ಅಮೇರಿಕೆಯಿಂದ ಅವಲೋಕಿಸುತ್ತ...

ಕನ್ನಡದ ಎಲ್ಲ ದಡ್ಡ-ದಡ್ಡಿಯರ ಬುದ್ಧಿಗೆ ಗ್ರಾಸವಾಗುವಂತಹ ಕರಿಬೇವಿನ ಕಹಿ ಮೇವು (Kannada Thoughts from Lincoln's Land!)

ಜಂಗಮೋ ಜಗದ್ರಕ್ಷಕ!

›
ಭಾರತದಲ್ಲಿ ಹುಟ್ಟಿದ ಕಾರಣ, ಮತ್ತಲ್ಲಿ ಹುಟ್ಟಿನಿಂದ ಜಾತಿ ಜಾರಿ ಇರುವ ಕಾರಣ ನನಗೂ ಜನರು ಜಾತಿಯನ್ನು ಅಂಟಿಸಿದ್ದರು. ಅಲ್ಲದೆ ಇಂದು ಯಾರಿಗೆ ಜಾತಿನಿಂದನೆ ಕೇಸು ದಾಖಲಿಸುವ...

ಒಂದು ಚಪ್ಪಲಿ ಎಸೆತದ ಹಿಂದೆ!

›
ನ್ಯಾಯಾಧೀಶರು ನ್ಯಾಯಾಲಯದ ಕಾರ್ಯವಿಧಾನಗಳಲ್ಲಿ ಮತ್ತು ಲಿಖಿತ ಅಭಿಪ್ರಾಯಗಳಲ್ಲಿ ವ್ಯಂಗ್ಯಾತ್ಮಕ ಟೀಕೆಗಳನ್ನು ಬಳಸಿದರೆ, ಅದನ್ನು ಸಾಮಾನ್ಯವಾಗಿ "ಅನುಚಿತ ವರ್ತನೆ...

ಅಧೋಗತಿಯ ಹಾದಿ!

›
ಭಾರತೀಯ ತರ್ಕಶಾಸ್ತ್ರವು ಕ್ರಿ.ಪೂ. ಆರನೇ ಶತಮಾನದ ಗೌತಮ, ಕ್ರಿ.ಪೂ. ಐದನೇ ಶತಮಾನದ ಪಾಣಿನಿಯವರಿಂದ ಆರಂಭಗೊಂಡು ನಂತರದ ವಸುಬಂಧ, ದಿಜ್ಞಾನ, ಚತುಷ್ಕೋಟಿ, ನಾಗಾರ್ಜುನರಿಂದ ...

ನಿರಂಜನವಂಶ ರತ್ನಾಕರ!

›
 ರಾವ್ ಸಾಹೇಬ ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ಶೂನ್ಯಪೀಠವು ಸಾಗಿಬಂದ ಇತಿಹಾಸವನ್ನು ವರ್ಣಿಸುವ "ನಿರಂಜನವಂಶ ರತ್ನಾಕರ" ಎಂಬ ಬಹುಮುಖ್ಯವಾದ ಗ್ರಂಥವನ್ನು ೧...

ಹಗೆದಿಬ್ಬೇಶ್ವರನ ಕಾಲಜ್ಞಾನ ವಚನ.

›
 ಮುಂದಣ ಕಲಿಯುಗದ ಮಹಾತ್ಮೆಯನು ಮರ್ತ್ಯಲೋಕದ ಮಹಾಗಣಂಗಳು ಕೇಳಿ ಕೃತಾರ್ಥರಾಗಿರಯ್ಯ! ನಾನು ಹೇಳುವನಲ್ಲ. ಇದು ಹಗೆದಿಬ್ಬೇಶ್ವರನು ಕೊಟ್ಟ ನಿರೂಪವು ಕಾಣಿ. ಪಂಚಾಶತ್‌ ಕೋಟಿ ಭ...
›
Home
View web version
Powered by Blogger.