ದಲಿತ ಫ್ಯಾಸಿಸಂ

 ಫೇಸ್ಬುಕ್ ಸ್ನೇಹಿತರೊಬ್ಬರು ಒಂದು ಪೋಸ್ಟ್ ಹಂಚಿಕೊಂಡು ದಲಿತ ಫ್ಯಾಸಿಸಂ ಯಾ ದಲಿತರೊಳಗಿನ ಬ್ರಾಹ್ಮಣ್ಯದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಆಗ ನೆನಪಿಸಿಕೊಂಡದ್ದು....


ಈ ದಲಿತ ಫ್ಯಾಸಿಸಂ/ಬ್ರಾಹ್ಮಣ್ಯ ಇಂದು ನೆನ್ನೆಯದಲ್ಲ. ಮೀಸಲಾತಿಯ ಪ್ರಸ್ತಾವನೆ ಮಾಡುವಾಗ ಅಂಬೇಡ್ಕರ್ (ಬಲಗೈ) ಅವರು ಮುಂಬೈ ಚರ್ಮೋದ್ಯಮದಲ್ಲಿರುವ ಆರ್ಥಿಕ ಸದೃಢ ಮಾದಿಗ (ಎಡಗೈ) ಜನಾಂಗದವರನ್ನು ತೋರಿ ಮಾದಿಗರಿಗೆ ಮೀಸಲಾತಿ ಬೇಡ ಎಂದಿದ್ದರಂತೆ. ಇಲ್ಲಿ "ಅಂತೆ" ಎಂದಿರುವುದಕ್ಕೆ ಕಾರಣ ಇದನ್ನು ನಾನು ಒಂದು ಲೈಬ್ರರಿ ಆರ್ಕೈವ್ ನಲ್ಲಿ ಓದಿದ್ದೆ. ಅದು ಯಾವ ಪತ್ರಿಕೆ ಎಂದು ಮರೆತಿರುವ ಕಾರಣವಷ್ಟೆ. ಇಲ್ಲದಿದ್ದರೆ ಆ ಐವತ್ತರ ದಶಕದ ಹಳೆಯ ಪತ್ರಿಕಾ ವರದಿಯನ್ನು ಪುರಾವೆಯಾಗಿ ಹಾಕುತ್ತಿದ್ದೆ. ಬಾಬು ಜಗಜೀವನರಾಂ ಈ ಕುರಿತು ಮಾತನಾಡಿದ್ದರು ಎಂದು ನನ್ನ ಆತ್ಮೀಯ ದಲಿತ ನಾಯಕರು ವಿಚಾರಿಸಿದಾಗ ತಿಳಿಸಿದ್ದರು.


ಈ ಎಡ-ಬಲ ಸಂಘರ್ಷ ಎಲ್ಲೆಲ್ಲಿ ಎಡ ಬಲ ಎಂಬ ವಿಂಗಡನೆ ಇದೆಯೋ ಅಲ್ಲೆಲ್ಲಾ ಇದೆ. ಈ ಬಗ್ಗೆ ಮಾಹಿತಿ ಇರುವವರು ಹಂಚಿಕೊಳ್ಳಬಹುದು.


Anyway, shit is shit and it stinks even if almighty shits.


ವಿಶೇಷ ಸೂಚನೆ: ಇಲ್ಲಿ almighty ಎಂದರೆ ದೇವರೇ ಹೊರತು ಯಾವುದೇ ಜೀವಿಸಿದ್ದ, ಜೀವಿಸಿರುವ ವ್ಯಕ್ತಿಯಲ್ಲ.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: