ಶ್ರೀಮತ್ಪರಮಪಾವನ ಚಾರುತರಚರಿತ್ರ ಮದನಮರ್ದನ

 ಶ್ರೀಮತ್ಪರಮಪಾವನ ಚಾರುತರಚರಿತ್ರ ಮದನಮರ್ದನ ಮಾಯಾಕೋಲಾಹಲ ನಿತ್ಯನಿರಂಜನ ನಿಗಮಗೋಚರ ಸಚ್ಚಿದಾನಂದ ನಿತ್ಯಪರಿಪೂರ್ಣಹೃದಯ ಜಗದ್ವಿಸ್ತಾರ ಮೂಲಸ್ತಂಭಾಯಮಾನ ಶ್ರೀಮತ್ಪರಶಿವಸ್ವರೂಪ ಶ್ರೀಮದಲ್ಲಮಪ್ರಭು ಸ್ವಾಮನ್ವಯ ಸಂಜನಿತಾನಾಂ ಶ್ರೀಮದ್ವೀರಶೈವ ಸಕಲ ಸಿಂಹಾಸನಾಧಿಪ ಷಟ್ಸ್ಥಲ ಸಿದ್ಧಾಂತ ಸ್ಥಾಪನಾಚಾರ್ಯವರ್ಯ ಶ್ರೀಮಚ್ಚಿನ್ಮೂಲಾದ್ರಿ ಬ್ರಹನ್ಮಠಾಂತರಾಳ ಪರಿಶೋಭಿತ ಸತ್ಪ್ರಭುಮಂಡಿತೋರ್ಧ ಹೃದಯಾತ್ಮಕ ದ್ವಾರಾವತೀ ಶೂನ್ಯಸಿಂಹಾಸನಾಧೀಶ ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು............. ಮಹಾಸ್ವಾಮಿನಾಂ..!

ಎಂದು "ಆರಾಗಿ" ಫರ್ಮಾನು ಹೊರಡಿಸಬೇಕಾದ್ದು ನೆನ್ನೆ ದುರ್ಗದ ಕೋರ್ಟಿನಲ್ಲಿ, "ಶಿವಮೂರ್ತಿsss...,ಮುರುಗಾsss...., ಶರಣಾsss..." ಎಂದು "ಮೂರಾಗಿ"ಸಿ ಕೂಗಿ ಕಟಕಟೆಗೆ ಕರೆಯುವಲ್ಲಿಗೆ ಬಂದು ನಿಂತು ನನ್ನ "ಅರಿದಡೆ ಆರದು ಮರೆದೊಡೆ ಮೂರದು" ಕೃತಿಯನ್ನು ಪರೋಕ್ಷವಾಗಿ ಅನುರಣಿಸಿತು ಎಂದು ಬಹಳಷ್ಟು ಜನ ಕರೆ ಮಾಡಿ ತಿಳಿಸಿದರು.
"ಅರಿದಡೆ ಆರದು ಮರೆದೊಡೆ ಮೂರದು"

No comments: