿಬೆಟ್ ತನ್ನನ್ನು ಸ್ವತಂತ್ರ ದೇಶವೆಂದು ಘೋಷಿಸಿಕೊಂಡಿತು. ಹಾಗೆ ಸ್ವತಂತ್ರವನ್ನು ಘೋಷಿಸಿಕೊಂಡ ಟಿಬೆಟ್ ೧೯೫೧ರವರೆಗೆ ದಲೈ ಲಾಮಾರ ಅಧಿಕಾರದಲ್ಲಿ ಸ್ವತಂತ್ರ ದೇಶದಂತೆಯೇ ವ್ಯವಹರಿಸಿತು. ೧೯೧೧ರ ನಂತರದಲ್ಲಾದ ರಾಜಕೀಯ ಪರಿವರ್ತನೆ, ಅಂತರಿಕ ಕಲಹಗಳಿಂದಾಗಿ ಚೈನಾ ಕಮ್ಯುನಿಸ್ಟ್ ದೇಶವಾಗಿ ಹೊರಹೊಮ್ಮಿ ಚೈನಾದ ಮೇಲೆ ಹಿಡಿತವನ್ನು ಸಾಧಿಸುವ ಸುಧೀರ್ಘ ಪಯಣದಲ್ಲಿ ಟಿಬೆಟ್ ನ ಕುರಿತು ತಲೆಕೆಡಿಸಿಕೊಂಡಿರಲಿಲ್ಲ. ತಲೆ ಕೆಡಿಸಿಕೊಳ್ಳಲು ಚೈನಾಕ್ಕೆ ಸಾಕಷ್ಟು ಚೈನಾ ಮುಖ್ಯಭೂಮಿಯ ಅಂತರಿಕ ವ್ಯವಹಾರಗಳೇ ಸಾಕಷ್ಟಿದ್ದವು. ಟಿಬೆಟ್ ತನ್ನನ್ನು ಸ್ವತಂತ್ರ ರಾಷ್ಟ್ರವೆಂದುಕೊಂಡಿದ್ದರೂ ಇನ್ನಿತರೆ ಯಾವುದೇ ರಾಷ್ಟ್ರಗಳು ಟಿಬೆಟ್ಟನ್ನೊಂದು ರಾಷ್ಟ್ರವೆಂದು ಅಧಿಕೃತವಾಗಿ ಗುರುತಿಸಿ ಮಾನ್ಯತೆಯನ್ನು ಕೊಟ್ಟ ದಾಖಲೆಯಿಲ್ಲ. ಅಕ್ಟೋಬರ್ ೧, ೧೯೪೯ರಲ್ಲಿ ಕಡೆಗೂ "ಪೀಪಲ್ ರಿಪಬ್ಲಿಕ್ ಆಫ್ ಚೈನಾ" ಸ್ಥಾಪನೆಗೊಂಡು, ಬೀಜಿಂಗ್ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿ, ಮರುವರ್ಷವೇ ಟಿಬೆಟ್ ಅನ್ನು ವಶಪಡಿಸಿಕೊಳ್ಳಲು ತನ್ನ ನಲವತ್ತು ಸಾವಿರ ಸೈನಿಕರನ್ನು ಕಳುಹಿಸಿತು.&lt;br /&gt;&lt;br /&gt;ಧರ್ಮ, ಶಾಂತಿ, ಬುದ್ಧ, ಹಿಮಾಲಯ, ದಲೈಲಾಮಾ, ಟಿಬೆಟ್ ಇಷ್ಟೇ ಜೀವನವೆಂದು, ತಾವಿರುವುದೇ ಸ್ವರ್ಗವೆಂದು ಮುಗ್ಧರಾಗಿ ಜೀವಿಸುತ್ತಿದ್ದ ಟಿಬೆಟನ್ನರಿಗೆ ಚೈನಾದ ಆಕ್ರಮಣ ದಿಗ್ಭ್ರಾಂತರನ್ನಾಗಿಸಿತು. ಶಸ್ತ್ರಾಸ್ತ್ರಗಳೇ ಇಲ್ಲದ, ಕೇವಲ ಐದು ಸಾವಿರ ಸೈನಿಕರಿದ್ದ ಟಿಬೆಟ್ ಸೈನ್ಯದ ಗುಬ್ಬಿ ಚೈನಾದ ಬ್ರಹ್ಮಾಸ್ತ್ರದೆದುರು ಸುಟ್ಟು ಕರಕಲಾಗಿಹೋಯಿತು.&lt;br /&gt;&lt;br /&gt;ಈ ಮಧ್ಯೆ ಬ್ರಿಟಿಷರು ೧೯೧೪ರಲ್ಲಿ ಟಿಬೆಟ್ಟಿನ ಮೇಲೆ ಒತ್ತಡವನ್ನು ತಂದು ಟಿಬೆಟ್ಟನ್ನು ಒಳ ಟಿಬೆಟ್ ಮತ್ತು ಹೊರ ಟಿಬೆಟ್ ಎಂದು ವಿಭಜಿಸಿ ಒಳ ಟಿಬೆಟ್ಟನ್ನು ಟಿಬೆಟ್ ಎಂದೂ ಹೊರ ಟಿಬೆಟ್ಟನ್ನು (ಇಂದಿನ ಅರುಣಾಚಲ ಪ್ರದೇಶ) ಭಾರತದ ಭೂಭಾಗಕ್ಕೆ ಸೇರಿಸಿಕೊಂಡು "ಮೆಕ್ ಮಹಾನ್’ಎಂಬ ಗಡಿಯ ಗೆರೆಯನ್ನು ಎಳೆದರು. ಇದನ್ನೊಪ್ಪಿ ದಲೈ ಲಾಮಾ ಮತ್ತು ಅಂದಿನ ಭಾರತದ ಬ್ರಿಟಿಷ್ ಸರ್ಕಾರಗಳು ಒಡಂಬಡಿಕೆಗೆ ಸಹಿ ಹಾಕಿದವು. ಇದನ್ನೇ ಚೈನಾ, ಎಂದೂ ಸ್ವತಂತ್ರ ರಾಷ್ಟ್ರವಾಗಿರದ ಟಿಬೆಟ್ ಸಹಿ ಹಾಕಿದ ಈ ’ಮೆಕ್ ಮಹಾನ್’ ಒಪ್ಪಂದ ಕಾನೂನುಬಾಹಿರವೆನ್ನುತ್ತ, ಭಾರತದ ಅರುಣಾಚಲ ಪ್ರದೇಶ ತನ್ನ ಭೂಭಾಗವೆಂದು ಹೇಳಿಕೊಳ್ಳುವುದು.&lt;br /&gt;&lt;br /&gt;ಇರಲಿ ಚೈನಾ ಏನೇ ಹೇಳಿಕೊಂಡರೂ, ಯಾವುದೇ ಇತರೆ ರಾಷ್ಟ್ರಗಳು ಟಿಬೆಟ್ಟನ್ನು ಒಂದು ರಾಷ್ಟ್ರವಾಗಿ ಮಾನ್ಯ ಮಾಡಿರದಿದ್ದರೂ ಟಿಬೆಟ್ ೧೯೧೨ರಿಂದ ೧೯೫೧ ರವರೆಗೆ ಸ್ವತಂತ್ರವಾಗಿದ್ದುದು ಸತ್ಯ! ಅದಕ್ಕೂ ಮೊದಲಿನಿಂದಲು ಕೂಡ ಟಿಬೆಟ್ ಸ್ವತಂತ್ರವಾಗಿ ತನ್ನ ಅಂತರಿಕ ವ್ಯವಹಾರಗಳನ್ನು ನಡೆಸುತ್ತಿತ್ತು. ಕಿಂಗ್ಃ ರಾಜಪರಿವಾರವು ಕೂಡ ದಲೈ ಲಾಮಾ ತಮ್ಮ ಧರ್ಮಗುರುಗಳೆಂದೋ, ಪೂಜ್ಯರೆಂದೋ ಅಥವ ಟಿಬೆಟನ್ನರ ಸಂಸ್ಕೃತಿ ಮುಖ್ಯ ಚೈನಾದಿಂದ ಭಿನ್ನವೆಂದೋ ಗೌರವಿಸಿ, ಟಿಬೆಟ್ ಮೇಲೆ ಯಾವುದೇ ತೆರಿಗೆಗಳನ್ನು ವಿಧಿಸದೆ ಸಂಪೂರ್ಣ ಸ್ವಾಯತ್ತತೆಯನ್ನು ಕೊಟ್ಟಿದ್ದರು. ಹಾಗಾಗಿ ಒಂದು ಪುರಾತನ ಸಂಸ್ಕೃತಿಯ ರಾಷ್ಟ್ರವಾಗಿ ತಮ್ಮ ಪಾಡಿಗೆ ತಾವಿರುತ್ತಿದ್ದ ಟಿಬೆಟನ್ನರು ಕೂಡ ಯಾವುದೇ ರಾಷ್ಟ್ರಗಳ ಮಾನ್ಯತೆಯನ್ನಾಗಲಿ, ಪುರಸ್ಕಾರವನ್ನಾಗಲಿ ಕೇಳುವ/ದಾಖಲಿಸುವ ಗೋಜಿಗೆ ಹೋಗಲಿಲ್ಲ. ಶಾಂತಿಯೇ ಜೀವನವೆನ್ನುವ, ಧಾರ್ಮಿಕ ಗುರುವೇ ರಾಜನೆನ್ನುವದು ಟಿಬೆಟನ್ನರ ವಿಶಿಷ್ಟ ಸಂಸ್ಕೃತಿ. ವ್ಯಾಟಿಕನ್ ಮಾದರಿಯಲ್ಲಿ ಟಿಬೆಟ್ ಕೂಡ ಬಹುಕಾಲದಿಂದಲೂ ಧಾರ್ಮಿಕ ಹಿನ್ನೆಲೆಯ ರಾಷ್ಟ್ರವಾಗಿದ್ದಿತೆನ್ನುವುದು ಅದರ ಹಿನ್ನೆಲೆಯನ್ನು ನೋಡಿದರೆ ಯಾರಿಗಾದರೂ ಅರ್ಥವಾಗುತ್ತದೆ.&lt;br /&gt;&lt;br /&gt;ಆ ಎಲ್ಲಾ ವಿಷಯಗಳನ್ನರಿತು, ಟಿಬೆಟ್ಟಿನ ಸಂಸ್ಕೃತಿಯನ್ನು ಗೌರವಿಸಿ ಉಳಿಸಬೇಕಾದ ನಿಜ ಕಳಕಳಿಯಿಂದಲೇ ಜಗತ್ತಿನ ಎಲ್ಲಾ ಬುದ್ಧಿಜೀವಿಗಳು ಟಿಬೆಟ್ಟನ್ನು ಇಂದು ಒಕ್ಕೊರಲಿನಿಂದ ಬೆಂಬಲಿಸುತ್ತಿದ್ದಾರೆ. ಹಾಗೆಯೇ ಭಾರತವು ಕೂಡ ಬೆಂಬಲಿಸಬೇಕು, ಇಲ್ಲವೆಂದರೆ ಭಾರತ ಚೈನಾ ತರ್ಕವನ್ನು ಒಪ್ಪುವುದಾದರೆ ಅರುಣಾಚಲ ಪ್ರದೇಶವನ್ನು ಬಿಟ್ಟುಕೊಡಬೇಕೇನೋ!&lt;br /&gt;&lt;br /&gt;ಈಗ ನಮ್ಮೊಳಗಿರುವ ರಾಜಕಾರಣೀ ಕಮ್ಯುನಿಸ್ಟರ ಟಿಬೆಟ್ ಕುರಿತಾದ ಹೇಳಿಕೆಗಳನ್ನು ಗಮನಿಸಿ. ಟಿಬೆಟ್ಟನ್ನು ಕಾಶ್ಮೀರಕ್ಕೆ ಹೋಲಿಸುತ್ತ, ಇದು ಚೈನಾದ ಆಂತರಿಕ ವಿಷಯವಾದ್ದರಿಂದ ನಾವುಗಳು ಇದನ್ನು ಬೆಂಬಲಿಸಬಾರದು ಎನ್ನುತ್ತಿದ್ದಾರೆ. ಆ ತರ್ಕವನ್ನು ಒಪ್ಪುವುದಾದರೆ, ಶತಮಾನಗಳಿಂದ ಇತ್ತೀಚಿನವರೆಗೆ ಭಾರತದ ಅವಿಭಾಜ್ಯ ಅಂಗಗಳಾಗಿದ್ದ ಅಫ್ಘನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳನ್ನು ಮುಂದೊಂದು ದಿನ ಸಧೃಢ ಭಾರತವು ಆಕ್ರಮಿಸಿಕೊಂಡು ತನ್ನನ್ನು ಸಮಗ್ರವಾಗಿ ಒಗ್ಗೂಡಿಸಿಕೊಳ್ಳಲು ಮುಂದಾಗಬಹುದೆಂದೇ?&lt;br /&gt;&lt;br /&gt;ಯಾವುದೋ ಕಾಲದ ಸತ್ತ ತತ್ವಗಳನ್ನಿಟ್ಟುಕೊಂಡು ಬೊಗಳೆ ಬಿಡುತ್ತ ರಾಜಕೀಯದಲ್ಲಿ ತೊಡಗಿರುವ ಈ ಕಮ್ಯುನಿಸ್ಟರು, ಕನಿಷ್ಟ ಆ ತತ್ವಗಳಿಗೆ ಬದ್ಧರಾಗಿದ್ದಾರೆಯೇ? ಕಮ್ಯುನಿಸ್ಟ್ ಪಾರ್ಟಿಗಳೆಲ್ಲ ರಾಜಕೀಯ ಪಕ್ಷಗಳಾಗಿ, ಕಮ್ಯುನಿಸ್ಟರು ಫ್ಯಾಕ್ಟರೀ ಮಾಲೀಕರನ್ನು ಬೆದರಿಸುತ್ತ ಹಫ್ತಾ ವಸೂಲಿಸುತ್ತ ಬಂಡವಾಳಶಾಹಿಗಳೂ ನಾಚುವಂತೆ ಆಸ್ತಿಗಳನ್ನು ಮಾಡಿಕೊಂಡಿದ್ದಾರೆ. ಕೇರಳದಲ್ಲಿ ಈ ಕಾಮ್ರೇಡುಗಳ ಉಪಟಳದಿಂದಲೇ ಉದ್ದಿಮೆದಾರರು ಜಾಗ ಖಾಲಿ ಮಾಡಿದ್ದಾರೆ. ಹಾಗಾಗಿಯೇ ಅಲ್ಲಿನ ನೌಕರಶಾಹೀ ಉದ್ಯೋಗವನ್ನರಸಿ ದೇಶದೆಲ್ಲೆಡೆ ಉದ್ಯೋಗದಲ್ಲಿರುವುದು. ಇಂದು ಬೆಂಗಳೂರಿನಲ್ಲಿ ಅಧಿಕ ಮಲೆಯಾಳಿಗಳಿರುವುದಕ್ಕೆ ಈ ಕಾಮ್ರೇಡರೂ ಕಾರಣರು! ಈ ಕಾಮ್ರೇಡುಗಳು ತಮ್ಮ ಮಕ್ಕಳನ್ನು ಬಂಡವಾಳಶಾಹೀ ಅಮೇರಿಕಾಗೆ ಓದಲು ಕಳುಹಿಸಿ, "ಅಲ್ಲಿಯೇ ಸೆಟ್ಲ್ ಆಗು" ಎಂದು ಆಶೀರ್ವದಿಸುತ್ತಾರೆ. ನಾನೇ ನೋಡಿದಂತೆ ಆಂಧ್ರದ ಎಷ್ಟೋ ಕಮ್ಯುನಿಸ್ಟರು ತಮ್ಮ ಮಕ್ಕಳಿಗೆ ತಮ್ಮದೇ ಜಾತಿಯ, ತಮ್ಮ ಅಂತಸ್ತಿಗೆ ಹೊಂದುವಂತಹವರಲ್ಲಿ ಮಾತ್ರ ಸಂಬಂಧಗಳನ್ನು ಬೆಳೆಸಿರುವರೇ ವಿನಹ ಅಂತರ್ಜಾತೀಯ ಬಡ ಕುಟುಂಬಗಳೊಡನೆ ಸಂಬಂಧಗಳನ್ನು ಮಾಡಿರುವುದನ್ನು ನಾನು ನೋಡಿಯೇ ಇಲ್ಲ. ಈ ಕ್ಯಾಪಿಟಲಿಸ್ಟ್ ಕಮ್ಯುನಿಸ್ಟರು ಘನತೆಗಾಗಿ ವರದಕ್ಷಿಣೆಯನ್ನು ಕೇಳುವುದಿಲ್ಲ ಆದರೆ ಹುಡುಗಿಯ ಪಾಲಿನ ಎಲ್ಲಾ ಆಸ್ತಿಯೂ ಇವರಿಗೆ ಬೇಕೆನ್ನುತ್ತಾರೆ!&lt;br /&gt;&lt;br /&gt;ಇವರನ್ನು ಬಿಡಿ, ಎಷ್ಟೇ ಆಗಲಿ ರಾಜಕಾರಣಿಗಳು, ಅದರಲ್ಲೂ ಭಾರತೀಯ ರಾಜಕಾರಣಿಗಳು! ಆದರೆ ಇಡೀ ಜಾಗತಿಕ ಜಗತ್ತಿನ ಬುದ್ಧಿಜೀವಿಗಳೆಲ್ಲ ಒಕ್ಕೊರಲಿನಿಂದ ಟಿಬೆಟ್ ಹೋರಾಟವನ್ನು ಬೆಂಬಲಿಸುತ್ತಿದ್ದರೆ, ನಮ್ಮ ಭಾರತದ ಅತೀ ಬುದ್ಧಿಜೀವಿಗಳು ಕೊಂಚವಾದರೂ ಉಸಿರೆತ್ತುತ್ತಿಲ್ಲ. ಚೈನಾದ ಅಂದಿನ ಆಕ್ರಮಣದಲ್ಲಿ ಸಾವಿರಾರು ಟಿಬೆಟನ್ನರು ಸತ್ತು, ಅದನ್ನು ಮುಂದುವರಿದ ಕೆಲ ರಾಷ್ಟ್ರಗಳು ’ಜೆನೊಸೈಡ್’/ಮಾರಣಹೋಮ ಎಂದು ಅಭಿಪ್ರಾಯಿಸಿ, ಟಿಬೆಟ್ ಹೋರ್‍ಆಟವನ್ನು ಜಾಗತಿಕ ಜಗತ್ತಿನ ಬುದ್ಧಿ ಇರುವ ಎಲ್ಲಾ ವರ್ಗದ ಜನಗಳು ಬೆಂಬಲಿಸುತ್ತಿದ್ದರೆ, ನಮ್ಮ ಬಲ ಪಂಥೀಯ/ಎಡ ಪಂಥೀಯ ಬುದ್ಧಿಜೀವಿಗಳಾಗಲಿ ಇನಿತಾದರೂ ಉಸಿರೆತ್ತದೆ ಜಾಣ ಮರೆವು ತೋರಿಸುತ್ತಿದ್ದಾರೆ. ಬಹುಶಃ ಇವರುಗಳ ಮಟ್ಟಿಗೆ ಭಾರತದ ಬಹುಸಂಖ್ಯಾತ ಅಥವ ಅಲ್ಪಸಂಖ್ಯಾತರನ್ನೊಳಗೊಂಡಿರದ ಯಾವುದೇ ಸಮಸ್ಯೆಗಳೂ ಸಮಸ್ಯೆಗಳೇ ಅಲ್ಲವೇನೋ!&lt;br /&gt;&lt;br /&gt;ಸರಿ ಈ ಅತೀ ಬುದ್ಧಿವಂತರನ್ನು ಬಿಡಿ, ಶತಮಾನಗಳಿಂದ ತುಳಿತಕ್ಕೊಳಗಾಗಿದ್ದ, ಆದರೆ ಈಗ ಹೋರಾಟದ ಮಂಚೂಣಿಯಲ್ಲಿರುವ, ಬುದ್ಧನನ್ನು ಮೆಚ್ಚಿ, ಸಾಮಾಜಿಕ ಸಮಾನತೆಯ ಸಮನ್ವಯಕ್ಕಾಗಿ ಬೌದ್ಧಮತವನ್ನು ಸ್ವೀಕರಿಸಿರುವ ಲಕ್ಷೋಪಲಕ್ಷ ದಲಿತರು ಕೂಡ ಟಿಬೆಟ್ ಹೋರಾಟಕ್ಕೆ ಸಹಾನುಭೂತಿಯನ್ನು ತೋರದಿರುವುದು ಬುದ್ಧನ ದುರಾದೃಷ್ಟವೇ ಆಗಿದೆ!&lt;br /&gt;&lt;br /&gt;ಅಂದು ಟಿಬೆಟನ್ನರು ಟಿಬೆಟ್ಟಿನಿಂದ ಓಡಿಬಂದಾಗ ಆಶ್ರಯ ಕೊಟ್ಟು ಆಗಷ್ಟೆ ಸ್ವತಂತ್ರನಾಗಿದ್ದ ಭಾರತೀಯ ವಿಶಾಲಹೃದಯವನ್ನು ಮೆರೆದರೆ, ಇಂದು ಆ ಸ್ವಾತಂತ್ರ್ಯದ ಅಮಲಿನಲ್ಲಿ ಅದೇ ಭಾರತೀಯ ಟಿಬೆಟನ್ನರ ಸ್ವಾತಂತ್ರ್ಯದ ಹೋರಾಟವನ್ನೇ ಮರೆತಿದ್ದಾನೆ. ಹೇಗೂ ಇತ್ತೀಚಿನ ಒಲಿಂಪಿಕ್ಸ್ ಗಳಲ್ಲಿ ಒಂದೂ ಪದಕ ಪಡೆಯದ ನಾವುಗಳು, ಈ ಬಾರಿ ಟಿಬೆಟ್ ನೆಪದಲ್ಲಿ ಒಲಿಂಪಿಕ್ಸ್ ಬಹಿಷ್ಕರಿಸಿ, ಆಟಗಳಲ್ಲಿ ಸೋಲುವ ಮುಖಭಂಗ ಮತ್ತು ಟಿಬೆಟನ್ನರಿಗೆ ಸಹಾನುಭೂತಿಯ ಆಂತಃಕರಣ ತೋರಿಸುವ, ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಆಲೋಚನೆ ನಮ್ಮ ಕುಟಿಲ ನಾಯಕರುಗಳಿಗೆ ಹೊಳೆದಿಲ್ಲವೇಕೋ? ಬಹುಶಃ ಅವರ ಸರ್ಕಾರದಲ್ಲಿನ ಪಾಲುದಾರ ಮಿತ್ರ ಕಮ್ಯುನಿಸ್ಟರ ಭಯವಿರಬೇಕು.&lt;br /&gt;&lt;br /&gt;ಅಣಕ:&lt;br /&gt;&lt;br /&gt;ಒಮ್ಮೆ ಕ್ರಿಶ್ಚಿಯನ್ ಮಿಷನರಿಯೊಬ್ಬ ಒಂದು ಹಳ್ಳಿಗೆ ಮತಪ್ರಚಾರಕ್ಕೆ ಹೋಗಿದ್ದ. ಜನರಲ್ಲಿ ವಿಶ್ವಾಸ ಹುಟ್ಟಿಸಲೋ ಅಥವ ಮಕ್ಕಳ ಬಗೆಗಿನ ನಿಜ ಕಕ್ಕುಲಾತಿಯೋ ಅಂತೂ ಅಲ್ಲಿ ಬೀದಿಯಲ್ಲಿ ಕಂಡ ಕೊಳಕು ಮಗುವನ್ನೆತ್ತಿ ಮುದ್ದಿಸುತ್ತ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಒಂದು ಚಾಕೋಲೇಟ್ ಕೊಟ್ಟ. ಇದನ್ನು ಕಂಡ ಆ ಊರಿನ ಬಲಪಂಥೀಯ ಬುದ್ದಿಜೀವಿಯೊಬ್ಬ "ಹೋ! ಇವನೊಬ್ಬ ಮಕ್ಕಳ ಕಾಮಿ, ಹೊಡೆಯಿರಿ ಬಡಿಯಿರಿ" ಎಂದು ಬೊಬ್ಬೆ ಹಾಕಿದ. ಸರಿ, ಗ್ರಾಮಸ್ಥರೆಲ್ಲಾ ಸೇರಿಕೊಂಡು ಆ ಮಿಷನರಿಯನ್ನು ಹಿಗ್ಗಾಮುಗ್ಗಾ ಥಳಿಸಿದರು.&lt;br /&gt;&lt;br /&gt;ಮರುದಿನ ಈ ಸುದ್ದಿಯನ್ನು ಕೇಳಿದ ಎಡಪಂಥೀಯ ಬುದ್ದಿಜೀವಿಗಳು "ಹಿಂದೂ ಮತೀಯವಾದಿಗಳು ಈ ಕೃತ್ಯದ ಹಿಂದಿದ್ದಾರೆ. ಅವರನ್ನು ಬಂಧಿಸಿ" ಎಂದು ಆಂದೋಲನ ನಡೆಸಿದರು. ಇದಕ್ಕೆ ಪ್ರತಿಸ್ಪಂದಿಸಿದ ಸರ್ಕಾರ ಆ ಗ್ರಾಮಸ್ಥರನ್ನೆಲ್ಲಾ ಬಂಧಿಸುವಂತೆ ಆದೇಶಿಸಿತು. ಆದರೆ ದುರದೃಷ್ಟವಶಾತ್ ಆ ಗ್ರಾಮದಲ್ಲಿದ್ದವರೆಲ್ಲಾ ಮುಸಲ್ಮಾನರಾಗಿದ್ದರು! ಹಾಗೆ ಬಂಧನಗೊಂಡು ಪೋಲೀಸರಿಂದ ಹಿಗ್ಗಾಮುಗ್ಗಾ ಥಳಿಸಿಕೊಂಡು ಬಿಡುಗಡೆಗೊಂಡ ಗ್ರಾಮಸ್ಥರು ಮುಸಲ್ಮಾನರೆಂದು ತಿಳಿದು ಮತ್ತೆ ಬುದ್ದಿಜೀವಿಗಳು "ಇದು ಪೊಲೀಸ್ ದೌರ್ಜನ್ಯ. ಪೊಲೀಸರು ಬೇಕೆಂತಲೇ ಪಕ್ಕದ ಹಳ್ಳಿಯ ಮುಸಲ್ಮಾನರನ್ನು ಬಂಧಿಸಿ ಥಳಿಸಿದ್ದಾರೆ. ಪಕ್ಕದ ಹಳ್ಳಿಯವರನ್ನು ಬಂಧಿಸಿ" ಎಂದು ಬೊಬ್ಬೆ ಹಾಕಿದರು. ಅಲ್ಲಿಗೆ ತಮಗರಿವಿಲ್ಲದಂತೆಯೇ ಆ ಸುತ್ತಮುತ್ತಲ ಗ್ರಾಮಸ್ಥರೆಲ್ಲಾ ಶಾಶ್ವತ ಮತೀಯವಾದಿಗಳಾಗಿ ಪರಿವರ್ತಿತರಾದರು!&lt;br /&gt;&lt;br /&gt;ಇದು ಉತ್ಪ್ರೇಕ್ಷೆ ಎನಿಸಿದರೂ ಇಂದಿನ ಭಾರತದಲ್ಲಿ ಇದೇ ಆಗುತ್ತಿರುವುದು! ಹಿಂದೆ ರಾಜಕಾರಣಿಗಳು ಮಾಡುತ್ತಿದ್ದುದನ್ನು ಇಂದು ರಾಜಕಾರಣಿ ಪ್ರೇರಿತ ಬುದ್ದಿಜೀವಿಗಳು ಮಾಡುತ್ತಿದ್ದಾರೆ.&lt;br /&gt;&lt;br /&gt;ಸಾಮಾನ್ಯಜೀವಿಗಳೇ ನಿಮ್ಮ ನಿಮ್ಮ ಬುದ್ದಿಯನ್ನು ಉಪಯೋಗಿಸಿ. ಅದನ್ನು ಈ ಬುದ್ದಿಜೀವಿಗಳಿಗೆ ಔಟ್ ಸೋರ್ಸ್ ಮಾಡಬೇಡಿ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6509802376326088997-6308715548299695499?l=kannadathinktank.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadathinktank.blogspot.com/feeds/6308715548299695499/comments/default' title='Post Comments'/><link rel='replies' type='text/html' href='http://www.blogger.com/comment.g?blogID=6509802376326088997&amp;postID=6308715548299695499' title='0 Comments'/><link rel='edit' type='application/atom+xml' href='http://www.blogger.com/feeds/6509802376326088997/posts/default/6308715548299695499'/><link rel='self' type='application/atom+xml' href='http://www.blogger.com/feeds/6509802376326088997/posts/default/6308715548299695499'/><link rel='alternate' type='text/html' href='http://kannadathinktank.blogspot.com/2008/04/blog-post.html' title='ಚೈನಾದ(?) ಟಿಬೆಟ್ಟೂ, ಭಾರತದ ಕಮ್ಯುನಿಸ್ಟರೂ.'/><author><name>Ravi Hanj</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-6509802376326088997.post-3735192311284613967</id><published>2008-03-29T08:27:00.002-05:00</published><updated>2008-03-29T08:34:40.385-05:00</updated><title type='text'>ಮುಳುಗಲಿದೆ ಪ್ರಪಂಚ! ಆದರೂ ಇಡಿ ವಿಶ್ವಾಸ.</title><content type='html'>&lt;div&gt;&lt;div&gt;ಇಂಥದೊಂದು ದಿನ ವಿಶ್ವ ಮುಳುಗಲಿದೆ ಎಂದು ನಾಸ್ಟರ್ ಡಾಮಸ್ ಹೇಳಿರುವನೆಂದೋ; ವಿಜ್ಞಾನಿಗಳು ಮುಂದಿನ ಇಷ್ಟು ವರ್ಷಗಳಲ್ಲಿ ಮೀಟಿವೋರ್ ಒಂದು ಭೂಮಿಯನ್ನು ಅಪ್ಪಳಿಸಿ ವಿಶ್ವನಾಶವಾಗುತ್ತದೆಂದೋ ಆಗಾಗ್ಗೆ ಸುದ್ದಿಮಾಧ್ಯಮಗಳಲ್ಲಿ ಕೇಳಿಯೋ ಇಲ್ಲಾ ಓದಿಯೋ ಇದ್ದೀರಷ್ಟೆ.&lt;br /&gt;&lt;br /&gt;ಹೆಚ್ಚಾಗುತ್ತಿರುವ ಮಾನವ ನಿರ್ಮಿತ ಆತಂಕವಾದದ ನ್ಯೂಕ್ಲಿಯರ್ ಬಾಂಬ್ ದಾಳಿಯಿಂದಾಗಲಿ, ಯುದ್ಧಗಳಿಂದಾಗಲಿ, ಹವಾಮಾನ ವೈಪರೀತ್ಯಗಳಿಂದಾಗಲಿ, ನೈಸರ್ಗಿಕ ವಿಕೋಪದಿಂದಾಗಲಿ, ಇಂತಹ ಒಂದು ವಿಶ್ವನಾಶದ ದಿನ ಘಟಿಸಿದರೆ, ಅನಾದಿ ಕಾಲದಿಂದಲೂ ಬೆಳೆದುಬಂದಿರುವ ನಾಗರೀಕತೆಯ ಪರಂಪರೆಯನ್ನು ಹೇಗೆ ಕಾಪಾಡಿ ಇಡುವುದು?&lt;br /&gt;&lt;br /&gt;ಭಾರೀ ಮಳೆಯಾಗಿ ಇಡೀ ಭೂಮಂಡಲ ನೀರಿನಿಂದಾವೃತಗೊಳ್ಳುವುದೆಂಬ ಭವಿಷ್ಯನುಡಿಯನ್ನು ನಂಬಿ, ಆ ಮಳೆಯಿಂದ ಬಚಾವಾಗಲು ಒಂದು ಅದ್ಭುತ ಕಮಾನು ದೋಣಿಯನ್ನು ಕಟ್ಟಿ, ಸಕಲ ಜೀವಜಂತುಗಳ ತಳಿಗಳನ್ನು ತನ್ನ ಕಮಾನು ದೋಣಿಯಲ್ಲಿ ನೆಲೆಗೊಳಿಸಿ ಪ್ರಪಂಚದ ಜೀವಜಂತುಗಳನ್ನು ಆ ಮಹಾಮಳೆಯಿಂದ ಕಾಪಾಡಿದ ನೋಹನೆಂಬುವವನ ಕಾಲ್ಪನಿಕ ಕತೆಯಂತೆ ಇತ್ತೀಚೆಗೆ ಒಂದು ನೂತನ ನೋಹನ ಕಮಾನು ದೋಣಿ ಸಿದ್ಧಗೊಂಡಿದೆ. ಆದರೆ ಅದರಲ್ಲಿ ಸಕಲ ಜೀವ ಜಂತುಗಳಿಗೆ ಜಾಗವಿಲ್ಲ. ಇದು ಕೇವಲ ಕೃಷಿಸಂಬಂಧೀ ಆಹಾರ ಬೆಳೆಗಳ ತಳಿಗಳನ್ನು ಶೇಖರಿಸಿಡಸಲು, ಆ ಒಂದು ದುರಂತದಿನದಿಂದ ಆಹಾರ ಬೆಳೆಯ ಬೀಜಗಳನ್ನು ಸಂರಕ್ಷಿಸಲು ಸೃಷ್ಟಿಯಾದ ವಿಶ್ವದ ಬಹುದೊ
