ಸುಪ್ರೀಂ ಕೋರ್ಟಿನ ಜಾತಿನಿಂದನೆ ತೀರ್ಪು

ಅಂದು ಮಂಗಳವಾರ. ಹಳ್ಳಿಯ ಕ್ಷೌರಿಕನಿಗೆ ರಜಾ ದಿನ. ಅಂದೇ ಒಬ್ಬ ದಲಿತ ಮರಿ ಪುಡಾರಿಯೊಬ್ಬ ಯಾವುದೋ ಸಭೆಗೆ ಹೋಗಲು ಕ್ಷೌರ ಮಾಡಿಸಬೇಕಿತ್ತು. ರಜೆಯೆಂದು ಕ್ಷೌರ ಮಾಡಲು ನಿರಾಕರಿಸಿದ ಕ್ಷೌರಿಕನ ಮೇಲೆ ಒಂದು ಜಾತಿನಿಂದನೆ ಕೇಸು ಜಡಾಯಿಸಿದ ಪುಡಾರಿ, ಆ ಕ್ಷೌರಿಕ ಮತ್ತೆಂದೂ ಕತ್ತಿ ಮುಟ್ಟದಂತೆ ಮುಚ್ಚಣಿಕೆ ಬರೆಸಿಕೊಂಡ. ಇದು ನಾ ಕಂಡ ಸಂಗತಿ ಬಾಲ್ಯದಲ್ಲೇ!

ಈಗ ಸುಪ್ರೀಂ ಕೋರ್ಟಿನ ತೀರ್ಪಿಗೆ ಬಂದ್ ಕರೆ ನೀಡಿರುವ ರಾಜಕೀಯ ಪಕ್ಷ, ಸಂಘಟನೆಗಳ ಮೇಲೆ ನ್ಯಾಯಾಂಗ ನಿಂದನೆ ಕೇಸು ಜಡಿದು ಮುಚ್ಚಣಿಕೆ ಬರೆಸಿಕೊಳ್ಳಬೇಕಲ್ಲವೇ! ಸಂವಿಧಾನದ ಸಮಾನತೆ ಎಲ್ಲರಿಗೂ ಸಿಗಬೇಕಲ್ಲವೇ?!?
#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

No comments: